32.5 C
Mangalore
Friday, May 8, 2026

ಮಂಗಳೂರು: ಪಿಯುಸಿ ಪರೀಕ್ಷೆ- ನಿಷೇಧಾಜ್ಞೆ ಜಾರಿ

ಮಂಗಳೂರು: ಪಿಯುಸಿ ಪರೀಕ್ಷೆ- ನಿಷೇಧಾಜ್ಞೆ ಜಾರಿ ಮಂಗಳೂರು:  : 2020ರ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಇಂಗ್ಲೀಷ್ ಭಾಷೆಯ ಪರೀಕ್ಷೆಯನ್ನು ಕೊರೊನಾ ಸಾಂಕ್ರಾಮಿಕ ರೊಗದಿಂದಾಗಿ ಮುಂದೂಡಲಾಗಿತ್ತು. ಈ ಪರೀಕ್ಷೆಯನ್ನು ಜೂನ್ 18 ರಂದು...

ಉಳ್ಳಾಲ: ಇಂಜಿನ್ ಬಂದ್ ಆಗಿ ಮೀನುಗಾರಿಕಾ ಬೋಟ್ ಪಲ್ಟಿ; ಅಪಾರ ನಷ್ಟ, ಮೀನುಗಾರರು ಪಾರು

ಉಳ್ಳಾಲ: ಇಂಜಿನ್ ಬಂದ್ ಆಗಿ ಮೀನುಗಾರಿಕಾ ಬೋಟ್ ಪಲ್ಟಿ; ಅಪಾರ ನಷ್ಟ, ಮೀನುಗಾರರು ಪಾರು ಉಳ್ಳಾಲ: ಹಠಾತ್ತನೆ ಇಂಜಿನ್ ಬಂದ್ ಆದ ಪರಿಣಾಮ ಮೀನುಗಾರಿಕಾ ಬೋಟ್ ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿ...

ಸುರತ್ಕಲ್: ಬೆಂಕಿ ಆಕಸ್ಮಿಕ; ಹೆದ್ದಾರಿ ಮಧ್ಯೆ ಸುಟ್ಟು ಕರಕಲಾದ ಬಿಎಂಡಬ್ಲ್ಯೂ ಕಾರು

ಸುರತ್ಕಲ್: ಬೆಂಕಿ ಆಕಸ್ಮಿಕ; ಹೆದ್ದಾರಿ ಮಧ್ಯೆ ಸುಟ್ಟು ಕರಕಲಾದ ಬಿಎಂಡಬ್ಲ್ಯೂ ಕಾರು   ಸುರತ್ಕಲ್ : ರಾಷ್ಟ್ರಿಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಹಠಾತ್ತನೆ ಬೆಂಕಿಗೆ ಆಹುತಿಯಾಗಿರುವ ಘಟನೆ ಸುರತ್ಕಲ್ ಎನ್ ಐಟಿಕೆ ಹಳೆ ಟೋಲ್ ಗೇಟ್...

ಸಂವಿಧಾನದ ಆಶಯಗಳ ವಿರೋಧಿ ಕುಂದಾಪುರ ಪುರಸಭೆ ಆಡಳಿತ : ಕೆ. ವಿಕಾಸ್ ಹೆಗ್ಡೆ

ಸಂವಿಧಾನದ ಆಶಯಗಳ ವಿರೋಧಿ ಕುಂದಾಪುರ ಪುರಸಭೆ ಆಡಳಿತ : ಕೆ. ವಿಕಾಸ್ ಹೆಗ್ಡೆ ಕುಂದಾಪುರ: ಅಂಬೇಡ್ಕರ್ ಭಾರತೀಯರಿಗೆ ನೀಡಿದ ನಮ್ಮ ಹೆಮ್ಮೆಯ ಸಂವಿಧಾನದ ಪರಿಚ್ಚೇದ 19(1)(ಜಿ) ಸ್ಪಷ್ಟವಾಗಿ ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವ ಅವಕಾಶಗಳ...

