26.5 C
Mangalore
Sunday, April 19, 2026

ಬೆಸೆಂಟ್ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ರಕ್ತದಾನ ಶಿಬಿರ

ಬೆಸೆಂಟ್ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ರಕ್ತದಾನ ಶಿಬಿರ ಮಂಗಳೂರು: ರಕ್ತದಾನ ಅನ್ನೋದು ಒಂದು ಜೀವ ಉಳಿಸುವ ಮಹತ್ಕಾರ್ಯ ಅನ್ನೋದು ನಮಗೆಲ್ಲರಿಗೂ ಗೊತ್ತಿರೋ ವಿಚಾರ. ಮನುಷ್ಯನ ಇಂದಿನ ತರಾತುರಿಯ ಜೀವನದಲ್ಲಿ ಎಷ್ಟೋ...

ಜಿಲ್ಲಾಡಳಿತದ ವಿರುದ್ಧ ಶಾಸಕ‌‌ ಗುರುರಾಜ್‌ ಗಂಟಿಹೊಳೆ ದಿಢೀರ್‌ ಧರಣಿ

ಜಿಲ್ಲಾಡಳಿತದ ವಿರುದ್ಧ ಶಾಸಕ‌‌ ಗುರುರಾಜ್‌ ಗಂಟಿಹೊಳೆ ದಿಢೀರ್‌ ಧರಣಿ ಸ್ಪಷ್ಟನೆ ಲಭ್ಯವಾಗುವವರೆಗೆ ವಿರಮಿಸುವ ಮಾತೇ ಇಲ್ಲ ಕುಂದಾಪುರ: ಜಿಲ್ಲಾಡಳಿತ ಶಾಸಕರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರುತ್ತಿದೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ...

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬೂಜಿ ಜಯಂತಿ ಅರ್ಥಪೂರ್ಣ ಆಚರಣೆ: ಅಪರ ಜಿಲ್ಲಾಧಿಕಾರಿ ಸೂಚನೆ

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬೂಜಿ ಜಯಂತಿ ಅರ್ಥಪೂರ್ಣ ಆಚರಣೆ: ಅಪರ ಜಿಲ್ಲಾಧಿಕಾರಿ ಸೂಚನೆ ಮಂಗಳೂರು:  ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಂ ಜಯಂತಿ ಆಚರಣೆ ಸಿದ್ಧತೆಗೆ ಗುರುವಾರ ಜಿಲ್ಲಾಧಿಕಾರಿ...

ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಸ್ವಚ್ಚತಾ ಆಂದೋಲನ

ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಸ್ವಚ್ಚತಾ ಆಂದೋಲನ ಮಂಗಳೂರು: ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಜೋಕಟ್ಟೆ, ಇದರ 20ನೇ ವಾರ್ಷಿಕೋತ್ಸವ ಪ್ರಯುಕ್ತ ಜೋಕಟ್ಟೆಯ ನೂತನ ಮೊಹಿದ್ದೀನ್ ಜುಮ್ಮಾ ಮಸೀದಿ ವಠಾರದಲ್ಲಿ ಸ್ವಚ್ಚತಾ ಆಂದೋಲನ ಹಮ್ಮಿಕೊಳ್ಳಲಾಯಿತು. ...

ದಕ ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೋನಾ – ಮತ್ತೆ ಒಂದೇ ದಿನ 97 ಪಾಟಿಸಿವ್ ದೃಢ

ದಕ ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೋನಾ – ಮತ್ತೆ ಒಂದೇ ದಿನ 97 ಪಾಟಿಸಿವ್ ದೃಢ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಸಾವಿರದ ಗಡಿ ದಾಟಿದ್ದು ಶುಕ್ರವಾರ ಒಟ್ಟು 97...

ಬೋಟ್ ಅಗ್ನಿ ಅವಘಡ: ನೊಂದ ಮೀನುಗಾರರಿಗೆ ಗರಿಷ್ಠ ಪರಿಹಾರಕ್ಕೆ ಪ್ರಯತ್ನ – ಸಚಿವ ಮಂಕಾಳ ವೈದ್ಯ

ಬೋಟ್ ಅಗ್ನಿ ಅವಘಡ: ನೊಂದ ಮೀನುಗಾರರಿಗೆ ಗರಿಷ್ಠ ಪರಿಹಾರಕ್ಕೆ ಪ್ರಯತ್ನ - ಸಚಿವ ಮಂಕಾಳ ವೈದ್ಯ ಕುಂದಾಪುರ : ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ವಾರ್ಫ್ನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ರಾಜ್ಯದ ಬಂದರು ಮತ್ತು...

