ಯುವ ಚೇತನ ಟ್ರೋಫಿ 2018 ಚಾಲನೆ

Spread the love

ಯುವ ಚೇತನ ಟ್ರೋಫಿ 2018 ಚಾಲನೆ

ಉಡುಪಿ: ಯುವ ಚೇತನಾ ನವೋದಯ ಸ್ವಸಹಾಯ ಸಂಘ ವಿಷ್ಣುಮೂರ್ತಿ ನಗರ ಕೆಳಾರ್ಕಳಬೆಟ್ಟು ಇದರ ವತಿಯಿಂದ ಆಯೋಜಿಸಿದ ಯುವ ಚೇತನ ಟ್ರೋಫಿ 2018 ಕ್ರಿಕೆಟ್ ಪಂದ್ಯಾಟ ಜರುಗಿತು.

ಯುವ ಚೇತನಾ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ತೆಂಕನಿಡಿಯೂರು ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಉದ್ಘಾಟಿಸಿದರು.

ಈ ವೇಳೆ ಮಲ್ಪೆ ಪೋಲಿಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಮಧು ಬಿ.ಇ., ತಾಲೂಕು ಪಂಚಾಯತ್ ಸದಸ್ಯ ಧನಂಜಯ್ ಕುಂದರ್, ಭೂನ್ಯಾಯ ಮಂಡಳಿ ಸದಸ್ಯ ಪ್ರಥ್ವಿರಾಜ್ ಶೆಟ್ಟಿ, ಯುವಚೇತನ ನವೋದಯ ಸ್ವಸಹಾಯ ಸಂಘದ ಅಧ್ಯಕ್ಷ ಸತೀಶ್, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love