25.2 C
Mangalore
Saturday, June 6, 2026

ಸುರ್ ಸೊಭಾಣ್: 60 ಗಂಟೆಗಳ ಕೊಂಕಣಿ ಗಾಯನ ತರಬೇತಿ

ಸುರ್ ಸೊಭಾಣ್: 60 ಗಂಟೆಗಳ ಕೊಂಕಣಿ ಗಾಯನ ತರಬೇತಿ ಮಾಂಡ್ ಸೊಭಾಣ್ ತನ್ನ ಗಾಯನ ಮಂಡಳಿ ಸುಮೇಳ್ ನೇತೃತ್ವದಲ್ಲಿ ಗಾಯನದಲ್ಲಿ ಆಸಕ್ತಿಯುಳ್ಳ 5ರಿಂದ 10ನೇ ತರಗತಿ ವರೆಗಿನ ಮಕ್ಕಳಿಗಾಗಿ ಸುರ್ ಸೊಭಾಣ್ (ಸ್ವರ ಸೌಂದರ್ಯ)...

ಉಡುಪಿ: ಬೈಂದೂರು ಅಕ್ಷತಾ ಕೊಲೆ ಪ್ರಕರಣ ಭೇಧಿಸಿದ ಜಿಲ್ಲಾ ಎಸ್ ಪಿ ಗೆ ಮಹಿಳಾ ಕಾಂಗ್ರೆಸ್ ಅಭಿನಂದನೆ

ಉಡುಪಿ: ಬೈಂದೂರು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಕೊಲೆ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಅನೇಕ ಊಹಾಪೋಹಗಳಿಗೆ ತೆರೆ ಎಳೆದ ಉಡುಪಿ ಜಿಲ್ಲಾ ಎಸ್.ಪಿ ಮತ್ತು ಅವರ ಎಲ್ಲಾ ತಂಡಕ್ಕೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ...

ವಳಕಾಡು ಶಾಲೆಯಲ್ಲಿ ಶಿಕ್ಷಕಿಗೆ ಬಿಳ್ಕೋಡುಗೆ

ವಳಕಾಡು ಶಾಲೆಯಲ್ಲಿ ಶಿಕ್ಷಕಿಗೆ ಬಿಳ್ಕೋಡುಗೆ ಉಡುಪಿ: ಸರಕಾರಿ ಸಂಯುಕ್ತ ಪ್ರೌಢಶಾಲೆ, ವಳಕಾಡು ಇಲ್ಲಿ 17ವರ್ಷ ಸಹಶಿಕ್ಷಕಿಯಾಗಿ ಸೇವೆಸಲ್ಲಿಸಿ ಪದೋನ್ನತಿ ಪಡೆದು ಇದೀಗ ಮಣಿಪುರದ ಸರಕಾರಿ ಪ್ರೌಡಶಾಲೆಗೆ ವರ್ಗಾವಣೆಗೊಂಡಿರುವ ರೋಪರೇಖಾ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಿ...

ರಸ್ತೆ ಅಪಘಾತದಲ್ಲಿ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

ರಸ್ತೆ ಅಪಘಾತದಲ್ಲಿ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು ಮಂಗಳೂರು: ರಸ್ತೆ ಅಪಘಾತದಲ್ಲಿ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಭಾನುವಾರ ಕುಂಟಿಕಾನ ಬಳಿ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಹೊಸಬೆಟ್ಟು ನಿವಾಸಿ ವೈಶಾಖ್ ಐತಾಳ್ (20) ಎಂದು...

ಈಶಾ ಫೌಂಡೇಶನ್ ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಭಾಗಿ

ಈಶಾ ಫೌಂಡೇಶನ್ ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಭಾಗಿ ಕೊಯಮತ್ತೂರು: ಮಹಾಶಿವರಾತ್ರಿ ಪ್ರಯುಕ್ತ ಈಶಾ ಫೌಂಡೇಶನ್ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ...

