Home Mangalorean News Kannada News ಆಶಾ ಕಾರ್ಯಕರ್ತೆ ನಾಪತ್ತೆ

ಆಶಾ ಕಾರ್ಯಕರ್ತೆ ನಾಪತ್ತೆ

Spread the love

ಆಶಾ ಕಾರ್ಯಕರ್ತೆ ನಾಪತ್ತೆ  

ಮಂಗಳೂರು  ಯುವತಿ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐತೂರು ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆ, ಕೊರೋನಾ ವಾರಿಯರ್ ಆಗಿ ಕೆಲಸ ಮಾಡಿಕೊಂಡಿರುತ್ತಿದ್ದ ಸೌಮ್ಯ (೩೪) ಎಂಬವರು ಜೂನ್ ೮ ರಂದು ಗರ್ಭಿಣಿ ಹೆಂಗಸನ್ನು ಡೆಲಿವರಿಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಿ ಬರುವುದಾಗಿ ತಿಳಿಸಿ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆಯ ಚಹರೆ ಇಂತಿವೆ:- ಹೆಸರು-ಸೌಮ್ಯ, ಎತ್ತರ ೫.೨, ಶರೀರ-ಸಾಧಾರಣ ಶರೀರ, ಗೋಧಿ ಮೈ ಬಣ್ಣ,  ಧರಿಸಿರುವ ಬಟ್ಟೆ-ಹಳದಿ ಮತ್ತು ಕೇಸರಿ ಬಣ್ಣ ಮಿಶ್ರಿತ ಚೂಡಿದಾರ. ಮಾತನಾಡುವ ಭಾಷೆ-ಕನ್ನಡ, ತುಳು, ಮಲಿಯಾಳಂ, ತಮಿಳು.

ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕಡಬ ಪೋಲೀಸ್ ಠಾಣೆ  ದೂರವಾಣಿ ಸಂಖ್ಯೆ ೦೮೨೫೧ ೨೬೦೦೪೪, ೦೮೨೫೧ ೨೫೧೦೫೫, ೮೨೫೧೨೩೦೫೦೦, ೮೨೪೨೨೨೦೫೦೦, ೮೨೪೨೨೨೦೫೦೧ ನ್ನು ಸಂಪರ್ಕಿಸಲು ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.


Spread the love

Exit mobile version