Home Mangalorean News Kannada News ಟೀಮ್ ಮೋದಿ ಕಾಪು ವತಿಯಿಂದ ಯಶಪಾಲ್ ಸುವರ್ಣ ರಿಗೆ ಸನ್ಮಾನ

ಟೀಮ್ ಮೋದಿ ಕಾಪು ವತಿಯಿಂದ ಯಶಪಾಲ್ ಸುವರ್ಣ ರಿಗೆ ಸನ್ಮಾನ

Spread the love

ಟೀಮ್ ಮೋದಿ ಕಾಪು ವತಿಯಿಂದ ಯಶಪಾಲ್ ಸುವರ್ಣ ರಿಗೆ ಸನ್ಮಾನ

ಕಾಪು: ಕಾಪು ಜನಾರ್ಧನ ದೇವಸ್ಥಾನದಲ್ಲಿ ಟೀಮ್ ಮೋದಿ ಕಾಪು ವತಿಯಿಂದ ಆಯೋಜಿಸಿದ್ದ ಹೂವಿನ ಪೂಜೆ ಸಂದರ್ಭದಲ್ಲಿ ಕಾಪು ಬಿಜೆಪಿ ಪ್ರಭಾರಿಗಳಾಗಿ ನಿಯುಕ್ತಿಗೊಂಡ  ಯಶ್ ಪಾಲ್ ಸುವರ್ಣ ರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ  ಲಾಲಾಜಿ ಮೆಂಡನ್, ಜ್ಯೋತಿಷ್ಯ ಶಾಸ್ತ್ರಜ್ಞ ಪ್ರಕಾಶ್ ಅಮ್ಮಣ್ಣಾಯ, ಜಿಲ್ಲಾ ಪಂಚಾಯತ್ ಸದಸ್ಯರಾದ  ಗೀತಾಂಜಲಿ ಸುವರ್ಣ, ಬಿಜೆಪಿ ಮಂಡಲ ಆಧ್ಯಕ್ಷರಾದ ಅಲೆವೂರು ಶ್ರೀಕಾಂತ ನಾಯಕ್ , ಸಂಘದ ಅಧ್ಯಕ್ಷರಾದ  ಯೋಗೀಶ್ ಪೂಜಾರಿ, ಕಾರ್ಯದರ್ಶಿ ಲಕ್ಷ್ಮೀಕಾಂತ್ ಕೆ. ಹಾಗೂ ಸದಸ್ಯರು ಉಪಸ್ಥಿತರಿದ್ದರು.


Spread the love

Exit mobile version