25.5 C
Mangalore
Wednesday, January 21, 2026

ಎನ್.ಎಸ್.ಯು.ಐ ವತಿಯಿಂದ  ಸದಸ್ಯತ್ವ ಅಭಿಯಾನ ಹಾಗೂ ರಕ್ತದಾನ ಮಾಹಿತಿ ಡೈರಿ ಅಭಿಯಾನಕ್ಕೆ ಚಾಲನೆ

ಎನ್.ಎಸ್.ಯು.ಐ ವತಿಯಿಂದ  ಸದಸ್ಯತ್ವ ಅಭಿಯಾನ ಹಾಗೂ ರಕ್ತದಾನ ಮಾಹಿತಿ ಡೈರಿ ಅಭಿಯಾನಕ್ಕೆ ಚಾಲನೆ ಉಡುಪಿ: ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್ ಎಸ್ ಯುಐ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನ...

ಉಡುಪಿ ಜಿಲ್ಲೆಯಲ್ಲಿ ಬೇಕರಿ, ಸ್ವೀಟ್ಸ್ ಅಂಗಡಿಗಳು ಕಡ್ಡಾಯವಾಗಿ ಶುಚಿತ್ವ ಪಾಲಿಸಿ   – ಡಿಸಿ ಜಗದೀಶ್

ಉಡುಪಿ ಜಿಲ್ಲೆಯಲ್ಲಿ ಬೇಕರಿ, ಸ್ವೀಟ್ಸ್ ಅಂಗಡಿಗಳು ಕಡ್ಡಾಯವಾಗಿ ಶುಚಿತ್ವ ಪಾಲಿಸಿ   – ಡಿಸಿ ಜಗದೀಶ್ ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ಬೇಕರಿ, ಸ್ವೀಟ್ಸ್ ಅಂಗಡಿಗಳು  ಶುಚಿತ್ವವನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ  ಬೇಕರಿಯಲ್ಲಿ ಸಾಮಾಜಿಕ ಅಂತರವನ್ನು (Social...

ವರಾಹಿ ಯೋಜನೆ ವೈಫಲ್ಯ ಮತ್ತು ಭ್ರಷ್ಟಾಚಾರದ ತನಿಖೆಗೆ ಎಸ್ ಐ ಟಿ ರಚನೆಯಾಗಲಿ – ಕೆ ವಿಕಾಸ್ ಹೆಗ್ಡೆ

ವರಾಹಿ ಯೋಜನೆ ವೈಫಲ್ಯ ಮತ್ತು ಭ್ರಷ್ಟಾಚಾರದ ತನಿಖೆಗೆ ಎಸ್ ಐ ಟಿ ರಚನೆಯಾಗಲಿ – ಕೆ ವಿಕಾಸ್ ಹೆಗ್ಡೆ ಕುಂದಾಪುರ: ವರಾಹಿ ಯೋಜನೆ ವೈಫಲ್ಯ ಮತ್ತು ಭ್ರಷ್ಟಾಚಾರದ ತನಿಖೆಗೆ ಎಸ್ ಐ ಟಿ ರಚನೆಯಾಗಬೇಕು...

ಚಿಕ್ಕಮಗಳೂರು ದತ್ತಜಯಂತಿಯಲ್ಲಿ ಗೋರಿ ಹಾನಿ ಯತ್ನ ತಡೆದ ಇಬ್ಬರು ಪೋಲಿಸರಿಗೆ ಪ್ರಶಂಸೆ  

ಚಿಕ್ಕಮಗಳೂರು ದತ್ತಜಯಂತಿಯಲ್ಲಿ ಗೋರಿ ಹಾನಿ ಯತ್ನ ತಡೆದ ಇಬ್ಬರು ಪೋಲಿಸರಿಗೆ ಪ್ರಶಂಸೆ   ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮದಲ್ಲಿ ದತ್ತಮಾಲಾಧಾರಿಗಳ ಗುಂಪು ಹರಿದು ಗೋರಿಗಳಿಗೆ ಹಾನಿ ಮಾಡಲು ಪ್ರಯತ್ನಿಸಿದ ವೇಳೆ ಇಬ್ಬರು ಪೋಲಿಸರು ಹಾನಿಯನ್ನು ತಡೆದಿದ್ದು,...

