33.5 C
Mangalore
Thursday, March 19, 2026

ಅಕ್ರಮ ದನ ಸಾಗಾಟ ಪತ್ತೆ: ಪೊಲೀಸರು ತಡೆದ ಕಾರಿನಿಂದ 4 ದನಗಳು ರಕ್ಷಣೆ, ಆರೋಪಿಗಳು ಪರಾರಿ

ಅಕ್ರಮ ದನ ಸಾಗಾಟ ಪತ್ತೆ: ಪೊಲೀಸರು ತಡೆದ ಕಾರಿನಿಂದ 4 ದನಗಳು ರಕ್ಷಣೆ, ಆರೋಪಿಗಳು ಪರಾರಿ ಮಂಗಳೂರು: ಅಕ್ರಮವಾಗಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಕಾರನ್ನು ಪೊಲೀಸರು ತಡೆದು ಪರಿಶೀಲಿಸಿದ ವೇಳೆ ಆರೋಪಿಗಳು ಸ್ಥಳದಿಂದ...

6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಸುಳ್ಯದ ಎರಡು ಪ್ರಮುಖ ರಸ್ತೆಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಸಂಸದ ಕ್ಯಾ. ಚೌಟ

6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ಸುಳ್ಯದ ಎರಡು ಪ್ರಮುಖ ರಸ್ತೆಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಸಂಸದ ಕ್ಯಾ. ಚೌಟ ಸುಳ್ಯ: ಕೇಂದ್ರ ಸರ್ಕಾರದ ರಸ್ತೆ ಹಾಗೂ ಮೂಲಸೌಕರ್ಯ ನಿಧಿ(ಸಿಆರ್ ಐಎಫ್)ಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ...

ಮಂಗಳವಾರ ಮೇಯರ್ ಫೋನ್ ಇನ್

ಮಂಗಳವಾರ ಮೇಯರ್ ಫೋನ್ ಇನ್ ಮ0ಗಳೂರು : ಮಹಾನಗರಪಾಲಿಕೆ ಮೇಯರ್ ಕವಿತಾ ಸನೀಲ್ ಅವರು ಸಾರ್ವಜನಿಕರಿಂದ ದೂರು ಮತ್ತು ಅಹವಾಲು ಸ್ವೀಕರಿಸಲು ಮಂಗಳವಾರ ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ: 0824-2220301...

ಕೃತಿ ವಿಕೋಪ ಸಂತ್ರಸ್ತರಿಗೆ ಶಾಸಕ ಕಾಮತ್ ಪರಿಹಾರದ ಚೆಕ್ ವಿತರಣೆ

ಕೃತಿ ವಿಕೋಪ ಸಂತ್ರಸ್ತರಿಗೆ ಶಾಸಕ ಕಾಮತ್ ಪರಿಹಾರದ ಚೆಕ್ ವಿತರಣೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸುಮಾರು 190ಕ್ಕೂ ಹೆಚ್ಚು ಸಂತ್ರಸ್ತರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ...

ದೆಹಲಿಯಲ್ಲಿ ಕೆಂಪೇಗೌಡ, ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ

ದೆಹಲಿಯಲ್ಲಿ ಕೆಂಪೇಗೌಡ, ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ದೆಹಲಿ: ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಜುಲೈ 29ರಂದು ಆಯೋಜಿಸಿದ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಬೆಂಗಳೂರು ಹಾಗೂ ನಾಡಪ್ರಭು ಕೆಂಪೇಗೌಡ...

ಜೂ. 3 ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ

ಜೂ. 3 ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ ಮಂಗಳೂರು : ನಗರದ ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ ಸಂಸ್ಥೆಯು ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ನಾಳೆ (ಜೂ. 3)...

