27.7 C
Mangalore
Friday, June 19, 2026

ಪೊಲೀಸ್ ಕಮೀಷನರ್ ಚಂದ್ರಸೇಖರ್ ಅವರಿಗೆ ಜನಪರ ಸಂಘಟನೆಗಳಿಂದ ಬಿಳ್ಕೋಡುಗೆ

ಪೊಲೀಸ್ ಕಮೀಷನರ್ ಚಂದ್ರಸೇಖರ್ ಅವರಿಗೆ ಜನಪರ ಸಂಘಟನೆಗಳಿಂದ ಬಿಳ್ಕೋಡುಗೆ ಮಂಗಳೂರು: ಮಂಗಳೂರಿನಿಂದ ವರ್ಗಾವಣೆಗೊಂಡಿರುವ ದಕ್ಷ ಪೊಲೀಸ್ ಕಮೀಷನರ್ ಚಂದ್ರಸೇಖರ್ ಅವರಿಗೆ ನಗರದ ಜನಪರ ಸಂಘಟನೆಗಳ, ನಾಗರಿಕರ ಪರವಾಗಿ ಹಾರ್ದಿಕವಾಗಿ ವಿದಾಯ ಕೋರಲಾಯಿತು. ಒಂದೂವರೆ ವರ್ಷಗಳ ಸೇವಾ...

ಧರ್ಮ, ಜಾತಿ, ಲಿಂಗ, ಬಣ್ಣ, ವರ್ಗ ಮೀರಿ ಮಾನವೀಯ ಸಂಬಂಧ, ಏಕತೆ ಸಾರುವ ಶಕ್ತಿ ಯೋಗಕ್ಕಿದೆ: ಪ್ರಧಾನಿ ಮೋದಿ

ಧರ್ಮ, ಜಾತಿ, ಲಿಂಗ, ಬಣ್ಣ, ವರ್ಗ ಮೀರಿ ಮಾನವೀಯ ಸಂಬಂಧ, ಏಕತೆ ಸಾರುವ ಶಕ್ತಿ ಯೋಗಕ್ಕಿದೆ: ಪ್ರಧಾನಿ ಮೋದಿ ನವದೆಹಲಿ: ಎಲ್ಲರೂ ತಮ್ಮ ಮನೆಯಲ್ಲಿ ಯೋಗದ ಮೂಲಕ ಕುಟುಂಬ ಸಂಬಂಧವನ್ನು ಹೆಚ್ಚಿಸುವ ಸಂದರ್ಭ ಇದಾಗಿದೆ...

ನಗರ ಪಾಲಿಕೆ ಚುನಾವಣೆ – ನ.10 ರಂದು ಬೆ.7 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯ

ನಗರ ಪಾಲಿಕೆ ಚುನಾವಣೆ - ನ.10 ರಂದು ಬೆ.7 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯ ಮಂಗಳೂರು : ನಗರ ಸ್ಥಳೀಯ ಸಾರ್ವತ್ರಿಕ ಮತ್ತು ಉಪ ಚುನಾವಣೆ 2019ನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ...

ಸೆ.1ರಂದು ದ.ಕ, ಉಡುಪಿ ಜಿಲ್ಲೆಯಲ್ಲಿ ಬಕ್ರೀದ್ ರಜೆ

ಸೆ.1ರಂದು ದ.ಕ, ಉಡುಪಿ ಜಿಲ್ಲೆಯಲ್ಲಿ ಬಕ್ರೀದ್ ರಜೆ  ಮ0ಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವು ಸೆಪ್ಟೆಂಬರ್ 1ರಂದು ನಡೆಯುವ ಪ್ರಯುಕ್ತ ಉಭಯ ಜಿಲ್ಲೆಯಲ್ಲಿ ಅಂದು ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರಕಾರ ಆದೇಶಿಸಿದೆ. ಸೆ.2ರಂದು ನಿಗದಿಯಾಗಿದ್ದ...

‘ಲೇಕ್ 2016’- ‘’ಪಶ್ಚಿಮ ಘಟ್ಟದ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ’’ ವಿಚಾರ ಸಂಕಿರಣ

‘ಲೇಕ್ 2016’- ‘’ಪಶ್ಚಿಮ ಘಟ್ಟದ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ’’ ವಿಚಾರ ಸಂಕಿರಣ ಮೂಡಬಿದಿರೆ: ಶಕ್ತಿ ಮತ್ತು ಜೌಗು ಪ್ರದೇಶಗಳ ಸಂಶೋಧನಾ ಕೇಂದ್ರ (ಎನರ್ಜಿ & ವೆಟ್‍ಲ್ಯಾಂಡ್ ರಿಸರ್ಚ ಗ್ರೂಪ್) ಪರಿಸರ ವಿಜ್ಞಾನಗಳ ಕೇಂದ್ರ,...

