Home Mangalorean News Kannada News ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನದ ವೇದಿಕೆ ಮತ್ತು ಸಭಾಂಗಣ ಸಿದ್ದತೆ ಪರಿಶೀಲನೆ

ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನದ ವೇದಿಕೆ ಮತ್ತು ಸಭಾಂಗಣ ಸಿದ್ದತೆ ಪರಿಶೀಲನೆ

Spread the love

ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನದ ವೇದಿಕೆ ಮತ್ತು ಸಭಾಂಗಣ ಸಿದ್ದತೆ ಪರಿಶೀಲನೆ

ಮಂಗಳೂರು: ನಗರದಲ್ಲಿ ಸೋಮವಾರ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಅಭಿಯಾನ ದ ವೇದಿಕೆ ಮತ್ತು ಸಭಾಂಗಣ ವನ್ನು ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರು ಉತ್ತರ ಕ್ಷೇತ್ರದ ಶಾಸಕ ಭರತ್ ಕುಮಾರ್ ಶೆಟ್ಟಿ ವೀಕ್ಷಿಸಿ ಸಲಹೆ ಸೂಚನೆ ಗಳನ್ನೂ ನೀಡಿದರು.

ಈ ಸಂಧರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ, ಜಗದೀಶ ಶೇಣವ,ಸಂದೇಶ ಶೆಟ್ಟಿ, ಸಂಜಯ ಪ್ರಭು,. ತಿಲಕ್ ರಾಜ್ ಮತ್ತಿತರರು ಹಾಜರಿದ್ದರು .

ಕರ್ನಾಟಕ ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಅಭಿಯಾನ ಆಯೋಜಿಸಿದೆ. ಮಂಗಳೂರಿನಲ್ಲಿ ಜನವರಿ 27ರಂದು ಬೃಹತ್ ಸಮಾವೇಶ ನಡೆಯಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ 8, ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.


Spread the love

Exit mobile version