Home Mangalorean News Kannada News ಸಾಯಿ ಸಾಂತ್ವಾನ ಮಂದಿರ ಗುರೂಜಿ ಸಾಯಿ ಈಶ್ವರ್ ರಿಗೆ ಸನಾತನ ಸಂಸ್ಥೆ ಗೋವಾದಿಂದ ಗೌರವ

ಸಾಯಿ ಸಾಂತ್ವಾನ ಮಂದಿರ ಗುರೂಜಿ ಸಾಯಿ ಈಶ್ವರ್ ರಿಗೆ ಸನಾತನ ಸಂಸ್ಥೆ ಗೋವಾದಿಂದ ಗೌರವ

Spread the love

ಸಾಯಿ ಸಾಂತ್ವಾನ ಮಂದಿರ ಗುರೂಜಿ ಸಾಯಿ ಈಶ್ವರ್ ರಿಗೆ ಸನಾತನ ಸಂಸ್ಥೆ ಗೋವಾದಿಂದ ಗೌರವ

ಉಡುಪಿ: ಪರಾತ್ಪರ ಗುರು ಡಾ|ಜಯಂತ್ ಅಥಾವಲೆಜಿ ಅವರ ಸತ್ಸಂಗ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಶಂಕರಪುರ ಸಾಯಿ ಸಾಂತ್ವಾನ ಮಂದಿರದ ಗುರೂಜಿ ಸಾಯಿ ಈಶ್ವರ್ ಅವರಿಗೆ ಸಂತ ಗೌರವದೊಂದಿಗೆ ಪ್ರಶಂಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಂಸ್ಥೆ ಸನಾತನ ಸಂಸ್ಥೆಯ ವೀರೆಂದ್ರ ಮರಾಠೆ ರಮನಾಥಿ ಪೋಂಡಾ ಗೋವಾದಲ್ಲಿರುವ ಆಶ್ರಮಕ್ಕೆ ಗುರೂಜಿ ಭೇಟಿ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ ರಮಾನಾಥಿ ಆಶ್ರಮ ಅವರು ನೀಡಿದ ಅಮೂಲ್ಯವಾದ ಮಾರ್ಗದರ್ಶನ ಯುಟಿಎಸ್ ಸ್ಕ್ಯಾನಿಂಗ್ ಮತ್ತು ಡೌಸಿಂಗ್ ಬಗ್ಗೆ ಆಶ್ರಮಕ್ಕೆ ಬಂದವರಿಗೆ ಅತ್ಯಮೂಲ್ಯವಾದ ಜ್ಞಾನವನ್ನು ಕೊಟ್ಟಿದ್ದು ಅದು ಶಾಶ್ವತವಾಗಿ ಸದುಪಯೋಗವಾಗಲಿದೆ ಎಂದು ತಿಳಿಸಿದ್ದಾರೆ

ಪರಾತ್ಪರ ಗುರು ಡಾ|ಜಯಂತ್ ಅಥಾವಲೆಜಿ ಅವರ ಸತ್ಸಂಗದ ಸಂದರ್ಭದಲ್ಲಿ ಗುರೂಜಿ ಸಾಯಿ ಈಶ್ವರ್ ಗೆ ಸಂಬಂಧೀಸಿದಂತೆ ನಾವು ಇನ್ನೊಬ್ಬ ಸಂತನನ್ನು ಪರಿಚಯಿಸಲ್ಪಟ್ಟಿದ್ದೇವೆ. ಅಂತಹ ಪ್ರಖ್ಯಾತ ಸಂತನನ್ನು ತೋರಿಸಿದ್ದಕ್ಕಾಗಿ ನಾವೆಲ್ಲರೂ ಭಗವಾನ್ ಶ್ರೀಕೃಷ್ಣರಿಂದ ತುಂಬಾ ಆಶೀರ್ವದಿಸಲ್ಪಟ್ಟಿದ್ದು, ಭಗವಾನ್ ಶ್ರೀ ಕೃಷ್ಣನ ಪವಿತ್ರ ಪಾದಗಳಿಂದ ನಾವು ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version