ಹಾಲಾಡಿಗೆ ಟಿಕೆಟ್ ವಿರೋಧಿಸಿ ಕಿಶೋರ್ ಕುಮಾರ್ ಸೇರಿದಂತೆ 7 ಮಂದಿ ಅತೃಪ್ತ ಪದಾಧಿಕಾರಿಗಳ ರಾಜೀನಾಮೆ
ಹಾಲಾಡಿಗೆ ಟಿಕೇಟ್ ವಿರೋಧಿಸಿ ಕಿಶೋರ್ ಕುಮಾರ್ ಸೇರಿದಂತೆ 6 ಮಂದಿ ಅತೃಪ್ತ ಪದಾಧಿಕಾರಿಗಳ ರಾಜೀನಾಮೆ
ಉಡುಪಿ: ಈಗಾಗಲೇ ಒಡೆದ ಮನೆಯಾಗಿರುವ ಕುಂದಾಪುರ ಬಿಜೆಪಿ ಪಕ್ಷಕ್ಕೆ ಇನ್ನೊಂದು ಆಘಾತವೆಂಬಂತೆ, ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಅಧಿಕೃತ ಅಭ್ಯರ್ಥಿಯೆಂದು...
ಮಾರಣಾಂತಿಕ ಹಲ್ಲೆಗೊಳಗಾದ ಆರ್. ಎಸ್. ಎಸ್. ಕಾರ್ಯಕರ್ತ ಶರತ್ ಮೃತ್ಯು
ಮಾರಣಾಂತಿಕ ಹಲ್ಲೆಗೊಳಗಾದ ಆರ್. ಎಸ್. ಎಸ್. ಕಾರ್ಯಕರ್ತ ಶರತ್ ಮೃತ್ಯು
ಮಂಗಳೂರು: ಬಿ.ಸಿ. ರೋಡಿನಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ನಗರದ ಆಸ್ಪತ್ರೆಗೆ ದಾಖಲಾದ ಆರ್. ಎಸ್. ಎಸ್. ಕಾರ್ಯಕರ್ತ ಶರತ್ ಮಡಿವಾಳ ಚಿಕಿತ್ಸೆ ಫಲಕಾರಿಯಾಗದೆ...
ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ಸಂಭ್ರಮದ ತಯಾರಿ
ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ಸಂಭ್ರಮದ ತಯಾರಿ
ಮಂಗಳೂರು: ಜೂನ್ 13ನೇ ತಾರೀಕಿನಂದು ನಡೆಯಲಿರುವ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ಜೆಪ್ಪು ಸಂತ ಆಂತೋನಿ ಆಶ್ರಮ ವತಿಯಿಂದ ಸಂಭ್ರಮದ ತಯಾರಿ ನಡೆಯಲಾಗುತ್ತಿದೆ. ತ್ರೆದೇಸಿನ(13 ದಿನಗಳ...
ಬಂಟ್ವಾಳ: ಕಲ್ಲಿನಕೋರೆಗೆ ಈಜಲಿಳಿದಿದ್ದ ಇಬ್ಬರು ಯುವಕರು ಮೃತ್ಯು
ಬಂಟ್ವಾಳ: ಕೆಂಪುಕಲ್ಲಿನ ಕೋರೆಯ ಹೊಂಡಕ್ಕೆ ಈಜಲೆಂದು ಇಳಿದಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಚೇಳೂರು ಗ್ರಾಮದಲ್ಲಿ ರವಿವಾರ ಅಪರಾಹ್ನ ನಡೆದಿದೆ.
ಇಲ್ಲಿನ ಮೂಳೂರುಪದವು ಎಂಬಲ್ಲಿರುವ ಕೈಗಾರಿಕಾ...
ಉಡುಪಿ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ – ಪೂರ್ವಬಾವಿ ಸಭೆ
ಉಡುಪಿ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ - ಪೂರ್ವಬಾವಿ ಸಭೆ
ಉಡುಪಿ: ಆಗಸ್ಟ್ 15 ರಂದು ನಡೆಯುವ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಕುರಿತಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ...
ಮಸ್ಕತ್ತಿನಲ್ಲಿ ವಿಜೃಂಭಣೆಯಿಂದ ನಡೆದ ಓಮನ್ ಬಿಲ್ಲವಾಸ್ ಹತ್ತನೇ ವಾರ್ಷಿಕೋತ್ಸವ
ಮಸ್ಕತ್ತಿನಲ್ಲಿ ವಿಜೃಂಭಣೆಯಿಂದ ನಡೆದ ಓಮನ್ ಬಿಲ್ಲವಾಸ್ ಹತ್ತನೇ ವಾರ್ಷಿಕೋತ್ಸವ
ಒಮಾನ್ ಬಿಲ್ಲವಾಸ್ ಇದರ ಹತ್ತನೇ ವಾರ್ಷಿಕೋತ್ಸವವನ್ನು ವೈಭವ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಒಮಾನ್ ದೇಶದ ಉದ್ದಗಲಕ್ಕೂ ಇರುವ 600 ಕ್ಕೂ ಅಧಿಕ ಸದಸ್ಯರು ಮಸ್ಕತ್ತಿನ...
