ಲೈಟ್ ಹೌಸ್ಹಿಲ್ ರಸ್ತೆಗೆ ಎಲೋಶಿಯಸ್ ಕಾಲೇಜು ಹೆಸರು ಸೂಕ್ತ – ಉಡುಪಿ ಕ್ರೈಸ್ತ ಒಕ್ಕೂಟ
ಲೈಟ್ ಹೌಸ್ಹಿಲ್ ರಸ್ತೆಗೆ ಎಲೋಶಿಯಸ್ ಕಾಲೇಜು ಹೆಸರು ಸೂಕ್ತ - ಉಡುಪಿ ಕ್ರೈಸ್ತ ಒಕ್ಕೂಟ
ಉಡುಪಿ: ಮಂಗಳೂರಿನ ಲೈಟ್ಹೌಸ್ಹಿಲ್ ರಸ್ತೆಗೆ ದಿವಂಗತ ಶ್ರೀ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆಯಾಗಿ ಮರುನಾಮಕರಣ ವಿಚಾರವನ್ನು ಸೌಹಾರ್ದಯುತವಾಗಿ...
ರಾಮೋತ್ಸವ: ಕೃಷ್ಣಮಠದಲ್ಲಿ ಅಖಂಡ ಭಜನಾ ಕಾರ್ಯಕ್ರಮಕ್ಕೆ ಚಾಲನೆ
ರಾಮೋತ್ಸವ: ಕೃಷ್ಣಮಠದಲ್ಲಿ ಅಖಂಡ ಭಜನಾ ಕಾರ್ಯಕ್ರಮಕ್ಕೆ ಚಾಲನೆ
ಉಡುಪಿ: ಅಯೋದ್ಯೆಯಲ್ಲಿ ಶ್ರೀ ರಾಮದೇವರ ಪ್ರಾಣ ಪತಿಸ್ಥಾಪನೆ ಹಾಗೂ ಲೋಕಾರ್ಪಣೆಯ ಸಂದರ್ಭದಲ್ಲಿ ರಾಮೋತ್ಸವದ ಅಂಗವಾಗಿ ಉಡುಪಿಯ ಶ್ರೀ ಕೃಷ್ಣಮಠದ ಮಧ್ವಮಂಟಪದಲ್ಲಿ ವಿವಿಧ ಭಜನಾ ತಂಡಗಳಿಂದ ವಿಶೇಷ...
ಸುರತ್ಕಲ್: ಲಕ್ಕಿ ಸ್ಕೀಂ ಹೆಸರಲ್ಲಿ 15 ಕೋಟಿ ರೂ. ಅಧಿಕ ವಂಚನೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಸುರತ್ಕಲ್: ಲಕ್ಕಿ ಸ್ಕೀಂ ಹೆಸರಲ್ಲಿ 15 ಕೋಟಿ ರೂ. ಅಧಿಕ ವಂಚನೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ಸುರತ್ಕಲ್ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಕಿ ಸ್ಕೀಂ ಹೆಸರಲ್ಲಿ ಸಾವಿರಾರು ಗ್ರಾಹಕರಿಗೆ 15...
ವಿಧಾನ ಪರಿಷತ್ ಗೆ ಕಾಂಗ್ರೆಸ್ ಪಕ್ಷದಿಂದ ಮೀನುಗಾರರನ್ನು ಆಯ್ಕೆ ಮಾಡಿ : ಕಿರಣ್ ಕುಮಾರ್ ಉದ್ಯಾವರ
ವಿಧಾನ ಪರಿಷತ್ ಗೆ ಕಾಂಗ್ರೆಸ್ ಪಕ್ಷದಿಂದ ಮೀನುಗಾರರನ್ನು ಆಯ್ಕೆ ಮಾಡಿ : ಕಿರಣ್ ಕುಮಾರ್ ಉದ್ಯಾವರ
ಉಡುಪಿ: ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಕರಾವಳಿ ಭಾಗದ ಮೀನುಗಾರರಾದ ಮೊಗವೀರ...
ಕೊಲ್ಲೂರು: ಪರಿಸರ ರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠದ ನಿರ್ದೇಶನ
ಕೊಲ್ಲೂರು: ಪರಿಸರ ರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠದ ನಿರ್ದೇಶನ
4 ವಾರದ ಒಳಗೆ ನಿರ್ದೇಶನ ಪಾಲಿಸಲು ಜಿಲ್ಲಾಡಳಿತಕ್ಕೆ ಸೂಚನೆ
ಕುಂದಾಪುರ: ದಕ್ಷಿಣ ಭಾರತದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ...
