Home Mangalorean News Kannada News ಅಮೃತ್ ಶೆಣೈ ಅವರಿಂದ ಉಡುಪಿ ಬಿಷಪ್ ಅವರಿಗೆ ಕ್ರಿಸ್ಮಸ್ ಶುಭಾಶಯ

ಅಮೃತ್ ಶೆಣೈ ಅವರಿಂದ ಉಡುಪಿ ಬಿಷಪ್ ಅವರಿಗೆ ಕ್ರಿಸ್ಮಸ್ ಶುಭಾಶಯ

Spread the love

ಅಮೃತ್ ಶೆಣೈ ಅವರಿಂದ ಉಡುಪಿ ಬಿಷಪ್ ಅವರಿಗೆ ಕ್ರಿಸ್ಮಸ್ ಶುಭಾಶಯ

ಉಡುಪಿ: ಕಾಂಗ್ರೆಸ್ ಯುವ ಮುಖಂಡ , ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಅಮೃತ್ ಶೆಣೈ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಜೆರಾಲ್ಡ್ ಐಸಾಕ್ ಲೋಬೊ   ಅವರನ್ನು ಭೇಟಿ ಮಾಡಿ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಹಬೀಬ್ ಅಲಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಿರಣ್ ಕುಮಾರ್, ಗಿರೀಶ್ ಉದ್ಯಾವರ, ರಿಯಾಜ್ ಪಳ್ಳಿ ಉಪಸ್ಥಿತರಿದ್ದರು.


Spread the love

Exit mobile version