ಆಳ್ವಾಸ್ ಮ್ಯೂಸಿಯಮ್ ಗೆ ಜನಸೇವಕ ಪತ್ರಿಕೆ ಅರ್ಪಣೆ

Spread the love

ಆಳ್ವಾಸ್ ಮ್ಯೂಸಿಯಮ್ ಗೆ ಜನಸೇವಕ ಪತ್ರಿಕೆ ಅರ್ಪಣೆ

ಮೂಡುಬಿದಿರೆ: ಹಿರಿಯ ಪತ್ರಕರ್ತ, ಅಂಕೋಲೆಯ ದಿನಕರ ದೇಸಾಯಿ ಸಂಪಾದಕತ್ವದ `ಜನಸೇವಕ’ ವಾರಪತ್ರಿಕೆಯ ಅಮ್ಮೆಂಬಳ ಆನಂದರವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಳ್ವಾಸ್ ನ್ಯೂಸಿಯಮ್ಮಿನ ಸಂಯೋಜಕ ಶ್ರೀಕರ ಎಲ್. ಭಂಡಾರಕರ್ರಿಗೆ ಆ ಪತ್ರಿಕೆಯ ಸಂಚಿಕೆಗಳ ಏಳನೇ ಸಂಪುಟ ಮತ್ತು ಎರಡು ಪುಸ್ತಕಗಳನ್ನು ಅರ್ಪಿಸಿದರು.


Spread the love