ತುರ್ತು ಅಗತ್ಯಗಳ ಸೇವೆಗೆ ಕಾಂಗ್ರೆಸ್ ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದ  ಕಾರ್ಯಕರ್ತರ ತಂಡ

Spread the love

ತುರ್ತು ಅಗತ್ಯಗಳ ಸೇವೆಗೆ ಕಾಂಗ್ರೆಸ್ ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದ  ಕಾರ್ಯಕರ್ತರ ತಂಡ

ಉಡುಪಿ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಡುಪಿ ನಗರಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರ ತಂಡ ಉಡುಪಿ ನಗರಸಭೆಯ 35 ವಾರ್ಡ್‌ಗಳಲ್ಲಿಯೂ ತುರ್ತು ಅಗತ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಜ್ಜಾಗಿದೆ.

ಸಂಚಾಲಕ- ರಮೇಶ್ ಕಾಂಚನ್(ಮೊ-9844192340), ಶೆಟ್ಟಿಬೆಟ್ಟು ವಾರ್ಡ್- ಅನಿಲ್ ಕುಮಾರ್(9901729320), ಪರ್ಕಳ- ಸುಧಾಕರ ಪೂಜಾರಿ(9964380304), ಸರಳೇಬೆಟ್ಟು-ಕೃಷ್ಣ ನಾಯ್ಕ್(9448236255), ಈಶ್ವರ ನಗರ-ಮಿಥುನ್ ಕುಮಾರ್(9916009466), ಮಣಿಪಾಲ- ಭರತ್(9036007373), ಇಂದ್ರಾಳಿ ಮಂಚಿ- ರಾಘವೇಂದ್ರ ನಾಯ್ಕ್ (7483351983), ಸಗ್ರಿ-ಲತಾ ಆನಂದ ಸೇರಿಗಾರ್ (9632093126), ಕಡಿಯಾಳಿ-ಕಿಶೋರ್ ದೇವಾಡಿಗ(9886713846), ಕುಂಜಿಬೆಟ್ಟು- ಶಶಿರಾಜ್ ಕುಂದರ್(9880114162), ಬೈಲೂರು- ಅನಂತಕೃಷ್ಣ ಪ್ರಭು (9008420130), ಚಿಟ್ಪಾಡಿ-ಚಂದ್ರಮೋಹನ್ (8050126612), ಇಂದಿರಾನಗರ- ಹಿಲಾರಿ ಜತ್ತನ್ನ(9740763562), ಪೆರಂಪಳ್ಳಿ- ಸೆಲಿನ್ ಕಾರ್ಕಡ(9972995040), ಕರಂಬಳ್ಳಿ-ಯಾದವ ಕರಂಬಳ್ಳಿ (9900413987), ಕಕ್ಕುಂಜೆ-ಉದಯ್ ಪೂಜಾರಿ(9845636469), ಗುಂಡಿಬೈಲು- ರಮೇಶ್ ಪೂಜಾರಿ (9980463007), ಕಸ್ತೂರ್ಬಾ ನಗರ- ಪ್ರಣಮ್(8310619612), ಕಿನ್ನಿಮುಲ್ಕಿ- ಕೃಷ್ಣಮೂರ್ತಿ ಆಚಾರ್ಯ (9845199597), ಅಂಬಲಪಾಡಿ- ನವೀನ್ ಕುಮಾರ್ (9845639855), ಬಡಗುಬೆಟ್ಟು-ವಿಜಯ್ ಪೂಜಾರಿ (9343527270), ಒಳಕಾಡು-ಜೋಯಲ್ ಸೋನ್ಸ್(9742502904), ಶಿರಿಬೀಡು- ಶೇಖರ್ ಶೆಟ್ಟಿ(7411281494), ಬನ್ನಂಜೆ-ಸುದೇಶ್ ಶೇಟ್(9448547666), ತೆಂಕಪೇಟೆ-ಜಯಶ್ರೀ ಶೇಟ್(9880051314), ಅಜ್ಜರಕಾಡು- ಸುರೇಂದ್ರ ಆಚಾರ್ಯ(9964279109), ನಿಟ್ಟೂರು-ನಾರಾಯಣ್ ಜತ್ತನ್ (89715 69610), ಕೊಡಂಕೂರು- ಸಂದೀಪ್ ಎನ್.ಅಮೀನ್ (9960403761), ಗೋಪಾಲಪುರ-ಜಯಾನಂದ(9845268403), ಸುಬ್ರಹ್ಮಣ್ಯನಗರ- ಯುವ ರಾಜ್(996467609), ಮೂಡುಬೆಟ್ಟು- ಹಾರ್ಮಿಸ್ ನೊರೋನ್ಹಾ (9901660198), ವಡಬಾಂಡೇಶ್ವರ- ಸಂಧ್ಯಾ ತಿಲಕರಾಜ್ (9743720190), ಕೊಳ- ಆಶಾ ಚಂದ್ರಶೇಖರ್(9902211041), ಮಲ್ಪೆಸೆಂಟ್ರಲ್-ಲಿರಿಲ್(9972630134), ಕಲ್ಮಾಡಿ- ನಾರಾಯಣ್ ಕುಂದರ್(9844544951), ಕೊಡವೂರು- ಪ್ರವೀಣ್ ಜಿ. ಕೊಡವೂರು (9611496267) ಅವರನ್ನು ಸಂಪರ್ಕಿಸಬಹುದು.

ಹಿರಿಯ ನಾಗರಿಕರಿಗೆ, ಅಶಕ್ತರಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು. ಔಷಧ, ತುರ್ತು ಅವಶ್ಯಕತೆಗಳಿಗೆ ಸಂಪರ್ಕಿಸುಂತೆ ಪ್ರಕಟಣೆಯಲ್ಲಿ ಕೋರ ಲಾಗಿದೆ.


Spread the love