33.5 C
Mangalore
Sunday, April 19, 2026

ಮಿಲಾಗ್ರಿಸ್ ಕ್ಯಾಥೆಡ್ರಲ್ ನೂತನ ಧರ್ಮಗುರುಗಳಾಗಿ ವ. ಲೋರೆನ್ಸ್ ಡಿಸೋಜಾ ಅಧಿಕಾರ ಸ್ವೀಕಾರ

ಮಿಲಾಗ್ರಿಸ್ ಕ್ಯಾಥೆಡ್ರಲ್ ನೂತನ ಧರ್ಮಗುರುಗಳಾಗಿ ವ. ಲೋರೆನ್ಸ್ ಡಿಸೋಜಾ ಅಧಿಕಾರ ಸ್ವೀಕಾರ ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ನೂತನ ಪ್ರಧಾನ ಧರ್ಮಗುರುಗಳಾಗಿ ಉಡುಪಿ ಕೆಥೊಲಿಕ್ ಎಜ್ಯುಕೇಶನ್ ಸೊಸೈಟಿ...

ಕೈಕಂಬ : ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರ

ಕೈಕಂಬ : ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರ ಕೈಕಂಬ :ಗುರುಪುರದ ಯುವ ಸಂಘಟನೆ ಪಿವೈಸಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 2019 ಜುಲೈ 27 ಆನಿ 28 ರಂದು ಗುರುಪುರ ಪೊಂಪೈ...

ಅಭಯಚಂದ್ರ ಜೈನ್ ಕಾರು ಮಹಿಳೆಗೆ ಡಿಕ್ಕಿ ; ಶಾಸಕ‌ರ ಅಮಾನವೀಯ ವರ್ತನೆ ವಿರುದ್ದ ದೂರು ದಾಖಲು

ಅಭಯಚಂದ್ರ ಜೈನ್ ಕಾರು ಮಹಿಳೆಗೆ ಡಿಕ್ಕಿ ; ಶಾಸಕ‌ರ ಅಮಾನವೀಯ ವರ್ತನೆ ವಿರುದ್ದ ದೂರು ದಾಖಲು ಮಂಗಳೂರು: ಮೂಡುಬಿದಿರೆ ಶಾಸಕ‌ ಅಭಯಚಂದ್ರ ಜೈನ್ ಅವರ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ತಮಗೆ ನೆರವು ನೀಡಲು ನಿರಾಕರಿಸಿದ...

ಮಳೆ ನೀರ ರಕ್ಷಣೆಗೆ ಮುಂದಾಗಬೇಕಿದೆ–ಡಾ ಹೆಗ್ಗಡೆ

ಮಳೆನೀರ ರಕ್ಷಣೆಗೆ ಮುಂದಾಗಬೇಕಿದೆ–ಡಾ ಹೆಗ್ಗಡೆ ಮಳೆ ಬೀಳದೆ ಬರಗಾಲ ಬಂದಿದೆ ಎಂದು ಚಿಂತಿಸುವ ಬದಲು ಭೂಮಿಗೆ ಬಿದ್ದ ಜೀವ ಜಲದ ರಕ್ಷಣೆಗೆ ನಾವೆಲ್ಲ ಮುಂದಾಗಬೇಕಿದೆ. ನೀರಿನ ಮೂಲವನ್ನು ಸಂರಕ್ಷಣೆ ಮಾಡುವ ಕೆಲಸ ಅತ್ಯಂತ ಪುಣ್ಯದ...

ಶಾಸಕ ಕಾಮತ್ ಅವರಿಂದ ಜೈಹಿಂದ್ ಕಾಂಕ್ರೀಟಿಕರಣಗೊಂಡ ರಸ್ತೆ ಉದ್ಘಾಟನೆ

ಶಾಸಕ ಕಾಮತ್ ಅವರಿಂದ ಜೈಹಿಂದ್ ಕಾಂಕ್ರೀಟಿಕರಣಗೊಂಡ ರಸ್ತೆ ಉದ್ಘಾಟನೆ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾದೇವಿ ವಾರ್ಡಿನ ಕಾಂಕ್ರೀಟಿಕರಣಗೊಂಡ ಜೈಹಿಂದ್ ರಸ್ತೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಿದರು. ಪಾಲಿಕೆ ವಿಪಕ್ಷ ಮುಖಂಡ...

