Home Mangalorean News Kannada News ಹಿರಿಯ ವಕೀಲ ಎಸ್ ಎಸ್ ಖಾಝಿ ಮೇಲೆ ಹಲ್ಲೆ: ಶೀಘ್ರ ಪತ್ತೆಗೆ ವಕೀಲರ ಸಂಘ ಆಗ್ರಹ

ಹಿರಿಯ ವಕೀಲ ಎಸ್ ಎಸ್ ಖಾಝಿ ಮೇಲೆ ಹಲ್ಲೆ: ಶೀಘ್ರ ಪತ್ತೆಗೆ ವಕೀಲರ ಸಂಘ ಆಗ್ರಹ

Spread the love

ಹಿರಿಯ ವಕೀಲ ಎಸ್ ಎಸ್ ಖಾಝಿ ಮೇಲೆ ಹಲ್ಲೆ: ಶೀಘ್ರ ಪತ್ತೆಗೆ ವಕೀಲರ ಸಂಘ ಆಗ್ರಹ

ಮಂಗಳೂರು: ಮಂಗಳೂರಿನ ಹಿರಿಯ ವಕೀಲರಾದ ಎಸ್ ಎಸ್ ಖಾಝಿ ಅವರ ಮೇಲೆ ಹಲ್ಲೆ ಮಾಡಿದವರನ್ನು ಶೀಘ್ರ ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮಂಗಳೂರು ವಕೀಲರ ಸಂಘ ಒತ್ತಾಯಿಸಿದೆ.

ಮಂಗಳೂರು ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ ಅವರನ್ನು ಭೇಟಿ ಮಾಡಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದೆ.

ಸಂಘದ ಅಧ್ಯಕ್ಷರಾದ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಉಪಾಧ್ಯಕ್ಷ ಜಿತೇಂದ್ರ ಕುಮಾರ್ ಮೊದಲಾದವರು ನಿಯೋಗದಲ್ಲಿದ್ದರು.


Spread the love

Exit mobile version