Home Mangalorean News Kannada News ಎಸ್‍ಕೆಪಿಎ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್ ಆಯ್ಕೆ

ಎಸ್‍ಕೆಪಿಎ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್ ಆಯ್ಕೆ

Spread the love

ಎಸ್‍ಕೆಪಿಎ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್ ಆಯ್ಕೆ

 ಮಂಗಳೂರು : ಸೌತ್ ಕೆನರಾ ಪೋಟೊಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲೆ – ಉಡುಪಿ ಜಿಲ್ಲಾ ಇದರ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗ ಸುಧೀರ್ ಶೆಟ್ಟಿ ಪುತ್ತೂರು ಹಾಗು ಪ್ರಮೋದ್ ಕಾಪು, ಸಂಚಾಲಕರಾಗಿ ವಿಠ್ಠಲ ಚೌಟ ಮಂಗಳೂರು, ಪ್ರದಾನ ಕಾರ್ಯದರ್ಶಿಯಾಗಿ ದಯಾನಂದ ಬಂಟ್ವಾಳ, ಕೋಶಾಧಿಕಾರಿಯಾಗಿ ಶ್ರೀಧರ ಶೆಟ್ಟಿಗಾರ್ ಉಡುಪಿ, ಜತೆ ಕಾರ್ಯದರ್ಶಿಯಾಗಿ ಹರೀಶ್ ಅಡ್ಯಾರ್ ಮಂಗಳೂರು, ಸುಶೀಲ ಕಾರ್ಕಳ, ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ ಸುಳ್ಯ, ಗಿರೀಶ್ ಕುಂದಾಪುರ, ರಾಮ ಪ್ರಕಾಶ್ ಬ್ರಹ್ಮಾವರ, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಮಣಿ ಮೂಡಬಿದ್ರೆ, ಪ್ರಸಾದ್ ಐಸಿರ ಕಾರ್ಕಳ, ಪತ್ರಿಕಾ ಪ್ರತಿನಿಧಿಯಾಗಿ ಜನಾರ್ದನ್ ಕೊಡವೂರು ಉಡುಪಿ, ಸುರೇಶ್ ಕೌಡಂಗೆ ಬೆಳ್ತಂಗಡಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರವೀಣ್ ಕುರ್ಕಾಲ್ ಕಾಪು, ಪ್ರವೀಣ್ ಕೊರೆಯಾ ಉಡುಪಿ ಆಯ್ಕೆಯಾಗಿದ್ದಾರೆ.


Spread the love

Exit mobile version