29.5 C
Mangalore
Friday, December 5, 2025

ಯೆನೆಪೋಯ ದಂತ ಮಹಾವಿದ್ಯಾಲಯ: ಓರಿಯಂಟೇಶನ್ ಪ್ರೋಗ್ರಾಂ – I ಬಿಡಿಎಸ್ 2024 ಬ್ಯಾಚ್

ಯೆನೆಪೋಯ ದಂತ ಮಹಾವಿದ್ಯಾಲಯ: ಓರಿಯಂಟೇಶನ್ ಪ್ರೋಗ್ರಾಂ - I ಬಿಡಿಎಸ್ 2024 ಬ್ಯಾಚ್ ಯೆನೆಪೋಯ ದಂತ ಮಹಾವಿದ್ಯಾಲಯ, ಯೆನೆಪೋಯ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ), I BDS 2024-25 ಬ್ಯಾಚ್‌ನ ವಿದ್ಯಾರ್ಥಿಗಳಿಗೆ 1ನೇ ಅಕ್ಟೋಬರ್ 2024 ರಂದು...

ಬೀಜಾಡಿ ಸರ್ವಿಸ್ ರಸ್ತೆ ಕಾಮಗಾರಿ ಸ್ಥಗಿತ, ಮತ್ತೆ ಡಿಸಿ ಕಚೇರಿ ಬಾಗಿಲು ಬಡಿದ ಹೋರಾಟ ಸಮಿತಿ!

ಬೀಜಾಡಿ ಸರ್ವಿಸ್ ರಸ್ತೆ ಕಾಮಗಾರಿ ಸ್ಥಗಿತ, ಮತ್ತೆ ಡಿಸಿ ಕಚೇರಿ ಬಾಗಿಲು ಬಡಿದ ಹೋರಾಟ ಸಮಿತಿ! ಕುಂದಾಪುರ: ಬೀಜಾಡಿ ಸರ್ವಿಸ್ ರಸ್ತೆ ಕಾಮಗಾರಿ ಆರಂಭ ಮಾಡುವುದಕ್ಕೆ , ಅನೇಕ ಬಾರಿ ನಡೆದ ಹೋರಾಟದ ಫಲವಾಗಿ...

ಕಮೀಷನರೇಟ್ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲಿ 79 ಮಂದಿ ನಾಪತ್ತೆ !

ಕಮೀಷನರೇಟ್ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲಿ 79 ಮಂದಿ ಕಾಣೆ! ಮಂಗಳೂರು: ನಗರದ ಪೋಲಿಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 2017 ರ ಮೇ 31 ರವರೆಗೆ 60 ಪ್ರಕರಣಗಳು ದಾಖಲಾಗಿದ್ದು 79 ಮಂದಿ ಕಾಣೆಯಾಗಿರುವ ಕುರಿತು ರಾಜ್ಯ...

ಅಗಸ್ಟ್ 1ರಂದು ಅತ್ತೂರು ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಮೈನರ್ ಬೆಸಿಲಿಕಾ ಘೋಷಣೆ ಮತ್ತು ಸಮರ್ಫಣೆ

ಅತ್ತೂರು ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಮೈನರ್ ಬೆಸಿಲಿಕಾ ವಿಜೃಂಭಣೆಯ ಸಮಾರಂಭಕ್ಕೆ ಚಾಲನೆ ಮಂಗಳೂರು: ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಪುಣ್ಯ ಕ್ಷೇತ್ರವನ್ನು ಕಿರಿಯ (ಮೈನರ್) ಬೆಸಿಲಿಕಾ ಎಂಬುದಾಗಿ ಘೋಷಿಸುವ ಹಾಗೂ ಅದನ್ನು ಭಕ್ತರ...

ಮೀನಿನ ಆಹಾರ ಸೇವಿಸಿ ಅಸ್ವಸ್ಥಗೊಂಡ ಕಾರ್ಮಿಕರಿಗೆ ಪರಿಹಾರಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ

ಮೀನಿನ ಆಹಾರ ಸೇವಿಸಿ ಅಸ್ವಸ್ಥಗೊಂಡ ಕಾರ್ಮಿಕರಿಗೆ ಪರಿಹಾರಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ ಮಂಗಳೂರು: ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಮತ್ಸೋದ್ಯಮಕ್ಕೆ ಹೆಸರು ವಾಸಿ. ಅಂತೆಯೇ ಮೀನು ಇಲ್ಲಿನ ಬಹುತೇಕ ಜನರ ಆಹಾರವಾಗಿದೆ. ಮಂಗಳೂರು...

ಧಾರಾಕಾರ ಮಳೆ: ದ.ಕ. ಜಿಲ್ಲೆಯಲ್ಲಿ ಇಂದು (ಜು.15) ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಧಾರಾಕಾರ ಮಳೆ: ದ.ಕ. ಜಿಲ್ಲೆಯಲ್ಲಿ ಇಂದು (ಜು.15) ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ   ಮಂಗಳೂರು: ದ.ಕ.ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಮತ್ತು ಸರಕಾರಿ, ಅನುದಾನಿತ,...

ಗೋಳು

(ಇದೊಂದು ಮಂಗಳಮುಖಿಯೋರ್ವರ ನೈಜ ಜೀವನದ ಘಟನೆಯಾಗಿದ್ದು ಇದನ್ನು ಲೇಖಕಿ ವಾಯ್ಲೆಟ್ ಪಿರೇರಾ ಅವರು ಕವಿತೆಯ ಮೂಲಕ ಸಮಾಜಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಲೇಖಕಿ ವಾಯ್ಲೆಟ್ ಅವರು ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹಗಲಿರುಳು...

ನಾಲ್ಕು ದಿನದಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಉಡುಪಿ ನಗರಸಭೆಗೆ ಬೀಗ – ಅನ್ಸಾರ್ ಅಹಮದ್

ನಾಲ್ಕು ದಿನದಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಉಡುಪಿ ನಗರಸಭೆಗೆ ಬೀಗ - ಅನ್ಸಾರ್ ಅಹಮದ್ ಉಡುಪಿ: ಮುಂದಿನ ನಾಲ್ಕು ದಿನದ ಒಳಗಡೆ ಜಿಲ್ಲಾಡಳಿತ ಹಾಗೂ ನಗರಸಭೆ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸದೇ ಇದ್ದಲ್ಲಿ...

ಪೋಡಿ ವಿಭಜನೆಗೆ ಲಂಚ – ಎಸಿಬಿ ಬಲೆಗೆ ಭೂಮಾಪನ ಅಧಿಕಾರಿ

ಪೋಡಿ ವಿಭಜನೆಗೆ ಲಂಚ - ಎಸಿಬಿ ಬಲೆಗೆ ಭೂಮಾಪನ ಅಧಿಕಾರಿ ಉಪ್ಪಿನಂಗಡಿ: ಜಮೀನು ಪೋಡಿ ವಿಭಜನೆ (ಪ್ಲಾಟಿಂಗ್) ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಭೂಮಾಪನ ಅಧಿಕಾರಿ (ಸರ್ವೆಯರ್) ಶುಕ್ರವಾರ ಉಪ್ಪಿನಂಗಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ...

ಗಾಂಜಾ ಹೊಂದಿದ 8 ವಿದ್ಯಾರ್ಥಿಗಳ ಸೆರೆ

ಗಾಂಜಾ ಹೊಂದಿದ 8 ವಿದ್ಯಾರ್ಥಿಗಳ ಸೆರೆ ಮಂಗಳೂರು: ನಗರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ನೀಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಎಕಾನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸರು ನಡೆಸಿದ...

Members Login

Obituary

Congratulations