23.5 C
Mangalore
Monday, November 3, 2025

ಬಿರ್ಕನಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ: ಶಾಸಕ ಜೆ.ಆರ್.ಲೋಬೊ

ಬಿರ್ಕನಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ: ಶಾಸಕ ಜೆ.ಆರ್.ಲೋಬೊ ಮಂಗಳೂರು:  ಬಿರ್ಕನಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದ್ದು ಈಗ ಇರುವ ಮಾರುಕಟ್ಟೆ ಅಂಗಡಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿ ಮಾರುಕಟ್ಟೆ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು...

ನಮ್ಮ ಸಂಭ್ರಮದ ಪ್ರತೀ ಹೆಜ್ಜೆಯಲ್ಲೂ ವೀರ ಯೋಧನ ತ್ಯಾಗವಿದೆ-ಆದರ್ಶ ಗೋಖಲೆ

ನಮ್ಮ ಸಂಭ್ರಮದ ಪ್ರತೀ ಹೆಜ್ಜೆಯಲ್ಲೂ ವೀರ ಯೋಧನ ತ್ಯಾಗವಿದೆ-ಆದರ್ಶ ಗೋಖಲೆ ಮಂಗಳೂರು: ಇಂದು ನಾಡಿಗೆ ನಾಡೇ ದೀಪಾವಳಿ ಅಥವಾ ಯಾವುದೇ ಉತ್ಸವವನ್ನು ಉತ್ಸಾಹದಿಂದ ಆಚರಿಸುತ್ತಿದ್ದರೂ, ಈ ಎಲ್ಲಾ ಸಂಭ್ರಮದ ಹಿಂದಿನ ನಿಜವಾದ ಶಕ್ತಿ ಎಂದರೆ...

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 6 ಹೆಚ್ಚುವರಿ ಸಿಗ್ನಲ್ ಅಳವಡಿಕೆಗೆ ಪ್ರಸ್ತಾವನೆ – ಎಸ್ಪಿ ನಿಶಾ ಜೇಮ್ಸ್

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 6 ಹೆಚ್ಚುವರಿ ಸಿಗ್ನಲ್ ಅಳವಡಿಕೆಗೆ ಪ್ರಸ್ತಾವನೆ – ಎಸ್ಪಿ ನಿಶಾ ಜೇಮ್ಸ್ ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 (ಎ)ರಲ್ಲಿ ಬರುವ ಪ್ರಮುಖ 18 ಜಂಕ್ಷನ್‌ಗಳಲ್ಲಿ...

ಮಂಜೇಶ್ವರ ಉಪ ಚುನಾವಣೆ – ಮದ್ಯ ಮಾರಾಟ ನಿಷೇಧ

ಮಂಜೇಶ್ವರ ಉಪ ಚುನಾವಣೆ – ಮದ್ಯ ಮಾರಾಟ ನಿಷೇಧ ಮಂಗಳೂರು: ಅಕ್ಟೋಬರ್ 21 ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪ-ಚುನಾವಣೆ ನಡೆಯಲಿರುವುದರಿಂದ, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ದ.ಕ ಜಿಲ್ಲೆಯ ಮಂಗಳೂರು, ಬಂಟ್ವಾಳ...

ಜನರನ್ನು ಕೆರಳಿಸುವ, ಭಯಪಡಿಸುವ ಅಭಿಯಾನ ಬಿಟ್ಟು ಸೌಹಾರ್ದ ಸಮಾಜವನ್ನು ಕಟ್ಟಲು ಬಿಜೆಪಿ ತಯಾರಾಗಲಿ ; ಸುಹೈಲ್ ಕಂದಕ್

ಜನರನ್ನು ಕೆರಳಿಸುವ, ಭಯಪಡಿಸುವ ಅಭಿಯಾನ ಬಿಟ್ಟು ಸೌಹಾರ್ದ ಸಮಾಜವನ್ನು ಕಟ್ಟಲು ಬಿಜೆಪಿ ತಯಾರಾಗಲಿ ; ಸುಹೈಲ್ ಕಂದಕ್ ಮಂಗಳೂರು: ಜಿಲ್ಲೆಯಲ್ಲಿ ಬುದ್ದಿವಂತರಿರುವ ಕಾರಣದಿಂದಲೇ ಕಳೆದ ವಿಧಾನ ಸಬಾ ಚುಣಾವಣೆಯಲ್ಲಿ ಬಿಜೆಪಿ ಹಿನಾಯವಾಗಿ ಸೋತು ಹೋಗಿರುವುದು...

