ದುರುಸ್ತಿಯಾದ ಕೂಳೂರು ಹಳೇ ಸೇತುವೆಯನ್ನು ಸಂಸದ ನಳಿನ್ ಉದ್ಘಾಟನೆ
ದುರುಸ್ತಿಯಾದ ಕೂಳೂರು ಹಳೇ ಸೇತುವೆಯನ್ನು ಸಂಸದ ನಳಿನ್ ಉದ್ಘಾಟನೆ
ಮಂಗಳೂರು: ಕೂಳೂರು ಹಳೇ ಸೇತುವೆ ನೂತನ ತಂತ್ರಜ್ಞಾನದೊಂದಿಗೆ ದುರಸ್ತಿ ಯಾಗಿದ್ದು ಬುಧವಾರ ಸಾಂಕೇತಿಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ...
ಮಾರ್ಚ್ 20ರಂದು ಕಾಪು, ಪಡುಬಿದ್ರೆ, ಎರ್ಮಾಳಿನಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಮಾರ್ಚ್ 20ರಂದು ಕಾಪು, ಪಡುಬಿದ್ರೆ, ಎರ್ಮಾಳಿನಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಉಡುಪಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಮಾರ್ಚ್ 20ರಂದು ಉಡುಪಿ ಜಿಲ್ಲೆಯ ಕಾಪು ಮಾರ್ಗವಾಗಿ ಮಂಗಳೂರಿಗೆ ತೆರಳುವ ಸಂದರ್ಭ ಕಾಪುವಿನಲ್ಲಿ...
ಚಿಕ್ಕಮಗಳೂರು ವಿನಾಯಕ ಜ್ಯುವೆಲರಿ ಕಳ್ಳತನ; ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ
ಚಿಕ್ಕಮಗಳೂರು ವಿನಾಯಕ ಜ್ಯುವೆಲರಿ ಕಳ್ಳತನ; ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ
ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿರುವ ಶ್ರೀ ವಿನಾಯಕ ಜ್ಯಯೆಲ್ಲರಿ ಶಾಪ್ ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು...
ಜ. 12-13ರಂದು ಮಂಗಳೂರಿನಲ್ಲಿ ‘ರಿವರ್ ಫೆಸ್ಟಿವಲ್’
ಜ. 12-13ರಂದು ಮಂಗಳೂರಿನಲ್ಲಿ ‘ರಿವರ್ ಫೆಸ್ಟಿವಲ್’
ಮಂಗಳೂರು: ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕರಾವಳಿ ಉತ್ಸವದ ಅಂಗವಾಗಿ ‘ರಿವರ್ ಫೆಸ್ಟಿವಲ್’ ಎಂಬ ಕಾರ್ಯಕ್ರಮ ಜನವರಿ 12 ಮತ್ತು 13ರಂದು ಕೂಳೂರು, ಬಂಗ್ರಕೂಳೂರು...
ಕೋವಿಡ್ 19 ; ದಕ ಜಿಲ್ಲಾ ನೋಡಲ್ ಅಧಿಕಾರಿ ಪೊನ್ನು ರಾಜು ಅವರನ್ನು ಭೇಟಿ ಮಾಡಿದ ಯು ಟಿ...
ಕೋವಿಡ್ 19 ; ದಕ ಜಿಲ್ಲಾ ನೋಡಲ್ ಅಧಿಕಾರಿ ಪೊನ್ನು ರಾಜು ಅವರನ್ನು ಭೇಟಿ ಮಾಡಿದ ಯು ಟಿ ಖಾದರ್
ಮಂಗಳೂರು: ಕೋವಿಡ್ 19 ಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ನೋಡಲ್ ಅಧಿಕಾರಿಯಾಗಿ...
