ಗೋವಾಕ್ಕೆ ತೆರಳಿದ ಮೀನುಗಾರ ನಿಯೋಗಕ್ಕೆ ಸ್ಪಂದನೆ-ಯಶ್ಪಾಲ್ ಸುವರ್ಣ
ಗೋವಾಕ್ಕೆ ತೆರಳಿದ ಮೀನುಗಾರ ನಿಯೋಗಕ್ಕೆ ಸ್ಪಂದನೆ-ಯಶ್ಪಾಲ್ ಸುವರ್ಣ
ಮೀನುಗಳಿಗೆ ರಾಸಾಯನಿಕ ಸಿಂಪಡಿಸಲಾಗುತ್ತದೆಂಬ ನೆಪವೊಡ್ಡಿ ಗೋವಾ ರಾಜ್ಯ ಕರ್ನಾಟಕದ ಮೀನು ಆಮದಿಗೆ ನಿಷೇಧ ಹೇರಿರುವ ಕ್ರಮದ ಬಗ್ಗೆ ಕರ್ನಾಟಕದ ಮೀನುಗಾರರ ನಿಯೋಗವು ಗೋವಾಕ್ಕೆ ಭೇಟಿ ನೀಡಿದ್ದು...
ಶರತ್ ಸಾವಿಗೆ ಡಿವೈಎಫ್ಐ ಸಂತಾಪ, ಹಂತಕರ ಬಂಧನಕ್ಕೆ ಒತ್ತಾಯ
ಶರತ್ ಸಾವಿಗೆ ಡಿವೈಎಫ್ಐ ಸಂತಾಪ, ಹಂತಕರ ಬಂಧನಕ್ಕೆ ಒತ್ತಾಯ
ಮಂಗಳೂರು: ಬಿ ಸಿ ರೋಡಿನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಇರಿತಕ್ಕೊಳಗಾದ ಶರತ್ ಮಡಿವಾಳ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿರುವುದು ವಿಷಾದನೀಯ. ಶರತ್ ಸಾವಿಗೆ ಡಿವೈಎಫ್ಐ ತೀವ್ರ...
ಬ್ರಹ್ಮಾವರ: ವೈದ್ಯಕೀಯ ಕ್ಷೇತ್ರ ಮಾನವಿಯತೆ ಮರೆಯುತ್ತಿದೆ ; ವಂ ವಾಲ್ಟರ್ ಮೆಂಡೋನ್ಸಾ
ಬ್ರಹ್ಮಾವರ: ಇಂದು ಸಾಮಾನ್ಯರು ಉತ್ತಮ ಚಿಕಿತ್ಸೆ ಪಡೆಯಲು ಅತ್ಯಧಿಕ ಹಣವನ್ನು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರಗಳು ನೀಡುತ್ತಿರುವ ವೈದ್ಯಕೀಯ ಯೋಜನೆಗಳ ಮಾಹಿತಿಯ ಕೊರತೆಯಿಂದ ಸೂಕ್ತ ಫಲಾನುಭವಿಗಳಿಗೆ ಸಿಗುತ್ತಿಲ್ಲ. ನಮ್ಮ ವೈದ್ಯಕೀಯ ಕ್ಷೇತ್ರ ಮಾನವಿಯತೆ...
ಕೊರಗ ಸಮುದಾಯದ ಪ್ರತಿಭಟನಾ ಸ್ಥಳಕ್ಕೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ, ಬೆಂಬಲ ಸೂಚನೆ
ಕೊರಗ ಸಮುದಾಯದ ಪ್ರತಿಭಟನಾ ಸ್ಥಳಕ್ಕೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ, ಬೆಂಬಲ ಸೂಚನೆ
ಉಡುಪಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ), ಕರ್ನಾಟಕ - ಕೇರಳ ಇವರ ವತಿಯಿಂದ ಕೊರಗ ಸಮುದಾಯದ ಜನರ ಉದ್ಯೋಗ...