ಕುಂದಾಪುರ: ಉಡುಪಿಯ ಖಾಸಗಿ ಆಸ್ಪತ್ರೆಯ ಯಡವಟ್ಟು, ಕೋವಿಡ್-19 ರಿಂದ ಮೃತಪಟ್ಟ ವ್ಯಕ್ತಿ ಶವ ಅದಲು ಬದಲು

ಕುಂದಾಪುರ: ಉಡುಪಿಯ ಖಾಸಗಿ ಆಸ್ಪತ್ರೆಯ ಯಡವಟ್ಟು, ಕೋವಿಡ್-19 ರಿಂದ ಮೃತಪಟ್ಟ ವ್ಯಕ್ತಿ ಶವ ಅದಲು ಬದಲು ಕುಂದಾಪುರ: ನೇರಂಬಳ್ಳಿ ವಯೋವೃದ್ಧರು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಕರೊನಾದಿಂದ ಮೃತಪಟ್ಟಿದ್ದು, ಕುಂದಾಪುರ ಹಳೆಕೋಟೆ ಸ್ಮಶಾನದಲ್ಲಿ ಪ್ಯಾಕ್...

ಕೋಸ್ಟಲ್‍ ಡೈಜೆಸ್ಟ್‍ ಎಂಪಿಎಲ್‍ ಚಾಂಪಿಯನ್ ವಿಶ್ವಾಸ್ – ಶ್ರೀಷ ಮಾರಕ ಸ್ಪಿನ್ ದಾಳಿ

ಕೋಸ್ಟಲ್‍ ಡೈಜೆಸ್ಟ್‍ ಎಂಪಿಎಲ್‍  ಚಾಂಪಿಯನ್  ವಿಶ್ವಾಸ್ - ಶ್ರೀಷ ಮಾರಕ ಸ್ಪಿನ್ ದಾಳಿ ನವ ಮಂಗಳೂರು:  ಕೋಸ್ಟಲಿನ ಅಬ್ಬರದ ತೆರೆಗಳು ಟೈಟಾನ್‍ನ ಪಯಣಕ್ಕೆ ಅಡ್ಡಿಯಾಗಿ ಅದನ್ನಲ್ಲೇ ಮುಳುಗಿಸಿಬಿಟ್ಟ ಸನ್ನಿವೇಶವು ಇಲ್ಲಿನ ಬಿ.ಆರ್. ಆಂಬೇಡ್ಕರ್‍ ಕ್ರೀಡಾಂಗಣದಲ್ಲಿ...

ಉಚ್ಚಿಲ ದಸರಾ ಮಹೋತ್ಸವದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ : ಯಶ್ಪಾಲ್ ಸುವರ್ಣ

ಉಚ್ಚಿಲ ದಸರಾ ಮಹೋತ್ಸವದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಪೊಣ್ಣು ಪಿಲಿ ನಲಿಕೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ...

ದೇಶದ ಜನತೆ ಅಚ್ಚೇ ದಿನ್ ನೀಡುವಲ್ಲಿ ಮೋದಿ ಸರಕಾರ ವಿಫಲ; ಗೋಪಾಲ ಭಂಡಾರಿ

ದೇಶದ ಜನತೆ ಅಚ್ಚೇ ದಿನ್ ನೀಡುವಲ್ಲಿ ಮೋದಿ ಸರಕಾರ ವಿಫಲ; ಗೋಪಾಲ ಭಂಡಾರಿ ಉಡುಪಿ: ಚುನಾವಣೆಯ ಮೊದಲು ಜನರಿಗೆ ಅಚ್ಚೇ ದಿನ್ ನೀಡುವುದಾಗಿ ಘೋಷಣೆಮಾಡಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಡವರ ಬದುಕಿನ...

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಉಚಿತ ಕನ್ನಡಕ ವಿತರಣಾ ಸಮಾರಂಭ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಉಚಿತ ಕನ್ನಡಕ ವಿತರಣಾ ಸಮಾರಂಭ ಕಲ್ಲಡ್ಕ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮತ್ತು ವಿಜಯ ಬ್ಯಾಂಕ್ ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಸಮಾರಂಭ...

Members Login

Obituary

Congratulations