Home Mangalorean News Kannada News ಉಡುಪಿ:  ಅಪರಿಚಿತ ವ್ಯಕ್ತಿಯ  ಶವ ನದಿಯಲ್ಲಿ ಪತ್ತೆ

ಉಡುಪಿ:  ಅಪರಿಚಿತ ವ್ಯಕ್ತಿಯ  ಶವ ನದಿಯಲ್ಲಿ ಪತ್ತೆ

Spread the love

ಉಡುಪಿ: ಅಪರಿಚಿತ ವ್ಯಕ್ತಿಯ ಮೃತ ದೇಹವು ಬ್ರಹ್ಮಾವರ ಸಮೀಪದ ಹೇರೂರು ಸೇತುವೆಯ ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ.

ನದಿಯಲ್ಲಿ ಸಂಶಯಾಸ್ಪದವಾಗಿ ಪತ್ತೆಯಾದ ಮೃತ ದೇಹವು ಕೊಲೆಯೋ, ಆತ್ಮಹತೈಯೋ,  ಅಥವಾ ಆಕಸ್ಮಿಕ ಸಾವೋ ಎಂಬುದು ಸ್ಥಳೀಯರ ಸಂಶಯವಾಗಿದೆ.

ಈ ಬಗ್ಗೆ ಬೈಕಾಡಿ ಹೊನ್ನಾಳ ನಿವಾಸಿ ಫ್ರಾನ್ಸಿಸ್ ರೋಡ್ರಿಗಸ್ ನೀಡಿದ ದೂರಿನ  ಆಧಾರದ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ದಾಖಲೆ ಪ್ರಕರಣವಾಗಿದೆ.

 


Spread the love

Exit mobile version