ದತ್ತಮಾಲಾ ಅಭಿಯಾನ- ಲಘು ವಾಹನ ಬಳಸಿ

Spread the love

ದತ್ತಮಾಲಾ ಅಭಿಯಾನ- ಲಘು ವಾಹನ ಬಳಸಿ

ಉಡುಪಿ : ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಮಾಲಾ ಅಭಿಯಾನ ಕಾರ್ಯಕ್ರಮದ ಪ್ರಯುಕ್ತ, ದರ್ಗಾ ಕ್ಕೆ ತೆರಳುವ ಮಾರ್ಗವು ತಿರುವುಗಳಿಂದ ಕೂಡಿದ್ದು, ಸದರಿ ಮಾರ್ಗಧಲ್ಲಿ ಭಾರೀ ವಾಹನಗಳ ಸಂಚರಿಸುವುದು ಕಷ್ಟವಾಗಿರುವುದರಿಂದ ಉಡುಪಿ ಜಿಲ್ಲೆಯಿಂದ ಸದ್ರಿ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳು/ ಸಾರ್ವಜನಿಕರು ಭಾರಿ ವಾಹನಗಳ ಬದಲಿಗೆ ಲಘು ವಾಹನದಲ್ಲಿ ಆಗಮಿಸುವಂತೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.


Spread the love