ಡಾ. ಅಶೋಕ್ ಕುಮಾರ್ ನೇತೃತ್ವದ ಐಎಂಎ ಉಡುಪಿ ಕರಾವಳಿ ಪದಗ್ರಹಣ​

Spread the love

ಡಾ. ಅಶೋಕ್ ಕುಮಾರ್ ನೇತೃತ್ವದ ಐಎಂಎ ಉಡುಪಿ ಕರಾವಳಿ ಪದಗ್ರಹಣ​

ಡಾ. ಅಶೋಕ್ ಕುಮಾರ್ ನೇತೃತ್ವದ ಐಎಂಎ ಉಡುಪಿ ಕರಾವಳಿ ನೂತನ ತಂಡದ ಪದಗ್ರಹಣ ಸಮಾರಂಭ ಉಡುಪಿಯ ​ಅಮೃತ ಗಾರ್ಡನ್ ನಲ್ಲಿ ನಡೆಯಿತು.​ ಮುಖ್ಯ ಅತಿಥಿ ಬ್ರಿಗೇಡಿಯರ್ ಡಾ. ಅರೆಬೆಟ್ಟು ಪ್ರಭಾಕರ್ ಕಾಮತ್ ನೂತನ ತಂಡದ ಪದ ಗ್ರಹಣ ನೆರವೇರಿಸಿದರು.

ಅತಿಥಿಯಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್, ಮಹಿಳಾ ವಿಭಾಗದ ಡಾ.​ಅಧ್ಯಕ್ಷೆ. ಡಾ.ವಿಜಯ ವೈ.ಬಿ., ಕಾರ್ಯದರ್ಶಿ​ ಡಾ.ರಂಜಿ​ತಾ ನಾಯಕ್, ಕೋಶಾಧಿಕಾರಿ ಡಾ. ವೀಣಾ ನರೇಂದ್ರ ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷ ಡಾ. ಸುರೇಶ್ ಶೆಣೈ ಸ್ವಾಗತಿಸಿದರು. ಡಾ.ಸಂದೀಪ್ ಪ್ರಾರ್ಥಿಸಿದರು. ಡಾ. ಕಾರ್ಯದರ್ಶಿ ವಿಜಯಲಕ್ಷ್ಮೀ ಗತ ಸಾಲಿನ ಲೆಕ್ಕಪತ್ರ ಮಂಡಿಸಿದರು. ಕಾರ್ಯ ದರ್ಶಿ ಡಾ. ಶರತ್ ಚಂದ್ರ ರಾವ್ ವರದಿ ವಾಚಿಸಿದರು. ಡಾ.ಆಮ್ನ ಹಾಗು ಡಾ. ಮಮತ ನಿರೂಪಿಸಿದರು. ನೂತನ ಕಾರ್ಯದರ್ಶಿ ಮಾನಸ ಈ. ಆರ್. ಧನ್ಯವಾದವಿತ್ತರು.

ನೂತನ ಕಾರ್ಯಕಾರಿ ಕಾರ್ಯಕಾರಿ ಸಮಿತಿ ಸದಸ್ಯರು: ಡಾ. ಅಂಜಲಿ ಮುಂಡ್ಕೂರು, ಡಾ. ಸಂಜಯ ಉಡುಪ, ಡಾ. ಸುದೀಪ್ ಶೆಟ್ಟಿ, ಡಾ. ವಿಜಯ್ ಕುಮಾರ್ ಶೆಟ್ಟಿ​, ಡಾ. ಗಣಪತಿ ಹೆಗ್ಡೆ​, ಡಾ. ಅರುಣ ವರ್ಣೇಕರ್​, ಡಾ. ವಿನುಥಾ​, ಡಾ. ಅರ್ಚನಾ ಭಕ್ತ​, ಡಾ. ದೀಪಕ್ ಮಾಲ್ಯ​, ಡಾ. ಸಂದೀಪ್ ಕುಮಾರ್​,ಡಾ. ಹರೀಶ್ ನಾಯಕ್​, ಡಾ. ಅನಂತ ಶೆಣೈ​, ಡಾ. ಸತೀಶ್ ಕೆ. ನಾಯಕ್​, ಹಾಗು ರಾಜ್ಯ ಸಮಿತಿ ಸದಸ್ಯರು​ ಡಾ. ವಾಸುದೇವ​, ಡಾ. ವೈ. ಎಸ್. ರಾವ್​, ಡಾ. ತಿಲಕಚಂದ್ರ ಪಾಲ್​, ಡಾ. ಮೂರಳಿಧರ ಪಾಟೀಲ​, ಡಾ. ಗೀತಾ ಪುತ್ರನ್​, ಡಾ. ರಾಜಲಕ್ಷ್ಮಿ​ ಮತ್ತು ಕೇಂದ್ರ ಸಮಿತಿ ಸದಸ್ಯರು​: ಡಾ. ಸುದೇಶ್ ಕುಮಾರ್ ಯು​, ಡಾ. ರಾಜಗೋಪಾಲ ಭಾಂಡಾರಿ​, ಡಾ. ಸತೀಶ್ ಕಾಮತ್​.. ಪರ್ಯಾಯ ಕೇಂದ್ರ ಸಮಿತಿ ಸದಸ್ಯರು​ ಡಾ. ಸುನೀಲ್ ಮುಂಡ್ಕೂರು​, ಡಾ. ಉಮೇಶ್ ನಾಯಕ್​, ಡಾ. ವಿಜಯ್ ಕುಮಾರ್ ಶೆಟ್​, ಪದಾಧಿಕಾರಿಗಳು​, ಉಪಾಧ್ಯಕ್ಷರು: ಡಾ. ವಿಜಯಾ ವೈ. ಬಿ​, ಸಹ ಕಾರ್ಯದರ್ಶಿ: ಡಾ. ಸುಶಾನ್ ಎಸ್. ಶೆಟ್ಟಿ​, ಖಜಾಂಚಿ: ಡಾ. ಸನತ್ ರಾವ್​, ಸಹ ಖಜಾಂಚಿ: ಡಾ. ಕಿರಣ್.


Spread the love
Subscribe
Notify of

0 Comments
Inline Feedbacks
View all comments