ಉಡುಪಿ: ಉಪ್ಪಾ ಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ ಛಾಯಾಚಿತ್ರ ಪ್ರದರ್ಶನ
ಉಡುಪಿ: ಉಡುಪಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬ ಅಂಗವಾಗಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ ಶ್ರೀಕೃಷ್ಣಮಠ, ಪರ್ಯಾಯ ಶ್ರೀ ಕಾಣಿಯೂರು ಮಠದ ಪ್ರಾಯೋಜಕತ್ವದಲ್ಲಿ `ಉಪ್ಪಾ ಮೂಡ್ಸ್ ಆಫ್...
ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಸಮ್ಮಿಲನ ಕಾರ್ಯಕ್ರಮ
ಮಂಗಳೂರು : ಇಂಡಿಯನ್ ಜರ್ನಲಿಸ್ಟ್ ಯೂನಿಯನ್ (ರಿ) ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ) ಕರ್ನಾಟಕ ಪತ್ರಕರ್ತರ ಸಂಘ(ರಿ)ನ ನ್ಯಾಷನಲ್ ಹಾಗೂ ಸ್ಟೇಟ್ ಕಾನ್ಫ್ರೆನ್ಸ್ ಮಂಗಳೂರು ನಗರದಲ್ಲಿರುವ ವೈಭವ್ ಹಾಲ್ನಲ್ಲಿ ಜುಲೈ 4 ಮತ್ತು...
ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ನಿವೇಶನ ರಹಿತ 679 ಮಂದಿಗೆ ಉಚಿತ ನಿವೇಶನ
ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ನಿವೇಶನ ರಹಿತ 679 ಮಂದಿಗೆ ಉಚಿತ ನಿವೇಶನ
ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ರಹಿತ 679 ಮಂದಿಗೆ ಉಚಿತ ನಿವೇಶನ ನೀಡುವ ಕುರಿತ...
ಉಡುಪಿ : ತುಳುನಾಡ ರಕ್ಷಣಾ ವೇದಿಕೆ ಕಲ್ಯಾಣಪುರ ಘಟಕ ಅಸ್ತಿತ್ವಕ್ಕೆ
ಉಡುಪಿ : ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಸಂಘಟನೆ ಕಲ್ಯಾಣಪುರ ಘಟಕವನ್ನು ಭಾನುವಾರ ತು.ರ.ವೇ. ಸ್ಥಾಪಕಾದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರು ಘಟಕದ ಕಛೇರಿ ಉದ್ಘಾಟನೆ ಮಾಡಿದರು.
ಬಳಿಕ ನೇಜಾರು ಕೇಂದ್ರ ಮೈದಾನದಲ್ಲಿ...
ದ.ಕ.ಜಿಲ್ಲೆ: ಗುರುವಾರ ಸ್ವೀಕರಿಸಿದ 16 ಮಂದಿಯ ವರದಿ ನೆಗೆಟಿವ್
ದ.ಕ.ಜಿಲ್ಲೆ: ಗುರುವಾರ ಸ್ವೀಕರಿಸಿದ 16 ಮಂದಿಯ ವರದಿ ನೆಗೆಟಿವ್
ಮಂಗಳೂರು: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ವೈದ್ಯಕೀಯ ತಂಡವು ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಮಾಡುತ್ತಿದೆ. ಅದರಂತೆ ಗುರುವಾರ ಮತ್ತೆ 16...
ಪ್ರಯಾಣಿಕರಿಗೆ ಟಿಕೇಟ್ ನೀಡದ ಸಿಬಂದಿ; 34 ಬಸ್ಸುಗಳ ಮೇಲೆ ಪೊಲೀಸರಿಂದ ಕೇಸು
ಪ್ರಯಾಣಿಕರಿಗೆ ಟಿಕೇಟ್ ನೀಡದ ಸಿಬಂದಿ; 34 ಬಸ್ಸುಗಳ ಮೇಲೆ ಪೊಲೀಸರಿಂದ ಕೇಸು
ಮಂಗಳೂರು: ಮೋಟಾರು ವಾಹನ ಕಾಯ್ದೆಯಲ್ಲಿನ ಮಿತಿಗಿಂತ ಹೆಚ್ಚು ಶಬ್ದ ಹೊರಹೊಮ್ಮಿಸುವ, ಕರ್ಕಶ ಹಾರನ್ಗಳನ್ನು ಹೊಂದಿರುವ ಬಸ್ಗಳ ವಿರುದ್ಧ ಸೋಮವಾರ ವಿಶೇಷ ಕಾರ್ಯಾಚರಣೆ...