‘ಪವಿತ್ರಾತ್ಮ ಅಭಿಶೆಕೋತ್ಸವ 2017’ – ಸಮಾರೋಪ ಕಾರ್ಯಕ್ರಮ
‘ಪವಿತ್ರಾತ್ಮ ಅಭಿಶೆಕೋತ್ಸವ 2017’ - ಸಮಾರೋಪ ಕಾರ್ಯಕ್ರಮ
ಮಂಗಳೂರು : ‘ಪವಿತ್ರಾತ್ಮ ಅಭಿಶೆಕೋತ್ಸವ 2017’ ಧ್ಯಾನಕೂಟದ ಸಮಾರೋಪ ಭಾನುವಾರ ಜರುಗಿತು.
ಅ. ವಂ. ಡಾ. ಬರ್ನಾರ್ಡ್ ಮೊರಾಸ್ ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಮಹಾ-ಧರ್ಮಾಧ್ಯಕ್ಷರು...
ಮಂಗಳೂರು ನಗರದಲ್ಲಿ ಮಿಥುನ್ ರೈ ಯವರಿಂದ ಚುನಾವಣಾ ಪ್ರಚಾರ
ಮಂಗಳೂರು ನಗರದಲ್ಲಿ ಮಿಥುನ್ ರೈ ಯವರಿಂದ ಚುನಾವಣಾ ಪ್ರಚಾರ
ಮಂಗಳೂರು : ಮಂಗಳೂರು ನಗರದಲ್ಲಿ ಭಾನುವಾರ ಮಂಗಳೂರು ನಗರದಲ್ಲಿ ಮಿಥುನ್ ರೈ ಯವರು ನಗರದ ವಿವಿಧ ಪ್ರಾರ್ಥನಾ ಮಂದಿರದಲ್ಲಿ ತೆರಳಿ ದೇವರ ದರ್ಶನ ಪಡೆದು, ...
ವಲಸೆ ಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ:ಜಿಲ್ಲಾಧಿಕಾರಿ ಜಿ.ಜಗದೀಶ್
ವಲಸೆ ಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ:ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ: ಜಿಲ್ಲೆಯಲ್ಲಿ, ಹೋಟೆಲ್, ಕಾರ್ಖಾನೆ, ಕಟ್ಟಡ ಕಾರ್ಮಿಕರು ಹಾಗೂ ಇನ್ನಿತರ ಯಾವುದೇ ಸಂಸ್ಥೆ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ , ಕೇಂದ್ರ ಸರ್ಕಾರದ...
ಜಿಲ್ಲಾ ಗಡಿಗಳ ಸೀಲ್ ಡೌನ್; ಉಡುಪಿ ಜಿಲ್ಲೆಯ ಚರ್ಚುಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದು
ಜಿಲ್ಲಾ ಗಡಿಗಳ ಸೀಲ್ ಡೌನ್; ಉಡುಪಿ ಜಿಲ್ಲೆಯ ಚರ್ಚುಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದು
ಉಡುಪಿ: ಜಿಲ್ಲೆಯಲ್ಲಿ ಜುಲೈ 15 ರಾತ್ರಿ 8 ಗಂಟೆಯಿಂದ ಜುಲೈ 29 ವರೆಗೆ ಕೊರೋನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಜಿಲ್ಲೆಯ...
ಈಸ್ಟರ್ ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತ – ಜೆರಾಲ್ಡ್ ಲೋಬೊ
ಈಸ್ಟರ್ ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತ - ಜೆರಾಲ್ಡ್ ಲೋಬೊ
ನಲ್ವತ್ತು ದಿನಗಳ ತಪಸ್ಸು ಕಾಲದ ವೃತದ ಬಳಿಕ ಪವಿತ್ರ ವಾರದ ಕೊನೆಯಲ್ಲಿ ಯೇಸುಕ್ರಿಸ್ತರ ಪಾಡು ಹಾಗೂ...
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ ಮಂಗಳವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್,...




























