ಗುಳ್ಮಿಯ ಗಾಂಜಾ ಜಾಲ ಬೇಧಿಸಿದ ಸ್ಥಳಿಯ ಯುವಕರು; ಮೂವರ ಬಂಧನ
ಗುಳ್ಮಿಯ ಗಾಂಜಾ ಜಾಲ ಬೇಧಿಸಿದ ಸ್ಥಳಿಯ ಯುವಕರು; ಮೂವರ ಬಂಧನ
ಭಟ್ಕಳ: ಭಟ್ಕಳ ನಗರಕ್ಕೆ ಹೊಂದಿಕೊಂಡಿರುವ ಗುಳ್ಳಿ ಪ್ರದೇಶದಲ್ಲಿ ಗಾಂಜಾ ಮಾರಾಟ ಜಾಲವೊಂದು ಅವ್ಯಾಹತವಾಗಿ ಕಾರ್ಯಚರಿಸುತ್ತಿದ್ದು ಸ್ಥಳಿಯ ಯುವಕರು ಬೀಸಿದ ಜಾಲಕ್ಕೆ ಗಾಂಜಾ ಮಾರಾಟಗಾರರು...
ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ – ವಂ ರಾಯ್ಸನ್ ಫೆರ್ನಾಂಡಿಸ್
ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ - ವಂ ರಾಯ್ಸನ್ ಫೆರ್ನಾಂಡಿಸ್
ಉಡುಪಿ: ತಪ್ಪುಗಳಿಗಾಗಿ ಪಶ್ಚಾತಾಪಪಟ್ಟು ಮನಪರಿವರ್ತನೆಗೊಂಡು ಬಂಧಿಖಾನೆಯಿಂದ ಬಿಡುಗಡೆ ಹೊಂದಿ ನಮ್ಮಿಂದ ನಾವೇ ಭವಿಷ್ಯದ ಶಿಲ್ಪಿಗಳಾಗಬೇಕು ಎಂದು ಉಡುಪಿ ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರು...
ಮಂಗಳೂರು : ಬಿಜೈಯಲ್ಲಿ ‘ದಿ ಓಶಿಯನ್ ಪರ್ಲ್ ಇನ್’ ಉದ್ಘಾಟನೆ
ಮಂಗಳೂರು : ಬಿಜೈಯಲ್ಲಿ 'ದಿ ಓಶಿಯನ್ ಪರ್ಲ್ ಇನ್' ಉದ್ಘಾಟನೆ
ಮಂಗಳೂರು : ಸಾಗರ ರತ್ನಹೊಟೇಲ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದ ಬಿಜೈ ಕಾಪಿಕಾಡ್ ರಸ್ತೆಯ ಬಳಿ ನಿರ್ಮಾಣಗೊಂಡ ನೂತನ ಕಟ್ಟಡದಲ್ಲಿ 'ದಿ ಓಶಿಯನ್...
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘಟನೆಗಳ ಸಂಕಲ್ಪ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಸಂಘಟನೆಗಳ ಸಂಕಲ್ಪ
ಮಂಗಳೂರು : ಧರ್ಮದ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯ ಮಾಡಲು ಹಾಗೂ ಹಿಂದೂರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ...
ಸಚಿವ ಖಾದರ್ ಚಪ್ಪಲಿ ಹೇಳಿಕೆ; ಕ್ಷಮೆಗೆ ಬಿಜೆಪಿ ಒತ್ತಾಯ
ಸಚಿವ ಖಾದರ್ ಚಪ್ಪಲಿ ಹೇಳಿಕೆ; ಕ್ಷಮೆಗೆ ಬಿಜೆಪಿ ಒತ್ತಾಯ
ಮಂಗಳೂರು: ಸಿ.ಪಿ.ಐ.ಎಮ್ ಮಂಗಳೂರಿನಲ್ಲಿ ಆಯೋಜಿಸಿದ್ದ ಸೌಹಾರ್ಧ ರ್ಯಾಲಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನವನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣಾ...
