33.5 C
Mangalore
Monday, May 4, 2026

ಸುರತ್ಕಲ್ – ಟಿಪ್ಪರ್ ಲಾರಿ ಹರಿದು ಬೈಕ್ ನಲ್ಲಿದ್ದ ಮಹಿಳೆ ಸಾವು

ಸುರತ್ಕಲ್ – ಟಿಪ್ಪರ್ ಲಾರಿ ಹರಿದು ಬೈಕ್ ನಲ್ಲಿದ್ದ ಮಹಿಳೆ ಸಾವು ಮಂಗಳೂರು: ಟಿಪ್ಪರ್ ಲಾರಿಯೊಂದು ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಸಹಸವಾರೆ ರಸ್ತೆಗೆ ಬಿದ್ದು, ಆಕೆಯ ಮೇಲೆ...

ವಾಟ್ಸಾಪ್ ನಲ್ಲಿ ಮೋದಿ ಅವಹೇಳನ – ಭಟ್ಕಳದಲ್ಲಿ ಅಡ್ಮಿನ್‌ ಬಂಧನ!

ವಾಟ್ಸಾಪ್ ನಲ್ಲಿ ಮೋದಿ ಅವಹೇಳನ – ಭಟ್ಕಳದಲ್ಲಿ ಅಡ್ಮಿನ್‌ ಬಂಧನ! ಭಟ್ಕಳ: ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ. ವಾಟ್ಸಪ್‌, ಫೇಸ್‌'ಬುಕ್‌ ಗ್ರೂಪ್‌'ಗಳಲ್ಲಿ ಅವಹೇಳನಕಾರಿ ಪೋಸ್ಟ್‌'ಗಳನ್ನು ಪ್ರಕಟಿಸಿದರೆ ಗ್ರೂಪ್‌ ಅಡ್ಮಿನ್‌ ಜೈಲಿಗೆ ಹೋಗಬೇಕಾದೀತು. ಈ ರೀತಿಯ ಕಾನೂನು...

ಮೂಲ್ಕಿ : ಮನೆ ದರೋಡೆ ಮತ್ತು ಮಹಿಳೆಯನ್ನು ಕೊಲೆ ಮಾಡಿದ ಐವರು ಆರೋಪಿಗಳ ಬಂಧನ

ಮೂಲ್ಕಿ : ಮನೆ ದರೋಡೆ ಮತ್ತು ಮಹಿಳೆಯನ್ನು ಕೊಲೆ ಮಾಡಿದ ಐವರು ಆರೋಪಿಗಳ ಬಂಧನ ಮಂಗಳೂರು : ಮನೆ ಒಂದರಲ್ಲಿ ದರೋಡೆ ನಡೆಸಿ ಹತ್ಯೆ ಮಾಡಿ ಮತ್ತು ಅದೇ ಪರಿಸರದಲ್ಲಿ ಕೆಲವು ಮನೆಗಳಲ್ಲಿ...

ರಂಗ ಪ್ರವೇಶದ ರಂಗದಲ್ಲಿ ರಂಗೇರಿಸಿದ ವೃಂದಾ ಪೂಜಾರಿ

ರಂಗ ಪ್ರವೇಶದ ರಂಗದಲ್ಲಿ ರಂಗೇರಿಸಿದ ವೃಂದಾ ಪೂಜಾರಿ ನೃತ್ಯವೆಂಬುದು ಶಾಸ್ತ್ರೀಯ ಕಲೆಗಳಲ್ಲಿ ಒಂದಾದರೂ ಅದೊಂದು ಆತ್ಮಾನುಭಕ್ಕೆ ಭಾವದ ರೂಪು ಕೊಟ್ಟು ಅಭಿವ್ಯಕ್ತ ಪಡಿಸುವ ಅನುಭೂತಿ ಎಂದರು ತಪ್ಪಲ್ಲ. ಈ ಭಾವದ ಸ್ಪಂದನವು ಗುರು ಗಳಿಂದ...

