ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ವರ್ಗಾವಣೆ, ಸ್ವರೂಪ ಕೆ ನೂತನ ಡಿಸಿ

Spread the love

ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ವರ್ಗಾವಣೆ, ಸ್ವರೂಪ ಕೆ ನೂತನ ಡಿಸಿ

ಉಡುಪಿ: ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಡಾ. ಕೆ ವಿದ್ಯಾಕುಮಾರಿ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ

ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಆರ್ ಡಿ ಪಿ ಆರ್ ಇಲಾಖೆ ಬೆಂಗಳೂರು ಇದರ ಈ ಗವರ್ನೆನ್ಸ್ ನಿರ್ದೇಶಕಿ ಸ್ವರೂಪ ಟಿ ಕೆ ಅವರನ್ನು ನೇಮಕಗೊಳಿಸಿದೆ


Spread the love
Subscribe
Notify of

0 Comments
Inline Feedbacks
View all comments