ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಅಪಘಾತದಿಂದಲ್ಲ, ಕೊಲೆ?

Spread the love

ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಅಪಘಾತದಿಂದಲ್ಲ, ಕೊಲೆ?

ಮಡಿಕೇರಿ: ವಾಹನ ಅಫಘಾತದಲ್ಲಿ ಸಾವನಪ್ಪಿದ ಮಡಿಕೇರಿಯ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಘಟನೆಗೆ ಹೊಸ ತಿರುವು ಪಡೆದಿದ್ದು, ಇದೊಂದು ಸಹಜ ಅಫಘಾತ ಪ್ರಕರಣ ಎಂದು ಮೊದಲು ಹೇಳಿದ್ದು ಈಗ ಕೊಲೆ ಎನ್ನುವುದು ಪೊಲೀಸ್ ತನಿಖೆಯಿಂದ ಬಯಲುಗೊಂಡಿದು.

ಬಾಲಚಂದ್ರ ಕಳಗಿ ಅವರು ಮರಳು ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಬಾಲಚಂದ್ರ ಕಳಗಿಯವರು ತಡೆಯಾಗುತ್ತಿದ್ದರೆಂದ ಅವರ ಕೊಲೆ ನಡೆದಿರುವುದು ಎಂಬ ಸಂಶಯವನ್ನು ಕೊಡಗು ಜಿಲ್ಲಾ ಬಿಜೆಪಿ ದೂರಿತ್ತು ಅದರಂತೆ ಕಳಗಿ ಚಿಕ್ಕಪ್ಪ ಕೂಡ ದೂರು ನೀಡಿದ್ದರು ಎನ್ನಲಾಗಿದೆ.

ಘಟನೆಯ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ


Spread the love