Home Mangalorean News Kannada News ಮಹಾರಾಷ್ಟ್ರ ಸಚಿವ ಸಿರಿ ಸಂಸ್ಥೆಗೆ ಭೇಟಿ

ಮಹಾರಾಷ್ಟ್ರ ಸಚಿವ ಸಿರಿ ಸಂಸ್ಥೆಗೆ ಭೇಟಿ

Spread the love

ಬೆಳ್ತಂಗಡಿ:  ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಖಾತೆಯ ಸಚಿವ ರಾಜ್‍ಕುಮಾರ್ ಬದೋಲೆ ಹಾಗೂ ವiಹಾರಾಷ್ಟ್ರ ಗೋಂಧಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಚನಾ ಗಹಾನಿ ಇವರು ಬುಧವಾರ ಸಿರಿ ಸಂಸ್ಥೆಗೆ ಭೇಟಿ ನೀಡಿ ಸಿರಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

image001maharastra-minister-siri-visit-20160525

ಇವರಿಗೆ ಸಿರಿ ಸಂಸ್ಥೆಯ ನಿರ್ದೇಶಕಿಯಾದ ಮನೋರಮ ಭಟ್ ಇವರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಇವರೊಂದಿಗೆ ಸಿರಿ ಸಂಸ್ಥೆಯ ಟೆಕ್ಸ್‍ಟೈಲ್ ಜನರಲ್ ಮ್ಯಾನೇಜರ್ ಪ್ರಸನ್ನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೂಪಾ ಜೈನ್‍ಉಪಸ್ಥಿತರಿದ್ದರು.


Spread the love

Exit mobile version