ದ.ಕ.ಜಿಲ್ಲಾ ಎನ್.ಎಸ್.ಯು.ಐ ಕಾರ್ಯಾಕಾರಿಣಿ ಸಭೆ

Spread the love

ದ.ಕ.ಜಿಲ್ಲಾ ಎನ್.ಎಸ್.ಯು.ಐ ಕಾರ್ಯಾಕಾರಿಣಿ ಸಭೆ

ಮಂಗಳೂರು: ದ.ಕ.ಜಿಲ್ಲಾ ಎನ್.ಎಸ್.ಯು.ಐ ಕಾರ್ಯಾಕಾರಿಣಿ ಸಭೆ ನಗರದ ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆಯಿತು.

ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ರಾಷ್ಟ್ರೀಯ ಕಾರ್ಯದರ್ಶಿ ಎರಿಕ್ಸ್ ಸ್ಟೀಫನ್, ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಉಳ್ಳಾಲ್, ಎನ್.ಎಸ್.ಯು.ಐ ಉಸ್ತುವಾರಿ ಎ.ಸುರೇಶ್ ಶೆಟ್ಟಿ, ಎನ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಸವಾದ್ ಸುಳ್ಯ, ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ, ಎನ್.ಎಸ್.ಯು.ಐ ದಕ್ಷಿಣ ವಿಧಾನ ಸಭಾ ಅಧ್ಯಕ್ಷ ಶೌನಕ್ ರೈ, ಎನ್.ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷ ಶೌವಾದ್ ಗೂನಡ್ಕ, ಎನ್.ಎಸ್.ಯು.ಐ ಆರ್.ಟಿ.ಐ ಸೆಲ್ ನ ಅನ್ವಿತ್ ಕಟೀಲ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಅನ್ಸಾರುದ್ದೀನ್ ಸಾಲ್ಮರ, ಎನ್.ಎಸ್.ಯು.ಐ ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಕ್ಷ ಸಿರಾಜ್ ಗುದ್ರು, ಎನ್.ಎಸ್.ಯು.ಐ ವಿಧಾನ ಸಭಾ ಅಧ್ಯಕ್ಷರುಗಳಾದ ಭರತ್, ವಿನಯ್, ಕೀರ್ತನ್ ಗೌಡ ಕೊಡಪಾಲ, ಇಸ್ಮಾಯೀಲ್ ಮತ್ತಿತರರು ಉಪಸ್ಥಿತರಿದ್ದರು.


Spread the love