ಸಂಘ ನಿಕೇತನ ಗಣೇಶೋತ್ಸವ ಸಮಾಪನ

Spread the love

ಸಂಘ ನಿಕೇತನ ಗಣೇಶೋತ್ಸವ ಸಮಾಪನ

ಮಂಗಳೂರು : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಸಂಘನಿಕೇತನ ಇದರ ಆಶ್ರಯದಲ್ಲಿ ನಡೆಯುವ ೭೩ ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಐದು ದಿನಗಳ ಪರ್ಯಂತ ಸಂಘನಿಕೇತನದಲ್ಲಿ ನಡೆದ ಗಣೇಶೋತ್ಸವ ಇಂದು ಸಮಾಪನಗೊಂಡಿತು .

ಕೊರೋನಾ ಮಹಾಮಾರಿಯ ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಬಾರಿ ಅತೀ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲ್ಪಟ್ಟಿತು . ಈ ಬಾರಿ ಶೋಭಾಯಾತ್ರೆ ಆಯೋಜಿಸಲಿಲ್ಲ ಶ್ರೀ ಮಹಾ ಗಣಪತಿ ದೇವರ ವಿಗ್ರಹವನ್ನು ಕಾರ್ಯಕರ್ತರು ಭುಜ ಸೇವೆಯ ಮುಖಾಂತರ ರಥಬೀದಿಯಲ್ಲಿರುವ ಮಹಾಮಾಯ ತೀರ್ಥದಲ್ಲಿ ಜಲ ಸ್ಥ0 ಭನ ಗೊಳಿಸಲಾಯಿತು .

ಬೆಳಿಗ್ಗೆ ಪೂಜೆ ಮಧ್ಯಾನಃ ಮಹಾ ಪೂಜೆ ಬಳಿಕ ವಿಸರ್ಜನಾ ಮಂಗಳಾರತಿ ನಡೆದ ನಂತರ ಶ್ರೀ ದೇವರ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಬಳಿಕ ವಿಸರ್ಜನೆ ವಂದೇ ಮಾತರಂ ತದನಂತರ ಜಲ ಸ್ಥo ಭನ ಗೊಳಿಸಲಾಯಿತು .
ಚಿತ್ರ : ಮಂಜು ನೀರೇಶ್ವಾಲ್ಯ

Click Here To View More Photos


Spread the love