Home Mangalorean News Kannada News ಎ ಜೆ ಆಸ್ಪತ್ರೆಯಲ್ಲಿ ಕಾಲಿನ ಮಂಡಿ ಜೋಡಣಾ ಶಸ್ತ್ರ ಚಿಕಿತ್ಸೆಯ ಕಾರ್ಯಗಾರ

ಎ ಜೆ ಆಸ್ಪತ್ರೆಯಲ್ಲಿ ಕಾಲಿನ ಮಂಡಿ ಜೋಡಣಾ ಶಸ್ತ್ರ ಚಿಕಿತ್ಸೆಯ ಕಾರ್ಯಗಾರ

Spread the love

ಮಂಗಳೂರು : ಎ.ಜೆ. ವೈದ್ಯಕೀಯ ಕಾಲೇಜಿನ ಹಾಗೂ ಅಸ್ಪತ್ರೆಯ ಸಹಭಾಗಿತ್ವದಲ್ಲಿ ಕಾಲಿನ ಮಂಡಿ ಜೋಡಣಾ ಶಸ್ತ್ರಚಿಕಿತ್ಸೆಯ ಕಾರ್ಯಗಾರವನ್ನು ಇತ್ತೀಚೆಗೆ ನೆರವೇರಿಸಲಾಗಿತ್ತು.

aj-hospital-workshop

ಸಮಾರಂಭವನ್ನು ನಿಟ್ಟೆಯ ಪ್ರೋ. ಚಾನ್ಸೆಲರ್ ಹಾಗೂ ಹಿರಿಯ ಮೂಳೆ ತಜ್ಞ ಡಾ. ಶಾಂತಾರಾಂ ಶೆಟ್ಟಿಯವರು ಉದ್ಘಾಟಿಸಿದರು. ಮೂಳೆ ಹಾಗೂ ಕೀಲು ವಿಭಾಗದ ಮುಖ್ಯಪ್ರಾಧ್ಯಾಪಕರಾದ ಡಾ. ಶ್ರೀಧರ್ ಶೆಟ್ಟಿಯವರು ಈ ಕಾರ್ಯಗಾರವನ್ನು ಆಯೋಜಿಸಿದ್ದರು.
ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಡಾ. ಸಂಜಯ್ ಪೈಯವರು ಅಧುನಿಕ ಕೀಲು ಜೋಡಣಾ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದನ್ನು, ಕಾರ್ಯಗರದಲ್ಲಿ ಭಾಗವಹಿಸಿದವರಿಗೆ ನೇರ ಪ್ರಸಾರ ಮಾಡಲಾಯಿತು. ಕಾರ್ಯದರ್ಶಿ ಡಾ. ಮಹೇಶ್ ಶೆಟ್ಟಿಯವರು ಸಹಕರಿಸಿದರು.


Spread the love

Exit mobile version