32.2 C
Mangalore
Wednesday, March 11, 2026

ಜೇಸಿಐ ವಲಯ ಹದಿನೈದಕ್ಕೆ ಅತ್ಯುತ್ತಮ ವಲಯಾಧ್ಯಕ್ಷ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿ

ಜೇಸಿಐ ವಲಯ ಹದಿನೈದಕ್ಕೆ ಅತ್ಯುತ್ತಮ ವಲಯಾಧ್ಯಕ್ಷ ಸೇರಿದಂತೆ 16 ರಾಷ್ಟ್ರೀಯ ಪ್ರಶಸ್ತಿ ಕಾಪು: ರಾಜಸ್ಥಾನದ ಜೈಪುರದಲ್ಲಿ ಜರಗಿದ 63ನೇ ರಾಷ್ಟ್ರೀಯ ಅ„ವೇಶನದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಿರುವ ಜೇಸಿಐ...

ತಾಯಿಗೆ ಹಲ್ಲೆ ನಡೆಸಿದ್ದಕ್ಕೆ ಯುವಕನಿಂದ ಕುಡುಕನ ಮೇಲೆ ಹಲ್ಲೆ

ತಾಯಿಗೆ ಹಲ್ಲೆ ನಡೆಸಿದ್ದಕ್ಕೆ ಯುವಕನಿಂದ ಕುಡುಕನ ಮೇಲೆ ಹಲ್ಲೆ ಮಂಗಳೂರು: ಯುವಕನೋರ್ವನ ತಾಯಿಗೆ ಮೈ ಮೇಲೆ ಕೈ ಹಾಕಿದ ಕುಡಕ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಪರಿಣಾಮ ಕುಡುಕ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಘಟನೆ ಕದ್ರಿಯಲ್ಲಿ ನಡೆದಿದೆ. ...

ಮಂಗಳೂರು: ಕಳ್ಳ ಭಟ್ಟಿ ಸಾರಾಯಿ ಅಡ್ಡೆಗೆ ಅಬಕಾರಿ ಪೊಲೀಸರ ದಾಳಿ; 900 ಲೀಟರ್ ಹುಳಿ ರಸ ವಶ

ಮಂಗಳೂರು: ಕಳ್ಳ ಭಟ್ಟಿ ಸಾರಾಯಿ ಅಡ್ಡೆಗೆ ಅಬಕಾರಿ ಪೊಲೀಸರ ದಾಳಿ; 900 ಲೀಟರ್ ಹುಳಿ ರಸ ವಶ ಮಂಗಳೂರು: ನದಿ ತೀರದಲ್ಲಿ ಕಳ್ಳ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿರುವ ಮಂಗಳೂರು ದಕ್ಷಿಣ...

ಕಾನೂನು ಚೌಕಟ್ಟಿನಡಿಯಲ್ಲೇ ಬಗರ್ ಹುಕುಂ ಸಮಿತಿ ರಚನೆಯಾಗಿದೆ – ಕೆ. ಗೋಪಾಲ ಪೂಜಾರಿ

ಕಾನೂನು ಚೌಕಟ್ಟಿನಡಿಯಲ್ಲೇ ಬಗರ್ ಹುಕುಂ ಸಮಿತಿ ರಚನೆಯಾಗಿದೆ - ಕೆ. ಗೋಪಾಲ ಪೂಜಾರಿ ಬಿಜೆಪಿ ಅವಧಿಯಲ್ಲಿಯೂ ಹೆಚ್ಚುವರಿಯಾಗಿ ಸಮಿತಿ ರಚನೆಯಾಗಿತ್ತು ಕಾಂಗ್ರೆಸ್ ಮಾಡಿದರೆ ತಪ್ಪು, ಬಿಜೆಪಿ ಮಾಡಿದರೆ ಸರಿ ಎನ್ನುವ ವಾದ ಸರಿಯಲ್ಲ ...

