ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ ಮುಡಿಪು: ವಾರ್ಷಿಕ ಮಹೋತ್ಸವ 

Spread the love

ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ ಮುಡಿಪು: ವಾರ್ಷಿಕ ಮಹೋತ್ಸವ 

ಮುಡಿಪು : ಮೂರು ದಿನಗಳ ವಾರ್ಷಿಕ ಮಹೋತ್ಸವದ ಮೊದಲನೇ ದಿನವು ಬಹು ವಿಜೃಂಭಣೆಯಿಂದ ಆಚರಿಸಲಾಯಿತು.

ವಂ. ಒನಿಲ್ ಡಿಸೋಜಾ, ನಿರ್ದೇಶಕರು ಸಂತ ಅಂತೋನಿಯವರ ಆಶ್ರಮ ಜೆಪ್ಪು ಮಂಗಳೂರು  ಅವರು ಕೃತಜ್ಞತಾ ಪೂಜೆಯನ್ನು ನೆರವೇರಿಸಿದರು.

ತಮ್ಮ ತಮ್ಮ ಪ್ರಬೋಧನೆಯಲ್ಲಿ ಮಹೋತ್ಸವದ ಸಂದೇಶವಾದ ಸಂತ ಜೋಸೆಫರ ಹಾಗೆ ಸುವಾರ್ತೆಗೆ ಸಾಕ್ಷಿಗಳಾಗುವ ಎನ್ನುವ ವಿಚಾರದಲ್ಲಿ ಬೋಧಿಸಿದರು.

ವಂ.ಬೆಂಜಮಿನ್ ಪಿಂಟೋ, ಪುಣ್ಯಕ್ಷೇತ್ರದ ನಿರ್ದೇಶಕರು , ವಂ. ಡೆನಿಸ್ ಸುವಾರಿಸ್,  ವಂ. ವಲೇರಿಯನ್ ಪಿಂಟೋ ವಂ. ಲಾರೆನ್ಸ್ ಮಸ್ಕರೇನಸ್, ವಂ. ಜೇಮ್ಸ್ ಡಿಸೋಜ ಹಾಗೂ ಸುಮಾರು 20 ಧರ್ಮಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.


Spread the love