ಅಶ್ರಫ್ ಕಲಾಯಿ ಕೊಲೆ ಪ್ರಕರಣ : ಐವರು ಆರೋಪಿಗಳ ಬಂಧನ

Spread the love

ಅಶ್ರಫ್ ಕಲಾಯಿ ಕೊಲೆ ಪ್ರಕರಣ : ಐವರು ಆರೋಪಿಗಳ ಬಂಧನ

ಮಂಗಳೂರು: ಬೆಂಜನಪದವಿನಲ್ಲಿ ರಿಕ್ಷಾ ಚಾಲಕ ಹಾಗೂ ಎಸ್ ಡಿಪಿಐ ಮುಖಂಡ  ವಲಯಾಧ್ಯಕ್ಷರಾದ ಅಶ್ರಫ್ ಅವರನ್ನು ಬೆಂಜನಪದವಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಸಿಸಿಬಿ ಪೊಲೀಸರು ಇಂದು 5 ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಅಭಿನ್, ದಿವ್ಯರಾಜ್, ಪವನ್, ಸಂತೋಷ್ ಹಾಗೂ ಶಿವ ಪ್ರಸಾದ್ ಎಂದು ಗುರುತಿಸಲಾಗಿದೆ.

 ಹೆಚ್ಚಿನ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.


Spread the love

1 Comment

  1. ಮಕ್ಕಳನ್ನು ಹಿಡಿದ ಪೊಲೀಸರಿಗೆ ಶಹಬಾಸ್ , ಧನ್ಯವಾದಗಳು , ಮುಂದಿನ ಕೆಲಸ ಇದ್ದನು ಮಾಡಿಸಿದ ಅಪ್ಪಂದಿರು ಯಾರು? ಅವರನ್ನು ಹಿಡಿಯುದು ಯಾವಾಗ ?
    ಯುವಕರೇ ಧರ್ಮ ಪ್ರತಿಯೊಬರಿಗೂ ಬೇಕು ಅದು ನಮ್ಮಲಿ ನಮ್ಮ ಮನೆಯಲ್ಲಿ ಇದ್ದರೆ ಒಳ್ಳೆದು, ಇತರರ ಮಾತು ಕೇಳಿ ಈ ರೀತಿ ಮಾಡಿದರೆ ಜೈಲು ಗತಿ . ನೊಂದು ಕೊಳ್ಳುವವರು ಕೇವಲ ನಮ್ಮ ಮನೆಯವರು . ಎಚ್ಛೆತ್ತು ಕೊಳ್ಳಿ.

Comments are closed.