25.5 C
Mangalore
Wednesday, December 31, 2025

ಅಂಡರ್‍ಗ್ರ್ಯಾಜುವೇಟ್  ಸರ್ಜರಿ ಕ್ವಿಜ್  2018

ಅಂಡರ್‍ಗ್ರ್ಯಾಜುವೇಟ್ (ಪದವಿ ಪೂರ್ವ) ಸರ್ಜರಿ ಕ್ವಿಜ್ (ರಸಪ್ರಶ್ನೆ) 2018 ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್‍ಕಾಲೇಜಿನಜನರಲ್ ಸರ್ಜರಿ ವಿಭಾಗವುಅಂಡರ್‍ಗ್ರ್ಯಾಜುಯೆಟ್ (ಪದವಿ ಪೂರ್ವ ) ಸರ್ಜರಿಕ್ವಿಜ್ (ರಸಪ್ರಶ್ನೆ) 2018ಅನ್ನು ದಿನಾಂಕ 24/11/2018 ರಂದುಜ್ಞಾನಕೇಂದ್ರ ,ಎ.ವಿ. ಸಭಾಂಗಣದಲ್ಲಿ ನೆರವೇರಿಸಿತು. ...

ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ಇಂದು ಸ್ಥಳದಲ್ಲೇ 52 ದೂರು ಅರ್ಜಿ ಇತ್ಯರ್ಥ

ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ಇಂದು ಸ್ಥಳದಲ್ಲೇ 52 ದೂರು ಅರ್ಜಿ ಇತ್ಯರ್ಥ ಉಡುಪಿ: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಸಿದ ಸಾರ್ವಜನಿಕ ದೂರು ವಿಚಾರಣೆಯಲ್ಲಿ 52...

ಸೆನ್ ಕ್ರೈಂ ಪೊಲೀಸ್ ಠಾಣಾ ಪೊಲೀಸರ ಕಾರ್ಯಾಚರಣೆ: ಸೈಬರ್ ವಂಚನೆ ಆರೋಪಿ ಬಂಧನ

ಸೆನ್ ಕ್ರೈಂ ಪೊಲೀಸ್ ಠಾಣಾ ಪೊಲೀಸರ ಕಾರ್ಯಾಚರಣೆ: ಸೈಬರ್ ವಂಚನೆ ಆರೋಪಿ ಬಂಧನ ಮಂಗಳೂರು: ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 131/2023 ಕಲಂ 66(ಸಿ) 66(ಡಿ) ಐಟಿ ಆಕ್ಟ್ 420 ಐಪಿಸಿ...

ಕೆಥೊಲಿಕ್ ಸಭಾ ಶಿರ್ವ, ಸ್ವಾಕ್ ಸಂಘಟನೆಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಕೆಥೊಲಿಕ್ ಸಭಾ ಶಿರ್ವ, ಸ್ವಾಕ್ ಸಂಘಟನೆಯಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಉಡುಪಿ: ಕೆಥೊಲಿಕ್ ಸಭಾ ಆರೋಗ್ಯ ಮಾತೆಯ ದೇವಾಲಯ ಶಿರ್ವ ಘಟಕ ಹಾಗೂ ಸ್ವಾಕ್ ಸಂಘಟನೆ ಕುವೈಟ್ ಇವರುಗಳ ಸಹಕಾರದಿಂದ ಲಾಕ್...

ಕೊಡಗಿನ ಕುಲದೇವತೆ ಶ್ರೀ ಕಾವೇರಿ ಮಾತೆಯ ನೂತನ ಚಿತ್ರಪಟ ತಲಕಾವೇರಿಯಲ್ಲಿ ಬಿಡುಗಡೆ

ಕೊಡಗಿನ ಕುಲದೇವತೆ ಶ್ರೀ ಕಾವೇರಿ ಮಾತೆಯ ನೂತನ ಚಿತ್ರಪಟ ತಲಕಾವೇರಿಯಲ್ಲಿ ಬಿಡುಗಡೆ 2025 ಫೆಬ್ರವರಿ 26ನೇ ತಾರೀಕಿನ ಮಹಾ ಶಿವರಾತ್ರಿಯ ಪವಿತ್ರ ದಿನದಂದು ಕೊಡಗಿನ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ...

