ಅಂಬೆಡ್ಕರ್ ರವರ ಜನ್ಮದಿನ ಪ್ರಯುಕ್ತ ಬಿಜೆಪಿ ವೈದ್ಯಕೀಯ ಶಿಬಿರ ಉಧ್ಘಾಟನೆ

Spread the love

ಅಂಬೆಡ್ಕರ್ ರವರ ಜನ್ಮದಿನ ಪ್ರಯುಕ್ತ ಬಿಜೆಪಿ ವೈದ್ಯಕೀಯ ಶಿಬಿರ ಉಧ್ಘಾಟನೆ

ಭಾರತರತ್ನ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೆಡ್ಕರ್ ರವರ ಜನ್ಮದಿನ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ವತಿಯಿಂದ ಬಾನುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವೈದ್ಯಕೀಯ ಶಿಬಿರವನ್ನು ಮಾಜಿ ವಿಧಾನ ಪರಿಷತ್ ಸದಸ ಯರಾದ ಮೋನಪ್ಪ ಭಂಡಾರಿ ಉದ್ಘಾಟಿಸಿದರು.

ರಾಜ್ಯ ವೈದ್ಯಕೀಯ ಪ್ರಕೋಷ್ಠ ಸಹಸಂಚಾಲಕ, ಕುಟುಂಬ ಹಾಗೂ ಸಕ್ಕರೆಕಾಯಿಲೆ ತಜ್ಣರಾದ ಡಾ|ಎಂ ಅಣ್ಣಯ್ಯ ಕುಲಾಲ್, ವೈದ್ಯಕೀಯ ಪ್ರಕೋಷ್ಠ ಜಿಲ್ಲಾ ಸಂಚಾಲಕ,ರೇಡಿಯಾಲಾಜಿಸ್ಟ್‍ರಾದ ಡಾ|ರಾಘವೇಂದ್ರ ಭಟ್, ಕಾಯಿಲೆಶಾಸ್ತ್ರ ತಜ್ಣರಾದ ಡಾ|ಸುಕೇಶ್, ವೈದ್ಯಕೀಯ ತಜ್ಣರಾದ ಡಾ|ರೋಶನ್, ನೇತ್ರ ತಜ್ಣರಾದ ಡಾ| ಪ್ರಶಾಂತ್, ಹೃದಯ ತಜ್ಣರಾದ ಡಾ|ಅಕ್ಷಯ್, ಡಾ|ಅನಂತಪ್ರಸಾದ, ಡಾ|ಚಂದ್ರಶೇಖರ್, ಡಾ|ಸುದೀಂದ್ರ, ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷರಾದ ವೇದವ್ಯಾಸ ಕಾಮತ್, ಜಿಲ್ಲಾ ಕೋಶಾಧಿಕಾರಿ ಸಂಜಯ ಪ್ರಭು, ಪೂಜಾ ಪೈ, ಮತ್ತು ಸಂಧ್ಯಾವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.


Spread the love