ಉಳ್ಳಾಲ: ಭಾರತ್ ಬಂದ್ – ಸ್ನೇಹಿತರ ಜೊತೆ ಈಜಲು ತೆರಳಿದ ಯುವಕ ಕೆರೆಯಲ್ಲಿ ಮುಳುಗಿ ಮೃತ್ಯು
ಉಳ್ಳಾಲ : ಸ್ನಾನ ಮಾಡಲೆಂದು ಸೋಮೇಶ್ವರ ಬೀಚ್ ಪಕ್ಕದಲ್ಲಿರುವ ದೇವಸ್ಥಾನದ ಕೆರೆಗೆ ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮೇಶ್ವರದಲ್ಲಿ ಬುಧವಾರ ನಡೆದಿದೆ.
ಮೃತರನ್ನು ಚೆಂಬುಗುಡ್ಡೆ ನಿವಾಸಿ ನವೀನ್ ಮೊಂತೆರೊ(32) ಎಂದು ಗುರುತಿಸಲಾಗಿದೆ....
ಗಾಂಜಾ ಮಾರಾಟ ಆರೋಪಿಯ ಬಂಧನ
ಗಾಂಜಾ ಮಾರಾಟ ಆರೋಪಿಯ ಬಂಧನ
ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂಟ್ವಾಳ ಮಂಚಿ ನಿವಾಸಿ ಸಂಶುದ್ಧಿನ್ (25) ಎಂದು ಗುರುತಿಸಲಾಗಿದೆ.
ಜೂನ್ 3 ರಂದು ಮೂಡ ಗ್ರಾಮದ...
ಕೋವಿಡ್ ಸಂಕಷ್ಟ ನಿವಾರಣೆಗೆ ಕೇಂದ್ರ ಸರಕಾರ ಘೋಷಿಸಿದ 20 ಕೋಟಿ ಪ್ಯಾಕೇಜ್ ಯಾರಿಗೆ ತಲುಪಿದೆ – ಬಿಕೆ ಹರಿಪ್ರಸಾದ್
ಕೋವಿಡ್ ಸಂಕಷ್ಟ ನಿವಾರಣೆಗೆ ಕೇಂದ್ರ ಸರಕಾರ ಘೋಷಿಸಿದ 20 ಕೋಟಿ ಪ್ಯಾಕೇಜ್ ಯಾರಿಗೆ ತಲುಪಿದೆ – ಬಿಕೆ ಹರಿಪ್ರಸಾದ್
ಉಡುಪಿ: ಶಿರಾ ವಿಧಾನಸಭೆ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ....
ಎಚ್ಪಿಸಿಎಲ್ ಪೈಪ್ಲೈನ್ ಕಾರ್ಯಾರಂಭ
ಎಚ್ಪಿಸಿಎಲ್ ಪೈಪ್ಲೈನ್ ಕಾರ್ಯಾರಂಭ
ಮ0ಗಳೂರು : ದಕ್ಷಿಣ ಕನ್ನಡದಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ವತಿಯಿಂದ ಮಂಗಳೂರು, ಮೈಸೂರು, ಹಾಸನ, ಬೆಂಗಳೂರುವರೆಗಿನ 95 ಕಿ.ಮೀ ಎಲ್.ಪಿ.ಜಿ ಗ್ಯಾಸ್ ಪೈಪ್ ಲೈನ್ ಕಾರ್ಯಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನತೆ ಹಾಗೂ ಪೈಪ್...
ಮಹಿಳೆಯರು ತಮಗಾದ ತೊಂದರೆಯ ಬಗ್ಗೆ ಧ್ವನಿ ಎತ್ತಿದಾಗಲೇ ಮಹಿಳಾ ಸಬಲೀಕರಣವು ಆರಂಭವಾಗುತ್ತದೆ – ಡಾ ಮೌಲ್ಯಾಜೀವನ
ಮಹಿಳೆಯರು ತಮಗಾದ ತೊಂದರೆಯ ಬಗ್ಗೆ ಧ್ವನಿ ಎತ್ತಿದಾಗಲೇ ಮಹಿಳಾ ಸಬಲೀಕರಣವು ಆರಂಭವಾಗುತ್ತದೆ - ಡಾ ಮೌಲ್ಯಾಜೀವನ
ವಿದ್ಯಾಗಿರಿ: ಮಹಿಳೆಯರು ತಮಗಾದ ತೊಂದರೆಯ ಬಗ್ಗೆ ಧ್ವನಿ ಎತ್ತಿದಾಗಲೇ ಮಹಿಳಾ ಸಬಲೀಕರಣವು ಆರಂಭವಾಗುತ್ತದೆ. ನಾವು ವಾಸ್ತವದಲ್ಲಿ ಬದುಕುತ್ತಿಲ್ಲ...




