‘ಚೌಕಿದಾರ್ ಶೇರ್ ಹೇ’  ಸ್ಟಿಕ್ಕರ್ ತೆಗೆಯಲು ಹೋದ ಚುನಾವಣಾಧಿಕಾರಿಗಳಿಗೆ ಅಡ್ಡಿ ; ಕಾರು ವಶ

'ಚೌಕಿದಾರ್ ಶೇರ್ ಹೇ'  ಸ್ಟಿಕ್ಕರ್ ತೆಗೆಯಲು ಹೋದ ಚುನಾವಣಾಧಿಕಾರಿಗಳಿಗೆ ಅಡ್ಡಿ ; ಕಾರು ವಶ ಕಾರ್ಕಳ: ಕಾರಿಗೆ ನಿಯಮ ಬಾಹಿರವಾಗಿ 'ಚೌಕಿದಾರ್ ಶೇರ್ ಹೇ' ಎಂಬ ಸ್ಟಿಕ್ಕರ್ ಅಂಟಿಸಿ, ಚುನಾವಣಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಪ್ರಿಯಾಂಕ್ ಖರ್ಗೆ ಗೂಂಡಾ ಬೆಂಬಲಿಗರ ಹಲ್ಲೆ ಯತ್ನ ಸಮಾಜ ತಲೆ ತಗ್ಗಿಸುವ ಘಟನೆ: ಶ್ರೀನಿಧಿ ಹೆಗ್ಡೆ 

ಪ್ರಿಯಾಂಕ್ ಖರ್ಗೆ ಗೂಂಡಾ ಬೆಂಬಲಿಗರ ಹಲ್ಲೆ ಯತ್ನ ಸಮಾಜ ತಲೆ ತಗ್ಗಿಸುವ ಘಟನೆ: ಶ್ರೀನಿಧಿ ಹೆಗ್ಡೆ  ಉಡುಪಿ: ಸಾಂವಿಧಾನಿಕ ಹುದ್ದೆಯಲ್ಲಿ ಇರುವ ದಲಿತ ನಾಯಕನನ್ನು ಕಾಂಗ್ರೆಸ್ ಗೂಂಡಾಗಳು ದಿಗ್ಬಂಧನ ಹಾಕಿ, ದಬ್ಬಾಳಿಕೆ ನಡೆಸಿರುವುದು ರಾಜ್ಯದ...

ಉಪ್ಪೂರಿನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ

ಉಪ್ಪೂರಿನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ ಉಡುಪಿ: ಉಪ್ಪೂರು ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿ ಸಚಿವರಾದ   ಪ್ರಮೋದ್ ಮಧ್ವರಾಜ್ ರವರ ನಿವಾಸದಲ್ಲಿ ಪ್ರಮೋದ್ ಮಧ್ವರಾಜ್ ರವರ...

ಮಂಗಳೂರು | ಬಡವರ ಕೆಲಸದ ಹಕ್ಕನ್ನು ಮೋದಿ ಸರಕಾರ ಕಿತ್ತುಕೊಂಡಿದೆ: ವಿಜಯ್ ಇಂದರ್ ಸಿಂಗ್ಲಾ

ಮಂಗಳೂರು | ಬಡವರ ಕೆಲಸದ ಹಕ್ಕನ್ನು ಮೋದಿ ಸರಕಾರ ಕಿತ್ತುಕೊಂಡಿದೆ: ವಿಜಯ್ ಇಂದರ್ ಸಿಂಗ್ಲಾ ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸುಧಾರಣೆ ಹೆಸರಲ್ಲಿ ವಿಶ್ವದ ಅತಿ ದೊಡ್ಡ ಉದ್ಯೋಗ...

ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ

ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಾನವೀಯ ವೌಲ್ಯ ಮತ್ತು ಸೌಹಾರ್ದತೆಯನ್ನು ಬಿಂಬಿಸುವ ವರದಿಗೆ ನೀಡಲಾಗುವ ಸುಕೇಶ್ ಕುಮಾರ್ ದತ್ತಿನಿಧಿ ‘ಬ್ರಾಂಡ್ ಮಂಗಳೂರು...

ಕುಖ್ಯಾತ ಅಂತರ್‌ರಾಜ್ಯ  ಕಳ್ಳ ಉಮೇಶ್ ಬಳೆಗಾರ ಬಂಧನ

ಕುಖ್ಯಾತ ಅಂತರ್‌ರಾಜ್ಯ  ಕಳ್ಳ ಉಮೇಶ್ ಬಳೆಗಾರ ಬಂಧನ ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿ ನಡೆದ ಮನೆ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕುಖ್ಯಾತ ಅಂತರ್‌ರಾಜ್ಯ ಹಾಗೂ ಅಂತರ್‌ಜಿಲ್ಲಾ ಕಳ್ಳ ಉಮೇಶ್...

Members Login

Obituary

Congratulations