ಗೋಮಾಂಸ ಸೇವನೆ ಹೇಳಿಕೆ ಹಿಂಪಡೆಯಲು ಪೇಜಾವರ ಶ್ರೀಗಳಿಗೆ ಪ್ರಮೋದ್ ಮುತಾಲಿಕ್ ಆಗ್ರಹ

ಗೋಮಾಂಸ ಸೇವನೆ ಹೇಳಿಕೆ ಹಿಂಪಡೆಯಲು ಪೇಜಾವರ ಶ್ರೀಗಳಿಗೆ ಪ್ರಮೋದ್ ಮುತಾಲಿಕ್ ಆಗ್ರಹ ಹುಬ್ಬಳ್ಳಿ(ಪ್ರಜಾವಾಣಿ ವಾರ್ತೆ): ಹಿಂದೂಗಳೂ ಗೋಮಾಂಸ ತಿನ್ನುತ್ತಾರೆ ಎಂಬ ಉಡುಪಿ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆ ಖಂಡನೀಯ. ಶ್ರೀಗಳು ತಮ್ಮ...

ಏಪ್ರಿಲ್ 3 ರಂದು ಮಂಗಳೂರು ಹಬ್ಬ- ಎ.ಬಿ. ಇಬ್ರಾಹಿಂ

ಮ0ಗಳೂರು ;- ಮಂಗಳೂರಿನ ವೈವಿದ್ಯಮಯ ಜೀವನ ಪದ್ದತಿಗಳನ್ನು ನಾಡಿಗೆ ಪರಿಚಯಿಸುವ ದಿಕ್ಕಿನಲ್ಲಿ ಏಪ್ರಿಲ್ 2 ಮತ್ತು 3 ರಂದು ನಗರದ ಕರಾವಳಿ ಮೈದಾನ ಮತ್ತು ಮಹಾತ್ಮಾಗಾಂಧಿ ರಸ್ತೆಯಲ್ಲಿ ಮಂಗಳೂರು ಹಬ್ಬ ಆಚರಿಸಲು ಸೋಮವಾರ...

ಪದವಿಯಲ್ಲಿ ತುಳು ಕಲಿಕೆ ಸ್ವಾಗತಾರ್ಹ

ಪದವಿಯಲ್ಲಿ ತುಳು ಕಲಿಕೆ ಸ್ವಾಗತಾರ್ಹ ಮಂಗಳೂರು :- ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ತುಳು ಭಾಷೆಯನ್ನು ಭಾಷಾ ಪಠ್ಯವಾಗಿ ಈಗಾಗಲೇ ಕಲಿಸಲಾಗುತ್ತಿದ್ದು, ಈ ವರ್ಷದಿಂದ ಪದವಿಯಲ್ಲಿಯೂ ತುಳುವನ್ನು ಭಾಷೆಯಾಗಿ ಕಲಿಸಲು ಆರಂಭಿಸಲಾಗಿದೆ. ಮಂಗಳೂರು ವಿ.ವಿ.ಯ...

ಟೈಗರ್ ಡಾನ್ಸ್ ಗೆ ಹೆಜ್ಜೆ ಹಾಕಿದ ಅರಣ್ಯ ಸಚಿವ ರಮಾನಾಥ ರೈ!

ಟೈಗರ್ ಡಾನ್ಸ್ ಗೆ ಹೆಜ್ಜೆ ಹಾಕಿದ ಅರಣ್ಯ ಸಚಿವ ರಮಾನಾಥ ರೈ!   ಬೆಂಗಳೂರು: ವನ್ಯಜೀವಿ ಸಪ್ತಾಹದ ಅಂಗವಾಗಿ ಲಾಲ್‍ಬಾಗ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುಲಿವೇಷ ಕುಣಿತ ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹುಲಿ ವೇಷಧಾರಿಗಳು ಕುಣಿಯುತ್ತಿದ್ದರೆ...

ಅಕ್ರಮ ಜೂಜಾಟಕ್ಕೆ ಸಿಸಿಬಿ ಪೊಲೀಸರ ಧಾಳಿ 20 ಜನರ ಬಂಧನ

ಅಕ್ರಮ ಜೂಜಾಟಕ್ಕೆ ಸಿಸಿಬಿ ಪೊಲೀಸರ ಧಾಳಿ 20 ಜನರ ಬಂಧನ ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಹೇಮಾವತಿ ಬಿಲ್ಡಿಂಗ್ ನ ಒಂದನೇ ಮಹಡಿಯಲ್ಲಿರುವ ಮಿಲೇನಿಯಂ ರಿಕ್ರಿಯೇಶನ್ ಕ್ಲಬ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಇಸ್ಪೀಟ್...

Members Login

Obituary

Congratulations