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ದಕ ಪ್ರಥಮ, ಉಡುಪಿ ದ್ವಿತೀಯ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ 3,09,535 ಬಾಲಕಿಯರ ಪೈಕಿ 2,00,529 (ಶೇಕಡ 64.78) ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ತೆಗೆದುಕೊಂಡ 3,26,833 ಬಾಲಕರ ಪೈಕಿ 1,63,484 (ಶೇಕಡ...

ಹಿಂದೂ ದ್ವೇಷಿ ‘ಪಾತಾಲ ಲೋಕ್’ ಈ ವೆಬ್‌ ಸೀರಿಸ್‌ ಅನ್ನು ನಿಷೇಧಿಸಿ !

ಹಿಂದೂ ದ್ವೇಷಿ ‘ಪಾತಾಲ ಲೋಕ್’ ಈ ವೆಬ್‌ ಸೀರಿಸ್‌ ಅನ್ನು ನಿಷೇಧಿಸಿ ! #BoycottPaatalLok ಮತ್ತು #CensorWebSeries ಈ ಹ್ಯಾಶಟ್ಯಾಗ್‌ಗೆ ಟ್ವಿಟರ್‌ದಲ್ಲಿ ಭಾರಿ ಬೆಂಬಲ ! ಅನುಷ್ಕಾ ಶರ್ಮಾ ಪ್ರೊಡಕ್ಶನ್ ಮೂಲಕ ‘ಪಾತಾಲ್ ಲೋಕ್’ ವೆಬ್‌ಸಿರೀಸ್...

ಉಡುಪಿ ಜಿಲ್ಲೆಯಲ್ಲಿ ಬುಧವಾರದಿಂದ ಸರಕಾರಿ ಮತ್ತು ಖಾಸಗಿ ಬಸ್ ಸಂಚಾರ ಆರಂಭ- ಜಿಲ್ಲಾಧಿಕಾರಿ ಜಗದೀಶ್

ಉಡುಪಿ ಜಿಲ್ಲೆಯಲ್ಲಿ ಬುಧವಾರದಿಂದ ಸರಕಾರಿ ಮತ್ತು ಖಾಸಗಿ ಬಸ್ ಸಂಚಾರ ಆರಂಭ- ಜಿಲ್ಲಾಧಿಕಾರಿ ಜಗದೀಶ್ ಉಡುಪಿ: ಜನಸಾಮಾನ್ಯರ ಬೇಡಿಕೆಯಂತೆ ಉಡುಪಿ ಜಿಲ್ಲೆಯಲ್ಲಿ ಮೇ 13 ಬುಧವಾರದಿಂದ  ಬಸ್ ಸಂಚಾರ ಆರಂಭ ಮಾಡಲಾಗುವುದು ಎಂದು ಉಡುಪಿ...

ಪೋಪರ ನೈಟ್ ಹುಡ್ ಮತ್ತು ನೈಜಿಲ್‌ ಫೆರ್ನಾಂಡಿಸ್‌ ರ ಯಶೋಗಾಥೆ

ಪೋಪರ ನೈಟ್ ಹುಡ್ ಮತ್ತು ನೈಜಿಲ್‌ ಫೆರ್ನಾಂಡಿಸ್‌ ರ ಯಶೋಗಾಥೆ ಪ್ರಾಚೀನ ಕರ್ನಾಟಕದಲ್ಲಿ ವಿಶೇಷವಾಗಿ ಹಂಪೆಯನ್ನು ರಾಜಧಾನಿ ಮಾಡಿಕೊಂಡಿದ್ದ ಕರ್ನಾಟಕ (ವಿಜಯನಗರ) ಸಾಮ್ರಾಜ್ಯದ ಅವಧಿಯಲ್ಲಿ, ರಾಜರ ರಕ್ಷಣೆಗಾಗಿ ಅಂಗರಕ್ಷಕರಿರುತ್ತಿದ್ದರು. ಅವರು ವಿಶ್ವಾಸಾರ್ಹ ಯೋಧರು, ಜೀವದ...

Members Login

Obituary

Congratulations