ಬಹುಕೋಟಿ ವಂಚನೆ ಪ್ರಕರಣ| ಆರೋಪಿ ರೋಶನ್ನನ್ನು ಪೊಲೀಸ್ ಕಸ್ಟಡಿಗೆ ನೀಡಲು ಮನವಿ
ಬಹುಕೋಟಿ ವಂಚನೆ ಪ್ರಕರಣ| ಆರೋಪಿ ರೋಶನ್ನನ್ನು ಪೊಲೀಸ್ ಕಸ್ಟಡಿಗೆ ನೀಡಲು ಮನವಿ
ಮಂಗಳೂರು: ಹಲವರಿಗೆ ಕೋಟ್ಯಂತರ ಹಣ ವಂಚಿದ ಆರೋಪಿ ಕಂಕನಾಡಿ ಬೊಳ್ಳಗುಡ್ಡೆ ನಿವಾಸಿ ರೋಶನ್ ಸಲ್ಡಾನ ನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ...
ಐದು ವರ್ಷಗಳಲ್ಲಿ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ ಮೋದಿ – ಅಶೋಕ್ ಕುಮಾರ್ ಕೊಡವೂರು
ಐದು ವರ್ಷಗಳಲ್ಲಿ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ ಮೋದಿ – ಅಶೋಕ್ ಕುಮಾರ್ ಕೊಡವೂರು
ಉಡುಪಿ: ಮನಮೋಹನ್ ಸಿಂಗ್ ಸರಕಾರ ಏನು ಮಾಡಿದೆ ಎನ್ನುವ ಶೋಭಾ ಕಳೆದ ಐದು ವರ್ಷದಲ್ಲಿ ಮೋದಿ ಮಾಡಿದ ಸಾಧನೆ...
ಪ.ಜಾತಿ ಪಂಗಡ ಕಾಯ್ದೆ ಅರಿವು ಇರಲಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಪ.ಜಾತಿ ಪಂಗಡ ಕಾಯ್ದೆ ಅರಿವು ಇರಲಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ: ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ 1989 ಹಾಗೂ ಪಿ.ಟಿ.ಸಿಎಲ್ ಕಾಯ್ದೆಗಳ ಕುರಿತು ಸಂಪೂರ್ಣ...
ಎಸ್ಪಿ ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗಾವಣೆ; ಕೆಟಿ ಬಾಲಕೃಷ್ಣ ನೂತನ ಉಡುಪಿಯ ಎಸ್ಪಿ
ಎಸ್ಪಿ ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗಾವಣೆ; ಕೆಟಿ ಬಾಲಕೃಷ್ಣ ನೂತನ ಉಡುಪಿಯ ಎಸ್ಪಿ
ಉಡುಪಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದ ಕೆ ಅಣ್ಣಾಮಲೈ ಅವರನ್ನು ಚಿಕ್ಕಮಗಳೂರು ಜಿಲ್ಲಾ ವರಿಷ್ಠಾಧಿಕಾರಿಯಾಗಿ ರಾಜ್ಯ ಸರಕಾರ ಮಂಗಳವಾರ...
ಗುಜ್ಜರೆಕೆರೆ ಪ್ರದೇಶದ ಒಳಚರಂಡಿ ವ್ಯವಸ್ಥೆಯನ್ನು ಪೂರ್ತಿಗೊಳಿಸಲು ಸರ್ವ ಸಿದ್ಧ – ಶಾಸಕ ಲೋಬೊ
ಗುಜ್ಜರೆಕೆರೆ ಪ್ರದೇಶದ ಒಳಚರಂಡಿ ವ್ಯವಸ್ಥೆಯನ್ನು ಪೂರ್ತಿಗೊಳಿಸಲು ಸರ್ವ ಸಿದ್ಧ – ಶಾಸಕ ಲೋಬೊ
ಮಂಗಳೂರು : ನಗರದ ಅತ್ಯಂತ ಪುರಾತನ ಕೆರೆಗಳೊಂದಾದ ಜೆಪ್ಪು ಗುಜ್ಜರಕೆರೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಹಳೆ ಕಾಲದ ಒಳಚರಂಡಿಗಳ...
ಮಾಜಿ ಸೇನಾ ಉದ್ಯೋಗಿಗಳಿಂದ ಗೃಹ ಸಚಿವ ರಾಜನಾಥ್ ಸಿಂಗ್ ರಾಜೀನಾಮೆಗೆ ಆಗ್ರಹ
ನವದೆಹಲಿಯಲ್ಲಿ ಜಂತರ್ ಮಂತರ್ ಬಳಿ ನಿರಶನ ಮಾಡುತ್ತಿದ್ದ ಮಾಜಿ ಸೇನಾ ಉದ್ಯೋಗಿಗಳ ವಿರುದ್ಧ ‘ಪೆÇಲೀಸ್ ಕ್ರಮ’ ಕೈಗೊಂಡು ಸರ್ಕಾರವು ತಮಗೆ ‘ಅವಮಾನ’ ಮಾಡಿದೆ ಎಂದು ಹೇಳಿ, ಭಾರತ ಸೈನಿಕ ಕ್ಷೇಮಾಭಿವೃದ್ಧಿ ಮಿಷನ್ (ಸ್ವಿಮ್)...
