Home Mangalorean News Kannada News ಮಡಿಕೇರಿಯಲ್ಲಿ ‘ಹುಚ್ಚ ವೆಂಕಟ್’ ರಿಂದ ಕಾರಿಗೆ ಕಲ್ಲೆಸೆದು ಹುಚ್ಚಾಟ, ಥಳಿಸಿದ ಸಾರ್ವಜನಿಕರು

ಮಡಿಕೇರಿಯಲ್ಲಿ ‘ಹುಚ್ಚ ವೆಂಕಟ್’ ರಿಂದ ಕಾರಿಗೆ ಕಲ್ಲೆಸೆದು ಹುಚ್ಚಾಟ, ಥಳಿಸಿದ ಸಾರ್ವಜನಿಕರು

Spread the love

ಮಡಿಕೇರಿಯಲ್ಲಿ ‘ಹುಚ್ಚ ವೆಂಕಟ್’ ರಿಂದ ಕಾರಿಗೆ ಕಲ್ಲೆಸೆದು ಹುಚ್ಚಾಟ, ಥಳಿಸಿದ ಸಾರ್ವಜನಿಕರು

ಮಡಿಕೇರಿ: ಸದಾ ಹೆಸರಿಗೆ ತಕ್ಕಂತೆ ಹುಚ್ಚರಂತೆ ವರ್ತಿಸುವ ನಟ ಹುಚ್ಚಾ ವೆಂಕಟ್ ಗುರುವಾರ ಮಡಿಕೇರಿ ನಗರದಲ್ಲಿ ದಾಂಧಲೆ ನಡೆಸಿ ಸುದ್ದಿಯಾಗಿದ್ದಾರೆ.

ಹೆಸರಿಗೆ ತಕ್ಕಂತೆಯೇ ವರ್ತಿಸಿರುವ ಅವರು ಮಡಿಕೇರಿ ರಸ್ತೆಯಲ್ಲಿ ಕಾರಿನ ಗ್ಲಾಸ್ ಒಡೆದು ಪುಂಡಾಟ ಪ್ರದರ್ಶಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ವೆಂಕಟ್ಗೆ ಸರಿಯಾಗಿಯೇ ಹಲ್ಲೆ ನಡೆಸಿದ್ದಾರೆ.

ನಾಪೋಕ್ಲುವಿನ ಜಿತೇಶ್ ಎಂಬುವವರ ಕಾರು ಪುಡಿಮಾಡಿ ಹಲ್ಲೆ ನಡೆಸಿರುವ ನಟ ಹುಚ್ಚ ವೆಂಕಟ್ ಕಾರಿನ ಗ್ಲಾಸ್ಗೆ ಕಲ್ಲು ಎಸೆದು, ಡೋರ್ ಹಿಡಿದು ಮುರಿಯುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇದರಿಂದ ಸ್ಥಳೀಯರು ವೆಂಕಟ್ಗೆ ಸರಿಯಾಗಿಯೇ ಹಲ್ಲೆ ನಡೆಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

Exit mobile version