ಚಿಕ್ಕಮಗಳೂರು: ಮಹಿಳಾ ಕಾಲೇಜಿಗೆ ನುಗ್ಗಿದ ಚಿರತೆ ಸ್ಥಳದಲ್ಲಿ ಆತಂಕ ಸೃಷ್ಟಿ

ಚಿಕ್ಕಮಗಳೂರು: ಏಳು ವರ್ಷದ ಗಂಡು ಚಿರತೆಯೊಂದ ನಗರದ ವಿದ್ಯಾರ್ಥಿನಿಯರ ಕಾಲೇಜಿನ ಆವರಣಕ್ಕೆ ನುಗ್ಗಿದ್ದು, ಈ ಚಿರತೆಯನ್ನು ಬಂಧಿಸಲು ಅರಣ್ಯ ಇಲಾಖೆಯವರು ಹರಸಾಹಸ ಪಡುತ್ತಿದ್ದಾರೆ. ಒಂದೇ ಸ್ಥಳದಲ್ಲಿರುವ ಕೋರ್ಟ್, ಡಿಸಿ ಹಾಗೂ ಎಸ್ಪಿ ಆಫೀಸ್, ಅರಣ್ಯ...

ಅಲೋಶೀಯಸ್ ಕಾಲೇಜಿನಲ್ಲಿ ಅಂತರ್ ಧರ್ಮೀಯ ವಿಚಾರಗೋಷ್ಟಿ

ಅಲೋಶೀಯಸ್ ಕಾಲೇಜಿನಲ್ಲಿ ಅಂತರ್ ಧರ್ಮೀಯ ವಿಚಾರಗೋಷ್ಟಿ ಮಂಗಳೂರು : ಸಂತ ಅಲೋಶೀಯಸ್ ಕಾಲೇಜು ಮಂಗಳೂರು ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ವಿವಿಧ ಧರ್ಮಗಳಲ್ಲಿನ ಶಾಂತಿ ಪ್ರೀತಿಯ ಕುರಿತಾದಂತೆ ಅಂತರ್ ಧರ್ಮೀಯ ವಿಚಾರಗೋಷ್ಟಿಯು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ...

ಕುಂದಾಪುರ: ಶಾಸಕ ಹಾಲಾಡಿಯವರಿಗೆ ಮತ್ತೆ ಭೂಗತ ಜಗತ್ತಿನಿಂದ ಬೆದರಿಕೆ ಕರೆ

ಕುಂದಾಪುರ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸತತ ಎರಡನೇ ದಿನ ಮಂಗಳವಾರ ಕೂಡ ಭೂಗತ ಜಗತ್ತಿನಿಂದ ರವಿ ಪೂಜಾರಿ ಹೆಸರಿನಲ್ಲಿ ಕರೆಗಳು ಬಂದಿದ್ದು, ಶಾಸಕರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಸೋಮವಾರ ಮಧ್ಯಾಹ್ನ 12...

ಹಿಂದೂ ದೇವರ ಅವಹೇಳನಕ್ಕೆ ಗಣೇಶ್ ಕಾರ್ಣಿಕ್ ಖಂಡನೆ

ಹಿಂದೂ ದೇವರ ಅವಹೇಳನಕ್ಕೆ ಗಣೇಶ್ ಕಾರ್ಣಿಕ್ ಖಂಡನೆ ಮಂಗಳೂರು: ಸಮಸ್ತ ಹಿಂದೂ ಬಾಂಧವರ ಅಧಿದೈವತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲವಾಗಿ ಫೇಸ್ ಬುಕ್ ನಲ್ಲಿ ಪೊಸ್ಟ್ ಮಾಡಿ ಬಹುಸಂಖ್ಯಾತರ...

ಸರಕಾರಿ ಆದೇಶ ಪಾಲಿಸದ ಎಮ್ ಆರ್ ಪಿ ಎಲ್ ಜೋಕಟ್ಟೆ ಗ್ರಾಮಸ್ಥರಿಂದ ಮೇ 3 ರಂದು ಪ್ರತಿಭಟನೆ

ಸರಕಾರಿ ಆದೇಶ ಪಾಲಿಸದ ಎಮ್ ಆರ್ ಪಿ ಎಲ್ ಜೋಕಟ್ಟೆ ಗ್ರಾಮಸ್ಥರಿಂದ ಮೇ 3 ರಂದು ಪ್ರತಿಭಟನೆ ಮಂಗಳೂರು: ಎಮ್ ಆರ್ ಪಿ ಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದ ಮಾರಣಾಂತಿಕ ಮಾಲಿನ್ಯದ...

Members Login

Obituary

Congratulations