ಉಡುಪಿ: ಅಕ್ಟೋಬರ್ 15 ರಂದು ಧರ್ಮಪ್ರಾಂತ್ಯದ ಯೋಜನೆಗಳ ಶಂಕುಸ್ಥಾಪನೆ ಹಾಗೂ ಅಶೀರ್ವಚನ
ಉಡುಪಿ: ನವಜಾತ ಉಡುಪಿ ಧರ್ಮಪ್ರಾಂತ್ಯವು ಇದೇ ಆಕ್ಟೋಬರ್ 15, 2015 ರಂದು ತನ್ನ ಸ್ಥಾಪನೆಯ ಮೂರು ಸಂವತ್ಸರಗಳನ್ನು ಪೂರೈಸುತ್ತಿದೆ. ಇದರೊಂದಿಗೆ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊರವರೂ ತಮ್ಮ ಸೇವಾವಧಿಯ...
ಶೀರೂರು ಸ್ವಾಮೀಜಿ ನಿಧನ – ಉಡುಪಿ ಬಿಷಪ್, ಕೆಥೊಲಿಕ್ ಸಭಾ ಸಂತಾಪ
ಶೀರೂರು ಸ್ವಾಮೀಜಿ ನಿಧನ – ಉಡುಪಿ ಬಿಷಪ್, ಕೆಥೊಲಿಕ್ ಸಭಾ ಸಂತಾಪ
ಉಡುಪಿ: ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳ ನಿಧನಕ್ಕೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೋ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ದೈವಾಧೀನರಾದರೆಂಬ ಸುದ್ಧಿ ನಮಗೆ ದುಃಖವನ್ನು ತಂದಿದೆ. ಪರಮದೈವಭಕ್ತರಾಗಿದ್ದು, ಜನಪರ ಹೋರಾಟದ ಮುಂಚೂಣಿಯಲ್ಲಿದ್ದ ಶ್ರೀಗಳು ತಮ್ಮ ನಡೆನುಡಿಯಿಂದ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಬಹುಮುಖ ಪ್ರತಿಭೆಯ ಶ್ರೀಗಳು ಇತರಧರ್ಮಗಳ ನಾಯಕರ ಜೊತೆ ಸತ್ಸಂಬಂಧವನ್ನು ಬೆಳೆಸಿದ್ದರು. ಒಟ್ಟು ಮೂರು ಅವಧಿಯಲ್ಲಿ ಪರ್ಯಾಯ ಪೀಠ ಏರಿ ಬಹಳಷ್ಟು ಜನಹಿತ ಕಾರ್ಯಗಳನ್ನು ಮಾಡಿದ್ದರು.
ಲಕ್ಷ್ಮೀವರತೀರ್ಥ ಶ್ರೀಗಳ ಅಕಾಲಿಕ ಅಗಲುವಿಕೆಯಿಂದ ಎಲ್ಲಾ ಸಹೃದಯಿ ಮಾನವರಿಗೆ ಅತೀವ ದುಃಖವಾಗಿದೆ. ಉಡುಪಿ ಕ್ರೈಸ್ತ ಧರ್ಮಪ್ರಾಂತದ ಪರವಾಗಿ ಅಗಲಿದ ಶ್ರೀಗಳಿಗೆಚಿರಶಾಂತಿಯನ್ನು ಕೋರುತ್ತಾ, ದಯಾಮಯ ಭಗವಂತ ಅವರನ್ನು ತನ್ನ ಸನ್ನಿಧಿಗೆ ಸ್ವಾಗತಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ
ಶಿರೂರು ಸ್ವಾಮೀಜಿ ನಿಧನ: ಕಾರ್ಣಿಕ್ ಸಂತಾಪ
ಉಡುಪಿಯ...
ಉಡುಪಿ: ವರ್ಗಾವಣೆ ಕೇವಲ ವದಂತಿ ; ಸ್ಪಷ್ಟೀಕರಣ ನೀಡಿದ ಎಸ್ ಪಿ ಕೆ ಅಣ್ಣಾಮಲೈ
ಉಡುಪಿ: ಉಡುಪಿ ಜಿಲ್ಲಾ ಎಸ್ ಪಿ ಕೆ. ಅಣ್ಣಾಮಲೈ ಇವರ ವರ್ಗಾವಣೆಯ ಕುರಿತು ಕೆಲವೊಂದು ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ತಮ್ಮ ಸ್ಪಷ್ಟೀಕರಣ ನೀಡಿದ್ದು, ವರ್ಗಾವಣೆಯ ಸುದ್ದಿ...
ವಾಹನ ಚಾಲಕರಲ್ಲಿ ತಾಳ್ಮೆ, ಜಾಗರುಕತೆ , ಪ್ರಾಮಾಣಿಕತೆಯಿರಲಿ: ಮೊ. ಡೆನಿಸ್ ಮೋರಸ್ ಪ್ರಭು
ವಾಹನ ಚಾಲಕರಲ್ಲಿ ತಾಳ್ಮೆ, ಜಾಗರುಕತೆ , ಪ್ರಾಮಾಣಿಕತೆಯಿರಲಿ: ಮೊ. ಡೆನಿಸ್ ಮೋರಸ್ ಪ್ರಭು
ಮಂಗಳೂರು: ಸಂತ ಕ್ರಿಸ್ಟೋಫರ್ ಅಸೋಸಿಯೇಷನ್ ಮಂಗಳೂರು ರಿ. ಇದರ ವತಿಯಿಂದ ಚರ್ಚ್ನಲ್ಲಿ ಪೂಜೆ ವಿಧಾನ ನಡೆಸಿ ವಠಾರದಲ್ಲಿ ವಾಹನಗಳಿಗೆ ಆಶೀರ್ವಾದ...
