ಸಂಘ ಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ – ಮೋಟಮ್ಮ
ಸಂಘ ಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ - ಮೋಟಮ್ಮ
ಮಂಗಳೂರು: ಸಂಘಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ...
ಮಂಡ್ಯದ ಬೈಕ್ ಮೆಕ್ಯಾನಿಕ್ ಒಲಿದ ಅದೃಷ್ಟ; ಕೇರಳ ಲಾಟರಿಯಲ್ಲಿ ₹25 ಕೋಟಿ ಬಂಪರ್ ಬಹುಮಾನ!
ಮಂಡ್ಯದ ಬೈಕ್ ಮೆಕ್ಯಾನಿಕ್ ಒಲಿದ ಅದೃಷ್ಟ; ಕೇರಳ ಲಾಟರಿಯಲ್ಲಿ ₹25 ಕೋಟಿ ಬಂಪರ್ ಬಹುಮಾನ!
ಮಂಡ್ಯ: ಕೇರಳದ ಲಾಟರಿಯಲ್ಲಿ ಮಂಡ್ಯದ ವ್ಯಕ್ತಿಗೆ ಕೋಟಿ ಕೋಟಿ ಬಹುಮಾನ ಸಿಕ್ಕಿದೆ. ಪಾಂಡವಪುರ ಪಟ್ಟಣದ ಅಲ್ತಾಫ್ ಎಂಬ ವ್ಯಕ್ತಿಗೆ...
ಕುಂದಾಪುರದಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ; ಉಪವಿಭಾಗಾಧಿಕಾರಿ ಕೆ ರಾಜು ಅವರಿಂದ ಧ್ವಜಾರೋಹಣ
ಕುಂದಾಪುರದಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ; ಉಪವಿಭಾಗಾಧಿಕಾರಿ ಕೆ ರಾಜು ಅವರಿಂದ ಧ್ವಜಾರೋಹಣ
ಕುಂದಾಪುರ: ಅಹಿಂಸೆ, ಸತ್ಯಾಗ್ರಹದ ಮೂಲಕ ವಿಶ್ವಕ್ಕೆ ಹೊಸ ಹೋರಾಟದ ದಿಕ್ಕು ತೋರಿಸಿದ ಹೆಮ್ಮೆಯ ದೇಶ ನಮ್ಮದು. ಸ್ವತಂತ್ರ್ಯ. ನಂತರದ...
ರಾಮಕೃಷ್ಣ ಮಿಷನ್ ಪ್ರೇರೆಪಿತ ಸ್ವಚ್ಛ ಮಂಗಳೂರು; ಒಂಬತ್ತು ಪ್ರದೇಶಗಳಲ್ಲಿ ಸ್ವಚ್ಛತೆ
ರಾಮಕೃಷ್ಣ ಮಿಷನ್ ಪ್ರೇರೆಪಿತ ಸ್ವಚ್ಛ ಮಂಗಳೂರು; ಒಂಬತ್ತು ಪ್ರದೇಶಗಳಲ್ಲಿ ಸ್ವಚ್ಛತೆ
ಮಂಗಳೂರು: ರಾಮಕೃಷ್ಣ ಮಿಷನ್ನಿನಿಂದ ಪ್ರೇರೇಪಿತರಾದ ಸುಮಾರು 700 ಜನ ಸ್ವಯಂಸೇವಕರು ನಗರದಒಂಬತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಭಾನುವಾರ ಬೆಳಿಗ್ಗೆ 7:30 ರಿಂದ 9:30...
ಮಂಗಳೂರು: ನಾಲ್ಕು ಜನರ ತಂಡದಿಂದ ಇಬ್ಬರಿಗೆ ಮರಣಾಂತಿಕ ಹಲ್ಲೆ..!
ಮಂಗಳೂರು: ನಾಲ್ಕು ಜನರ ತಂಡದಿಂದ ಇಬ್ಬರಿಗೆ ಮರಣಾಂತಿಕ ಹಲ್ಲೆ..!
ಮಂಗಳೂರು: ಕ್ಷುಲ್ಲಕ ಕಾರಣವೊಂದಕ್ಕೆ ನಾಲ್ಕು ಜನರ ತಂಡದಿಂದ ಇಬ್ಬರಿಗೆ ಮರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ.
ಮಾರ್ಜುಕ್ ಎಂಬಾತ ಎರಡು ತಿಂಗಳ ಹಿಂದೆ...
