Home Mangalorean News Kannada News ಮಾನವೀಯತೆ ಮೆರೆದ ಸಿಟಿ ಕಾರ್ಪೋರೇಶನ್ ಉದ್ಯೋಗಿ ಚಂದ್ರ

ಮಾನವೀಯತೆ ಮೆರೆದ ಸಿಟಿ ಕಾರ್ಪೋರೇಶನ್ ಉದ್ಯೋಗಿ ಚಂದ್ರ

Spread the love

ಮಾನವೀಯತೆ ಮೆರೆದ ಸಿಟಿ ಕಾರ್ಪೋರೇಶನ್ ಉದ್ಯೋಗಿ ಚಂದ್ರ

ಇರಾ ಗ್ರಾಮದ ಬಾಳೆಪುಣಿ ನಿವಾಸಿ ಅಬ್ದುಲ್ ಅಝೀಝ್ ಎಂಬವರು ಕೆಲಸದ ನಿಮಿತ್ತ ಬಿಸಿ ರೋಡ್ ಹೋಗುವ ಸಂದರ್ಭದಲ್ಲಿ ಮೆಲ್ಕಾರ್ ಬಿಸಿ ರೋಡ್ ರಾಷ್ಟೀಯ ಹೆದ್ದಾರಿಯಲ್ಲಿ ಬೆಲೆಬಾಳುವ ಮೊಬೈಲ್ ಕಳೆದು ಹೋಗಿತ್ತು ಇವರ ಆ ಮೊಬೈಲ್ ಮಂಗಳೂರಿನ ಸಿಟಿ ಕಾರ್ಪೊರೇಷನ್ ಉದ್ಯೊಗಿ ಕೆ ಚಂದ್ರ ಎಂಬವರ ಕೈಗೆ ಸಿಕ್ಕಿದ್ದು ಅದನ್ನು ವಾರಿಸುದಾರರಿಗೆ ಒಪ್ಪಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಬಹುಮಾನ ರೂಪದಲ್ಲಿ ಅವರಿಗೆ ಕೊಟ್ಟ ನಗದು ಹಣವನ್ನು ನಿರಾಕರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ


Spread the love

Exit mobile version