Home Mangalorean News Kannada News ದಾವಣಗೆರೆ | ಹೃದಯಾಘಾತದಿಂದ ಯುವಕ ಮೃತ್ಯು

ದಾವಣಗೆರೆ | ಹೃದಯಾಘಾತದಿಂದ ಯುವಕ ಮೃತ್ಯು

Spread the love

ದಾವಣಗೆರೆ | ಹೃದಯಾಘಾತದಿಂದ ಯುವಕ ಮೃತ್ಯು

ದಾವಣಗೆರೆ : ಹೃದಯಾಘಾತದಿಂದ 22 ವರ್ಷದ ಯುವಕನೊರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಜಯನಗರದ ನಿವಾಸಿ ಅಕ್ಷಯ್ (22) ಎಂದು ಗುರುತಿಸಲಾಗಿದೆ.

ಅಕ್ಷಯ್ ಇದ್ದಕ್ಕಿದ್ದಂತೆ ಮನೆಯಲ್ಲಿಯೇ ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರೆ, ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

3 ತಿಂಗಳಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ 75 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


Spread the love

Exit mobile version