ಮೂಡಬಿದ್ರೆ: ಕಾರು ಢಿಕ್ಕಿ ಹೊಡೆದು 13 ವರ್ಷದ ಬಾಲಕ ಮೃತ್ಯು
ಮೂಡಬಿದ್ರೆ: ಕಾರು ಢಿಕ್ಕಿ ಹೊಡೆದು 13 ವರ್ಷದ ಬಾಲಕ ಮೃತ್ಯು
ಮೂಡಬಿದ್ರೆ: ಚಾಲಕನ ಅಜಾಗರೂಕತೆಯಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ 13 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಮಾರೂರು ಹೊಸಂಗಡಿ ಬಳಿ...
ಸಮುದ್ರ ಗಸ್ತು ಬೋಟುಗಳ ಬಳಕೆಯ ಇಂಧನ ಮಿತಿ ಕಡಿಮೆ – ಸತ್ಯಕ್ಕೆ ದೂರವಾದ ಸುದ್ದಿ
ಸಮುದ್ರ ಗಸ್ತು ಬೋಟುಗಳ ಬಳಕೆಯ ಇಂಧನ ಮಿತಿ ಕಡಿಮೆ - ಸತ್ಯಕ್ಕೆ ದೂರವಾದ ಸುದ್ದಿ
ಉಡುಪಿ: ದೃಶ್ಯ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪ್ರಿಂಟ್ ಮಾಧ್ಯಮಗಳಲ್ಲಿ ಫೆಬ್ರವರಿ 14 ರಂದು ಕರಾವಳಿ ಕಾವಲು ಪಡೆಯ...
ಉಳ್ಳಾಲ: ಶಂಕಿತ ಡೆಂಗ್ಯು ಕಾಯಿಲೆಯಿಂದ ವಿವಾಹಿತ ಯುವಕ ಬಲಿ
ಉಳ್ಳಾಲ: ಶಂಕಿತ ಡೆಂಗ್ಯು ಕಾಯಿಲೆಯಿಂದ ವಿವಾಹಿತ ಯುವಕ ಬಲಿ
ಉಳ್ಳಾಲ: ಶಂಕಿತ ಡೆಂಗ್ಯುನಿಂದ ವಿವಾಹಿತರೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೂಲತ: ಹರೇಕಳ ನ್ಯೂಪಡ್ಪು ನಿವಾಸಿ, ಸದ್ಯ ನಾಟೆಕಲ್ ನಲ್ಲಿ ನೆಲೆಸಿದ್ದ ನವಾಝ್ (32) ಮೃತಪಟ್ಟವರು.
ಕೆಲ...
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ವ್ಯಾಟಿಕನ್ನ ಭಾರತ–ನೇಪಾಳ ಡೆಪ್ಯುಟಿ ರಾಯಭಾರಿ ಭೇಟಿ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ವ್ಯಾಟಿಕನ್ನ ಭಾರತ–ನೇಪಾಳ ಡೆಪ್ಯುಟಿ ರಾಯಭಾರಿ ಭೇಟಿ
ಮಂಗಳೂರು : ವ್ಯಾಟಿಕನ್ನ ಭಾರತ ಮತ್ತು ನೇಪಾಳದ ಡೆಪ್ಯುಟಿ ರಾಯಭಾರಿ ಫಾದರ್ ಆಂಡ್ರಿಯಾ ಫಾನ್ರಿಯಾ ಅವರು ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಶ್ರೀ...



























