ಜಿಲ್ಲೆಯಲಿ ಜೆಡಿಎಸ್ ಪಕ್ಷ ಚೈತನ್ಯ ಕಳಕೊಂಡಿದೆ  :   ದಕ ಜಿಲ್ಲಾ ಜೆ.ಡಿ.ಎಸ್ ಸಂತಾಪ

Spread the love

ಜಿಲ್ಲೆಯಲಿ ಜೆಡಿಎಸ್ ಪಕ್ಷ ಚೈತನ್ಯ ಕಳಕೊಂಡಿದೆ  :   ದಕ ಜಿಲ್ಲಾ ಜೆ.ಡಿ.ಎಸ್ ಸಂತಾಪ    

ಮಂಗಳೂರು: ಅಮರನಾಥ ಶೆಟ್ಟಿ ಜನತಾ ಪರಿವಾರದಲಿ ಕಳೆದ 45 ವರ್ಷ ಗಳಿಂದ ನಿರಂತರ ಪಕ್ಷಕಾಗಿ ಹಗಲಿರುಳು ದುಡಿದ ಪಕ್ಷದ ಹಿರಿಯ ನಾಯಕರನು ಪಕ್ಷ ಕಳಗೊಂಡಿದೆ. ರಾಜ್ಯದ ಸಚಿವರಾಗಿ ಮೂರು ಸಲ ಶಾಸಕ ರಾಗಿ ರಾಜ್ಯದ ಪ್ರಮುಖವಾಗಿ ಈ ಜಿಲ್ಲೆಯ ಅಭಿವೃದ್ಧಿ ಗಾಗಿ ಪಕ್ಷತೀತವಾಗಿ ಹಗಲಿರುಳು ದುಡಿದಿದಾರೆ. ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಆನಂತರ ನಿರಂತರ ಪಕ್ಷದ ಸಂಘಟನೆ ಯಲ್ಲಿ ತನ್ನ ಕೊನೆಯ ಉಸಿರಿನ ತನಕ ಸರಳ ಪ್ರಾಮಣಿಕವಾಗಿ ದುಡಿದ ಮಹಾ ಚೈತನ್ಯ ಪಕ್ಷ ಕಳಗೊಂಡಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಮಹಮದ್ ಕುಂಞ ಹಾಗೂ ವಕ್ತಾರ ಸುಶೀಲ್ ನೊರೊನ್ಹ ತೀವ್ರ ಸಂತಾಪ ಸೂಚಿಸಿದಾರೆ  ಪಕ್ಷದ ನಾಯಕರಾದ  , ಎಂ. ಬಿ ಸದಾಶಿವ ,ರಾಂ ಗಣೀಶ್ ,ವಸಂತ ಪೂಜಾರಿ ,ರತ್ನಕಾರ ಸುವರ್ಣ ,ಪ್ರವೀಣ್ ಚಂದ್ರ ಜೈನ್ ,ಗೋಪಾಲಕೃಷ್ಣ ಅತಾವರ ನಜೀರ್ ಉಳಾಲ್ ಮೋಹನ್ ದಾಸ್ ಶೆಟ್ಟಿ ಅಜಿಜ್ ಮಲಾರ್ ದಿವಾಕರ್ ಶೆಟ್ಟಿ  ಜೀವನ್ ಶೆಟ್ಟಿ ಹರೀಶ್ ಪುತ್ರನ್  ಇಕ್ಬಾಲ್ ಮುಲ್ಕಿ  ಸಂತಾಪ ಸೂಚಿಸಿದಾರೆ


Spread the love