ಮಂಗಳೂರು: ನೇಪಾಳ ಭೂಕಂಪ ಪರಿಹಾರ: ದೇಣಿಗೆ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

Spread the love

ಮಂಗಳೂರು : ಎಪ್ರಿಲ್ 25 ರಂದು ರಾಷ್ಟ್ರ ನೇಪಾಳ ದೇಶದಲ್ಲಿ ಭೂಕಂಪದಿಂದಾಗಿ ಸಹಸ್ರಾರು ಮಂದಿ ಮೃತಪಟ್ಟು ಅಸಂಖ್ಯಾತ ನಾಗರಿಕರು ಮನೆ ಮಠಗಳನ್ನು ಕಳೆದು ಕೊಂಡಿರುತ್ತಾರೆ.ನಿರಾಶ್ರಿತ ಬಂಧುಗಳಿಗೆ ಸಹಾಯ ನೀಡಲು ಮುಂದೆ ಬರುವ ದಾನಿಗಳು/ನಾಗರಿಕರು/ಸಾರ್ವಜನಿಕ ಸ್ವಯಂ ಸೇವಾ ಸಂಘ ಸಂಸ್ಥೆಗಳು ಭಾರತದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೇರವಾಗಿ ಚೆಕ್/ಡಿ.ಡಿ.ಗಳನ್ನು ಕಳುಹಿಸಿಕೊಡಬಹುದೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿರುತ್ತಾರೆ.
ವಿಳಾಸ: PRIME  MINISTER`S  NATIONAL  RELIEF  FUND,PRIME MINISTERS OFFICE,NEW DELHI 110011 ( PAN No.AAAGHP0033M)

 


Spread the love