ಮೇ 16 ರಿಂದ ಆಗುಂಬೆ ಘಾಟಿಯಲ್ಲಿ ಲಘು ವಾಹನ ಸಂಚಾರ

ಮೇ 16 ರಿಂದ ಆಗುಂಬೆ ಘಾಟಿಯಲ್ಲಿ ಲಘು ವಾಹನ ಸಂಚಾರ ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯಲ್ಲಿ ಮೇ 16 ರಿಂದ ಲಘು ವಾಹನಗಳಾದ ಮಿನಿ ಬಸ್ಗಳು, ಜೀಪು, ವ್ಯಾನ್,...

ಕಟಪಾಡಿ ಚರ್ಚಿನಲ್ಲಿ ಮಳೆ ನೀರಿನೊಂದಿಗೆ ಅನುಸಂಧಾನ ಕಾರ್ಯಕ್ರಮ

ಕಟಪಾಡಿ ಚರ್ಚಿನಲ್ಲಿ ಮಳೆ ನೀರಿನೊಂದಿಗೆ ಅನುಸಂಧಾನ ಕಾರ್ಯಕ್ರಮ ಕಟಪಾಡಿ: ಸಾಮಾಜಿಕ ಅಭಿವೃದ್ಧಿ ಆಯೋಗ ಮತ್ತು ಕೆಥೊಲಿಕ್ ಸಭಾ, ಸಂತ ವಿನ್ಸೆಂಟ್ ಡಿಪಾವ್ಲ್'ಚರ್ಚ್ ಇದರ ಆಶ್ರಯದಲ್ಲಿ ಭಾನುವಾರ ಮಳೆ ನೀರಿನೊಂದಿಗೆ ಅನುಸಂಧಾನ ಕಾರ್ಯಕ್ರಮ ಚರ್ಚಿನ...

ಕೂಳೂರು ಹಿಂದೂ ರುದ್ರಭೂಮಿಯ ಉದ್ಘಾಟನೆ

ಕೂಳೂರು ಹಿಂದೂ ರುದ್ರಭೂಮಿಯ ನವೀಕರಣ ಕಾಮಗಾರಿಗಳ ಉದ್ಘಾಟನೆ. ಮಂಗಳೂರು: ಸರ್ವಜನಿಕ ಹಿಂದೂ ರುದ್ರಭೂಮಿ ಕೂಳೂರು ಇದರ ನವೀಕರಣ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ತಾ. 9 ಮೇ 2016 ರಂದು ನಡೆಯಿತು. ಮಂಗಳೂರು ಮಹಾನಗರ...

ಮಂಗಳೂರು ವಿಶ್ವವಿದ್ಯಾನಿಲಯದ ನಾನಾ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

ಮಂಗಳೂರು ವಿಶ್ವವಿದ್ಯಾನಿಲಯದ ನಾನಾ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಖಂಡಿಸಿ, ವಿವಿಧ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)...

ಬಂಟ್ವಾಳ: ಚೂರಿಯಿಂದ ಇರಿದು ಪರಾರಿಯಾಗಿದ್ದ ಮೂವರು ಆರೋಪಿಗಳ ಬಂಧನ

ಬಂಟ್ವಾಳ: ಚೂರಿಯಿಂದ ಇರಿದು ಪರಾರಿಯಾಗಿದ್ದ ಮೂವರು ಆರೋಪಿಗಳ ಬಂಧನ ಬಂಟ್ವಾಳ: ವೈಯಕ್ತಿಕ ಕ್ಸುಲ್ಲಕ ವಿಚಾರವಾಗಿ ಮಾತಿಗೆ ಮಾತು ಬೆಳೆದು ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಮೂವರನ್ನು ಬಂಟ್ವಾಳ ನಗರ ಠಾಣಾ ಪೋಲೀಸ್...

ಕೊಕ್ರಾಡಿ: ಸಿಡಿಲ ಆಘಾತಕ್ಕೆ ಇಬ್ಬರು ಬಲಿ

ಕೊಕ್ರಾಡಿ: ಸಿಡಿಲ ಆಘಾತಕ್ಕೆ ಇಬ್ಬರು ಬಲಿ ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಜಿಲ್ಲೆಯ ಕೆಲವೆಡೆ ಶುಕ್ರವಾರ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿ...

Members Login

Obituary

Congratulations