ಮಂಗಳೂರು| ವಿಕಲಚೇತನ ಕ್ರೀಡಾಪಟುಗಳಿಗೆ ಧನಸಹಾಯ : ಅರ್ಜಿ ಆಹ್ವಾನ
ಮಂಗಳೂರು| ವಿಕಲಚೇತನ ಕ್ರೀಡಾಪಟುಗಳಿಗೆ ಧನಸಹಾಯ : ಅರ್ಜಿ ಆಹ್ವಾನ
ಮಂಗಳೂರು: 2025-26ನೇ ಸಾಲಿಗೆ ಸಾಧನೆ ಯೋಜನೆಯಡಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿಕಲಚೇತನರ ಕ್ರೀಡಾಪಟುಗಳಿಗೆ ಗರಿಷ್ಠ ರೂ.50...
ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ಆರೋಪಿ ನಜೀಮ್ ಬಂಧನ
ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ಆರೋಪಿ ನಜೀಮ್ ಬಂಧನ
ಬಂಟ್ವಾಳ: ಬಂಟ್ವಾಳ ತಾಲೂಕು ನರಿಗಾನ ಗ್ರಾಮದ ಪಟ್ಟುಲಿಕೆ ವಾಸಿಯಾಗಿರುವ ನಜೀಮ್ ಅಲಿಯಾಸ್ ನಜ್ಜು (30) ವಿರುದ್ಧ ಉಳ್ಳಾಲ, ಕೊಣಾಜೆ, ಮಂಗಳೂರು ನಾರ್ತ್, ಬೇಗೂರು (ಬೆಂಗಳೂರು ನಗರ)...
ಹಳೆ ಫೋನ್ ದೂರ ಎಸೆದು ಹೊಸ ಸ್ಮಾರ್ಟ್ ಫೋನ್ ಗೆಲ್ಲವ ವಿನೂತನ ಸ್ಪರ್ಧೆಗೆ ಮುಗಿಬಿದ್ದ ಜನ!
ಹಳೆ ಫೋನ್ ದೂರ ಎಸೆದು ಹೊಸ ಸ್ಮಾರ್ಟ್ ಫೋನ್ ಗೆಲ್ಲವ ವಿನೂತನ ಸ್ಪರ್ಧೆಗೆ ಮುಗಿಬಿದ್ದ ಜನ!
ಕುಂದಾಪುರ: ಹೇಳಿ ಕೇಳಿ ಮೊಬೈಲ್ ಜಮಾನಾದಲ್ಲಿ ನಾವಿದ್ದೇವೆ. ಬೆಳಗ್ಗೆ ಎದ್ದು ರಾತ್ರಿ ಮಲಗೋ ತನಕ ಮೊಬೈಲ್ ಇಲ್ಲದೆ...
2 ಕೋಟಿ ರೂಪಾಯಿ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ ಮಾಡಿದ ಶಾಸಕ ಜೆ.ಆರ್.ಲೋಬೊ
2 ಕೋಟಿ ರೂಪಾಯಿ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ ಮಾಡಿದ ಶಾಸಕ ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 24ನೇ ವಾರ್ಡ್ ನ ಕೊಟ್ಟಾರ ಕ್ರಾಸ್ ನಿಂದ ದಡ್ಡಲ್ ಕಾಡ್ ವರೆಗಿನ ಸುಮಾರು 2...
ಉಡುಪಿ ನಗರಸಭೆಗೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 500 ಕೋಟಿಗೂ ಮಿಕ್ಕಿ ಅನುದಾನ : ಪ್ರಮೋದ್ ಮಧ್ವರಾಜ್
ಉಡುಪಿ ನಗರಸಭೆಗೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 500 ಕೋಟಿಗೂ ಮಿಕ್ಕಿ ಅನುದಾನ : ಪ್ರಮೋದ್ ಮಧ್ವರಾಜ್
ಉಡುಪಿ : ರಾಜ್ಯ ಸರಕಾರದ ವಿವಿಧ ಯೋಜನೆಗಳಿಂದ ಉಡುಪಿ ನಗರಸಭೆಗೆ 500 ಕೋಟಿ ರೂಪಾಯಿಗೂ ಮಿಕ್ಕಿ ಅನುದಾನ...




