ಪ್ರತಿಭಟನಾ ನಿರತ ಬಂಧಿತ ಮುಸ್ಲಿಂ ನಾಯಕರ ಬಿಡುಗಡೆಗೆ ಎಸ್ ಡಿಪಿಐ ಆಗ್ರಹ
ಪ್ರತಿಭಟನಾ ನಿರತ ಬಂಧಿತ ಮುಸ್ಲಿಂ ನಾಯಕರ ಬಿಡುಗಡೆಗೆ ಎಸ್ ಡಿಪಿಐ ಆಗ್ರಹ
ಮಂಗಳೂರು: ಮಂಗಳೂರು ಕಮೀಷನರ್ ಕಚೇರಿಯ ಮುಂಬಾಗದಲ್ಲಿ ಪ್ರತಿಭಟನಾನಿರತ ಮುಸ್ಲಿಂ ನಾಯಕರು ಮತ್ತು ಕಾರ್ಯಕರ್ತರನ್ನು ಪೋಲಿಸರು ಲಾಠಿಚಾರ್ಜ್ ಮಾಡಿ ಅಕ್ರಮವಾಗಿ ಬಂಧಿಸಿರುವುದನ್ನು ಸೋಷಿಯಲ್...
ಮಣಿಪಾಲ: ಶಿವಸೇನೆಯವರು ತನ್ನ ಮೇಲೆ ನಡೆಸಿದ ಕೃತ್ಯ ದೇಶದ ಪ್ರಜಾಪ್ರಭುತ್ವಕ್ಕೆ ತೋರಿದ ಅವಮಾನ; ಸುಧೀಂದ್ರ ಕುಲಕರ್ಣಿ
ಮಣಿಪಾಲ: ಶಿವಸೇನೆಯವರು ತನ್ನ ಮೇಲೆ ನಡೆಸಿದ ಕೃತ್ಯ ದೇಶದ ಪ್ರಜಾಪ್ರಭುತ್ವದ ಪ್ರತಿಮೆಗೆ ತೋರಿದ ಅವಮಾನ ಎಂದು ಹಿರಿಯ ಪತ್ರಕರ್ತ ಎಲ್ ಕೆ ಆಡ್ವಾಣಿ ಅವರ ಮಾಧ್ಯಮ ಸಲಹೆಗಾರ ಸುಧೀಂದ್ರ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.
ಅವರು ಶನಿವಾರ...
ಸಿಸಿಬಿ ಕಾರ್ಯಾಚರಣೆ: ಕಳ್ಳತನ ಪ್ರಕರಣ ಪತ್ತೆ ಆರೋಪಿ ಹಾಗೂ ಸೊತ್ತು ವಶ
ಸಿಸಿಬಿ ಕಾರ್ಯಾಚರಣೆ: ಕಳ್ಳತನ ಪ್ರಕರಣ ಪತ್ತೆ ಆರೋಪಿ ಹಾಗೂ ಸೊತ್ತು ವಶ
ಮಂಗಳೂರು: 2013 ನೇ ಡಿಸೆಂಬರ್ ತಿಂಗಳಲ್ಲಿ ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳುವಾಯಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಹಾಗೂ...
ಮಂಗಳೂರು ವಿ.ವಿ.ಯ ಕುಲಪತಿಗಳಿಗೆ ಚಾಣಕ್ಯ ಪ್ರಶಸ್ತಿ
ಮಂಗಳೂರು ವಿ.ವಿ.ಯ ಕುಲಪತಿಗಳಿಗೆ ಚಾಣಕ್ಯ ಪ್ರಶಸ್ತಿ
ಮಂಗಳೂರು: ಇತ್ತೀಚೆಗೆ ನಡೆದ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾದ 14 ನೇ ಜಾಗತಿಕ ಸಂವಹನ ಸಮಾವೇಶದಲ್ಲಿ, ಮಂಗಳೂರು ವಿ.ವಿ.ಯ ಕುಲಪತಿಗಳಾದ ಪ್ರೊ.ಪಿ.ಎಸ್. ಯಡಪಡಿತ್ತಾಯ ಅವರಿಗೆ ಆಡಳಿತ...


