ರಿವರ್ ಫೆಸ್ಟಿವಲ್ ಲೋಗೋ ಬಿಡುಗಡೆ 

ರಿವರ್ ಫೆಸ್ಟಿವಲ್ ಲೋಗೋ ಬಿಡುಗಡೆ  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿ ಹಾಗೂ ನದಿ ಕಿನಾರೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರವಾಸೋದ್ಯಮ ತಾಣವಾಗಿ ಆಕರ್ಷಿಸಲು ರಿವರ್ ಫೆಸ್ಟಿವಲ್ ನಡೆಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ...

ವೀರ ಸೈನಿಕರಿಗೊಂದು ಸಲಾಮು

ವೀರ ಸೈನಿಕರಿಗೊಂದು ಸಲಾಮು ಭಾರತ ಮಾತೆಯೇ ಕೇಳು ಈ ದೇಶದಲ್ಲಿ ನಮ್ಮಯ ಗೋಳು ಆಯಿತು ಮೊನ್ನೆ ಸೈನಿಕರ ಜೀವದ ಹೋಳು ಬಿತ್ತು ಆತ್ಮಾಹುತಿ ಬಾಂಬು ಕಾಶ್ಮಿರದೊಳು...... ಫೆಬ್ರವರಿ ಹದಿನಾಲ್ಕರ ಕರಾಳ ದಿನ ಚಿಮ್ಮಿತು ಚರಿತ್ರೆಗೆ ರಕ್ತದ ಬಣ್ಣ ದೇಶ ರಕ್ಷಣೆಯ ಕರ್ತವ್ಯ ನಿರ್ವಹಿಸಲು ಹೊರಟಿತು...

ಜಿಲ್ಲೆಯಲ್ಲಿ 7 ಕೋಟಿ ವೆಚ್ಚದಲ್ಲಿ ರಂಗಾಯಣ ಕೇಂದ್ರ- ಡಾ. ಜಯಮಾಲಾ

ಜಿಲ್ಲೆಯಲ್ಲಿ 7 ಕೋಟಿ ವೆಚ್ಚದಲ್ಲಿ ರಂಗಾಯಣ ಕೇಂದ್ರ- ಡಾ. ಜಯಮಾಲಾ ಉಡುಪಿ: ಉಡುಪಿ ಜಿಲ್ಲೆಯಲ್ಲಿ 7 ಕೋಟಿ ವೆಚ್ಚದಲ್ಲಿ ರಂಗಾಯಣ ಮತ್ತು ರಂಗ ಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ...

ಗಂಗೊಳ್ಳಿ ಬೋಟ್ ಅಗ್ನಿ ಅವಘಡ: ತಲಾ 50 ಲಕ್ಷ ಪರಿಹಾರ ನೀಡಲು ಶಾಸಕ ಯಶ್ಪಾಲ್ ಸುವರ್ಣ ಆಗ್ರಹ

ಗಂಗೊಳ್ಳಿ ಬೋಟ್ ಅಗ್ನಿ ಅವಘಡ: ತಲಾ 50 ಲಕ್ಷ ಪರಿಹಾರ ನೀಡಲು ಶಾಸಕ ಯಶ್ಪಾಲ್ ಸುವರ್ಣ ಆಗ್ರಹ ಕುಂದಾಪುರ: ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನಿಲ್ಲಿಸಿದ್ದ 9 ಬೋಟ್ ಗಳು ಅಗ್ನಿ ಅವಘಡದಿಂದ ಹಾನಿಗೀಡಾದ...

ರಮಾನಾಥ ರೈ ಆರೋಗ್ಯ ಸ್ಥಿತಿ ಉತ್ತಮವಾಗಿದೆ – ಸಚಿವ ಯು.ಟಿ. ಖಾದರ್

ರಮಾನಾಥ ರೈ ಆರೋಗ್ಯ ಸ್ಥಿತಿ ಉತ್ತಮವಾಗಿದೆ - ಸಚಿವ ಯು.ಟಿ. ಖಾದರ್ ಮ0ಗಳೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಆರೋಗ್ಯ...

Members Login

Obituary

Congratulations