ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ

Spread the love

ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ
ಉಳ್ಳಾ¯ :ಜಾತ್ಯತೀತ ಜನತಾ ದಳ ರಾಜಾಧ್ಯಕ್ಷರಾದ ಶ್ರೀ ಹೆಚ್ ವಿಶ್ವನಾಥರ ಅದೇಶದ ಮೇರೆಗೆ ಜಿಲ್ಲಾ ಅದ್ಯಕ್ಷರಾದ ಮಹಮ್ಮದ್ ಕುಂಞ, ರಾಜ್ಯ ಉಪಾದ್ಯಕ್ಷøರಾದ ಎಂ. ಬಿ. ಸದಾಶಿವ, ಮಹಾ ಪ್ರದಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್ ಒಳಗೊಂಡ ಸಮಿತಿಗಳನ್ನು ರಚಿಸಲಾಯಿತು.
ಉಳ್ಳಾ¯ ನಗರ ಸಭೆ: ರಾಮ್ ಗಣೇಶ್- ಕಾರ್ಯಧ್ಯಕ್ಷರು, ಸುಶೀಲ್ ನೊರೊನ್ಹಾ ಜಿಲ್ಲಾ ವಕ್ತಾರರು, ಎಸ್. ರಮೇಶ್ ಮಾಜಿ ಮೂಡ ಅದ್ಯಕ್ಷರು, ರಾಜಶ್ರೀ ಹೆಗ್ಟೆ ಬಂಟ್ವಾಳ ಪುರಸಭೆ : ವಸಂತ್ ಪೂಜಾರಿ, ದಕ್ಷಿಣ ವಿಧಾನ ಸಭಾ ಅದ್ಯಕ್ಷರು, ಡಿ. ಪಿ. ಅಮ್ಮಬ್ಬ, ಉತ್ತರ ವಿಧಾನ ಸಭಾ ಅದ್ಯಕ್ಷರು ದಿನಕರ್ ಉಳ್ಳಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ , ಭಾರತಿ ಪುಷ್ಪ ರಾಜನ್, ಪ್ರದಾನ ಕಾರ್ಯದರ್ಶಿ ಮಹಿಳಾ ಘಟಕ. ಪುತ್ತೂರು ನಗರ ಸಭೆ: ಅóಝೀಜ್ ಕುದ್ರೊಳಿ, ಮಹಾ ನಗರ ಪಾಲಿಕೆ ಸದಸ್ಯರು, ಸುಮತಿ ಎಸ್ ಹೆಗ್ಡೆ, ಜಿಲ್ಲಾ ಮಹಿಳಾ ಘಟಕ ಅದ್ಯಕ್ಷರು, ಜಾಕೆ ಮಾಧವ ಗೌಡ, ಸುಳ್ಯ ವಿಧಾನ ಸಭಾ ಅದ್ಯಕ್ಷರು, ಇಕ್ಬಾಲ್ ಮುಲ್ಕಿ, ರಾಜ್ಯ ಕಾರ್ಯದರ್ಶಿ.


Spread the love