ಕೃಷ್ಣಾಷ್ಟಮಿ ; ಕೋವಿಡ್-19 ಜಾಗೃತಿಗಾಗಿ ರವಿ ಕಟಪಾಡಿಯಿಂದ ಈ ಬಾರಿ ‘ಕರೋನಾ ಇನ್ ಡ್ರ್ಯಾಗನ್’ ವೇಷ
ಕೃಷ್ಣಾಷ್ಟಮಿ ; ಕೋವಿಡ್-19 ಜಾಗೃತಿಗಾಗಿ ರವಿ ಕಟಪಾಡಿಯಿಂದ ಈ ಬಾರಿ ‘ಕರೋನಾ ಇನ್ ಡ್ರ್ಯಾಗನ್’ ವೇಷ
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಒಂದು ನಿರ್ದಿಷ್ಠ ಉದ್ದೇಶವನ್ನು ಇಟ್ಟುಕೊಂಡು ವಿಶೇಷ ವೇಷ ಧರಿಸಿಕೊಂಡು ಜನಪ್ರಿಯತೆಯನ್ನು ಗಳಿಸಿಕೊಂಡಿರುವ...
ಶಿರಾಡಿ ಘಾಟಿಯಲ್ಲಿ ಭೂಕುಸಿತ. ಸಂಚಾರ ಬಂದ್, ಕೆಸರಿನಲ್ಲಿ ಹೂತುಹೋದ ವಾಹನಗಳು
ಶಿರಾಡಿ ಘಾಟಿಯಲ್ಲಿ ಭೂಕುಸಿತ. ಸಂಚಾರ ಬಂದ್, ಕೆಸರಿನಲ್ಲಿ ಹೂತುಹೋದ ವಾಹನಗಳು
ಮಂಗಳೂರು: ಕೇರಳದ ವಯನಾಡಿನ ಬೆನ್ನಲ್ಲೇ ಕರ್ನಾಟಕದ ಹಾಸನದ ಶಿರಾಡಿ ಘಾಟ್ ರಸ್ತೆಯಲ್ಲೂ ಮಂಗಳವಾರ ಅಪರಾಹ್ನ ಭಾರೀ ಭೂಕುಸಿತ ಸಂಭವಿಸಿದ್ದು ಹಲವು ವಾಹನಗಳು ಮಣ್ಣಿನಡಿ...
ಬಿಜೆಪಿ, ಸಂಘಪರಿವಾರದ ಕುಮಟಾ ಪ್ರತಿಭಟನೆ, ಗಲಭೆಗಳು ಪೂರ್ವ ನಿಯೋಜಿತ; ಪಿಎಫ್ ಐ ದಕ ಜಿಲ್ಲಾಧ್ಯಕ್ಷ ನವಾಝ್
ಬಿಜೆಪಿ, ಸಂಘಪರಿವಾರದ ಕುಮಟಾ ಪ್ರತಿಭಟನೆ, ಗಲಭೆಗಳು ಪೂರ್ವ ನಿಯೋಜಿತ; ಪಿಎಫ್ ಐ ದಕ ಜಿಲ್ಲಾಧ್ಯಕ್ಷ ನವಾಝ್
ಮಂಗಳೂರು: ಕೆಲವು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪರೇಶ್ ಮೇಸ್ತಾ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಪಕ್ಷವು ಸಾವಿನಮನೆಯಲ್ಲಿ...
ಉಡುಪಿ-ಕಾಸರಗೋಡು 400 ಕೆವಿ. ವಿದ್ಯುತ್ ಲೈನ್ ಯೋಜನೆ ಕಾಮಗಾರಿ ವಿರೋಧಿಸಿ ರೈತರಿಂದ ದ.ಕ. ಡಿಸಿ ಕಚೇರಿ ಮುಂದೆ ಧರಣಿ
ಉಡುಪಿ-ಕಾಸರಗೋಡು 400 ಕೆವಿ. ವಿದ್ಯುತ್ ಲೈನ್ ಯೋಜನೆ ಕಾಮಗಾರಿ ವಿರೋಧಿಸಿ ರೈತರಿಂದ ದ.ಕ. ಡಿಸಿ ಕಚೇರಿ ಮುಂದೆ ಧರಣಿ
ಮಂಗಳೂರು: ಉಡುಪಿ-ಕಾಸರಗೋಡು 400 ಕೆವಿ. ವಿದ್ಯುತ್ ಲೈನ್ ಯೋಜನೆ ಕಾಮಗಾರಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ...




