ಜೂ 22 ರಂದು ಮಹಾಲಕ್ಷ್ಮೀ ಕೋ.ಅಪ್ ಬ್ಯಾಂಕ್ ಮಲ್ಪೆ ನವೀಕೃತ ಶಾಖೆ ಉದ್ಘಾಟನೆ

ಜೂ 22 ರಂದು ಮಹಾಲಕ್ಷ್ಮೀ ಕೋ.ಅಪ್ ಬ್ಯಾಂಕ್ ಮಲ್ಪೆ ನವೀಕೃತ ಶಾಖೆ ಉದ್ಘಾಟನೆ ಉಡುಪಿ: ಕಳೆದ 42 ವರ್ಷಗಳಿಂದ ಸಹಕಾರಿ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಜನಸ್ನೇಹಿ ಸಹಕಾರಿ ಸಂಸ್ಥೆಯಾಗಿ ಅವಿಭಜಿತ ದಕ್ಷಿಣ...

ಕಾವಲುಗಾರನ ಪತ್ನಿ, ಮಗುವಿಗೆ ಹಲ್ಲೆ; ತನ್ನ ಹೆಸರು ಕೆಡಿಸಲು ಬಿಜೆಪಿಯವರ ಕೈವಾಡ ; ಮೇಯರ್ ಕವಿತಾ ಸನೀಲ್

ಕಾವಲುಗಾರನ ಪತ್ನಿ, ಮಗುವಿಗೆ ಹಲ್ಲೆ; ತನ್ನ ಹೆಸರು ಕೆಡಿಸಲು ಬಿಜೆಪಿಯವರ ಕೈವಾಡ ; ಮೇಯರ್ ಕವಿತಾ ಸನೀಲ್ ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಕವಿತಾ ಸನೀಲ್ ಅವರು ತನ್ನ ಅಪಾರ್ಟ್ ಮೆಂಟಿನ ಕಾವಲುಗಾರನ ಮಗು...

ಅಯೋಧ್ಯೆಗೆ ಹೊರಟ ಪವಿತ್ರ ಮೃತ್ತಿಕೆಗಳು; ರಾಮಮಂದಿರ ಭೂಗರ್ಭಕ್ಕೆ ಕೃಷ್ಣ ನಗರಿಯ ಮಣ್ಣು

ಅಯೋಧ್ಯೆಗೆ ಹೊರಟ ಪವಿತ್ರ ಮೃತ್ತಿಕೆಗಳು; ರಾಮಮಂದಿರ ಭೂಗರ್ಭಕ್ಕೆ ಕೃಷ್ಣ ನಗರಿಯ ಮಣ್ಣು ಉಡುಪಿ: ಜಗತ್ತಿನ ಕೋಟ್ಯಂತರ ಹಿಂದುಗಳ ಶತಕಗಳ ಕನಸು ಸಾಕಾರಗೊಂಡು ಅಯೋಧ್ಯೆಯಲ್ಲಿ ಸದ್ಯದಲ್ಲೇ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮ ಮಂದಿರದ ಭೂಗರ್ಭ...

ಕನ್ನಡದ ರಾಯಭಾರಿ ದೆಹಲಿ ಕರ್ನಾಟಕ ಸಂಘಕ್ಕೆ ಬೆಂಗಳೂರಲ್ಲಿ ಅಭಿನಂದನೆ

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕನ್ನಡ ಕರ್ನಾಟಕಕ್ಕೆ ಘನತೆ ತಂದವರಿಗೆ ಅಭಿನಂದನಾ ಕಾರ್ಯಕ್ರಮ’ ನಡೆಯಿತು. ಈ ಅಭಿನಂದನಾ ಕಾರ್ಯಕ್ರಮವನ್ನು‘ಸಾಹಿತಿ ಮತ್ತು ಕಲಾವಿದರ ವೇದಿಕೆ’ ಹಾಗೂ ‘ಕನ್ನಡ ಭಾರತಿ’,  ನವದೆಹಲಿ ಏರ್ಪಡಿಸಿತ್ತು. ದೆಹಲಿಯ ಪ್ರತಿಷ್ಠಿತಜವಾಹರಲಾಲ್ ನೆಹರೂ...

Members Login

Obituary

Congratulations