ಪಶ್ಚಿಮ ವಲಯ ಐಜಿಪಿಯಾಗಿ ನಿಂಬಾಳ್ಕರ್ ಅಧಿಕಾರ ಸ್ವೀಕಾರ
ಪಶ್ಚಿಮ ವಲಯ ಐಜಿಪಿಯಾಗಿ ನಿಂಬಾಳ್ಕರ್ ಅಧಿಕಾರ ಸ್ವೀಕಾರ
ಮಂಗಳೂರು: ಪಶ್ಚಿಮ ವಲಯದ ನೂತನ ಐಜಿಪಿಯಾಗಿ ಹೇಮಂತ್ ನಿಂಬಾಳ್ಕರ್ ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಐಜಿಪಿ ಹರಿಶೇಖರನ್ ಅವರು ನೂತನ ಐಜಿಪಿಗೆ ಅಧಿಕಾರ ಹಸ್ತಾಂತರ ಮಾಡಿದರು.
...
ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಮೋಸ ಮಾಡಿ ಮೂವರು ಯುವಕರ ವಿರುದ್ದ ದೂರು ದಾಖಲು
ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಮೋಸ ಮಾಡಿ ಮೂವರು ಯುವಕರ ವಿರುದ್ದ ದೂರು ದಾಖಲು
ಮಂಗಳೂರು: ವಿದೇಶದಲ್ಲಿ ಒಂದೂವರೆ ಲಕ್ಷ ಸಂಬಳ ಇರುವ ಕೆಲಸ ತೆಗೆಸಿಕೊಡುತ್ತೇನೆ ಎಂದು ಹೇಳಿ ಅಮಾಯಕ ಯುವಕರನ್ನು ದೂರದ ಬಡ...
ಪುತ್ತೂರು: ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗ ಭಾಷೆ ಉಳಿಯುತ್ತದೆ – ಸಂಸದ ನಳಿನ್ ಕುಮಾರ್
ಪುತ್ತೂರು: ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗ ಭಾಷೆ ಉಳಿಯುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಭಾರತದ ಆತ್ಮವಾಗಿರುವ ಸಂಸ್ಕೃತಿಯ ಹಿಂದೆ ಭಾಷೆ ಅಡಗಿದೆ. ನಾವು ಜಾತಿಯ ವಿಷಯದಲ್ಲಿ ಕಿತ್ತಾಡುತ್ತೇವೆ ಆದರೆ ಭಾಷೆಯ...
ಪುರುಷರ ತ್ರೀಪಲ್ ಜಂಪ್: ಆರ್ಪಿಂಧರ್ ಸಿಂಗ್ಗೆ ಚಿನ್ನ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ಹಂತದ ಪುರುಷರ ತ್ರೀಪಲ್ ಜಂಪ್ ಸ್ಪರ್ಧೆಯಲ್ಲಿ ಒ ಎನ್ ಜಿ ಸಿ ಯ ಆರ್ಪಿಂಧರ್ ಸಿಂಗ್ 16.13ಮೀ ಅಂಕದೊಂದಿಗೆ ಚಿನ್ನ ಪಡೆದಿದ್ದಾರೆ.
ತ್ರೀಪಲ್ ಜಂಪ್...
ದಾಖಲೆಯಾದ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ! ಸಂಜನಾ ಮುಡಿಗೆ ಪರಿವರ್ತನಾ ಟ್ರಾನ್ಸ್ ಕ್ವೀನ್ ಕಿರೀಟ
ದಾಖಲೆಯಾದ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ! ಸಂಜನಾ ಮುಡಿಗೆ ಪರಿವರ್ತನಾ ಟ್ರಾನ್ಸ್ ಕ್ವೀನ್ ಕಿರೀಟ
ಮಂಗಳೂರು: ದೇಶದಲ್ಲೇ ದ್ವಿತೀಯ ಹಾಗೂ ಕರ್ನಾಟಕ ಇತಿಹಾಸದಲ್ಲಿ ಪ್ರಥಮವಾಗಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ ಪರಿವರ್ತನಾ ಮಂಗಳಮುಖಿಯರ...


























