ಕಾರ್ ಸ್ಟ್ರೀಟ್ ನ ವೆಂಕಟರಮಣ ದೇವಸ್ಥಾನಕ್ಕೆ ಮಿಥುನ್ ರೈ ಭೇಟಿ

Spread the love

ಕಾರ್ ಸ್ಟ್ರೀಟ್ ನ ವೆಂಕಟರಮಣ ದೇವಸ್ಥಾನಕ್ಕೆ ಮಿಥುನ್ ರೈ ಭೇಟಿ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾದ ಮಿಥುನ್ ರೈ ಅವರು ಕಾರ್ ಸ್ಟ್ರೀಟ್ ನ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ದೇವರ ಆಶೀರ್ವಾದ ಪಡೆದರು.

ದೇವಸ್ಥಾನದ ಗೋಶಾಲೆಗೂ ಈ ಸಂಧರ್ಭದಲ್ಲಿ ಭೇಟಿ ನೀಡಿದರು.

ಮಿಥುನ್ ರೈ ಅವರೊಂದಿಗೆ ವಿಶ್ವಾಸ್ ಕುಮಾರ್ ದಾಸ್, ಮಾಜಿ ಕೋರ್ಪೊರೇಟರ್ ರಾಮ್ದಾಸ್ ನಾಯಕ್, ಸುರೇಂದ್ರ ಶೆಣೈ, ಪಧ್ಮನಾಭ ಅಮೀನ್, ಸಮರ್ಥ್ ಭಟ್ , ಶಾಂತಲಾ ಗಟ್ಟಿ , ಅಭಿಮಾನಿಗಳು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಹಿರಿಯರು ಹಾಜರಿದ್ದರು.


Spread the love