Home Mangalorean News Kannada News ಉಡುಪಿಯಲ್ಲಿ ಸ್ವಚ್ಛತಾ ಅಭಿಯಾನ ಮೂರನೇ ವಾರಕ್ಕೆ

ಉಡುಪಿಯಲ್ಲಿ ಸ್ವಚ್ಛತಾ ಅಭಿಯಾನ ಮೂರನೇ ವಾರಕ್ಕೆ

Spread the love

ಉಡುಪಿಯಲ್ಲಿ ಸ್ವಚ್ಛತಾ ಅಭಿಯಾನ ಮೂರನೇ ವಾರಕ್ಕೆ

ಉಡುಪಿ: ರಾಮಕೃಷ್ಣ ಆಶ್ರಮ ಮಂಗಳೂರು , ಆರ್ಟ್ ಆಫ್ ಲಿವಿಂಗ್ ಸಹಕಾರದಲ್ಲಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಮತ್ತು ಸುತ್ತಮುತ್ತಲಿನ ಆವರಣದಲ್ಲಿ ನಡೆಯಿತು.

 ಸ್ವಚ್ಛತೆಯ ಜೊತೆಗೆ ಅಂಗಡಿ ಮಾಲೀಕರಿಗೆ ಕಸದ ಬುಟ್ಟಿಗಳನ್ನಿಡುವುದು, ಜನರಿಗೆ ಅದರಲ್ಲೇ ಕಸ ಹಾಕಲು ಪ್ರೇರೇಪಿಸುವುದು ಮತ್ತು ಸ್ವಚ್ಛತೆಗೆ ಸಂಬಂಧಪಟ್ಟ ಸೂಚನೆಗಳನ್ನು ನೀಡಲಾಯಿತು. ಈ ಅಭಿಯಾನದಲ್ಲಿ 25 ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಕಳೆದೆರಡು ವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಮತ್ತು ಸರ್ಕಾರಿ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಲಾಗಿದೆ.


Spread the love

Exit mobile version