Home Mangalorean News Kannada News ಆರತಿಕೃಷ್ಣ ಅವರಿಗೆ ಮಹಾತ್ಮ ಗಾಂಧಿ ಸಮ್ಮಾನ್’ ಪ್ರಶಸ್ತಿ

ಆರತಿಕೃಷ್ಣ ಅವರಿಗೆ ಮಹಾತ್ಮ ಗಾಂಧಿ ಸಮ್ಮಾನ್’ ಪ್ರಶಸ್ತಿ

Spread the love

ಆರತಿಕೃಷ್ಣ ಅವರಿಗೆ ಮಹಾತ್ಮ ಗಾಂಧಿ ಸಮ್ಮಾನ್’ ಪ್ರಶಸ್ತಿ
ಮ0ಗಳೂರು : ಥಾಯ್‍ಲ್ಯಾಂಡ್‍ನ ಬ್ಯಾಂಕಾಕ್‍ನಲ್ಲಿ ನಡೆದ ಗ್ಲೋಬಲ್ ಕಾಂಕ್ಲೇವ್ ಆನ್ ಇಂಡಿಯಾ ಎಕಾನಾಮಿಕ್ ಡೆವಲೆಪ್‍ಮೆಂಟ್ ಸಮಾವೇಶವನ್ನು ಇತ್ತೀಚೆಗೆ ನಡೆಯಿತು.

ಈ ಸಮಾವೇಶದಲ್ಲಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ, ಆರತಿ ಕೃಷ್ಣ ಅವರಿಗೆ ‘ಮಹಾತ್ಮ ಗಾಂಧಿ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನಿವಾಸಿ ಭಾರತೀಯರಿಗಾಗಿ ಸತತ 20 ವರ್ಷಗಳ ಪ್ರಶಂಸನೀಯ ಸೇವೆ ಹಾಗು ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಸ್ತಿ ನೀಡಲಾಗಿದೆ.


Spread the love

Exit mobile version