22.5 C
Mangalore
Saturday, January 31, 2026

ಮೀನು ಸಾಕಣೆ ಮೂಲಕ ಉದ್ಯೋಗ ಸೃಷ್ಟಿಗೆ ಫೆಡರೇಶನ್ ವತಿಯಿಂದ ಯೋಜನೆ : ಯಶ್ಪಾಲ್ ಸುವರ್ಣ

ಮೀನು ಸಾಕಣೆ ಮೂಲಕ ಉದ್ಯೋಗ ಸೃಷ್ಟಿಗೆ ಫೆಡರೇಶನ್ ವತಿಯಿಂದ ಯೋಜನೆ : ಯಶ್ಪಾಲ್ ಸುವರ್ಣ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಮಣಿಪಾಲ ಮಣ್ಣಪಳ್ಳ ಕೆರೆಯಲ್ಲಿ ಮೀನು ಮರಿ...

ಸಂವಿಧಾನ ಅನುಸಾರ ಆಡಳಿತದಿಂದ ದೇಶ ಬಲಿಷ್ಠ: ಸ್ಪೀಕರ್ ಯು.ಟಿ. ಖಾದರ್

ಸಂವಿಧಾನ ಅನುಸಾರ ಆಡಳಿತದಿಂದ ದೇಶ ಬಲಿಷ್ಠ: ಸ್ಪೀಕರ್ ಯು.ಟಿ. ಖಾದರ್ ಜಿಲ್ಲಾಡಳಿತ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ...

ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಪರ ಪುತ್ರಿ ದ್ವಿತಿ ಮತ್ತು ಅಳಿಯ ಸಿದ್ಧಾರ್ಥ್ ಅವರಿಂದ ಬಿರುಸಿನ ಪ್ರಚಾರ

ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಪರ ಪುತ್ರಿ ದ್ವಿತಿ ಮತ್ತು ಅಳಿಯ ಸಿದ್ಧಾರ್ಥ್ ಅವರಿಂದ ಬಿರುಸಿನ ಪ್ರಚಾರ ಕಾಪು: ಕಾಪು ಶಾಸಕ ಮತ್ತು ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಪರ ಮಗಳು ದ್ವಿತಿ...

ನೆರೆ ಸಂತ್ರಸ್ಥರ ರಕ್ಷಣಾ ಕಾರ್ಯದಲ್ಲಿ ತೊಡಗಿದ ಬೆಳ್ತಂಗಡಿ ಪೊಲೀಸರಿಗೆ ಸನ್ಮಾನ

ನೆರೆ ಸಂತ್ರಸ್ಥರ ರಕ್ಷಣಾ ಕಾರ್ಯದಲ್ಲಿ ತೊಡಗಿದ ಬೆಳ್ತಂಗಡಿ ಪೊಲೀಸರಿಗೆ ಸನ್ಮಾನ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇತ್ತಿಚೆಗೆ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ತೀವ್ರ ಮಟ್ಟದ ನೆರೆ ಉಂಟಾದಾಗ ನೆರೆ ಸಂತ್ರಸ್ಥರ...

ಹಜ್ಜ್ ಸೇವೆಗೆ ಐ.ಎಫ್.ಎಫ್ ಸಿದ್ಧತೆ

ಹಜ್ಜ್ ಸೇವೆಗೆ ಐ.ಎಫ್.ಎಫ್ ಸಿದ್ಧತೆ ಸೌದಿ ಅರೇಬಿಯಾ-ಜಿದ್ದಾ: ಈ ಬಾರಿ ಹಜ್ಜ್ ಯಾತ್ರಿಗಳ ಸೇವೆಗೆಯ್ಯುವುದಕ್ಕಾಗಿ ಇಂಡಿಯಾ ಫ್ರೆಟರ್ನಿಟಿ ಫಾರಂ (ಐ.ಎಫ್.ಎಫ್) 800 ಸ್ವಯಂ ಸೇವಕರ ತಂಡವನ್ನು ಸಜ್ಜುಗೊಳಿಸಿದೆ. ಈ ಸ್ವಯಂ ಸೇವಕರು ವಿವಿಧ ರಾಜ್ಯಗಳಿಂದ...

