Home Mangalorean News Kannada News ರಸ್ತೆ ಕಾಂಕ್ರೀಟೀಕರಣ- ಐವನ್ ಡಿಸೋಜಾ ಗುದ್ದಲಿ ಪೂಜೆ 

ರಸ್ತೆ ಕಾಂಕ್ರೀಟೀಕರಣ- ಐವನ್ ಡಿಸೋಜಾ ಗುದ್ದಲಿ ಪೂಜೆ 

Spread the love

ರಸ್ತೆ ಕಾಂಕ್ರೀಟೀಕರಣ- ಐವನ್ ಡಿಸೋಜಾ ಗುದ್ದಲಿ ಪೂಜೆ 

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಕ್ತಿನಗರ 21ನೇ ವಾರ್ಡಿನ ಆದಿತ್ಯನಗರ ಅಲ್ಪಸಂಖ್ಯಾತರ ಕಾಲನಿ ರಸ್ತೆ ಕಾಂಕ್ರೀಟೀಕರಣಕ್ಕಾಗಿ ರೂ 20 ಲಕ್ಷ ಅನುದಾನ ಮಂಜೂರುಗೊಳಿಸಿ ವಿಧಾನಪರಿಷತ್ ಶಾಸಕ ಐವನ್ ಡಿಸೋಜಾರವರು ಅಕ್ಟೋಬರ್ 13 ರಂದು ರಸ್ತೆ ಕಾಂಕ್ರೀಟೀಕರಣಕ್ಕ್ಕೆ ಗುದ್ದಲಿ ಪೂಜೆಯನ್ನು ನೇರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಅಬ್ದುಲ್ ಅಜೀಜ್, ಕಾರ್ಪೋರೇಟರ್ ಅಖಿಲಾ ಆಳ್ವ, ಹಬಿಬುಲ್ಲಾ ಕಣ್ಣೂರು, ಬಾಸಿಲ್ ರೊಡ್ರಿಗಸ್, ಅನಿಲ್, ಸಂಪತ್ , ಮಲ್ಲಪ್ಪ, ಮುತ್ತಪ್ಪ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version