ಮಂಗಳೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ದಲಿತ ಮುಖಂಡರ ಸಭೆ
ಮಂಗಳೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ದಲಿತ ಮುಖಂಡರ ಸಭೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರ ಸಭೆಯು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್...
ಬ್ರಹ್ಮಾವರ – ಚೇರ್ಕಾಡಿ ರಸ್ತೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಸಾರ್ವಜನಿಕರೊಂದಿಗೆ ಅಧಿಕಾರಿಗಳೊಂದಿಗೆ ಸಭೆ
ಬ್ರಹ್ಮಾವರ - ಚೇರ್ಕಾಡಿ ರಸ್ತೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಸಾರ್ವಜನಿಕರೊಂದಿಗೆ ಅಧಿಕಾರಿಗಳೊಂದಿಗೆ ಸಭೆ
ಬ್ರಹ್ಮಾವರ: ಬ್ರಹ್ಮಾವರದಿಂದ ಚೇರ್ಕಾಡಿ ವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಬಿಡುಗಡೆಗೊಂಡ ಅನುದಾನದಲ್ಲಿ ರಸ್ತೆ ಕಾಮಗಾರಿ ಶೀಘ್ರವಾಗಿ ಆರಂಭಿಸುವ ನಿಟ್ಟಿನಲ್ಲಿ...
ಮದುವೆಯ ದಿನವೇ ಕುಸಿದು ಬಿದ್ದು ಮದುಮಗ ಸಾವು
ಮದುವೆಯ ದಿನವೇ ಕುಸಿದು ಬಿದ್ದು ಮದುಮಗ ಸಾವು
ಸುಳ್ಯ: ಮದುವೆಯ ದಿನವೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಪಂಜ ಗ್ರಾಮದ ಕಂಡೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಪಂಜ ಗ್ರಾಮದ ಕಂಡೂರಿನ ನಿವಾಸಿ...
ಉಡುಪಿ: ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ನಿಧನ-15 ಲಕ್ಷ ರೂ ಪರಿಹಾರ
ಉಡುಪಿ: ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ನಿಧನ-15 ಲಕ್ಷ ರೂ ಪರಿಹಾರ
ಉಡುಪಿ:ಜಿಲ್ಲೆಯಲ್ಲಿ 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ , ಮತಯಂತ್ರಗಳನ್ನು ಇಡಲಾದ ಭದ್ರತಾ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ...
‘ಸುಶೆಗ್ ಜಿವಿತ್’ ಸಂಸ್ಥೆಯ ಡಿಮೆನ್ಶಿಯಾ ಆರೈಕೆಗೆ ನೆರವು: ಕೊಂಕಣಿ ಸಿನಿಮಾದ ಮೂಲಕ ಸಂಗೀತದ ಸೌರಭ
‘ಸುಶೆಗ್ ಜಿವಿತ್’ ಸಂಸ್ಥೆಯ ಡಿಮೆನ್ಶಿಯಾ ಆರೈಕೆಗೆ ನೆರವು: ಕೊಂಕಣಿ ಸಿನಿಮಾದ ಮೂಲಕ ಸಂಗೀತದ ಸೌರಭ
ಮಂಗಳೂರು – ಮಂಗಳೂರಿನ ‘ಸುಶೆಗ್ ಜಿವಿತ್’ ಡಿಮೆನ್ಶಿಯಾ ಆರೈಕೆ ಕೇಂದ್ರಕ್ಕೆ ನೆರವು ನೀಡುವ ಉದ್ದೇಶದಿಂದ, ಮಂಗಳೂರಿನ ‘ಸಿಲ್ವರ್ ಸರ್ಕಲ್’...
ವಿ4 ನ್ಯೂಸ್ ಚಾನೆಲ್ ವತಿಯಿಂದ ಸಿಪಿಎಲ್ ಕಾಮಿಡಿ ರಿಯಾಲಿಟಿ ಶೋ
ವಿ4 ನ್ಯೂಸ್ ಚಾನೆಲ್ ವತಿಯಿಂದ ಸಿಪಿಎಲ್ ಕಾಮಿಡಿ ರಿಯಾಲಿಟಿ ಶೋ
ಮಂಗಳೂರು: ವಿ4 ನ್ಯೂಸ್ ಚಾನೆಲ್ ಕಾಮಿಡಿ ಪ್ರಿಮಿಯರ್ ಲೀಗ್ ಯಾನೆ ಸಿಪಿಎಲ್ ಕಾಮಿಡಿ ರಿಯಾಲಿಟಿ ಶೋಗಾಗಿ ಸ್ಪರ್ಧೆ ಆಯೋಜಿಸಿದೆ.
...
ಗಣೇಶೋತ್ಸವಗಳಿಗೆ ಅಡಚಣೆ ಆಗದಂತೆ ಕ್ರಮ ವಹಿಸಲು ಶಾಸಕ ಕಾಮತ್ ಸೂಚನೆ
ಗಣೇಶೋತ್ಸವಗಳಿಗೆ ಅಡಚಣೆ ಆಗದಂತೆ ಕ್ರಮ ವಹಿಸಲು ಶಾಸಕ ಕಾಮತ್ ಸೂಚನೆ
ಸೆಪ್ಟೆಂಬರ್ 2 ರಿಂದ 6 ತಾರೀಕಿನ ತನಕ ಮಂಗಳೂರು ಮಹಾನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವದ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಗಣೇಶೋತ್ಸವ ಆಚರಿಸುವ...
ಸೆ 8 : ಉಡುಪಿ ಜಿಲ್ಲೆಯಲ್ಲಿ 247 ಮಂದಿಗೆ ಕೊರೋನಾ ಪಾಸಿಟಿವ್ ದೃಢ, 7 ಸಾವು
ಸೆ 8 : ಉಡುಪಿ ಜಿಲ್ಲೆಯಲ್ಲಿ 247 ಮಂದಿಗೆ ಕೊರೋನಾ ಪಾಸಿಟಿವ್ ದೃಢ, 7 ಸಾವು
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 247 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು...
ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಿ ಇಲ್ಲದಿದ್ದರೆ ಅವಧಿ ವಿಸ್ತರಣೆ: ರಾಜ್ಯದ ಜನತೆಗೆ ಸಿಎಂ ಬಿಎಸ್ವೈ ಎಚ್ಚರಿಕೆ
ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಿ ಇಲ್ಲದಿದ್ದರೆ ಅವಧಿ ವಿಸ್ತರಣೆ: ರಾಜ್ಯದ ಜನತೆಗೆ ಸಿಎಂ ಬಿಎಸ್ವೈ ಎಚ್ಚರಿಕೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಆದೇಶದಂತೆ ರಾಜ್ಯದ ಜತೆಗೆ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು....
ದನ ಕಳ್ಳತನ ಆರೋಪ: ನಾಲ್ವರು ಆರೋಪಿಗಳ ಬಂಧನ
ದನ ಕಳ್ಳತನ ಆರೋಪ: ನಾಲ್ವರು ಆರೋಪಿಗಳ ಬಂಧನ
ಕುಂದಾಪುರ: ಕುಂದಾಪುರ: ದನ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗುಲ್ವಾಡಿ ನಿವಾಸಿ ಮೊಹಮ್ಮದ್ ಹನೀಫ್, ಅಬುಬಕ್ಕರ್, ಮೊಹಮ್ಮದ್ ಸಿನಾನ್,...




























