30.5 C
Mangalore
Thursday, April 25, 2024

ಪೌರತ್ವ ಕಾಯಿದೆ ಗೌರವಿಸಿ ಎಲ್ಲರಂತೆ ಬದುಕುವುದಾದರೆ ಬದುಕಿ ಇಲ್ಲವಾದರೆ ಪಾಕಿಸ್ತಾನಕ್ಕೆ ತೆರಳಿ – ಕಲ್ಲಡ್ಕ ಪ್ರಭಾಕರ ಭಟ್

ಪೌರತ್ವ ಕಾಯಿದೆ ಗೌರವಿಸಿ ಎಲ್ಲರಂತೆ ಬದುಕುವುದಾದರೆ ಬದುಕಿ ಇಲ್ಲವಾದರೆ ಪಾಕಿಸ್ತಾನಕ್ಕೆ ತೆರಳಿ – ಕಲ್ಲಡ್ಕ ಪ್ರಭಾಕರ ಭಟ್ ಉಡುಪಿ: ಭಾರತದಲ್ಲಿ ಲಕ್ಷ ಲಕ್ಷ ಮಸೀದಿ ಚರ್ಚ್ ಕಟ್ಟಿದ್ದಾರೆ ಆದರೆ ಇಂದು ನಮ್ಮ ದೇಶ ನಮ್ಮ...

ಮಳೆ ಹಿನ್ನಲೆ : ಜು. 25 ರಂದು ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿಲ್ಲ – ಉಡುಪಿ ಜಿಲ್ಲಾಡಳಿತ...

ಮಳೆ ಹಿನ್ನಲೆ : ಜು. 25 ರಂದು ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿಲ್ಲ – ಉಡುಪಿ ಜಿಲ್ಲಾಡಳಿತ ಸ್ಪಷ್ಟನೆ ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜುಲೈ 23 ಮತ್ತು...

ಉಡುಪಿ : ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಜಯಪ್ರಕಾಶ್‌ ಹೆಗ್ಡೆ ಬೆಂಬಲಿಗರಿಂದ ಬಿಜೆಪಿಗೆ ಮತ ಹಾಕಲು ನಿರ್ಧಾರ

ಉಡುಪಿ : ಕಳೆದ ವಿಧಾನಪರಿಷತ್‌ ಚುನಾವಣೆಯ ವೇಳೆ ಕಾಂಗ್ರೆಸ್‌ ಪಕ್ಷದ ಆದೇಶವನ್ನು ಮೀರಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿತಗೊಂಡಿರುವ ಮಾಜಿ ಸಂಸದ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ಬೆಂಬಲಿಗರು ಫೆಬ್ರವರಿ 20ರಂದು ನಡೆಯುವ...

ಲಾಕ್ ಡೌನ್ ನೆಪದಲ್ಲಿ ವೃದ್ಧ ವಾಚ್ ಮೆನ್ ಗೆ ಹಲ್ಲೆ ನಡೆಸಿದ ಪೊಲೀಸರು – ಆಸ್ಪತ್ರೆಗೆ ದಾಖಲಿಸಿದ ಖಾದರ್

ಲಾಕ್ ಡೌನ್ ನೆಪದಲ್ಲಿ ವೃದ್ಧ ವಾಚ್ ಮೆನ್ ಗೆ ಹಲ್ಲೆ ನಡೆಸಿದ ಪೊಲೀಸರು – ಆಸ್ಪತ್ರೆಗೆ ದಾಖಲಿಸಿದ ಖಾದರ್ ಬೆಂಗಳೂರು: ಪೊಲೀಸ್ ಲಾಟಿ ಚಾರ್ಜ್ ನಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ವೃದ್ಧ ವ್ಯಾಚ್ ಮ್ಯಾನ್...

ತ್ರಾಸಿ ಅಫಘಾತ ; ಕಂಬನಿ ಮಿಡಿದ ಎಸ್ಪಿ ಅಣ್ಣಾಮಲೈ ಮಾನವೀಯ ಅಂತಃಕರಣ

ತ್ರಾಸಿ ಅಫಘಾತ ; ಕಂಬನಿ ಮಿಡಿದ ಎಸ್ಪಿ ಅಣ್ಣಾಮಲೈ ಮಾನವೀಯ ಅಂತಃಕರಣ ಕುಂದಾಪುರ: ತ್ರಾಸಿ ಮೊವಾಡಿ ಕ್ರಾಸ್ ನಲ್ಲಿ ಜೂನ್ 21 ರಂದು ನಡೆದ ಭೀಕರ ದುರಂತದಲ್ಲಿ ಮಡಿದ 8 ಮಕ್ಕಳ ಅಂತಿಮ ವಿಧಿ...

