ಧರ್ಮಸ್ಥಳದಲ್ಲಿ ಭತ್ತದ ಬೆಳೆಯ ಪ್ರಾತ್ಯಕ್ಷಿಕತೆ

Spread the love

ಧರ್ಮಸ್ಥಳದಲ್ಲಿ  ಭತ್ತದ ಬೆಳೆಯ ಪ್ರಾತ್ಯಕ್ಷಿಕತೆ
ಧರ್ಮಸ್ಥಳ: ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ , ಧರ್ಮಸ್ಥಳದಲ್ಲಿ ಪರಿಸದ ಸಂಘದ ವತಿಯಿಂದ ಭತ್ತದ ಬೆಳೆಯ ಪ್ರಾತ್ಯಕ್ಷಿಕತೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

paddy-cultivation

ಈ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಪ್ರಗತಿಪರ ಕೃಷಿಕರಾದ ಸತೀಶ್ ಭಟ್ ಇವರು ಆಗಮಿಸಿದ್ದರು. ಇವರು ಭತ್ತದ ಬೆಳೆಯು ನಶಿಸುತ್ತಿರುವ ಕಾಲದಲ್ಲಿ ಮಕ್ಕಳಿಗೆ ಭತ್ತದ ಬೆಳೆಯ ಪ್ರಾತ್ಯಕ್ಷಿಕತೆಯ ಜಾಗ್ರತಿಯನ್ನು ಮೂಡಿಸಿದರು. ಈ ಕಾರ್ಯಕ್ರಮದಲಿ ್ಲಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳ ಎಂ. ವಿ ಹಾಗೂ ಸಹಶಿಕ್ಷಕಿ ಶ್ರೀಮತಿ ಗೀತಾ ರವರು ಉಪಸ್ಥಿತರಿದ್ದರು.


Spread the love