26.5 C
Mangalore
Monday, May 25, 2026

ಕೇಂದ್ರೀಕರಿಸಿ ಆಟವಾಡಿದಾಗ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ – ರವಿಕಿರಣ್ ಮುರ್ಡೇಶ್ವರ್

ಕೇಂದ್ರೀಕರಿಸಿ ಆಟವಾಡಿದಾಗ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ - ರವಿಕಿರಣ್ ಮುರ್ಡೇಶ್ವರ್ ಕುಂದಾಪುರ: ಪ್ರತಿಯೊಬ್ಬ ಕ್ರೀಡಾಪಟುವೂ ಸಾಧನೆಯ ಗುರಿಯನ್ನು ಕೇಂದ್ರೀಕರಿಸಿ ಆಟವಾಡಿದಾಗ ಮಾತ್ರ ಅವರು ನಿರೀಕ್ಷಿತ ಗುರಿಯನ್ನು ಮುಟ್ಟಲು ಸಾಧ್ಯ ಎಂದು ತಾಲ್ಲೂಕು ಅಮೆಚ್ಯೂರ್...

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶಾಸಕರಾದ ವೇದವ್ಯಾಸ ಕಾಮತ್ ರಿಗೆ ಮನವಿ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶಾಸಕರಾದ ವೇದವ್ಯಾಸ ಕಾಮತ್ ರಿಗೆ ಮನವಿ ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮುಂದಿನ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ನೀಡಲಾಯಿತು. ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ 23 ಕ್ಕೂ...

ನವರಾತ್ರಿ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿಯಿಂದ ‘ ಉಡುಪಿ ದಸರಾ ದರ್ಶನಿ-2024’ ವಿಶೇಷ ಪ್ಯಾಕೇಜ್

ನವರಾತ್ರಿ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿಯಿಂದ ‘ ಉಡುಪಿ ದಸರಾ ದರ್ಶನಿ-2024’ ವಿಶೇಷ ಪ್ಯಾಕೇಜ್ ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದದಿಂದ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ “ದಸರಾ ದರ್ಶನಿ-2024” ಎಂಬ ವಿಶೇಷ...

ಉಡುಪಿ: ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದ 1.5 ವರ್ಷದ ಮಗು ಮೃತ್ಯು

ಉಡುಪಿ: ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದ 1.5 ವರ್ಷದ ಮಗು ಮೃತ್ಯು  ಉಡುಪಿ: ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗು ದಾರುಣವಾಗಿ ಮೃತಪಟ್ಟ...

ಜಾನುವಾರು ಸಾಗಾಣಿಕೆ  ಸಂದರ್ಭ ಕಾನೂನನ್ನು ಕೈಗೆತ್ತಿಕೊಂಡಲ್ಲಿ   ಕಠಿಣ ಕ್ರಮ – ಡಿ.ಸಿ ಹೆಪ್ಸಿಬಾರಾಣಿ ಕೊರ್ಲಪಾಟಿ

ಜಾನುವಾರು ಸಾಗಾಣಿಕೆ  ಸಂದರ್ಭ ಕಾನೂನನ್ನು ಕೈಗೆತ್ತಿಕೊಂಡಲ್ಲಿ   ಕಠಿಣ ಕ್ರಮ - ಡಿ.ಸಿ ಹೆಪ್ಸಿಬಾರಾಣಿ ಕೊರ್ಲಪಾಟಿ ಉಡುಪಿ: ಸರ್ಕಾರದ ಆದೇಶದಂತೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವ ಕುರಿತು...

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆರ್.ಅಶೋಕ್ ಸಮರ್ಥ ಆಯ್ಕೆ – ನಳಿನ್ ಕುಮಾರ್  

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆರ್.ಅಶೋಕ್ ಸಮರ್ಥ ಆಯ್ಕೆ - ನಳಿನ್ ಕುಮಾರ್   ಮಂಗಳೂರು: ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಿ ನೇಮಕಗೊಂಡ ಆರ್.ಅಶೋಕ್ ಅವರಿಗೆ ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಅಭಿನಂದನೆ...

ರಾಷ್ಟ್ರೀಯ ವಿಜ್ಞಾನ ದಿನದ ಪ್ರಾಮುಖ್ಯತೆ

ರಾಷ್ಟ್ರೀಯ ವಿಜ್ಞಾನ ದಿನದ ಪ್ರಾಮುಖ್ಯತೆ ವಿಜ್ಞಾನವು ಯಾವುದೇ ದೇಶವನ್ನು ತಿಳಿದಿಲ್ಲ, ಏಕೆಂದರೆ ಜ್ಞಾನವು ಮಾನವ ಜನಾಂಗಕ್ಕೆ ಸೇರಿದೆ ಮತ್ತು ಜಗತ್ತನ್ನು ಬೆಳಗಿಸುವ ಜ್ಯೋತಿಯಾಗಿದೆ. ವಿಜ್ಞಾನವು ರಾಷ್ಟ್ರದ ಅತ್ಯುನ್ನತ ವ್ಯಕ್ತಿತ್ವವಾಗಿದೆ ಏಕೆಂದರೆ ಆ ರಾಷ್ಟ್ರವು ಆಲೋಚನೆ...

ಅ 17 ರಂದು ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ

ಅ 17 ರಂದು ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ ಪ್ರಯುಕ್ತ ಆರೋಗ್ಯ  ತಪಾಸಣಾ  ಶಿಬಿರ ಉಡುಪಿ: ಉಡುಪಿ ಶಾಸಕರು ಮೀನುಗಾರಿಕೆ, ಕ್ರೀಡೆ ಯುವ ಸಬಲೀಕರಣ  ಹಾಗೂ ಉಡುಪಿ ಜಿಲ್ಲಾ  ಉಸ್ತುವಾರಿ ಸಚಿವಾರದ ಸನ್ಮಾನ್ಯ  ಪ್ರಮೋದ್ ಮಧ್ವರಾಜ್‍ರವರ...

ಯುವಕನ ಕೊಲೆ ಯತ್ನ – ಮೂರು ಆರೋಪಿಗಳ ಬಂಧನ

ಯುವಕನ ಕೊಲೆ ಯತ್ನ - ಮೂರು ಆರೋಪಿಗಳ ಬಂಧನ ಮಂಗಳೂರು: ನಗರದ ನೆಲ್ಲಿಕಾಯಿ ರಸ್ತೆಯ ಅಪಾರ್ಟ್ ಮೆಂಟ್ ಒಂದರ ಪಾರ್ಕಿಂಗ್ ಸ್ಥಳದಲ್ಲಿ ಯುವಕನೋರ್ವನನ್ನು ಕೊಲೆಗೆ ಯತ್ನಿಸಿದ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಮಂಗಳೂರು ದಕ್ಷಿಣ...

ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಗೆ `ಪ್ರೈಡ್ ಆಫ್ ಏಷ್ಯಾ ಇಂಟರ್‍ನ್ಯಾಷನಲ್ ಅವಾರ್ಡ್’

ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಗೆ `ಪ್ರೈಡ್ ಆಫ್ ಏಷ್ಯಾ ಇಂಟರ್‍ನ್ಯಾಷನಲ್ ಅವಾರ್ಡ್' ಮನಾಮ, ಬಹ್ರೈನ್: ತನ್ನ ನಿರಂತರವಾದ ವೈವಿಧ್ಯಮಯ ಸೇವೆ ಮತ್ತು ಸಾಧನೆಗಳಿಗೆ ಈಗಾಗಲೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಉಚ್ಛ...

Members Login

Obituary

Congratulations