28.5 C
Mangalore
Saturday, December 6, 2025

ಕೋವಿಡ್-19 ನಿಯಮ ಪಾಲನೆಯೊಂದಿಗೆ ಉಡುಪಿಯಲ್ಲಿ ಬಕ್ರೀದ್ ಆಚರಣೆ

ಕೋವಿಡ್-19 ನಿಯಮ ಪಾಲನೆಯೊಂದಿಗೆ ಉಡುಪಿಯಲ್ಲಿ ಬಕ್ರೀದ್ ಆಚರಣೆ ಉಡುಪಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕೋವಿಡ್-19 ರ ಹಿನ್ನಲೆಯಲ್ಲಿ...

ಉಡುಪಿ: ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಹೋಟೆಲ್

ಉಡುಪಿ: ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಹೋಟೆಲ್ ಉಡುಪಿ: ನಗರದ ಕರಾವಳಿ ಜಂಕ್ಷನ್ ಬಳಿಯಲ್ಲಿ ಇರುವ ಹೋಟೆಲ್ ಒಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಮಲ್ಪೆ ರಸ್ತೆಯಲ್ಲಿ...

ಗೋಪಾಡಿ ಮಿತ್ರ ಸಂಗಮದ ವತಿಯಿಂದ ಕರಾವಳಿಯಲ್ಲಿ ಸರಕಾರಿ ಬಸ್ ಓಡಿಸಲು ಮನವಿ

ಗೋಪಾಡಿ ಮಿತ್ರ ಸಂಗಮದ ವತಿಯಿಂದ ಕರಾವಳಿಯಲ್ಲಿ ಸರಕಾರಿ ಬಸ್ ಓಡಿಸಲು  ಮನವಿ ಕುಂದಾಪುರ: ಕರಾವಳಿಯ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಕರ್ಯ ಇಲ್ಲದೇ ಇರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ...

ಉದ್ಯಾವರ: ದೇಶದ ಮುಂದಿನ ಭವಿಷ್ಯ ಇಂದಿನ ಮಕ್ಕಳ ಕೈಯಲ್ಲಿದೆ-  ವಿನಯಕುಮಾರ್ ಸೊರಕೆ

ಉದ್ಯಾವರ: ಇಂದಿನ ಮಕ್ಕಳನ್ನು ನಾವು ಸಚ್ಛಾರಿತ್ರಾರಿತ್ರವಂತರನ್ನಾಗಿಸುವಲ್ಲಿ ಶಾಲೆಗಳ ಪಾತ್ರಗಳು ಹಿರಿದಾದದ್ದು. ಈ ನಿಟ್ಟಿನಲ್ಲಿ ಶಾಲೆಗಳು ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. ಹಾಗಾದಾಗ ಮಾತ್ರ ದೇಶದ ಮುಂದಿನ ಭವಿಷ್ಯ ಉಜ್ವಲವಾದೀತು. ನೂರೈವತ್ತು ವರ್ಷಗಳ ಈ ಶಾಲೆ...

ಪವಿತ್ರ ಹಜ್ಜ್ ಯಾತ್ರೆ ; ಮದೀನ ತಲುಪಿದ ಕರ್ನಾಟಕದ ಮೊದಲ ತಂಡ

ಪವಿತ್ರ ಹಜ್ಜ್ ಯಾತ್ರೆ  ; ಮದೀನ ತಲುಪಿದ ಕರ್ನಾಟಕದ ಮೊದಲ ತಂಡ ಸೌದಿ ಅರೇಬಿಯಾ: ಮಂಗಳೂರಿನಿಂದ ಆಗಮಿಸಿದ ರಾಜ್ಯದ ಮೊದಲ ವಿಮಾನವು  ಮದೀನಾ ತಲುಪಿದ್ದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಕಾರ್ಯಕರ್ತರು ಹಾಗೂ ಸೌದಿ  ಪ್ರಜೆಗಳು...

