ಮಗುವಿನ ಆರೋಗ್ಯ ಸುಧಾರಣೆಗೆ ಸಹಕರಿಸಿದ ಯುವ ನಾಯಕ -ಮಿಥುನ್ ರೈ

Spread the love

ಮಗುವಿನ ಆರೋಗ್ಯ ಸುಧಾರಣೆಗೆ ಸಹಕರಿಸಿದ ಯುವ ನಾಯಕ -ಮಿಥುನ್ ರೈ

ಮಂಗಳೂರು: ಬೆಳುವಾಯಿಯ ನಮ್ಮ ಜವನೆರ್ ಎಪ೯ಡಿಸಿದ ಹಗ್ಗ ಜಗ್ಗಟಾದ ಕಾರ್ಯಕೃಮದಲಿ ಭಾಗವಹಿಸಿದ ಮಿಥುನ್ ರೈ ಅಲ್ಲಿ ಒಂದು ಮಗುವಿನ ಚಮ೯ ಕಾಯಿಲೆಯನ್ನು ಕಂಡು ಮನಕರಗಿ ಅವರನ್ನು ವೇದಿಕೆಗೆ ಕರೆದು ತನ್ನ ಕೈಯಿಂದ 6000 ರೂ ಯನ್ನು ಮಗುವಿನ ತಾಯಿಗೆ ನೀಡಿ ಅಲ್ಲಿ ನೆರೆದವರ ಹೂಗಳಿಕೆಗೆ ಪಾತ್ರರಾದರು. ಶಾಸಕ ಆಭಯಚಂದ್ರ ಜೈನ್ ರ ಮನವೂಲಿಸಿ ಸರಕಾರದಿಂದ 10000 ರೂ ಯನ್ನು ಬಿಡುಗಡೆ ಮಾಡುವ ಭರವಸೆ ಇತ್ತರು.

ವೇದಿಕೆಯಿಂದ ಇಳಿಯುತ್ತಲೆ ಮಿಥುನ್ ರೈ ಅವರು ಮಂಗಳೂರಿನ ವೈದ್ಯರಿಗೆ ಕರೆಮಾಡಿ ಮಗುವಿನ ಆರೋಗ್ಯದ ಬಗ್ಗೆ ಚಚಿ೯ಸಿ ಆ ಮಗುವಿನ ಆರೋಗ್ಯ ಸಹಜ ಸ್ಥಿತಿಗೆ ಬರಬೇಕು ಅದರ ಸಂಪೂರ್ಣ ವೆಚ್ಚ ತಾನೆ ವಹಿಸಿಕೊಳ್ಳತ್ತೇನೆ ಎಂದು ವೈದ್ಯರಲ್ಲಿ ತಿಳಿಸಿದರು .


Spread the love