29.5 C
Mangalore
Thursday, May 21, 2026

ನಂತೂರು ಬಳಿ ಭೀಕರ ಅಪಘಾತ; ಬಿಜೆಪಿ ನಾಯಕಿ ಲಲಿತಾ ಸುಂದರ್ ಮೊಮ್ಮಗ ಸಾವು

ನಂತೂರು ಬಳಿ ಭೀಕರ ಅಪಘಾತ; ಬಿಜೆಪಿ ನಾಯಕಿ ಲಲಿತಾ ಸುಂದರ್ ಮೊಮ್ಮಗ ಸಾವು   ಮಂಗಳೂರು: ನಗರದ ನಂತೂರು ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಯುವನೋರ್ವ ಸಾವನ್ನಪ್ಪಿದ ಘಟನೆ ಶನಿವಾರ ಮುಂಜಾನೆ ನಡೆದಿದೆ. ಬಿಜೆಪಿ ನಾಯಕಿ ತೊಕ್ಕೊಟ್ಟಿನ...

ಬೆಂಗಳೂರಿನ ಮಾಜಿ ಧರ್ಮಾಧ್ಯಕ್ಷ ಬರ್ನಾಡ್ ಮೋರಾಸ್ ಅವರಿಗೆ ಕೊರೋನಾ ಪಾಸಿಟಿವ್ ದೃಢ

ಬೆಂಗಳೂರಿನ ಮಾಜಿ ಧರ್ಮಾಧ್ಯಕ್ಷ ಬರ್ನಾಡ್ ಮೋರಾಸ್ ಅವರಿಗೆ ಕೊರೋನಾ ಪಾಸಿಟಿವ್ ದೃಢ ಬೆಂಗಳೂರು: ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಮಾಜಿ ಆರ್ಚ್ ಬಿಷಪ್ ಡಾ| ಬರ್ನಾಡ್ ಮೋರಾಸ್ ಅವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಕುರಿತು ಮಾಧ್ಯಮ...

ಶೋಭಕೃತ್ ಸಂವತ್ಸರ ಪೂರ್ತಿ ನಡೆದ ಯುಎಇ ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವಕ್ಕೆ ಅದ್ದೂರಿಯ ಸಮಾರೋಪ

ಶೋಭಕೃತ್ ಸಂವತ್ಸರ ಪೂರ್ತಿ ನಡೆದ ಯುಎಇ ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವಕ್ಕೆ ಅದ್ದೂರಿಯ ಸಮಾರೋಪ ದುಬೈ: ಯಶಸ್ವಿ 20 ವರ್ಷಗಳನ್ನು ಪೂರೈಸಿ, ಸಂವತ್ಸರ ಪೂರ್ತಿ ನಡೆದ 20 ವೈವಿಧ್ಯಮಯ ಕಾರ್ಯಕ್ರಮಗಳ ಅದ್ಧೂರಿ ಸಮಾರೋಪ, ಪ್ರಶಸ್ತಿ...

ಎಂ.ಫ್ರೆಂಡ್ಸ್, ಮೈ ಕಮ್ಯೂನಿಟಿ ವತಿಯಿಂದ ಪ್ರಯಾಣಿಕರ ಫ್ಲೈ ದುಬೈ ವಿಮಾನ ಮಂಗಳೂರಿಗೆ ಆಗಮನ 

ಎಂ.ಫ್ರೆಂಡ್ಸ್, ಮೈ ಕಮ್ಯೂನಿಟಿ ವತಿಯಿಂದ ಫ್ಲೈ ದುಬೈ ವಿಮಾನ ಮಂಗಳೂರಿಗೆ 166 ಅತಂತ್ರ ಪ್ರಯಾಣಿಕರ ಆಗಮನ  ಮಂಗಳೂರು:  ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್ ನೇತೃತ್ವದಲ್ಲಿ ದುಬೈಯಿಂದ ಮಂಗಳೂರಿಗೆ ಹೊರಟ ಫ್ಲೈ...

