ಅಂತಾರಾಷ್ಟ್ರೀಯ ಕ್ರೀಡಾಪಟು ಅಡ್ವೋಕೇಟ್ “ಪನ್ನ ಪ್ರಸಾದ್ರವರಿಗೆ” ಕ್ರೀಡಾ ಪ್ರೋತ್ಸಾಹ ಧನ
ಅಂತಾರಾಷ್ಟ್ರೀಯ ಕ್ರೀಡಾಪಟು ಅಡ್ವೋಕೇಟ್ “ಪನ್ನ ಪ್ರಸಾದ್ರವರಿಗೆ” ಮಂಗಳೂರು ನಗರಪಾಲಿಕೆಯಿಂದ ಕ್ರೀಡಾ ಪ್ರೋತ್ಸಾಹ ಧನ
ಮಾಸ್ಟರ್ ಅತ್ಲೇಟ್ “ಇಂಟರ್ನ್ಯಾಷನಲ್ ಸ್ಪ್ರಿಂಟ್ ಚಾಂಪಿಯನ್, (Twice) “ ಭಾರತವನ್ನು ನಾಲ್ಕು ಬಾರಿ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಂಡು ಸತತ ಪದಕ ಪಡೆದುದಲ್ಲದೆ,...
ಮಂಗಳೂರು: ವಿಚಾರಣಾಧೀನ ಕೈದಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿ
ಮಂಗಳೂರು: ವಿಚಾರಣಾಧೀನ ಕೈದಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿ
ಮಂಗಳೂರು: ನ್ಯಾಯಾಲಯಕ್ಕೆ ಹಾಜರುಪಡಿಸಿ ಉಪಕಾರಾಗೃಹಕ್ಕೆ ಕರೆ ತರುತ್ತಿದ್ದ ಸಂದರ್ಭ ವಿಚಾರಣಾಧೀನ ಕೈದಿಯೋರ್ವ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಗೂಡಿನಬಳಿಯ ನಿವಾಸಿ ಮುಹಮ್ಮದ್...
ಕರಾಳ ಕಾನೂನು ವಾಪಾಸಾಗಲಿ : ಸುಶಾಂತ್ ಶೆಟ್ಟಿ
ಕರಾಳ ಕಾನೂನು ವಾಪಾಸಾಗಲಿ : ಸುಶಾಂತ್ ಶೆಟ್ಟಿ
ಮಂಗಳೂರು: 'ಭಾರತೀಯ ನ್ಯಾಯ ಸಂಹಿತೆಯ ಎರಡನೇ ಆವೃತ್ತಿಯಲ್ಲಿ ತಂದಿರುವ ಹಿಟ್ ಆಂಡ್ ರನ್ ಕಾನೂನು ಬದಲಾವಣೆಯಿಂದ ಲಾರಿ ಚಾಲಕರಿಗೆ ಅನ್ಯಾಯವಾಗಿದೆ. ಈ ಕರಾಳ ಕಾನೂನಿನಿಂದ ಚಾಲಕರಿಗೆ...
ಯೆನಪೋಯ ಕಾಲೇಜಿನ ಡಾ. ಸಿಂಧು ಪ್ರಿಯಾ ಗೆ ಫಾರ್ಮಸಿ ಕ್ಷೇತ್ರದಲ್ಲಿ ಪಿಹೆಚ್ ಡಿ ಪದವಿ
ಯೆನಪೋಯ ಕಾಲೇಜಿನ ಡಾ. ಸಿಂಧು ಪ್ರಿಯಾ ಗೆ ಫಾರ್ಮಸಿ ಕ್ಷೇತ್ರದಲ್ಲಿ ಪಿಹೆಚ್ ಡಿ ಪದವಿ
ಮಂಗಳೂರು: ಗಮನಾರ್ಹ ಸಾಧನೆಯಾಗಿ, ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಮರ್ಪಿತ ವಿದ್ವಾಂಸರಾದ ಡಾ. ಸಿಂಧು ಪ್ರಿಯಾ...
ಜನತಾ ಕರ್ಫ್ಯೂ ಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬೆಂಬಲ – ಸಂಜೆ ಗಂಟೆ ಬಾರಿಸಿ ಅಭಿನಂದನೆ ಸಲ್ಲಿಕೆ
ಜನತಾ ಕರ್ಫ್ಯೂ ಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬೆಂಬಲ – ಸಂಜೆ ಗಂಟೆ ಬಾರಿಸಿ ಅಭಿನಂದನೆ ಸಲ್ಲಿಕೆ
ಮಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟ ಜನತಾ ಕರ್ಫ್ಯೂಗೆ ಸಂಬಂಧಪಟ್ಟಂತೆ ಮಂಗಳೂರು ಕ್ರೈಸ್ತ...
ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ – ನಾಲ್ವರ ಬಂಧನ
ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ – ನಾಲ್ವರ ಬಂಧನ
ಮಂಗಳೂರು: ನಗರದಲ್ಲಿ ನಿಷೇಧಿತ ಮದಕ ವಸ್ತುಗಳಾದ ಎಲ್.ಎಸ್.ಡಿ.(Lysergic Acid diethylamide) ಎಂ.ಡಿ.ಎಂ.ಎ. (Methylene Dioxy Meth Amphetami) ಮತ್ತು ಎಂ.ಡಿ.ಎಂ. (Methylene...
ಸುವರ್ಣರು ಮತ್ತೆ ನಾಟಕ ಕಟ್ಟಲಿ-ನಟೇಶ್ ಉಳ್ಳಾಲ್
ಸುವರ್ಣರು ಮತ್ತೆ ನಾಟಕ ಕಟ್ಟಲಿ-ನಟೇಶ್ ಉಳ್ಳಾಲ್
ಕನ್ನಡರಂಗಭೂಮಿಯ ಮೂಲಕ ಈ ಕ್ಷೇತ್ರಕ್ಕೆ ಮತ್ತು ಚಲನಚಿತ್ರರಂಗಕ್ಕೆಅಸಾಮಾನ್ಯ ಪ್ರತಿಭೆಗಳನ್ನು ನೀಡಿರುವ ಸದಾನಂದ ಸುವರ್ಣರು ಮತ್ತೆ ನಾಟಕಕಟ್ಟ ಬೇಕು ಎಂದುಖ್ಯಾತ ಸಾಕ್ಷ್ಯಚಿತ್ರ ನಿರ್ದೇಶಕ ನಟೇಶ್ ಉಳ್ಳಾಲ್ ಹೇಳಿದರು.
ಸದಾನಂದ ಸುವರ್ಣ...
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಿಕಾ ಶೆಟ್ಟಿ
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಿಕಾ ಶೆಟ್ಟಿ
ಉಡುಪಿ: ಉಡುಪಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಿಕಾ ಶೆಟ್ಟಿ ನೇಮಕಗೊಂಡಿದ್ದಾರೆ.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರ ಮಾರ್ಗದರ್ಶನದಂತೆ ಚಂದ್ರಿಕಾ ಶೆಟ್ಟಿಯವರ ನೇಮಕ ಮಾಡಲಾಗಿದೆ ಎಂದು ಉಡುಪಿ...
ಪುತ್ತೂರು : ಪೆರಾಜೆ ಗ್ರಾಮ ಕತ್ತಲು ಮುಕ್ತ ಸೋಲಾರ್ ಗ್ರಾಮ ; ಐವನ್ ಡಿಸೋಜಾ
ಪುತ್ತೂರು : ಪೆರಾಜೆ ಗ್ರಾಮವನ್ನು ಸಂಪೂರ್ಣವಾಗಿ ಕತ್ತಲುಮುಕ್ತ ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸುವ ಬಗ್ಗೆ ಅಲ್ಲಿನ ಜನರ ಆಶಯದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಪೆರಾಬೆ ಪ್ರದೇಶದ 40 ಎಂಡೋಸಲ್ಫಾನ್ ಕುಟುಂಬದ ಜನರ...
ವ್ಯಾನ್ ಮತ್ತು ಸ್ಕೂಟಿ ನಡುವೆ ಅಪಘಾತ : ಸ್ಕೂಟಿ ಸವಾರ ಮೃತ್ಯು
ವ್ಯಾನ್ ಮತ್ತು ಸ್ಕೂಟಿ ನಡುವೆ ಅಪಘಾತ : ಸ್ಕೂಟಿ ಸವಾರ ಮೃತ್ಯು
ಸುಳ್ಯ : ರಸ್ತೆಯಲ್ಲಿ ವ್ಯಾನ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ.ಗಂಭೀರ ಗಾಯಗೊಂಡ ಸ್ಕೂಟಿ ಸವಾರ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ...



























