ನೀಲಾವರ ಕೆಮ್ಮಣ್ಣು ಕಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಕುರ್ಚಿ ಹಸ್ತಾಂತರ

Spread the love

ನೀಲಾವರ ಕೆಮ್ಮಣ್ಣು ಕಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಕುರ್ಚಿ ಹಸ್ತಾಂತರ

ಉಡುಪಿ: ಕೆಮ್ಮಣ್ಣು ಕಡು ಫ್ರೆಂಡ್ಸ್ ಮತ್ತು ಮಟಪಾಡಿ ಫ್ರೆಂಡ್ಸ್ ವತಿಯಿಂದ ನವರಾತ್ರಿ ಪ್ರಯುಕ್ತ ನೀಲಾವರ ಕೆಮ್ಮಣ್ಣು ಕಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ 15 ಕುರ್ಚಿಗಳನ್ನು ಸೇವಾ ರೂಪದಲ್ಲಿ ಹಸ್ತಾಂತರಿಸಲಾಯಿತು.

ಈ ವೇಳೆ ಮಟಪಾಡಿ ಫ್ರೇಂಡ್ಸ್ ಪರವಾಗಿ ಚೇತನ್ ಪೂಜಾರಿ, ಶರೋನ್ ಸಿಕ್ವೇರಾ, ಶರತ್ ನಾಯಕ್, ಕೆಮ್ಮಣ್ಣು ಕಡು ಫ್ರೆಂಡ್ಸ್ ಪರವಾಗಿ ರವೀಂದ್ರ ನಾಯಕ್, ಭರತ್ ನಾಯಕ್, ಅಜಿತ್ ನಾಯಕ್, ದೇವಸ್ಥಾನದ ಆಡಳಿತ ಮಂಡಳಿಯಕಾರ್ಯದರ್ಶಿ ದೇವೆಂದ್ರ ನಾಯಕ್, ಗೌರವ ಸಲಹೆಗಾರರಾದ ಗಣಪತಿ ನಾಯಕ್, ಸದಾಶಿವ ನಾಯಕ್, ಸದಸ್ಯರಾದ ಸುಭಾಷ್ ನಾಯಕ್, ಕಿರಣ್ ನಾಯಕ್, ಉದಯ್ ನಾಯಕ್ ಉಪಸ್ಥಿತರಿದ್ದರು


Spread the love