ಕಾವ್ಯಾ ಮನೆಗೆ ಸಚಿವ ರಮಾನಾಥ ರೈ ಮತ್ತು ಶಾಸಕಿ ಶಕುಂತಳಾ ಶೆಟ್ಟಿ ಭೇಟಿ – ಸಾಂತ್ವಾನ
ಕಾವ್ಯಾ ಮನೆಗೆ ಸಚಿವ ರಮಾನಾಥ ರೈ ಮತ್ತು ಶಾಸಕಿ ಶಕುಂತಳಾ ಶೆಟ್ಟಿ ಭೇಟಿ - ಸಾಂತ್ವಾನ
ಮೂಡಬಿದರೆ: ಇತ್ತೀಚಿಗೆ ಅಸಹಜ ಸಾವಿಗೀಡಾದ ಆಳ್ವಾಸ್ ಕಾಲೇಜಿನ ವಿದ್ಯಾಥಿ೯ನಿ ಕಾವ್ಯಾ ಮನೆಗೆ ಅರಣ್ಯ, ಪರಿಸರ ಖಾತೆ ಮತ್ತು...
ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಲೋಕಸಭಾ ಚುನಾವಣೆಗೆ ದಿಕ್ಸೂಚಿ – ನಯನಾ ಗಣೇಶ್
ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಲೋಕಸಭಾ ಚುನಾವಣೆಗೆ ದಿಕ್ಸೂಚಿ – ನಯನಾ ಗಣೇಶ್
ಉಡುಪಿ: ಮೂರು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು,ಮುಂದಿನ ಲೋಕ ಸಭಾ ಚುನಾವಣೆ ಗೆ ಈ ಫಲಿತಾಂಶ ದಿಕ್ಸೂಚಿ ಯಾಗಲಿದೆಯೆಂದು...
ಕೊರೋನಾ ವೈರಸ್: ಮಸೀದಿ, ದರ್ಗಾ ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಆಯೋಗ
ಕೊರೋನಾ ವೈರಸ್: ಮಸೀದಿ, ದರ್ಗಾ ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಆಯೋಗ
ಬೆಂಗಳೂರು: ಮಾರಕ ಕೊರೋನಾ ವೈರಸ್ ಲಾಕ್ ಡೌನ್ 5.0 ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಅಲ್ಪ ಸಂಖ್ಯಾತರ ಪ್ರಾರ್ಥನಾ ಮಂದಿರಗಳನ್ನು ತೆರೆಯಲು...
ಲವಿ ಗಂಜಿಮಠ ಹಾಗೂ ‘ಆಮ್ಚೆಂ ಶೆತ್’ ಪತ್ರಿಕೆಗೆ ‘ರಾಕ್ಣೊ’ ಪ್ರಶಸ್ತಿಗಳು
ಲವಿ ಗಂಜಿಮಠ ಹಾಗೂ ‘ಆಮ್ಚೆಂ ಶೆತ್' ಪತ್ರಿಕೆಗೆ ‘ರಾಕ್ಣೊ' ಪ್ರಶಸ್ತಿಗಳು
ಕೊಂಕಣಿ ಭಾಷೆಯ ಪ್ರಸಿದ್ಧ ಲೇಖಕಿಯಾಗಿರುವ ಲವಿ ಗಂಜಿಮಠ ರವರಿಗೆ 'ರಾಕ್ಣೊ ಸಾಹಿತ್ಯ ಪ್ರಶಸ್ತಿ 2024' ಹಾಗೂ 'ಧರ್ಮಕೇಂದ್ರದ ಅತ್ಯುತ್ತಮ ಪತ್ರಿಕೆ 2024' ವನ್ನು...
ಶಿರೂರು ಶಾಲೆಯಲ್ಲಿ ವಿದ್ಯಾರ್ಥಿಗೆ ಥಳಿಸಿದ ವೀಡಿಯೋ ವೈರಲ್ – ಜಿಲ್ಲಾ NSUI ನಿಯೋಗ ಭೇಟಿ
ಶಿರೂರು ಶಾಲೆಯಲ್ಲಿ ವಿದ್ಯಾರ್ಥಿಗೆ ಥಳಿಸಿದ ವೀಡಿಯೋ ವೈರಲ್ – ಜಿಲ್ಲಾ NSUI ನಿಯೋಗ ಭೇಟಿ
ಬೈಂದೂರು: ತಾಲೂಕಿನ ಶಿರೂರಿನ ಗ್ರೀನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆ (ಸಿ ಬಿ ಎಸ್ ಇ) ಶಾಲೆಯಲ್ಲಿ ವಿದ್ಯಾರ್ಥಿಯೋರ್ವನ...
ಉಡುಪಿ: ಗ್ರಾಹಕ ಹಕ್ಕು ಜಾಗೃತಿ ಅವಶ್ಯಕ- ವೆರೋನಿಕಾ ಕರ್ನೇಲಿಯೊ
ಉಡುಪಿ: ಆಂಟಿಬಯಾಟಿಕ್ಸ್ಗಳು ಆಹಾರವಾಗದಿರಲಿ, ನಾವು ಉತ್ತಮ ಬಾಳ್ವೆ ನಡೆಸಲು ಪ್ರತಿಯೊಂದರ ಬಗ್ಗೆ ಮಾಹಿತಿ ಹಾಗೂ ಕಾಳಜಿ ಇದ್ದರೆ ಮಾತ್ರ ಸಾಧ್ಯ. ಗ್ರಾಹಕರು ಹಕ್ಕಿನ ಬಗ್ಗೆ ತಿಳಿದುಕೊಂಡು ಇತರರಿಗೆ ಮಾಹಿತಿ ನೀಡುವುದರಿಂದ ಸಾಮೂಹಿಕ ಮೋಸಗಳು...