ಪಂಚರಾಜ್ಯ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ – ಜನಾರ್ದನ ತೋನ್ಸೆ

ಪಂಚರಾಜ್ಯ ಚುನಾವಣಾ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ – ಜನಾರ್ದನ ತೋನ್ಸೆ ಉಡುಪಿ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಧ್ಯಪ್ರದೇಶ ರಾಜಸ್ಥಾನ ಮತ್ತು ಛತ್ತೀಘಡ್‍ನಲ್ಲಿ ಸ್ಪಷ್ಟ ಬಹುಮತ ಪಡೆದು ಸರಕಾರ ರಚಿಸುವ ನಿಟ್ಟಿನಲ್ಲಿ...

ಅಕ್ಟೋಬರ್ 14; ಮುಖ್ಯಮಂತ್ರಿ ಕುಮಾರಸ್ವಾಮಿ ದ.ಕ. ಜಿಲ್ಲೆಗೆ ಪ್ರವಾಸ

ಅಕ್ಟೋಬರ್ 14; ಮುಖ್ಯಮಂತ್ರಿ ಕುಮಾರಸ್ವಾಮಿ ದ.ಕ. ಜಿಲ್ಲೆಗೆ ಪ್ರವಾಸ ಮಂಗಳೂರು : ರಾಜ್ಯದ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಅಕ್ಟೋಬರ್ 14 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು ಅವರ ಪ್ರವಾಸ ವಿವರ ಇಂತಿವೆ. ಅಕ್ಟೋಬರ್...

ಪ್ರವಾಹಕ್ಕೆ ಸಿಲುಕಿದ ಮಾಜಿ ಸಚಿವ ಜನಾರ್ದನ ಪೂಜಾರಿ, ಕುಟುಂಬ ಸದಸ್ಯರ ರಕ್ಷಣೆ

ಪ್ರವಾಹಕ್ಕೆ ಸಿಲುಕಿದ ಮಾಜಿ ಸಚಿವ ಜನಾರ್ದನ ಪೂಜಾರಿ, ಕುಟುಂಬ ಸದಸ್ಯರ ರಕ್ಷಣೆ ಬಂಟ್ವಾಳ: ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳು ಜಲಾವೃತವಾಗಿದೆ. ಮಾಜಿ ಕೇಂದ್ರ...

ತಾಯಿ, ಮಕ್ಕಳ ಕಗ್ಗೊಲೆ : ತಕ್ಷಣ ಹಂತಕನ ಬಂಧನವಾಗಲಿ – ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

ತಾಯಿ, ಮಕ್ಕಳ ಕಗ್ಗೊಲೆ : ತಕ್ಷಣ ಹಂತಕನ ಬಂಧನವಾಗಲಿ - ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಸರಕಾರದ ಬೇಜವಾಬ್ದಾರಿತನ ಖಂಡನೀಯ   ಉಡುಪಿಯ ನೇಜಾರು ಕೆಮ್ಮಣ್ಣು ರಸ್ತೆಯ ತೃಪ್ತಿ ಲೇ ಔಟ್ ನಲ್ಲಿ ರವಿವಾರ ನಡೆದಿರುವ...

ದತ್ತಮಾಲಾ ಅಭಿಯಾನ- ಲಘು ವಾಹನ ಬಳಸಿ

ದತ್ತಮಾಲಾ ಅಭಿಯಾನ- ಲಘು ವಾಹನ ಬಳಸಿ ಉಡುಪಿ : ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಮಾಲಾ ಅಭಿಯಾನ ಕಾರ್ಯಕ್ರಮದ ಪ್ರಯುಕ್ತ, ದರ್ಗಾ ಕ್ಕೆ ತೆರಳುವ ಮಾರ್ಗವು ತಿರುವುಗಳಿಂದ ಕೂಡಿದ್ದು, ಸದರಿ ಮಾರ್ಗಧಲ್ಲಿ ಭಾರೀ...

ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣ: ಇನ್ನೋರ್ವ ಆರೋಪಿ ಪೊಲೀಸ್ ವಶಕ್ಕೆ

ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣ: ಇನ್ನೋರ್ವ ಆರೋಪಿ ಪೊಲೀಸ್ ವಶಕ್ಕೆ ವಿಟ್ಲ: ಕೊಳ್ನಾಡು ಗ್ರಾಮದ ನಾರ್ಶದಲ್ಲಿ ಉದ್ಯಮಿ ನಾರ್ಶ ಸುಲೈಮಾನ್ ಹಾಜಿಯವರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿ,...

Members Login

Obituary

Congratulations