Home Mangalorean News Kannada News ಆಗಸ್ಟ್ 11: ಸಿಎಂ ಯಡಿಯೂರಪ್ಪ ಅವರ ದಕ ಮತ್ತು ಉಡುಪಿ ಜಿಲ್ಲೆ ಭೇಟಿ ರದ್ದು

ಆಗಸ್ಟ್ 11: ಸಿಎಂ ಯಡಿಯೂರಪ್ಪ ಅವರ ದಕ ಮತ್ತು ಉಡುಪಿ ಜಿಲ್ಲೆ ಭೇಟಿ ರದ್ದು

Spread the love

ಆಗಸ್ಟ್ 11: ಸಿಎಂ ಯಡಿಯೂರಪ್ಪ ಅವರ ದಕ ಮತ್ತು ಉಡುಪಿ ಜಿಲ್ಲೆ ಭೇಟಿ ರದ್ದು

ಉಡುಪಿ/ಮಂಗಳೂರು ; ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಮತ್ತು ಸೋಮವಾರ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಪ್ರವಾಸ ರದ್ದುಗೊಂಡಿದೆ.

ಈ ಮೊದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆ. 11 ರಂದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಆ.12 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಪ್ರವಾಹ ಮತ್ತು ಭೂಕುಸಿತ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದರು

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರವಿವಾರ ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಿಎಂ ಮಂಗಳೂರು ಭೇಟಿ ರದ್ದು ಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

Exit mobile version