ಸಂವಿಧಾನ ಉಳಿಸಿ ಮುಂದಿನ ಪೀಳಿಗೆಗೆ ಒಯ್ಯಬೇಕಾಗಿದೆ – ಡಾ.ಜಿ.ವಿ.ವೆನ್ನೆಲ ಗದ್ದರ್
ಸಂವಿಧಾನ ಉಳಿಸಿ ಮುಂದಿನ ಪೀಳಿಗೆಗೆ ಒಯ್ಯಬೇಕಾಗಿದೆ - ಡಾ.ಜಿ.ವಿ.ವೆನ್ನೆಲ ಗದ್ದರ್
ಉಡುಪಿ: ದೇಶದ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಿ ಮುಂದಿನ ಪೀಳಿಗೆಗೆ ಒಯ್ಯುಬೇಕಾದ ಅಗತ್ಯ ಇದೆ. ನಾವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಕ್ಕುಗಳನ್ನು ರಕ್ಷಿಸಿದರೆ ಮಾತ್ರ...
‘ಕಲುಷಿತ ದೆಹಲಿಯ ವಾತಾವರಣದ ದುರ್ಗಂದ ಕಲಾಕೃತಿಗಳಿಂದ ಸುಗಂಧಮಯವಾಗಲಿ’-ಡಾ. ಎಚ್.ಎಸ್. ಶಿವಪ್ರಕಾಶ್
‘ಕಲುಷಿತ ದೆಹಲಿಯ ವಾತಾವರಣದ ದುರ್ಗಂದ ಕಲಾಕೃತಿಗಳಿಂದ ಸುಗಂಧಮಯವಾಗಲಿ’-ಡಾ. ಎಚ್.ಎಸ್. ಶಿವಪ್ರಕಾಶ್
“ದೆಹಲಿಯ ಪ್ರದೂಷಣದಿಂದ ದುರ್ಗಂಧಮಯವಾಗಿರುವ ವಾತಾವರಣವನ್ನು ನೀವುಗಳು ರಚಿಸಲಿರುವ ಕಲಾಕೃತಿಗಳು ಸುಗಂಧಮಯವಾಗಿಸಲಿ” ಎಂದು ಡಾ. ಎಚ್.ಎಸ್. ಶಿವಪ್ರಕಾಶ್, ಪ್ರಾಧ್ಯಾಪಕರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ನವದೆಹಲಿ...
ಬಾಲ್ಯ ವಿವಾಹ: ಕ್ರಿಮಿನಲ್ ಕೇಸ್ ದಾಖಲಿಸಲು ಡಿ.ಸಿ ಸೂಚನೆ
ಬಾಲ್ಯ ವಿವಾಹ: ಕ್ರಿಮಿನಲ್ ಕೇಸ್ ದಾಖಲಿಸಲು ಡಿ.ಸಿ ಸೂಚನೆ
ಸಾಮಾನ್ಯವಾಗಿ ಬಾಲ್ಯ ವಿವಾಹ ನಡೆಯುವ ಮಾಹಿತಿ ಸಿಕ್ಕರೆ ಆ ಸಮುದಾಯದ ಜನರಿಗೆ ತಿಳುವಳಿಕೆ ನೀಡಬೇಕು. ಮಾತಿಗೆ ಒಲಿಯದಿದ್ದಲ್ಲಿ ಅಂತವರ ವಿರುದ್ಧ ಕ್ರೀಮಿನಲ್ ಕೇಸ್ ದಾಖಲಿಸಲು...
ಕುಂದಾಪುರ: 6 ತಿಂಗಳ ತೆರಿಗೆ ಮನ್ನಾ ಮಾಡಲು ಲಾರಿ ಮ್ಹಾಲಕರ ಸಂಘ ಸಚಿವರಿಗೆ ಮನವಿ
ಕುಂದಾಪುರ: 6 ತಿಂಗಳ ತೆರಿಗೆ ಮನ್ನಾ ಮಾಡಲು ಲಾರಿ ಮ್ಹಾಲಕರ ಸಂಘ ಸಚಿವರಿಗೆ ಮನವಿ
ಕುಂದಾಪುರ: ಲಾಕ್ಡೌನ್ನಿಂದಾಗಿ ಕಳೆದ 45 ದಿನಗಳಿಂದ ಯಾವುದೇ ವಹಿವಾಟುಗಳಿಲ್ಲದೆ, ಎಲ್ಲಾ ವಿಭಾಗದ ಕೈಗಾರಿಕೆಗಳು ಕೂಡ ಮುಚ್ಚಿರುವುದರಿಂದ ಲಾರಿಗಳ ಮಾಲಕರು...




























