30.5 C
Mangalore
Monday, December 22, 2025

ನಂತೂರು ಬಳಿ ಅಪಘಾತ: ಸ್ಕೂಟರ್ ಸವಾರೆ ಕ್ರಿಸ್ಟಿ ಕ್ರಾಸ್ತಾ ಮೃತ್ಯು

ನಂತೂರು ಬಳಿ ಅಪಘಾತ: ಸ್ಕೂಟರ್ ಸವಾರೆ ಕ್ರಿಸ್ಟಿ ಕ್ರಾಸ್ತಾ ಮೃತ್ಯು ಮಂಗಳೂರು: ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಯುವತಿಯ ಮೇಲೆ ಲಾರಿಯೊಂದರ ಚಕ್ರ ಹರಿದು ಹೋಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಂತೂರಿನಲ್ಲಿ ರವಿವಾರ...

ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ – ತುರ್ತು ಪರಿಹಾರ ಕಾರ್ಯಕ್ಕೆ ಸಂಸದೆ ಶೋಭಾ ಸೂಚನೆ

ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ – ತುರ್ತು ಪರಿಹಾರ ಕಾರ್ಯಕ್ಕೆ ಸಂಸದೆ ಶೋಭಾ ಸೂಚನೆ ಉಡುಪಿ: ಜೆಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಹಲವಾರು ತಗ್ಗು ಪ್ರದೇಶಗಳಲ್ಲಿ ಮನೆಗಳು ಆಸ್ತಿ-ಪಾಸ್ತಿ ಮುಳುಗಡೆಯಾಗಿದ್ದು, ಈ...

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಜಮಿಯ್ಯತುಲ್ ಫಲಾಹ್ ಸಂಭಾಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳು ಭವಿಷ್ಯದ ನಾಯಕರು, ಜೀವಿಸುವ ಹಕ್ಕನ್ನು ಬೇರೆ ಬೇರೆ ರೂಪಗಳಿಗೆ ತಿರುಗಿಸುವ ಮೂಲಕ ಹಕ್ಕನ್ನು...

ಡಿ.16ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು?

ಡಿ.16ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು? ಹೊಸದಿಲ್ಲಿ: ದಿಲ್ಲಿ ನಿರ್ಭಯಾ ಅತ್ಯಾಚಾರಿಗಳಿಗೆ ಇದೇ ಡಿಸೆಂಬರ್‌ 16ರಂದು ನೇಣಿನ ಕುಣಿಕೆ ಬೀಳುವ ಸಾಧ್ಯತೆ ಇದೆ. 2012ರ ಡಿಸೆಂಬರ್‌ 16ರಂದೇ ಆರು ಮಂದಿ ಪಾತಕಿಗಳು ಚಲಿಸುವ ಬಸ್ಸಿನಲ್ಲಿ...

ಇನ್ನೋವಾ ಕಾರಿನಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ ದನ ಸಾಗಾಟ: ಒರ್ವ ಪೊಲೀಸ್ ವಶಕ್ಕೆ, ಇಬ್ಬರು ಪರಾರಿ

ಇನ್ನೋವಾ ಕಾರಿನಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ ದನ ಸಾಗಾಟ: ಒರ್ವ ಪೊಲೀಸ್ ವಶಕ್ಕೆ, ಇಬ್ಬರು ಪರಾರಿ ಬೆಳ್ತಂಗಡಿ: ಇನ್ನೋವಾ ಕಾರಿನಲ್ಲಿ ಹಿಂಸಾತ್ಮಕವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೋಲಿಸರು ವಶಕ್ಕೆ ಪಡೆದ ಘಟನೆ...

ಪಿಣರಾಯಿ ವಿಜಯನ್ ಅವರಿಗೆ ಸಂಪೂರ್ಣ ಭದ್ರತೆ ನೀಡಲಿದ್ದೇವೆ: ರಮಾನಾಥ ರೈ

ಪಿಣರಾಯಿ ವಿಜಯನ್ ಅವರಿಗೆ ಸಂಪೂರ್ಣ ಭದ್ರತೆ ನೀಡಲಿದ್ದೇವೆ: ರಮಾನಾಥ ರೈ ಮಂಗಳೂರು: ಪಿಣರಾಯಿ ವಿಜಯನ್ ಅವರು ಒಂದು ರಾಜ್ಯ ಮುಖ್ಯಮಂತ್ರಿ ಅವರು ದೇಶದ ಯಾವುದೇ ರಾಜ್ಯಕ್ಕೆ ಹೋಗುವ ಸಂಪೂರ್ಣ ಹಕ್ಕನ್ನು ಹೊಂದಿದ್ದು, ಅವರಿಗೆ ರಕ್ಷಣೆ...

ಅಲ್ಪಸಂಖ್ಯಾತರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ

ಅಲ್ಪಸಂಖ್ಯಾತರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ ಉಡುಪಿ: ರಾಜ್ಯ ಸರಕಾರವು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ 2017-18ನೇ ಸಾಲಿಗೆ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ ಹಣಕಾಸಿನ...

ಜನ ಪ್ರತಿನಿಧಿಗಳಿಗೆ ಪೊಲೀಸ್ ನೊಟೀಸ್: ಕಾರ್ಣಿಕ್ ಖಂಡನೆ

ಜನ ಪ್ರತಿನಿಧಿಗಳಿಗೆ ಪೊಲೀಸ್ ನೊಟೀಸ್: ಕಾರ್ಣಿಕ್ ಖಂಡನೆ ಮಂಗಳೂರು: ಸಾರ್ವಜನಿಕ ಶಾಂತಿ ಪಾಲನೆಯನ್ನು ಮುಂದಿಟ್ಟುಕೊಂಡು ಜನಪ್ರತಿನಿಧಿಗಳಿಗೆ ಐಪಿಸಿ 107 ರನ್ವಯ ಮುಚ್ಚಳಿಕೆ ನೀಡುವಂತೆ ನೊಟೀಸ್ ನೀಡಿರುವ ಪೊಲೀಸ್ ಇಲಾಖೆಯ ಕ್ರಮವನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ...

ರಾಹುಲ್ ಪ್ರಧಾನಿ ಮಾಡಲು ಕಟಿಬದ್ಧರಾಗಲು ಕಾರ್ಯಕರ್ತರಿಗೆ ಎಂ.ಬಿ ಪಾಟೀಲ್ ಕರೆ

ರಾಹುಲ್ ಪ್ರಧಾನಿ ಮಾಡಲು ಕಟಿಬದ್ಧರಾಗಲು ಕಾರ್ಯಕರ್ತರಿಗೆ ಎಂ.ಬಿ ಪಾಟೀಲ್ ಕರೆ ಉಡುಪಿ: ಪಂಚ ರಾಜ್ಯಗಳಚುನಾವಣೆಯಿಂದ ಕಾಂಗ್ರೆಸ್ಗೆ ಶಕ್ತಿಬಂದಿದೆ. ಮುಂದಿನ ಚುನಾವಣೆಯಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಮಾಡಲು ಕಾರ್ಯಕರ್ತರು ಕಟಿಬದ್ಧರಾಗಬೇಕು...

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿದ ಈಡಿ

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿದ ಈಡಿ ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯವು (ಈಡಿ)...

Members Login

Obituary

Congratulations