Home Mangalorean News Kannada News ತುರ್ತು ಅಗತ್ಯಗಳ ಸೇವೆಗೆ ಕಾಂಗ್ರೆಸ್ ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದ  ಕಾರ್ಯಕರ್ತರ ತಂಡ

ತುರ್ತು ಅಗತ್ಯಗಳ ಸೇವೆಗೆ ಕಾಂಗ್ರೆಸ್ ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದ  ಕಾರ್ಯಕರ್ತರ ತಂಡ

Spread the love

ತುರ್ತು ಅಗತ್ಯಗಳ ಸೇವೆಗೆ ಕಾಂಗ್ರೆಸ್ ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದ  ಕಾರ್ಯಕರ್ತರ ತಂಡ

ಉಡುಪಿ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿ ನಗರಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರ ತಂಡ ಉಡುಪಿ ನಗರಸಭೆಯ 35 ವಾರ್ಡ್‌ಗಳಲ್ಲಿಯೂ ತುರ್ತು ಅಗತ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಜ್ಜಾಗಿದೆ.

ಸಂಚಾಲಕ- ರಮೇಶ್ ಕಾಂಚನ್(ಮೊ-9844192340), ಶೆಟ್ಟಿಬೆಟ್ಟು ವಾರ್ಡ್- ಅನಿಲ್ ಕುಮಾರ್(9901729320), ಪರ್ಕಳ- ಸುಧಾಕರ ಪೂಜಾರಿ(9964380304), ಸರಳೇಬೆಟ್ಟು-ಕೃಷ್ಣ ನಾಯ್ಕ್(9448236255), ಈಶ್ವರ ನಗರ-ಮಿಥುನ್ ಕುಮಾರ್(9916009466), ಮಣಿಪಾಲ- ಭರತ್(9036007373), ಇಂದ್ರಾಳಿ ಮಂಚಿ- ರಾಘವೇಂದ್ರ ನಾಯ್ಕ್ (7483351983), ಸಗ್ರಿ-ಲತಾ ಆನಂದ ಸೇರಿಗಾರ್ (9632093126), ಕಡಿಯಾಳಿ-ಕಿಶೋರ್ ದೇವಾಡಿಗ(9886713846), ಕುಂಜಿಬೆಟ್ಟು- ಶಶಿರಾಜ್ ಕುಂದರ್(9880114162), ಬೈಲೂರು- ಅನಂತಕೃಷ್ಣ ಪ್ರಭು (9008420130), ಚಿಟ್ಪಾಡಿ-ಚಂದ್ರಮೋಹನ್ (8050126612), ಇಂದಿರಾನಗರ- ಹಿಲಾರಿ ಜತ್ತನ್ನ(9740763562), ಪೆರಂಪಳ್ಳಿ- ಸೆಲಿನ್ ಕಾರ್ಕಡ(9972995040), ಕರಂಬಳ್ಳಿ-ಯಾದವ ಕರಂಬಳ್ಳಿ (9900413987), ಕಕ್ಕುಂಜೆ-ಉದಯ್ ಪೂಜಾರಿ(9845636469), ಗುಂಡಿಬೈಲು- ರಮೇಶ್ ಪೂಜಾರಿ (9980463007), ಕಸ್ತೂರ್ಬಾ ನಗರ- ಪ್ರಣಮ್(8310619612), ಕಿನ್ನಿಮುಲ್ಕಿ- ಕೃಷ್ಣಮೂರ್ತಿ ಆಚಾರ್ಯ (9845199597), ಅಂಬಲಪಾಡಿ- ನವೀನ್ ಕುಮಾರ್ (9845639855), ಬಡಗುಬೆಟ್ಟು-ವಿಜಯ್ ಪೂಜಾರಿ (9343527270), ಒಳಕಾಡು-ಜೋಯಲ್ ಸೋನ್ಸ್(9742502904), ಶಿರಿಬೀಡು- ಶೇಖರ್ ಶೆಟ್ಟಿ(7411281494), ಬನ್ನಂಜೆ-ಸುದೇಶ್ ಶೇಟ್(9448547666), ತೆಂಕಪೇಟೆ-ಜಯಶ್ರೀ ಶೇಟ್(9880051314), ಅಜ್ಜರಕಾಡು- ಸುರೇಂದ್ರ ಆಚಾರ್ಯ(9964279109), ನಿಟ್ಟೂರು-ನಾರಾಯಣ್ ಜತ್ತನ್ (89715 69610), ಕೊಡಂಕೂರು- ಸಂದೀಪ್ ಎನ್.ಅಮೀನ್ (9960403761), ಗೋಪಾಲಪುರ-ಜಯಾನಂದ(9845268403), ಸುಬ್ರಹ್ಮಣ್ಯನಗರ- ಯುವ ರಾಜ್(996467609), ಮೂಡುಬೆಟ್ಟು- ಹಾರ್ಮಿಸ್ ನೊರೋನ್ಹಾ (9901660198), ವಡಬಾಂಡೇಶ್ವರ- ಸಂಧ್ಯಾ ತಿಲಕರಾಜ್ (9743720190), ಕೊಳ- ಆಶಾ ಚಂದ್ರಶೇಖರ್(9902211041), ಮಲ್ಪೆಸೆಂಟ್ರಲ್-ಲಿರಿಲ್(9972630134), ಕಲ್ಮಾಡಿ- ನಾರಾಯಣ್ ಕುಂದರ್(9844544951), ಕೊಡವೂರು- ಪ್ರವೀಣ್ ಜಿ. ಕೊಡವೂರು (9611496267) ಅವರನ್ನು ಸಂಪರ್ಕಿಸಬಹುದು.

ಹಿರಿಯ ನಾಗರಿಕರಿಗೆ, ಅಶಕ್ತರಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು. ಔಷಧ, ತುರ್ತು ಅವಶ್ಯಕತೆಗಳಿಗೆ ಸಂಪರ್ಕಿಸುಂತೆ ಪ್ರಕಟಣೆಯಲ್ಲಿ ಕೋರ ಲಾಗಿದೆ.


Spread the love

Exit mobile version