ಬೆಂಗಳೂರು ನಗರದ ಮೇಲೆ ಪಾಕ್ ಉಗ್ರರ ದಾಳಿ ಭೀತಿ: ಉಡುಪಿ ಮಂಗಳೂರಿನಲ್ಲಿ ಪೊಲೀಸರಿಂದ ಶೋಧ
ಬೆಂಗಳೂರು ನಗರದ ಮೇಲೆ ಪಾಕ್ ಉಗ್ರರ ದಾಳಿ ಭೀತಿ: ಉಡುಪಿ ಮಂಗಳೂರಿನಲ್ಲಿ ಪೊಲೀಸರಿಂದ ಶೋಧ
ಬೆಂಗಳೂರು ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ಪಡೆಗಳಿಂದ ಮಾಹಿತಿ ಲಭಿಸಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ...
ಶಾಸಕ ಜೆ. ಆರ್. ಲೋಬೊರವರಿಂದ ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ
ಮಂಗಳೂರು: ಶಾಸಕ ಜೆ. ಆರ್. ಲೋಬೊರವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಕಿಸ್ಟಾಂಡ್ನ ದಯಾನಂದ್ ಗಟ್ಟಿ ಚಿಕಿತ್ಸೆಗಾಗಿ ರೂಪಾಯಿ 44,000 ಹಾಗೂ ಕಂಕನಾಡಿ ಗರೋಡಿಯ ದಕ್ಷತ್ ಕುಮಾರ್ರವರ ಚಿಕಿತ್ಸೆಗಾಗಿ 60,000 ರೂಪಾಯಿಯ ಚೆಕ್ನ್ನು ಇತ್ತೀಚಿಗೆ...
ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಎಫೆಕ್ಟ್– ಮಲ್ಪೆಯಲ್ಲಿ ಏರಿದ ಕಡಲಿನ ಅಬ್ಬರ
ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಎಫೆಕ್ಟ್– ಮಲ್ಪೆಯಲ್ಲಿ ಏರಿದ ಕಡಲಿನ ಅಬ್ಬರ
ಉಡುಪಿ: ನಿಸರ್ಗ ಚಂಡಮಾರುತದ ಎಫೆಕ್ಟ್ ನಿಂದ ಉಡುಪಿ ಜಿಲ್ಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡು ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಜಿಲ್ಲೆಯಲ್ಲಿ ಇಂದು...
ಫೆಂಗಲ್ ಚಂಡಮಾರುತದ ಹಿನ್ನೆಲೆ: ‘ಬಹುಸಂಸ್ಕೃತಿ ಉತ್ಸವ’ ಮುಂದೂಡಿಕೆ
ಫೆಂಗಲ್ ಚಂಡಮಾರುತದ ಹಿನ್ನೆಲೆ: 'ಬಹುಸಂಸ್ಕೃತಿ ಉತ್ಸವ' ಮುಂದೂಡಿಕೆ
ಮಂಗಳೂರು: ಸುವರ್ಣ ಕರ್ನಾಟಕ ಸಂಭ್ರಮದ ಭಾಗವಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಕರ್ನಾಟಕ ಅರೆ...
ಕಾವ್ಯಾ ಪ್ರಕರಣ; ಮೋಹನ್ ಆಳ್ವಾರ ಪರ ಅಭಿಮಾನಿಗಳ ಸಭೆಗೆ ಉತ್ತಮ ಪ್ರತಿಕ್ರಿಯೆ
ಕಾವ್ಯಾ ಪ್ರಕರಣ; ಮೋಹನ್ ಆಳ್ವಾರ ಪರ ಅಭಿಮಾನಿಗಳ ಸಭೆಗೆ ಉತ್ತಮ ಪ್ರತಿಕ್ರಿಯೆ
ಮೂಡಬಿದ್ರೆ: ವಿದ್ಯಾರ್ಥಿನಿ ಕಾವ್ಯಾ ಸಂಶಯಾಸ್ಪದ ರೀತಿಯ ಸಾವಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಮೋಹನ್ ಆಳ್ವಾರ ತೇಜೋವಧೆಯನ್ನು ಖಂಡಿಸಿ ಆಳ್ವಾರ ಅಭಿಮಾನಿಗಳು...




