ಬಿಸಿಲ ಝಳ ಲೆಕ್ಕಿಸದೆ ಮಣಿಪಾಲದಲ್ಲಿ ಮದ್ಯಕ್ಕಾಗಿ ಸಾಲು ನಿಂತ ವಿದ್ಯಾರ್ಥಿಗಳು !

ಬಿಸಿಲ ಝಳ ಲೆಕ್ಕಿಸದೆ ಮಣಿಪಾಲದಲ್ಲಿ ಮದ್ಯಕ್ಕಾಗಿ ಸಾಲು ನಿಂತ ವಿದ್ಯಾರ್ಥಿಗಳು ! ಉಡುಪಿ: ಸುಮಾರು ನಲವತ್ತು ದಿನಗಳಿಂದ ಮದ್ಯದ ರುಚಿಯಿಂದ ಹೊರಗಿದ್ದ ವಿದ್ಯಾರ್ಥಿಗಳು ಕೂಡ ಸೋಮವಾರ ಮದ್ಯಕ್ಕಾಗಿ ಸಾಲು ನಿಂತ ದೃಶ್ಯ ಉಡುಪಿ ಜಿಲ್ಲೆಯ ಮಣಪಾಲದಲ್ಲಿ...

ಉಡುಪಿ : ನಗರಕ್ಕೆ ಬಂತು ಶಾಸಕರ 5.8 ಕೋಟಿ ರು. ಬೆಲೆಯ ರೋಲ್ಸ್ ರಾಯ್ ಘೋಸ್ಟ್ ಕಾರು !

ಉಡುಪಿಃ ಕಳೆದ ನಾಲ್ಕೈದು ದಿನಗಳಿಂದ ಉಡುಪಿಯ ಸಾಮಾಜಿಕ ತಾಣಗಳಲ್ಲಿ ನೀಲಿ ಬಣ್ಣದ ಕಾರೊಂದು ಭಾರೀ ಓಡಾಡುತ್ತಿದೆ, ಅದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರ ಹೊಸ ಕಾರು. ಬರೇ ಇಷ್ಟೇ ಆಗಿದ್ದರೇ...

ಫಾ|ಮಹೇಶ್ ಡಿಸೋಜಾ ಆತ್ಮಹತ್ಯೆ : ಮುದರಂಗಡಿ ಗ್ರಾಪಂ. ಅಧ್ಯಕ್ಷ ಡೆವೀಡ್ ಡಿಸೋಜಾ ಬಂಧನ

ಫಾ|ಮಹೇಶ್ ಡಿಸೋಜಾ ಆತ್ಮಹತ್ಯೆ : ಮುದರಂಗಡಿ ಗ್ರಾಪಂ. ಅಧ್ಯಕ್ಷ ಡೇವಿಡ್ ಡಿಸೋಜಾ ಬಂಧನ ಉಡುಪಿ: ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ|ಮಹೇಶ್ ಡಿಸೋಜಾರ ಆತ್ಮಹತ್ಯೆ ವಿಚಾರದಲ್ಲಿ ಮುದರಂಗಡಿ ಗ್ರಾಮ ಪಂಚಾಯತ್...

ಕೋವಿಡ್ -19; ಉಡುಪಿ ಜಿಲ್ಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಸಾರ್ವಜನಿಕ ಗುಂಪು ಪ್ರವೇಶ ನಿಷೇಧ 

ಕೋವಿಡ್ -19; ಉಡುಪಿ ಜಿಲ್ಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಸಾರ್ವಜನಿಕ ಗುಂಪು ಪ್ರವೇಶ ನಿಷೇಧ  ಉಡುಪಿ: ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ 144 (3) ನಿಷೇಧಾಜ್ಞೆ...

ಹಿರಿಯಡ್ಕದಲ್ಲಿ ಹಾಡುಹಗಲೇ ವ್ಯಕ್ತಿಯನ್ನು ಕಡಿದು ಕೊಲೆ ಮಾಡಿದ ದುಷ್ಕರ್ಮಿಗಳು

ಹಿರಿಯಡ್ಕದಲ್ಲಿ ಹಾಡುಹಗಲೇ ವ್ಯಕ್ತಿಯನ್ನು ಕಡಿದು ಕೊಲೆ ಮಾಡಿದ ದುಷ್ಕರ್ಮಿಗಳು ಉಡುಪಿ: ಹಾಡುಹಗಲೇ ರಸ್ತೆಯಲ್ಲಿ ವ್ಯಕ್ತಿಯೋರ್ವನನ್ನು ಕತ್ತು ಕತ್ತರಿಸಿ ಕೊಲೆ ಮಾಡಿದ ಘಟನೆ ಹಿರಿಯಡ್ಕ ಪೇಟೆಯಲ್ಲಿ ಗುರುವಾರ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕಿಶನ್ ಹೆಗ್ಡೆ ಎಂದು ಗುರುತಿಸಲಾಗಿದೆ....

Members Login

Obituary

Congratulations