ಮಂಗಳೂರು: ಮನೆಯಲ್ಲಿ ದಾಸ್ತಾನಿಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ
ಮಂಗಳೂರು: ಜಲ್ಲಿಗುಡ್ಡೆಯ ಮನೆಯೊಂದರಲ್ಲಿ ಗಾಂಜಾ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಅಬಕಾರಿ ಇಲಾಖೆಯ ಸಿಬ್ಬಂದಿ ಆರೋಪಿಗಳಿಂದ 800 ಗ್ರಾಂ. ಗಾಂಜಾ ಸೇರಿದಂತೆ 50 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮನೆಯೊಂದರಲ್ಲಿ...
ಉಡುಪಿಯಲ್ಲಿ ನಮೋಭಾರತ್ ವತಿಯಿಂದ ಸ್ವಚ್ಛತಾ ಕಾರ್ಯ
ಉಡುಪಿಯಲ್ಲಿ ನಮೋಭಾರತ್ ವತಿಯಿಂದ ಸ್ವಚ್ಛತಾ ಕಾರ್ಯ
ಉಡುಪಿ: ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜನ್ಮದಿನದ ಅಂಗವಾಗಿ ಉಡುಪಿಯಲ್ಲಿ ನಮೋಭಾರತ್ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು. ಉಡುಪಿಯ ಕ್ಲಾಕ್ ಟವರ್ ಪರಿಸರ...
ವಿಚಾರವಾದಿಗಳ ಕೊಲೆಯಿಂದ ವಿಚಾರದ ಕೊಲೆ ಸಾಧ್ಯವೆ?
ವಿಚಾರವಾದಿಗಳ ಕೊಲೆಯಿಂದ ವಿಚಾರದ ಕೊಲೆ ಸಾಧ್ಯವೆ?
ಮಂಗಳೂರಿನಲ್ಲಿ ಸೆಪ್ಟೆಂಬರ್ 16ರಂದು ನಡೆದ ಸಂವಾದ
ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರ ಆಯೋಜಿಸಿ, ಸೆಪ್ಟೆಂಬರ್ 16ರ ಸಂಜೆ ಡಾನ್ ಬಾಸ್ಕೋ ಮಿನಿ ಹಾಲ್ನಲ್ಲಿ ವಿಚಾರವಾದಿಗಳ ಕೊಲೆಯಿಂದ ವಿಚಾರದ...
ಉತ್ತಮ ತಾಯಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ : ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ
ಉತ್ತಮ ತಾಯಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ : ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ
ಉಡುಪಿ: ಉತ್ತಮ ತಾಯಿಯಿಂದ ಆರೋಗ್ಯಕರ ಸಮಾಜ ಹಾಗೂ ದೇಶದ ನಿರ್ಮಾಣ ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ...
ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಾಫರ್ ಷರೀಪ್, ಅಂಬರೀಶ್ ಗೆ ನುಡಿ ನಮನ
ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಾಫರ್ ಷರೀಪ್, ಅಂಬರೀಶ್ ಗೆ ನುಡಿ ನಮನ
ಉಡುಪಿ: ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾದ ಜಾಫರ್ ಷರೀಪ್ ಮತ್ತು ಅಂಬರೀಶ್ರವರನ್ನು ಕಳಕೊಂಡು ಪಕ್ಷ ಅತೀ ದೊಡ್ಡ ನಷ್ಟವನ್ನು ಅನುಭವಿಸಿದೆ....
`ಶಿಲ್ಪಕಲೆ ಸಮರ್ಪಣೆ ಹಾಗೂ ಪರಿಶ್ರಮ ಬೇಡುವ ಕ್ಷೇತ್ರ’: ವೆಂಕಟರಮಣ ಭಟ್
`ಶಿಲ್ಪಕಲೆ ಸಮರ್ಪಣೆ ಹಾಗೂ ಪರಿಶ್ರಮ ಬೇಡುವ ಕ್ಷೇತ್ರ’: ವೆಂಕಟರಮಣ ಭಟ್
ವಿದ್ಯಾಗಿರಿ: ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನ ರೀತಿಯ ಕಲೆಗಳಿರುತ್ತವೆ. ಅದನ್ನು ಪ್ರದರ್ಶಿಸಲು ಆಸಕ್ತಿ ಮತ್ತು ಅವಕಾಶ ತುಂಬಾ ಮುಖ್ಯ. ಆಸಕ್ತಿ ಎನ್ನುವುದು ಸತತ ಪ್ರಯತ್ನದಿಂದ...




















