ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಮಾಜಿ ಮೇಯರ್ ರವಿಕುಮಾರ್ ಕೊಲೆ
ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಮಾಜಿ ಮೇಯರ್ ರವಿಕುಮಾರ್ ಕೊಲೆ
ತುಮಕೂರು: ಪಾಲಿಕೆ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ತುಮಕೂರಿನ ಬಟವಾಡಿ...
ಧರ್ಮವೆಂಬ ಅಫೀಮು ಜನರನ್ನು ಕೊಲ್ಲಿಸುತ್ತದೆ – ಸಾತಿ ಸುಂದರೇಶ್
ಧರ್ಮವೆಂಬ ಅಫೀಮು ಜನರನ್ನು ಕೊಲ್ಲಿಸುತ್ತದೆ –ಕಾ| ಸಾತಿ ಸುಂದರೇಶ್
ಮಂಗಳೂರು: ಜಾತಿಯೊಳಗೆ ವೈಷಮ್ಯ ಹುಟ್ಟಿಸಿ, ಹಿಂದೂ ಮುಸ್ಲಿಮರೊಳಗೆ ಜಗಳವೇರ್ಪಡಿಸಿ ಧರ್ಮವನ್ನು ಬೀದಿಗೆ ತಂದು ಸಾಮಾಜಿಕ ಶಾಂತಿಯನ್ನು ಛಿದ್ರಗೊಳಿಸಿರುವುದರಿಂದಲೇ ಬಂಡವಾಳಶಾಹಿಪರ ಬಿಜೆಪಿ ಇಂದು ಅಸ್ತಿತ್ವದಲ್ಲಿದೆ. ವಿಷಪೂರಿತ...
ತಾರಕಕ್ಕೇರಿದ ಕಾಂಗ್ರೆಸ್- ಬಿಜೆಪಿ ‘ಚೌಕಿದಾರ್’ ಸ್ಟಿಕ್ಕರ್ ಜಗಳಕ್ಕೆ ತೆರೆ ಹಾಕಿದ ಚುನಾವಣಾ ಆಯೋಗ
ತಾರಕಕ್ಕೇರಿದ ಕಾಂಗ್ರೆಸ್- ಬಿಜೆಪಿ 'ಚೌಕಿದಾರ್' ಸ್ಟಿಕ್ಕರ್ ಜಗಳಕ್ಕೆ ತೆರೆ ಹಾಕಿದ ಚುನಾವಣಾ ಆಯೋಗ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ 'ಮೈ ಭೀ ಚೌಕಿದಾರ್' ಆಂದೋಲನಕ್ಕೆ ಪ್ರತಿಯಾಗಿ ಕಾಂಗ್ರೆಸ್ನ 'ಚೌಕಿದಾರ್ ಚೋರ್ ಹೈ' ಚಳವಳಿ...
ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ
ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ದೇಶಕ್ಕೆ ಗಣನೀಯ ಸಂಖ್ಯೆಯ ಬುದ್ಧಿವಂತರನ್ನು ನೀಡಿರುವ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯ ನಡೆಸಿದ ಪಬ್ಲಿಕ್ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದ ಅಂಕ...
ಮೇ 13 ರಂದು ಉಡುಪಿಯಲ್ಲಿ ಆಯೋಜಿಸಿದ್ದ ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಹೋರಾಟ ಮುಂದೂಡಿಕೆ
ಮೇ 13 ರಂದು ಉಡುಪಿಯಲ್ಲಿ ಆಯೋಜಿಸಿದ್ದ ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಹೋರಾಟ ಮುಂದೂಡಿಕೆ
ಉಡುಪಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಂವಿಧಾನ ವಿರೋಧಿ "ವಕ್ಸ್ ತಿದ್ದುಪಡಿ ಕಾಯ್ದೆ-2025" ಯ ವಿರುದ್ದ ಇದೇ ತಿಂಗಳ...
