26.5 C
Mangalore
Tuesday, December 30, 2025

ಕುಂದಾಪುರ: ಟಿಪ್ಪರ್ – ಸ್ಕೂಟರ್ ಅಫಘಾತ ಹೋಟೆಲ್ ಮ್ಯಾನೇಜರ್ ಸಾವು

ಕುಂದಾಪುರ: ಟಿಪ್ಪರ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಗರದ ಶಾಸ್ತ್ರೀ ಸರ್ಕಲ್ ಸಮೀಪ ಗುರುವಾರ ನಡೆದಿದೆ. ಮೃತರನ್ನು ಶರೋನ್ ಹೋಟೆಲ್ ಕಾಂಪ್ಲೆಕ್ಸ್ ಹರ್ಷ ರಿಫ್ರೆಶ್...

ಯುವಕರಿಗೆ ಉದ್ಯೋಗ ಕಲ್ಪಿಸಲು ವಿಫಲರಾದ ಶೋಭಾರನ್ನು ಕ್ಷೇತ್ರದಿಂದ ಗೋ ಬ್ಯಾಕ್ ಮಾಡಲಿದ್ದೇವೆ – ವಿಶ್ವಾಸ್ ಅಮೀನ್

ಉದ್ಯೋಗ ಕಲ್ಪಿಸಲು ವಿಫಲರಾದ ಶೋಭಾರನ್ನು ಕ್ಷೇತ್ರದಿಂದ ಗೋ ಬ್ಯಾಕ್ ಮಾಡಲಿದ್ದೇವೆ – ವಿಶ್ವಾಸ್ ಅಮೀನ್ ಉಡುಪಿ: ಯುವಜನರಿಗೆ ಉದ್ಯೋಗ ಕಲ್ಪಿಸಲು ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಪೂರ್ಣ ವಿಫಲರಾಗಿದ್ದು ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನತೆ...

ಮಂಗಳೂರಿನಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 1 ಕೋಟಿ ಹಣ ವಶ

ಮಂಗಳೂರಿನಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 1 ಕೋಟಿ ಹಣ ವಶ ಮಂಗಳೂರು: ದಾಖಲೆ ರಹಿತವಾಗಿ ಒಂದು ಕೋಟಿ ರೂಪಾಯಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಹಣ...

ಬಹು ನಿರೀಕ್ಷೆಯ ಆಗಸ್ಟ್ 25ರಂದು “ಮಾರ್ಚ್ – 22” ಸಿನೆಮಾ ಬಿಡುಗಡೆ

ಬಹು ನಿರೀಕ್ಷೆಯ   ಆಗಸ್ಟ್ 25ರಂದು  "ಮಾರ್ಚ್ - 22"  ಸಿನೆಮಾ ಬಿಡುಗಡೆ ಮಂಗಳೂರು : ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್...

ದುಬಾಯಿ: ವಿಶ್ವದ ಪ್ರಪ್ರಥಮ ಜಾಗತಿಕ `ಕ್ಷಾತ್ರ ಸಂಗಮ – 2019′

ದುಬಾಯಿ: ವಿಶ್ವದ ಪ್ರಪ್ರಥಮ ಜಾಗತಿಕ `ಕ್ಷಾತ್ರ ಸಂಗಮ - 2019' ಮುಂಬಯಿ: ಜಗತ್ತಿನ ಎಲ್ಲೆಡೆ ಪಸರಿಕೊಂಡು ಸೇವಾ ನಿರತ ರಾಮಕ್ಷತ್ರಿಯ ಸಮಾಜ ಬಾಂಧವರ ವಿಶ್ವ ಸಮ್ಮೇಳನ `ಕ್ಷಾತ್ರ ಸಂಗಮ-2019' ಜಾಗತಿಕ ಸಮಾವೇಶವನ್ನು 2019ರ ಸಾಲಿನÀ...