ಆ. 6ರಂದು ಉಡುಪಿ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಇಲ್ಲ – ಜಿಲ್ಲಾಡಳಿತ

ಆ. 6ರಂದು ಉಡುಪಿ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಇಲ್ಲ - ಜಿಲ್ಲಾಡಳಿತ ಉಡುಪಿ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಅದನ್ನೇ ಬಂಡವಾಳವಾಗಿಸಿಕೊಂಡು ಕೆಲವೊಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವುದೇ ತಮ್ಮ...

ಪೆರಿಯಡ್ಕ: ವಿದ್ಯಾರ್ಥಿಗಳ ಮೇಲೆ ಹಲ್ಲೆ – ಇಬ್ಬರು ಯುವಕರ ಬಂಧನ

ಪೆರಿಯಡ್ಕ: ವಿದ್ಯಾರ್ಥಿಗಳ ಮೇಲೆ ಹಲ್ಲೆ – ಇಬ್ಬರು ಯುವಕರ ಬಂಧನ ಉಪ್ಪಿನಂಗಡಿ: ವಿದ್ಯಾರ್ಥಿಗಳ ಮೇಲೆ ಕೋಮುದ್ವೇಷದಿಂದ ಹಲ್ಲೆ ನಡೆಸಿದ ಪ್ರಕರಣ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಪಿರ್ಯಾದಿದಾರರು ಪದವಿ...

ಐ.ಎಸ್.ಸಿ. ಅಬುಧಾಬಿಯಲ್ಲಿ ಗೌ. ಶೇಖ್‍ ಝಾಯದ್ ಸುಲ್ತಾನ್‍ ಅಲ್ ನಯ್ಯಾನ್‍ ಜನ್ಮಶತಾಬ್ಧಿ ವರ್ಷಾಚರಣೆ ಉದ್ಘಾಟನೆ

ಐ.ಎಸ್.ಸಿ. ಅಬುಧಾಬಿಯಲ್ಲಿ ಗೌ. ಶೇಖ್‍ ಝಾಯದ್ ಸುಲ್ತಾನ್‍ ಅಲ್ ನಯ್ಯಾನ್‍ ಜನ್ಮಶತಾಬ್ಧಿ ವರ್ಷಾಚರಣೆ ಉದ್ಘಾಟನೆ ಇಂಡಿಯಾ ಸೋಶಿಯಲ್ ಅಂಡ್‍ ಕಲ್ಚರಲ್ ಸೆಂಟರ್‍ ಅಬುಧಾಬಿಯಲ್ಲಿ ವರ್ಷಪೂರ್ತಿ ನಡೆಸಲು ಯೋಜಿಸಿದ ಗೌ. ಶೇಖ್‍ ಝಾಯದ್ ಸುಲ್ತಾನ್‍ ಅಲ್...

ನ.18ರಂದು ಕುಂದಾಪುರದಲ್ಲಿ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆ

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನ.18ರಂದು ಕುಂದಾಪುರದಲ್ಲಿ 'ನಾ ಕಂಡಂತೆ ಪೊಲೀಸ್' ಪ್ರಬಂಧ ಸ್ಪರ್ಧೆ ಕುಂದಾಪುರ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ...

ಡಿವೈಎಫ್‍ಐ ಕಾರ್ಯಕರ್ತರ ಬಂಧನ, ಬಿಡುಗಡೆ

ನಿನ್ನೆ ಒಡಿಸ್ಸಾದಲ್ಲಿ ಸಮೃದ್ಧ ಜೀವನ್ ಮಲ್ಟಿ ಸ್ಟೇಟ್ ಮಲ್ಪಿ ಕೋ-ಓಪರೇಟಿವ್ ಸೊಸೈಟಿಯ ಮುಖ್ಯಸ್ಥರಾದ ಮಹೇಶ್ ಮೋತೆವಾರ್‍ನನ್ನು ಬಡವರ ಸುಲಿಗೆ ಮಾಡಿ ವಂಚಿಸಿರುವ ಆರೋಪದಲ್ಲಿ ಒಡಿಸ್ಸಾ ಪೊಲೀಸರು ಬಂಧಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಡಿವೈಎಫ್‍ಐನ ಕಾರ್ಯಕರ್ತರು...

Members Login

Obituary

Congratulations