ಮಂಗಳೂರು: ಕಂಕನಾಡಿ ಶಂಕರಿ ರೈ ಮನೆಯಲ್ಲಿ ಕಳ್ಳತನ ಆರೋಪಿಗಳ ಬಂಧನ
ಮಂಗಳೂರು: ಪಾಂಡೇಶ್ವರ ಠಾಣೆಯಲ್ಲಿ ವರದಿಯಾದ ಮನೆ ಕಳವು ಪ್ರಕರಣವೊಂದರಲ್ಲಿ, ಮಂಗಳೂರು ಪಾಂಡೇಶ್ವರ ಠಾಣೆಯ ಪೊಲೀಸರು ಪ್ರಕರಣದ ದಾಖಲಾದ ಮೂರು ದಿನಗಳ ಒಳಗೆ ಪ್ರಕರಣದ ಆರೋಪಿಗಳನ್ನು ದಾವಣಗೆರೆಯಲ್ಲಿ ಬಂಧಿಸಿ, ಕಳವು ಮಾಡಿದ ಸುಮಾರು 48,40,000...
ಸಾಮಾಜಿಕ ಜಾಲತಾಣಗಳಲ್ಲಿ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರ ವಿರುದ್ದ ಮಾನಹಾನಿ : ದೂರು ದಾಖಲು
ಸಾಮಾಜಿಕ ಜಾಲತಾಣಗಳಲ್ಲಿ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರ ವಿರುದ್ದ ಮಾನಹಾನಿ : ದೂರು ದಾಖಲು
ಬ್ರಹ್ಮಾವರ: ಸಾಮಾಜಿಕ ಜಾಲತಾಣಗಳಲ್ಲಿ ಇವರು ಶ್ರೀ ಬಾರ್ಕೂರು ಮಹಾ ಸಂಸ್ಧಾನದ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರ ವಿರುದ್ದ ಮಾನಹಾನಿಕರವಾಗಿ...
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತ ಪರಿಸರ ಸೂಕ್ಷ್ಮ ವಲಯ ಘೋಷಣೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತ ಪರಿಸರ ಸೂಕ್ಷ್ಮ ವಲಯ ಘೋಷಣೆ
ಉಡುಪಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತಾ ಪರಿಸರ ಸೂಕ್ಷ್ಮ ವಲಯವನ್ನು ಪರಿಸರ ಸಂರಕ್ಷಣಾ ಕಾಯ್ದೆ 1986 ರ ಸೆಕ್ಷನ್ 3 ರಂತೆ ಭಾರತ...
ಡಿವೈಡರ್ ಗೆ ಢಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು; ನಾಲ್ವರಿಗೆ ಗಾಯ
ಡಿವೈಡರ್ ಗೆ ಢಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು; ನಾಲ್ವರಿಗೆ ಗಾಯ
ಉಡುಪಿ: ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ನಾಲ್ವರು ಗಾಯಗೊಂಡ ಘಟನೆ ಅಂಬಾಗಿಲು ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ...
ಮುತ್ತಿಗೆ ಪ್ರಕರಣ; ದ್ವೇಷ ರಾಜಕಾರಣ ನನಗೆ ಗೊತ್ತಿಲ್ಲ – ಸಚಿವೆ ಡಾ| ಜಯಮಾಲಾ
ಮುತ್ತಿಗೆ ಪ್ರಕರಣ; ದ್ವೇಷ ರಾಜಕಾರಣ ನನಗೆ ಗೊತ್ತಿಲ್ಲ - ಸಚಿವೆ ಡಾ| ಜಯಮಾಲಾ
ಉಡುಪಿ: ದ್ವೇಷ ರಾಜಕಾರಣದಲ್ಲಿ ನನಗೆ ಯಾವುದೇ ನಂಬಿಕೆ ಇಲ್ಲ ನಾನು ಪಕ್ಷದ ಮೇಲೆ ಗೌರವ ಇಟ್ಟಕೊಂಡಿದ್ದು ಜನರ ಮೇಲೆ ನಂಬಿಕೆ...

