ಅ. 11: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕನ್ನಡಕ ವಿತರಣಾ ಸಮಾರಂಭ

ಅ. 11: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕನ್ನಡಕ ವಿತರಣಾ ಸಮಾರಂಭ ಉಡುಪಿ: ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ. ಉಡುಪಿ ಜಿಲ್ಲೆಇದರ ವತಿಯಿಂದ ನರೇಂದ್ರ ಮೋದಿಯವರ 70 ನೇ ಜನ್ಮ...

6 ಕೊರೋನಾ ಪ್ರಕರಣ ದೃಢ ಹಿನ್ನಲೆ – ಕಾಸರಗೋಡು-ಮಂಗಳೂರು ನಡುವೆ ವಾಹನ ಸಂಚಾರ ನಿಷೇಧ

6 ಕೊರೋನಾ ಪ್ರಕರಣ ದೃಢ ಹಿನ್ನಲೆ – ಕಾಸರಗೋಡು-ಮಂಗಳೂರು ನಡುವೆ ವಾಹನ ಸಂಚಾರ ನಿಷೇಧ ಮಂಗಳೂರು : ಕೊರೋನ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.21ರ ಮಧ್ಯಾಹ್ನ 2ರಿಂದ ಮಾ.31ರ ಮಧ್ಯರಾತ್ರಿ 12ರವರೆಗೆ ಕೇರಳದ...

ಪರಿಹಾರ ಮಂಜೂರಾತಿಗೆ ವಿಳಂಬ ಸಹಿಸಲಾಗದು- ಸ್ಪೀಕರ್ ಯು.ಟಿ ಖಾದರ್

ಪರಿಹಾರ ಮಂಜೂರಾತಿಗೆ ವಿಳಂಬ ಸಹಿಸಲಾಗದು- ಸ್ಪೀಕರ್ ಯು.ಟಿ ಖಾದರ್ ಮಂಗಳೂರು: ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಅಥವಾ ಪ್ರಾಕೃತಿಕ ದುರಂತಗಳ ಸಂತ್ರಸ್ತರಿಗೆ ಸೌಲಭ್ಯವನ್ನು ಮಂಜೂರು ಮಾಡಲು ದಾಖಲೆಗಳ ಕೊರತೆ ನೆಪದಲ್ಲಿ ವಿಳಂಬಿಸುವುದನ್ನು ಸಹಿಸಲಾಗದು ಎಂದು ಸ್ಪೀಕರ್...

ಟೋಲ್ ಸಂಗ್ರಹದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪಾಲಿಸಿದ್ದೇನೆ : ಜಿಲ್ಲಾಧಿಕಾರಿ ವೆಂಕಟೇಶ್

ಟೋಲ್ ಸಂಗ್ರಹದ ವಿಚಾರದಲ್ಲಿ  ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪಾಲಿಸಿದ್ದೇನೆ : ಜಿಲ್ಲಾಧಿಕಾರಿ ವೆಂಕಟೇಶ್ ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ ಟೋಲ್ ಸಂಗ್ರಹದ ವಿಚಾರದಲ್ಲಿ ಜಿಲ್ಲಾಡಳಿತದ ಯಾವುದೇ...

ಸದನ ಕುತೂಹಲ – ಕ್ಷಣ ಕ್ಷಣ ಮಾಹಿತಿ

ಕರ್ನಾಟಕ  ಸದನ ಕುತೂಹಲ - ಕ್ಷಣ ಕ್ಷಣ ಮಾಹಿತಿ 03:07 PM: ತಾಜ್ ವೆಸ್ಟೆಂಡ್ ಹೋಟೆಲ್‌ನಿಂದ ಹೊರಟ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ 02:59 PM: ಸ್ವಲ್ಪ ಹೊತ್ತಿನಲ್ಲೇ ಕಾಂಗ್ರೆಸ್‌ ಶಾಸಕ ಆನಂದ್ ಸಿಂಗ್ ಸಹ...

Members Login

Obituary

Congratulations