ವಿಶ್ವ ಬಂಟರ ಸಮ್ಮೇಳನ: ಹಸಿರು ಹೊರೆಕಾಣಿಕೆ ಸಮರ್ಪಣೆ

ವಿಶ್ವ ಬಂಟರ ಸಮ್ಮೇಳನ: ಹಸಿರು ಹೊರೆಕಾಣಿಕೆ ಸಮರ್ಪಣೆ ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅ.28-29 ರಂದು ಜರುಗುವ ವಿಶ್ವ ಬಂಟರ ಸಮ್ಮೇಳನ-2023 ರ ಪೂರ್ವಭಾವಿಯಾಗಿ ಹಸುರು ಹೊರೆಕಾಣಿಕೆ ಸಮರ್ಪಣೆ ಬುಧವಾರ ವಿಜೃಂಭಣೆಯಿಂದ...

ಜುಲೈ 28: ಉಡುಪಿ ಜಿಲ್ಲೆಯಲ್ಲಿ ಮತ್ತೆ 109 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಜುಲೈ 28: ಉಡುಪಿ ಜಿಲ್ಲೆಯಲ್ಲಿ ಮತ್ತೆ 109 ಮಂದಿಗೆ ಕೊರೋನಾ ಪಾಸಿಟಿವ್ ದೃಢ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ, ಒಟ್ಟು 109 ಮಂದಿಗೆ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ...

ರಾಮಮಂದಿರ ಭೂಮಿಪೂಜೆ: ಉಡುಪಿ ಜಿಲ್ಲೆಯಾದ್ಯಂತ ಆ.4 ರಿಂದ 6 ರ ವರೆಗೆ ನಿಷೇಧಾಜ್ಞೆ

ರಾಮಮಂದಿರ ಭೂಮಿಪೂಜೆ: ಉಡುಪಿ ಜಿಲ್ಲೆಯಾದ್ಯಂತ ಆ.4 ರಿಂದ 6 ರ ವರೆಗೆ ನಿಷೇಧಾಜ್ಞೆ ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಭೂಮಿಪೂಜೆಯು ಆ.5ರಂದು ನೆರವೇರಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಆ.4ರಂದು ರಾತ್ರಿ 8ರಿಂದ ಆ.6ರಂದು...

ರಿಕ್ಷಾ ಚಾಲಕರಿಗೆ ನಿರಂತರ ಅನ್ಯಾಯತು.ರ.ವೇಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ  

ರಿಕ್ಷಾ ಚಾಲಕರಿಗೆ ನಿರಂತರ ಅನ್ಯಾಯತು.ರ.ವೇಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ   ಮಂಗಳೂರು: ಮಂಗಳೂರು ನಗರ ವ್ಯಾಪ್ತಿ ಬಿಟ್ಟು ಉಳಿದ ಎಲ್ಲಾ ಪ್ರದೇಶವನ್ನು ಗ್ರಾಮಾಂತರ ಪ್ರದೇಶವೆಂದು ಪರಿಗಣಿಸಲು ಈ ಮೂಲಕ ಕೇಳಿಕೊಳ್ಳುತ್ತೇವೆ. ಆದುದರಿಂದ ಈ ತೊಂದರೆಯನ್ನು ನಿವಾರಿಸಲು...

ಮಂಗಳೂರು: ಹೋಟೆಲ್ ಬಿಲ್ ಪಾವತಿಸದೆ 4.77 ಲಕ್ಷ ರೂ. ವಂಚನೆ: ದೂರು

ಮಂಗಳೂರು: ಸುಮಾರು 2 ತಿಂಗಳಿನಿಂದ ಹೋಟೆಲ್‌ನಲ್ಲಿ ರೂಂ ಪಡೆದು ವಾಸ್ತವ್ಯ ಹೂಡಿದ್ದ ಆರೋಪಿಯೋರ್ವ ಹೋಟೆಲ್‌ಗೆ 4,77,644 ರೂ. ಬಾಕಿ ಇರಿಸಿದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಕೆನೆಲ್‌ ಮರಿಯೊ ಎಂಬಾತ ನಗರದ...

Members Login

Obituary

Congratulations