ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ರಾಜ್ಯ ಸಮಿತಿಯ ವಕ್ತಾರರಾಗಿ ವೆರೋನಿಕಾ ಕರ್ನೆಲಿಯೊ ನೇಮಕ

Spread the love

ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ರಾಜ್ಯ ಸಮಿತಿಯ ವಕ್ತಾರರಾಗಿ ವೆರೋನಿಕಾ ಕರ್ನೆಲಿಯೊ ನೇಮಕ

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಾಧ್ಯಮ ಹಾಗೂ ಸಂವಹನ ರಾಜ್ಯ ಸಮಿತಿಯ ವಕ್ತಾರರಾಗಿ ಹಿರಿಯ ಕಾಂಗ್ರೆಸ್ ನಾಯಕಿ ವೆರೋನಿಕಾ ಕರ್ನೆಲಿಯೋ ಅವರನ್ನು ನೇಮಕ ಮಾಡಿ ರಾಜ್ಯ ಸಂವಹನ ಹಾಗೂ ಸಾಮಾಜಿಕ ಜಾಲತಾಣ ಮುಖ್ಯಸ್ಥರಾದ ಪ್ರಿಯಾಂಕ ಖರ್ಗೆ ಅವರು ಆದೇಶ ಮಾಡಿದ್ದಾರೆ.


Spread the love