Home Mangalorean News Kannada News ಮ0ಗಳೂರು: ಆಡು ಸಾಕಾಣೆ’ ತರಬೇತಿ ಕಾರ್ಯಕ್ರಮ

ಮ0ಗಳೂರು: ಆಡು ಸಾಕಾಣೆ’ ತರಬೇತಿ ಕಾರ್ಯಕ್ರಮ

Spread the love

ಮ0ಗಳೂರು : ಕೃಷಿ ವಿಜ್ಞಾನ ಕೇಂದ್ರ, ಕಂಕನಾಡಿ (ಎಕ್ಕೂರು) ಮಂಗಳೂರು ಇಲ್ಲಿ “ ಆಡು ಸಾಕಾಣೆ” ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆಸಕ್ತಿಯುಳ್ಳ ದಕ್ಷಿಣ ಕನ್ನಡ ಜಿಲ್ಲೆಯ ರೈತ ಹಾಗೂ ರೈತ ಮಹಿಳೆಯರು, ಕೃಷಿ ವಿಜ್ಞಾನ ಕೇಂದ್ರದ ಕಛೇರಿಯ ದೂರವಾಣಿ (0824-2431872/9008914009) ಅಥವಾ ಪತ್ರ ಮುಖೇನ ಸಂಪರ್ಕಿಸಿ ತಮ್ಮ ಹೆಸರುಗಳನ್ನು ಜ. 11 ರೊಳಗೆ ನೊಂದಾಯಿಸಲು ಹಾಗೂ. ನೊಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ದೂರವಾಣಿ ಮುಖಾಂತರ ತರಬೇತಿ ದಿನಾಂಕವನ್ನು ತಿಳಿಸಲಾಗುವುದು. ತರಬೇತಿಗೆ ಮೊದಲ 30 ಮಂದಿಗೆ ಆಧ್ಯತೆ ನೀಡಲಾಗುವುದು. ಎಂದು ಪ್ರಕಟಣೆ ತಿಳಿಸಿದೆ.


Spread the love

Exit mobile version