ಆಳ್ವಾಸ್ ಪದವಿ ಕಾಲೇಜಿನ ‘ವಿ ಇನ್‍ಸ್ಪೈರ್’ ಕಾರ್ಯಕ್ರಮ

ಆಳ್ವಾಸ್ ಪದವಿ ಕಾಲೇಜಿನ ‘ವಿ ಇನ್‍ಸ್ಪೈರ್’ ಕಾರ್ಯಕ್ರಮ ಮೂಡುಬಿದಿರೆ : ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ತೆಂಕ ಎಡಪದವಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಡಪದವಿನ ವಿವೇಕಾನಂದ ಪ್ರೌಢಶಾಲೆಗಳಲ್ಲಿ ಮಾನಸಿಕ ಹಾಗೂ...

ಹರೇಕಳ-ಅಡ್ಯಾರ್ ಹೊಸ ಸೇತುವೆಯಲ್ಲಿ ಮೊದಲ ಅಪಘಾತ- ಕಾರುಗಳ ಮುಖಾಮುಖಿ ಢಿಕ್ಕಿ, ಮೂವರಿಗೆ ಗಾಯ

ಹರೇಕಳ-ಅಡ್ಯಾರ್ ಹೊಸ ಸೇತುವೆಯಲ್ಲಿ ಮೊದಲ ಅಪಘಾತ- ಕಾರುಗಳ ಮುಖಾಮುಖಿ ಢಿಕ್ಕಿ, ಮೂವರಿಗೆ ಗಾಯ ಉಳ್ಳಾಲ: ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಹರೇಕಳ- ಅಡ್ಯಾರ್ ನೂತನ ಸೇತುವೆಯಲ್ಲಿ ಇಂದು ಸಂಭವಿಸಿದೆ. ...

ಮಲ್ಪೆ :ಅಪ್ರಾಪ್ತ ಸಹೋದರಿಯ ಮೇಲೆ ಒಡಹುಟ್ಟಿದ ಸಹೋದರನಿಂದ ಅತ್ಯಾಚಾರ; ಬಂಧನ

ಮಲ್ಪೆ : ಅಪ್ರಾಪ್ತ ವಯಸ್ಸಿನ ತನ್ನ ಒಡಹುಟ್ಟಿದ ತಂಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭವತಿಯನ್ನಾಗಿಸಿದ ಸಹೋದರನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸಂತೆಕಟ್ಟೆ ಸಮೀಪದ ನೇಜಾರಿನ ಶಂಕರ ಎಂಬವರ ಮಗ ಶ್ರೀಧರ್‌(22) ಎಂದು ಗುರುತಿಸಲಾಗಿದೆ....

ಮಂಗಳೂರು: ಕೊಲೆಯತ್ನ ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು: ಕೊಲೆಯತ್ನ ಪ್ರಕರಣದ ಆರೋಪಿಗಳ ಬಂಧನ ಮಂಗಳೂರು: ಜೈಲಿನಿಂದ ಬಿಡುಗಡೆ ಹೊಂದಿ ಮನೆಯವರೊಂದಿಗೆ ವಾಹನದಲ್ಲಿ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿರುವಾಗ ಆಯುಧಗಳಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ...

 ಹಿರಿಯ ತುಳು ಲೇಖಕ ಶಿವಾನಂದ ಕರ್ಕೇರ ನಿಧನ

 ಹಿರಿಯ ತುಳು ಲೇಖಕ ಶಿವಾನಂದ ಕರ್ಕೇರ ನಿಧನ ಮಂಗಳೂರು : ಹಿರಿಯ ತುಳು ಲೇಖಕ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಶಿವಾನಂದ ಕರ್ಕೇರ ಬುಧವಾರ ಸಂಜೆ ನಿಧನರಾಗಿದ್ದಾರೆ. ಖ್ಯಾತ ಎರು ಮೈಂದೆ ನಾಟಕದ...

Members Login

Obituary

Congratulations