
Spread the love
ಸಾಧ್ಯ ಆದರೆ ಸಹಾಯ ಮಾಡಿ ವಿನಹ ಅವರಿಗೆ ಮೋಸ ಮಾಡಬೇಡಿ – ಗೋವಿಂದ ಬಾಬು ಪೂಜಾರಿ
ಬೆಂಗಳೂರು: ಬಿಜೆಪಿ ಟಿಕೇಟ್ ಪಡೆಯಲು ಕೋಟ್ಯಾಂತರ ಹಣ ನೀಡಿ ಮೋಸ ಹೋಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಒಬ್ಬರಿಗೆ ಸಾಧ್ಯ ಆದರೆ ಸಹಾಯ ಮಾಡಿ ವಿನಹ ಅವರಿಗೆ ಮೋಸ ಮಾಡಬೇಡಿ ಎಂದಿದ್ದಾರೆ.
ಈ ಬಗ್ಗೆ ತಮ್ಮ ವೈಯುಕ್ತಿಕ ಫೇಸ್ ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, “ ಒಬ್ಬರಿಗೆ ಸಾಧ್ಯ ಆದರೆ ಸಹಾಯ ಮಾಡಿ ವಿನಹ ಅವರಿಗೆ ಮೋಸ ಮಾಡಬೇಡಿ. ನೀವು ಮಾಡಿದ ಸಹಾಯ- ಮೋಸದ ಪ್ರತಿಫಲ ದೇವರು ನಿಮಗೆ ನೀಡುತ್ತಾನೆ” ಎಂದು ಹೇಳಿದ್ದಾರೆ.
Spread the love