30.5 C
Mangalore
Friday, April 24, 2026

ಬ್ರಹ್ಮಾವರ ಪ್ರಕರಣ: ಸೂಕ್ತ ತನಿಖಾಧಿಕಾರಿಗೆ ವರ್ಗಾವಣೆ – ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟನೆ

ಬ್ರಹ್ಮಾವರ ಪ್ರಕರಣ: ಸೂಕ್ತ ತನಿಖಾಧಿಕಾರಿಗೆ ವರ್ಗಾವಣೆ – ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟನೆ ಉಡುಪಿ: 2014ರಲ್ಲಿ ನಡೆದ ಅಪಘಾತ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೇಳಿ ಬರುತ್ತಿರುವ ಆರೋಪಗಳ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಿಂದ ತನಿಖೆಯನ್ನು...

26ನೇ ಅಖಿಲ ಭಾರತ ಪೊಲೀಸ್ ಬ್ಯಾಂಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸಿ.ಐ.ಎಸ್.ಎಫ್ ಮಹಿಳಾ ಬ್ಯಾಂಡ್‍ ಗೆ ಸನ್ಮಾನ

26ನೇ ಅಖಿಲ ಭಾರತ ಪೊಲೀಸ್ ಬ್ಯಾಂಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸಿ.ಐ.ಎಸ್.ಎಫ್ ಮಹಿಳಾ ಬ್ಯಾಂಡ್‍ ಗೆ ಸನ್ಮಾನ ಮಂಗಳೂರು: ಸಿ.ಐ.ಎಸ್.ಎಫ್ ಪ್ರಧಾನ ಕಚೇರಿಯಲ್ಲಿ ಪಡೆ ಪ್ರಧಾನ ಕಚೇರಿ ಮತ್ತು ದೆಹಲಿ ಮೂಲದ ಸಿ.ಐ.ಎಸ್.ಎಫ್...

ಸಂಸದರ ನಿಧಿಯಿಂದ ನೂಜಿ-ಅಳಪೆ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿಪೂಜೆ

ಸಂಸದರ ನಿಧಿಯಿಂದ ನೂಜಿ-ಅಳಪೆ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿಪೂಜೆ ಮಂಗಳೂರು ಮಹಾನಗರ ಪಾಲಿಕೆಯ 51 ನೇ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ  ಕಾಮತ್   ಸೋಮವಾರ...

ಲೀಲಾಧರ್ ಬೈಕಂಪಾಡಿಗೆ ‘ಕರ್ನಾಟಕ ಸೌರಭ’ ಪ್ರಶಸ್ತಿಯ ಗೌರವ

ಲೀಲಾಧರ್ ಬೈಕಂಪಾಡಿಗೆ ‘ಕರ್ನಾಟಕ ಸೌರಭ’ ಪ್ರಶಸ್ತಿಯ ಗೌರವ ಮಂಗಳೂರು: ಅತಿ ಎಳವೆಯಿಂದ ಆರಂಭಿಸಿ ದೇಶ - ಪರದೇಶದಲ್ಲಿ ತಾನು ನಿರಂತರವಾಗಿ ಗೈಯುತ್ತಾ ಬಂದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಂಘಿಕ ಸೇವೆ ಹಾಗೂ ಸಾಧನೆಗಳಿಗಾಗಿ ಬಹ್ರೈನ್...

ಶಿವಮೊಗ್ಗ ಜಿಲ್ಲೆಯ ನೂತನ ಎಸ್‍ಪಿಯಾಗಿ ಕೆ.ಎಂ.ಶಾಂತರಾಜು ಅಧಿಕಾರ ಸ್ವೀಕಾರ

ಶಿವಮೊಗ್ಗ ಜಿಲ್ಲೆಯ ನೂತನ ಎಸ್‍ಪಿಯಾಗಿ ಕೆ.ಎಂ.ಶಾಂತರಾಜು ಅಧಿಕಾರ ಸ್ವೀಕಾರ ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ಕೆ.ಎಂ.ಶಾಂತರಾಜು ಅವರು ಶನಿವಾರ ಕರ್ತವ್ಯ ವಹಿಸಿಕೊಂಡರು. ನಿರ್ಗಮಿತ ಪೊಲೀಸ್ ವರಿಷ್ಟಾಧಿಕಾರಿ ಡಾ.ಅಶ್ವಿನಿ ಅವರು ನೂತನ ಎಸ್ಪಿಯವರಿಗೆ ಅಧಿಕಾರ...

