ನೇತ್ರಾವತಿಗೆ ಕೊಳಚೆ ಮಲಿನ ನೀರು, ಕೋಳಿ ಮಾಂಸತ್ಯಾಜ್ಯ – ಸೂಕ್ತ ಕ್ರಮಕ್ಕೆ ರೂಪಾ ಬಂಗೇರಾ ಒತ್ತಾಯ
ನೇತ್ರಾವತಿಗೆ ಕೊಳಚೆ ಮಲಿನ ನೀರು, ಕೋಳಿ ಮಾಂಸತ್ಯಾಜ್ಯ - ಸೂಕ್ತ ಕ್ರಮಕ್ಕೆ ರೂಪಾ ಬಂಗೇರಾ ಒತ್ತಾಯ
ಮಂಗಳೂರು: ಮಂಗಳೂರಿನ ಜನತೆಗೆ ಕುಡಿಯಲು ನೀರುಣಿಸುವ ನೇತ್ರಾವತಿಗೆ ಕೊಳಚೆ ಮಲಿನ ನೀರು, ಕೋಳಿ ಮಾಂಸತ್ಯಾಜ್ಯ ಸೇರುತ್ತಿರುವುದರ ಬಗ್ಗೆ ದಾಖಲೆಗಳ...
ಕರ್ನಾಟಕದಲ್ಲೂ ಬಿಜೆಪಿ ಅಧಿಕಾರ ಪಡೆಯಲಿದೆ :ಸಂಸದ ನಳಿನ್ಕುಮಾರ್ ಕಟೀಲ್ ವಿಶ್ವಾಸ
ಕರ್ನಾಟಕದಲ್ಲೂ ಬಿಜೆಪಿ ಅಧಿಕಾರ ಪಡೆಯಲಿದೆ :ಸಂಸದ ನಳಿನ್ಕುಮಾರ್ ಕಟೀಲ್ ವಿಶ್ವಾಸ
ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಅರ್ಹ ಜಯ ದೊರೆತಿದೆ. ಮುಂದಿನ ವರ್ಷ...
ಕಾಪು ಪೊಲೀಸರಿಂದ ಅಕ್ರಮ ಕಸಾಯಿ ಖಾನೆಗೆ ದಾಳಿ – ಇಬ್ಬರ ಬಂಧನ
ಕಾಪು ಪೊಲೀಸರಿಂದ ಅಕ್ರಮ ಕಸಾಯಿ ಖಾನೆಗೆ ದಾಳಿ – ಇಬ್ಬರ ಬಂಧನ
ಕಾಪು: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ದನ ಕರುಗಳನ್ನು ತಂದು ಮಾಂಸ ಮಾಡುತ್ತಿದ್ದ ಅಡ್ಡೆಗೆ ಕಾಪು ಪೊಲೀಸರು ದಾಳಿ ನಡೆಸಿ ಇಬ್ಬರನ್ನು...
ಸಿದ್ದರಾಮಯ್ಯನವರೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ: ಜನಾರ್ದನ ಪೂಜಾರಿ ಆಗ್ರಹ
ಸಿದ್ದರಾಮಯ್ಯನವರೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ: ಜನಾರ್ದನ ಪೂಜಾರಿ ಆಗ್ರಹ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೊದಲು ನೀವು ಹುದ್ದೆಗೆ ರಾಜಿನಾಮೆ ಕೊಟ್ಟು ಪಕ್ಷವನ್ನು ಕಾಪಾಡಿ, ಒಬ್ಬ ವ್ಯಕ್ತಿಯನ್ನು ರಕ್ಷಿಸುವುದಕ್ಕಾಗಿ ಪಕ್ಷವನ್ನು ಬಲಿಕೊಡಬೇಡಿ ಎಂದು ಕೇಂದ್ರದ...
ಎರಡು ರಸ್ತೆ ನಿರ್ಮಾಣಕ್ಕೆ ಸಿಆರ್ ಎಫ್ ಫಂಡ್ ನಿಂದ 8 ಕೋಟಿ ಮಂಜೂರು: ಜೆ.ಆರ್.ಲೋಬೊ
ಎರಡು ರಸ್ತೆ ನಿರ್ಮಾಣಕ್ಕೆ ಸಿಆರ್ ಎಫ್ ಫಂಡ್ ನಿಂದ 8 ಕೋಟಿ ಮಂಜೂರು: ಜೆ.ಆರ್.ಲೋಬೊ
ಮಂಗಳೂರು: ಕುಲಶೇಖರ-ಕಣ್ಣಗುಡ್ಡೆಗೆ ರಸ್ತೆ ನಿರ್ಮಾಣ ಮಾಡಲು ಮತ್ತು ನೇತ್ರಾವತಿ ಸೇತುವೆಯಿಂದ ನದಿ ತೀರದಲ್ಲಿ ಕಣ್ಣೂರು ಮಸೀದಿವರೆಗೆ ಹೊಸದಾಗಿ ರಸ್ತೆ...
