ಪಡುಬ್ರಿದ್ರಿ: ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ – ಸಮ್ಮಾನ

Spread the love

ಪಡುಬ್ರಿದ್ರಿ: ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ – ಸಮ್ಮಾನ

ಪಡುಬಿದ್ರಿ : ಪಡುಬಿದ್ರಿ ಜಗದೀಶ್ ಹೆಗ್ಡೆ ಸಂಸ್ಮರಣಾರ್ಥ 6ನೇ ವರ್ಷದ ಹೊನಲು ಬೆಳಕಿನ ಶಟಲï ಬ್ಯಾಡ್ಮಿಂಟನ್ ಪಂದ್ಯಾಟ ಹಾಗೂ ಸಮ್ಮಾನ ಕಾರ್ಯಕ್ರಮವು ಪಡುಬಿದ್ರಿ ಶಟಲï ಬ್ಯಾಡ್ಮಿಂಟನ್ ಕ್ಲಬï ವತಿಯಿಂದ ಬೋರ್ಡು ಶಾಲಾ ಮೈದಾನದ ಬ್ಯಾಡ್ಮಿಂಟನ್ ಕೋರ್ಟ್‍ನಲ್ಲಿ ಶನಿವಾರ ನಡೆಯಿತು.

padubidri-cricketers

ಶಟಲï ಬ್ಯಾಡ್ಮಿಂಟನ್‍ನಲ್ಲಿ ಅಶ್ರಫ್-ಕೌಸರ್ ಜೋಡಿಯು ವಿನ್ನರ್ ಆಗಿ ಜಗದೀಶ್ ಹೆಗ್ಡೆ ಸಂಸ್ಮರಣಾರ್ಥ ಟ್ರೋಫಿ ತನ್ನದಾಗಿಸಿಕೊಂಡರು. ಪ್ರಕಾಶ್ ರಾವ್-ರಮೀಜ್ ಜೋಡಿಯು ರನ್ನರ್ ಅಪ್ ಪ್ರಶಸ್ತಿ ಪಡೆದರು.

ಹಿರಿಯರಾದ ವೈ. ದಾಮೋದರ್, ಲೋಹಿತಾP್ಷÀ ಸುವರ್ಣ ಪಡುಹಿತ್ಲು ಅವರು ಜಗದೀಶ್ ಹೆಗ್ಡೆ ಸಂಸ್ಮರಣೆಗೈದರು. ಬ್ಯಾಡ್ಮಿಂಟನ್ ಕ್ಲಬï ಪದಾಧಿಕಾರಿಗಳಾದ ಸುನೀಲï, ಸಂಜಯï, ಯಶವಂತ್, ಪತ್ರಕರ್ತ ಪ್ರಕಾಶ್ ಪಿ.ಆರ್., ಸತೀಶ್ ಆಚಾರ್ಯ, ಸುರೇಶ್ ಆಚಾರ್ಯ, ಮಿನ್ನ ಷರೀಫ್, ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು.

ಸಮ್ಮಾನ – ಗೌರವ

ಪಡುಬಿದ್ರಿ ಶಟಲï ಬ್ಯಾಡ್ಮಿಂಟನ್ ಕ್ಲಬ್ಬಿನ ಸದಸ್ಯರಾಗಿದ್ದು, ಪೆÇಲೀಸ್ ಹೆಡ್‍ಕಾನ್‍ಸ್ಟೇಬಲï ಆಗಿ ಪದೋನ್ನತಿ ಹೊಂದಿದ ಪಡುಬಿದ್ರಿ ಪೆÇಲೀಸ್ ಠಾಣಾ ಸಿಬಂದಿ ಸಂತೋಷ್ ಹಾಗೂ `ಉದಯವಾಣಿ’ಯ ಉಡುಪಿ ವರದಿಗಾರ ಚೇತನ್ ಪಡುಬಿದ್ರಿ ಅವರನ್ನು ಕ್ಲಬ್ಬಿನ ವತಿಯಿಂದ ಸಮ್ಮಾನಿಸಲಾಯಿತು. ಕ್ಲಬ್ಬಿನ ಹಿರಿಯ ಸದಸ್ಯ ವಿಜಯï ಆಚಾರ್ಯ ಬೇಂಗ್ರೆ ಅವರನ್ನು ಗೌರವಿಸಲಾಯಿತು.


Spread the love