 ವೃತ್ತಿಪರ ಕೋರ್ಸುಗಳ ಪ್ರವೇಶ ಪ್ರಕ್ರಿಯೆಗಳನ್ನು ಏಕೀಕರಿಸಬೇಕು: ಪ್ರೊಫ್‌ಕಾನ್ 

 ವೃತ್ತಿಪರ ಕೋರ್ಸುಗಳ ಪ್ರವೇಶ ಪ್ರಕ್ರಿಯೆಗಳನ್ನು ಏಕೀಕರಿಸಬೇಕು: ಪ್ರೊಫ್‌ಕಾನ್   29ನೇ ಪ್ರೊಫ್‌ಕಾನ್ ಜಾಗತಿಕ ವೃತ್ತಿಪರ ವಿದ್ಯಾರ್ಥಿಗಳ ಸಮ್ಮೇಳನ ಮಂಗಳೂರಿನಲ್ಲಿ ಭವ್ಯ ಸಮಾರೋಪ  ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಶನ್ ಮತ್ತು ವಿಸ್ಡಮ್ ಇಸ್ಲಾಮಿಕ್ ಸ್ಟುಡೆಂಟ್ಸ್ ಆರ್ಗನೈಸೇಶನ್ ಸಹಯೋಗದೊಂದಿಗೆ...

ಕದ್ರಿ ದಕ್ಷಿಣ ವಾರ್ಡಿನಲ್ಲಿಮಿಥುನ್  ಎಂ ರೈ ಪರ ಲೋಬೊ ಬಿರುಸಿನ ಪ್ರಚಾರ

ಕದ್ರಿ ದಕ್ಷಿಣ ವಾರ್ಡಿನಲ್ಲಿಮಿಥುನ್  ಎಂ ರೈ ಪರ ಲೋಬೊ ಬಿರುಸಿನ ಪ್ರಚಾರ   ನಗರದ ಕದ್ರಿ ದಕ್ಷಿಣ ವಾರ್ಡಿನ ವ್ಯಾಪ್ತಿಯಲ್ಲಿರುವ ಕದ್ರಿ ನಂತೂರು, ಪದವು, ಕೈಬಟ್ಟಲು, ಟೋಲ್ಗೇಟ್ ಪ್ರದೇಶದ ಮನೆ ಮನೆಗಳಿಗೆ ಮಾಜಿಶಾಸಕರಾದ ಶ್ರೀ ಜೆ.ಆರ್.ಲೋಬೋರವರು ...

ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ಧುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಖಾಸಗಿಕರಣಕ್ಕೆ ಬೇಡ: ಡಾ| ಪಿ ವಿ...

ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ಧುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಖಾಸಗಿಕರಣಕ್ಕೆ ಬೇಡ: ಡಾ| ಪಿ ವಿ ಭಂಡಾರಿ ಉಡುಪಿಯ ಕೂಸಮ್ಮ ಶಂಬುಶೆಟ್ಟಿ ಹಾಜಿ ಅಬ್ಧುಲ್ಲಾ ಆಸ್ಪತ್ರೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸಿದ್ದರಾಮಯ್ಯ...

ರೈಲಿನಡಿಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ರೈಲಿನಡಿಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಸೋಮೇಶ್ವರ ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತರನ್ನು ಮಂಗಳೂರಿನಲ್ಲಿ ಬಿ.ಇ. ಇಂಜಿನಿಯರಿಂಗ್ ಮಾಡುತ್ತಿರುವ ಬೆಳಗಾವಿ...

ವಾಮಂಜೂರಿನಲ್ಲಿ ಬಸ್ಸನ್ನು ನಿಲ್ಲಿಸಿ ಆವಾಜ್, ಖಾಸಗಿ ಬಸ್ ಚಾಲಕನಿಗೆ ನಡುಬೀದಿಯಲ್ಲಿ ಹಲ್ಲೆ ಯತ್ನ ಆರೋಪಿಗಳು ಪೊಲೀಸರ ವಶಕ್ಕೆ

ವಾಮಂಜೂರಿನಲ್ಲಿ ಬಸ್ಸನ್ನು ನಿಲ್ಲಿಸಿ ಆವಾಜ್, ಖಾಸಗಿ ಬಸ್ ಚಾಲಕನಿಗೆ ನಡುಬೀದಿಯಲ್ಲಿ ಹಲ್ಲೆ ಯತ್ನ ಆರೋಪಿಗಳು ಪೊಲೀಸರ ವಶಕ್ಕೆ ಮಂಗಳೂರು: ಬಸ್ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಕಾರಿಗೆ ತಾಗಿದೆಯೆಂದು ಯುವಕರ ತಂಡವೊಂದು ಬಸ್ಸನ್ನು ಅಡ್ಡಗಟ್ಟಿ...

Members Login

Obituary

Congratulations