ಮನೆಯಿಂದ ಕೆಲಸಕ್ಕೆ ತೆರಳಿದ 23 ವರ್ಷದ ಯುವತಿ ನಾಪತ್ತೆ
ಮನೆಯಿಂದ ಕೆಲಸಕ್ಕೆ ತೆರಳಿದ 23 ವರ್ಷದ ಯುವತಿ ನಾಪತ್ತೆ
ಮಂಗಳೂರು : ಮನೆಯಿಂದ ಕೆಲಸಕ್ಕೆ ತೆರಳಿದ 23 ವರ್ಷದ ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
23 ವರ್ಷದ ಯುವತಿ ಮೇ...
ವಸಂತಿ ರಾಮ ಭಟ್ ಜನ್ಮನಕ್ಷತ್ರ ಪ್ರಯುಕ್ತ ‘ಜನ್ಮದಿನಮಿದಂ’ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ವಸಂತಿ ರಾಮ ಭಟ್ ಜನ್ಮನಕ್ಷತ್ರ ಪ್ರಯುಕ್ತ 'ಜನ್ಮದಿನಮಿದಂ' ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಉಡುಪಿ: ಉಡುಪಿಯ ಹಿರಿಯ ವಯೋಲಿನ್ ವಾದಕಿ ವಸಂತಿ ರಾಮ ಭಟ್ ಅವರ ಜನ್ಮನಕ್ಷತ್ರ ಪ್ರಯುಕ್ತ 'ಜನ್ಮದಿನಮಿದಂ' ವಿಶೇಷ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ...
ರಘುಪತಿ ಭಟ್ 24 ಗಂಟೆಯೊಳಗೆ ತನ್ನ ಸ್ಪರ್ಧೆಗೆ ನಿವೃತ್ತಿ ಘೋಷಿಸಬೇಕು – ಸುನಿಲ್ ಕುಮಾರ್ ಎಚ್ಚರಿಕೆ
ರಘುಪತಿ ಭಟ್ 24 ಗಂಟೆಯೊಳಗೆ ತನ್ನ ಸ್ಪರ್ಧೆಗೆ ನಿವೃತ್ತಿ ಘೋಷಿಸಬೇಕು – ಸುನಿಲ್ ಕುಮಾರ್ ಎಚ್ಚರಿಕೆ
ಉಡುಪಿ: ನೈರುತ್ಯ ಪದವೀಧರ ಕ್ಷೇತ್ರ ಮಾಜಿ ಶಾಸಕ ರಘುಪತಿ ಭಟ್ ಬಂಡಾಯ ಸ್ಪರ್ಧೆಯನ್ನು 24 ಗಂಟೆಯೊಳಗೆ ನಿವೃತ್ತಿ...
ಕೊರೋನಾ ನಡುವೆಯೂ ಉಡುಪಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ
ಕೊರೋನಾ ನಡುವೆಯೂ ಉಡುಪಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ
ಉಡುಪಿ: ಸಾಂಕ್ರಾಮಿಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸರಳ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಗುರುವಾರ ಆರಂಭವಾಗಿದೆ.
...
ಮನಾಪ ಮಾಜಿ ಉಪ ಮೇಯರ್ ಜುಡಿತ್ ಮಸ್ಕರೇನ್ಹಸ್ ನಿಧನ
ಮನಾಪ ಮಾಜಿ ಉಪ ಮೇಯರ್ ಜುಡಿತ್ ಮಸ್ಕರೇನ್ಹಸ್ ನಿಧನ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಸಾಮಾಜಿಕ ಕಾರ್ಯಕರ್ತೆ ಜುಡಿತ್ ಮಸ್ಕರೇನ್ಹಸ್ ಸೋಮವಾರ ನಿಧನರಾಗಿದ್ದಾರೆ.
ಕೆಲವು ವರುಷಗಳಿಂದ ಅಸೌಖ್ಯದಿಂದಿದ್ದ ಅವರು ಕಳೆದ ಕೆಲವು...




























