
ವೀರಮಾರುತಿ ವ್ಯಾಯಾಮ ಶಾಲೆ (ರಿ) ಕೆಳಾರ್ಕಳ ಬೆಟ್ಟು ಅಧ್ಯಕ್ಷರಾಗಿ ಪ್ರಖ್ಯಾತ್ ಶೆಟ್ಟಿ ಪುನರಾಯ್ಕೆ
ಉಡುಪಿ: ವೀರಮಾರುತಿ ವ್ಯಾಯಾಮಶಾಲೆ (ರಿ) ಕೆಳಾರ್ಕಳ ಬೆಟ್ಟು ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಜರುಗಿತು. ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಪ್ರಖ್ಯಾತ್ ಶೆಟ್ಟಿ
ನೂತನವಾಗಿ ಆಯ್ಕೆಯಾದ 2020 – 22 ನೇ ಸಾಲಿನ ಪದಾಧಿಕಾರಿಗಳ ವಿವರ ಇಂತಿದೆ
ಗೌರವಾಧ್ಯಕ್ಷರು : ದಯಾನಂದ ಶೆಟ್ಟಿ,
ಅಧ್ಯಕ್ಷರು : ಪ್ರಖ್ಯಾತ್ ಶೆಟ್ಟಿ
ಉಪಾಧ್ಯಕ್ಷರು : ಭವಾನಿ ಶಂಕರ್ ರಾವ್, ಮಾಧವ ಸಾಲ್ಯಾನ್, ಸುಭಾಶ್ ಕೊಳ
ಪ್ರಧಾನ ಕಾರ್ಯದರ್ಶಿ : ಅನಿಲ್ ಪಾಲನ್
ಜೊತೆ ಕಾರ್ಯದರ್ಶಿ : ಪ್ರಸಾದ್ ಪಾಲನ್ (ಕಾರ್ತಿಕ್)
ಕೋಶಾಧಿಕಾರಿ : ಚೇತನ್ ರಾವ್
ಜೊತೆ ಕೋಶಾಧಿಕಾರಿ : ರಕ್ಷಿತ್ ಕೋಟ್ಯಾನ್
ಸಹ ಕೋಶಾಧಿಕಾರಿ : ಸತೀಶ್
ಕ್ರೀಡಾ ಕಾರ್ಯದರ್ಶಿ : ಪ್ರದೀಪ್ ಪಾಲನ್, ಮಧುಸೂಧನ್, ನಾಗೇಶ್ ಪಾಲನ್, ನಾರಾಯಣ ಶ್ರೀಯಾನ್
ಸಾಂಸ್ಕೃತಿಕ ಕಾರ್ಯದರ್ಶೀ: ಸಂದೀಪ್ ಪಾಲನ್, ಡೀಪಲ್, ಪ್ರದೀಪ್, ಮನೀಶ್
ಪ್ರಚಾರ ಸಮಿತಿ : ಮೋಹನ್ ಸುವರ್ಣ, ಪುಷ್ಪರಾಜ್, ಅವಿನಾಶ್, ಪ್ರಜ್ವಲ್ ದೇವಾಡಿಗ
ವ್ಯಾಯಾಮ ಶಾಲೆಯ ಶಿಸ್ತು ಪಾಲನ ಸಮಿತಿ: ಅಜಿತ್ ಪೂಜಾರಿ, ಸುಮಿತ್ ಪಾಲನ್, ಸುಭಾಷ್ ಕುಂದರ್, ದರ್ಶನ್ ಉಮೇಶ್ ಗಾಣಿಗ
ಹೊರದೇಶದ ಸಮಿತಿ ಸದಸ್ಯರು : ಜೀವನ್, ವಿಕ್ರಮ್ ದೇವಾಡಿಗ, ಸುಧೀರ್ ಪೂಜಾರಿ, ರಾಜೇಂದ್ರ ಆಚಾರ್ಯ, ಶಿವಾನಂದ ಅಮೀನ್
ಕಾರ್ಯಕಾರಿಣಿ ಸಮಿತಿ: ಸಂತೋಷ್, ಅರವಿಂದ್, ರಾಕೇಶ್, ನಿತೇಶ್, ದೀಕ್ಷಿತ್, ಸಾಯಿಕಿಶನ್, ರಂಜಿತ್ (ಮುನ್ನ), ದೀಕ್ಷಿತ್, ಪ್ರಜ್ವಲ್, ರಾಜೇಶ್ ಭಟ್
ಗೌರವ ಸಲಹೆಗಾರರು: ಅಣ್ಣಯ್ಯ ಪಾಲನ್, ಅಶೋಕ್ ಜತ್ತನ್, ಕೃಷ್ಣ ಆಚಾರ್ಯ, ಶ್ರೀನಿವಾಸ ಪಾಲನ್, ಗುರುಪ್ರಸಾದ್, ಸುರೇಶ್ ಕುಮಾರ್
ಅರ್ಚಕರು: ಅಶೋಕ್ ಕೋಟ್ಯಾನ್, ಮಧುಸೂಧನ್, ಧನರಾಜ್, ಉದಯ, ಪ್ರಣಮ್
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ವೀರಮಾರುತಿ ವ್ಯಾಯಾಮ ಶಾಲೆ ಪ್ರಾರಂಭದಿಂದಲೂ ನಿರಂತರವಾಗಿ ಸಂಘದ ಅಭಿವೃದ್ಧಿಯ ಜೊತೆ ಗ್ರಾಮದ ಜನರ ಹಾಗೂ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಇನ್ನು ಮುಂದೆಯೂ ಕೂಡ ಹೆಚ್ಚಿನ ರೀತಿಯಲ್ಲಿಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುನ್ನಡೆಯಲಾಗುವುದು ಎಂದರು.