ಉಡುಪಿ: ಒಳಕಾಡು ಸರಕಾರಿ ಸಂಯುಕ್ತ ಹೈಸ್ಕೂಲಿನಲ್ಲಿ ಶಾಲಾ ಪ್ರಾರಂಭೋತ್ಸವ

 ಉಡುಪಿ :  ಸರಕಾರಿ ಸಂಯುಕ್ತ ಪ್ರೌಢಶಾಲೆ, ವಳಕಾಡು ಇಲ್ಲಿ 2015-16 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ದಿನಾಂಕ 01-06-2015ರಂದು ಅದ್ದೂರಿಯಾಗಿ ನಡೆಯಿತು. ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಗೀತಾ ರವಿ ಶೇಟ್...

ಸಹ್ಯಾದ್ರಿ ಕಾಲೇಜು ಎರಡು ದಿನಗಳ FDP ಪೇಟೆಂಟ್ ಡ್ರಾಫ್ಟಿಂಗ್ ಮತ್ತು ವಾಣಿಜ್ಯೀಕರಣ ಆಯೋಜನೆ

ಸಹ್ಯಾದ್ರಿ ಕಾಲೇಜು ಎರಡು ದಿನಗಳ FDP ಪೇಟೆಂಟ್ ಡ್ರಾಫ್ಟಿಂಗ್ ಮತ್ತು ವಾಣಿಜ್ಯೀಕರಣ ಆಯೋಜನೆ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್, ಮಂಗಳೂರು ಫೆಬ್ರವರಿ 17 ಮತ್ತು 18, 2025 ರಂದು 9:00 AM...

ವಿಟ್ಲ ಠಾಣಾ ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ

ವಿಟ್ಲ ಠಾಣಾ ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ ಬಂಟ್ವಾಳ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಿಟ್ಲ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಬಂಟ್ವಾಳ ಕನ್ಯಾನ ನಿವಾಸಿ ಖಲಂದರ್ (22), ಉತ್ತರಪ್ರದೇಶ...

ಅನಾರೋಗ್ಯದಿಂದ ಬಳಲುತ್ತಿದ್ದ ಕೊಲ್ಲೂರು ದೇವಳದ ಆನೆ ಇಂದಿರಾ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ ಕೊಲ್ಲೂರು ದೇವಳದ ಆನೆ ಇಂದಿರಾ ಸಾವು ಕುಂದಾಪುರ: ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಹೆಣ್ನಾನೆ ‘ಇಂದಿರಾ’ ತೀವ್ರ ಜ್ವರರದಿಂದ ಬಳಲಿ ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ ಘಟನೆ ವರದಿಯಾಗಿದೆ. ಕಳೆದ...

ಕರ್ನಾಟಕ ಅನಿವಾಸಿ ಭಾರತೀಯರ ಎನ್.ಆರ್.ಕೆ. ಕಾರ್ಡ್ ನೋಂದಣಿ ಅಭಿಯಾನಕ್ಕೆ ಯು.ಎ.ಇ. ಯಲ್ಲಿ ಚಾಲನೆ

ಕರ್ನಾಟಕ ಅನಿವಾಸಿ ಭಾರತೀಯರ ಎನ್.ಆರ್.ಕೆ. ಕಾರ್ಡ್ ನೋಂದಣಿ ಅಭಿಯಾನಕ್ಕೆ ಯು.ಎ.ಇ. ಯಲ್ಲಿ ಚಾಲನೆ ಯು.ಎ.ಇ. : ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲಿ ಕರ್ನಾಟಕದವರು ಸ್ಥಾಪಿಸಿರುವ ಕರ್ನಾಟಕ ಪರ ಭಾಷೆ, ಜಾತಿ ಸಮುದಯದ ಸಂಘ...

ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ

ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ ಉಡುಪಿ: ನಾವೀಗ ಸ್ವತಂತ್ರರಾಗಿದ್ದೇವೆ. ನಮ್ಮ ಜನ, ನಮ್ಮ ಪರಿಸರ, ನಮ್ಮ ಜಲ, ನಮ್ಮ ಸಂಸ್ಕೃತಿ ಎಂಬ ಅಭಿಮಾನ ಮತ್ತು ಸ್ವಾಭಿಮಾನದಿಂದ ಅನೇಕ ದೇಶಭಕ್ತರು ಮಾಡಿದ ತ್ಯಾಗ,...

Members Login

Obituary

Congratulations