ಕೊರೋನಾ ಬಗ್ಗೆ ಉಡುಪಿ ಧರ್ಮಪ್ರಾಂತ್ಯದ ಚರ್ಚುಗಳಲ್ಲಿ ಜಾಗೃತಿ ಮೂಡಿಸಲು ಬಿಷಪ್ ಜೆರಾಲ್ಡ್ ಲೋಬೊ ಸೂಚನೆ

ಕೊರೋನಾ ಬಗ್ಗೆ ಉಡುಪಿ ಧರ್ಮಪ್ರಾಂತ್ಯದ ಚರ್ಚುಗಳಲ್ಲಿ ಜಾಗೃತಿ ಮೂಡಿಸಲು ಬಿಷಪ್ ಜೆರಾಲ್ಡ್ ಲೋಬೊ ಸೂಚನೆ ಉಡುಪಿ : ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಎಲ್ಲ ಚರ್ಚ್ ಗಳಲ್ಲಿ ಕೊರೋನ ವೈರಸ್ಗೆ ಸಂಬಂಧಿಸಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿ...

ಇಫ್ತಿಕಾರ್ ಆಲಿ ಬಿಜೆಪಿ ಸೇರ್ಪಡೆ ಶುದ್ದ ಸುಳ್ಳು: ಖಾದರ್

ಇಫ್ತಿಕಾರ್ ಆಲಿ ಬಿಜೆಪಿ ಸೇರ್ಪಡೆ ಶುದ್ದ ಸುಳ್ಳು: ಖಾದರ್ ಮಂಗಳೂರು: ತನ್ನ ಸಹೋದರ ಇಫ್ತಿಕಾರ್ ಆಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣ...

ಬಾಲರಾಮನಿಂದ ಬಲರಾಮನೆಡೆಗೆ ಸಂಕರ್ಷಣ ಶಾಲಗ್ರಾಮ : ಅಯೋಧ್ಯೆಯಿಂದ ವಡಭಾಂಡೇಶ್ವರಕ್ಕೆ

ಬಾಲರಾಮನಿಂದ ಬಲರಾಮನೆಡೆಗೆ ಸಂಕರ್ಷಣ ಶಾಲಗ್ರಾಮ : ಅಯೋಧ್ಯೆಯಿಂದ ವಡಭಾಂಡೇಶ್ವರಕ್ಕೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠೆಯಾಗಿ ಕೆಲವೇ ದಿನಗಳಲ್ಲಿ ಉಡುಪಿಯ ಮಲ್ಪೆ ವಡಭಾಂಡೇಶ್ವರದ ಇತಿಹಾಸ ಪ್ರಸಿದ್ಧ ಬಲರಾಮನ ಸನ್ನಿಧಿಯೂ ನವೀಕರಣಗೊಳ್ಳುತ್ತಿರುವುದು ಒಂದು ಯೋಗಾನುಯೋಗವೇ ಸರಿ. ಈ ಹಿನ್ನೆಲೆಯಲ್ಲಿ ಉಭಯ...

ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಗುರು ರಾಘವೇಂದ್ರ ರಾಯರ ಆರಾಧನಾ ಮಹೋತ್ಸವ

ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಗುರು ರಾಘವೇಂದ್ರ ರಾಯರ ಆರಾಧನಾ ಮಹೋತ್ಸವ ಗುರುರಾಘವೇಂದ್ರ ರಾಯರೆಂಬ ವ್ಯಕ್ತಿಯೊಳಗೆ ಶ್ರೀ ರಾಮಚಂದ್ರನೆಂಬ ಶಕ್ತಿ ಮಿಳಿತಗೊಂಡು ಭಕ್ತ ಜನರನ್ನು ಅನುಗ್ರಹಿಸುತ್ತಿದ್ದು ಏಕಾಂತದಲ್ಲಿ ಏಕ ಚಿತ್ತ ಹಾಗು ಏಕ ಭಾವದಿಂದ...

36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿ ಬಂಧನ

36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿ ಬಂಧನ ಕಾರ್ಕಳ: ಬೆಳ್ತಂಗಡಿ ಪೊಲೀಸ್ ಠಾಣೆಯ ಅ.ಕ್ರ. 68/1989 ಕಲಂ 341, 323, 326 ಹಾಗೂ 34 ಐಪಿಸಿ, ಸಿಸಿ ನಂ. 1720/1990, ಸಿಆರ್ ನಂ. LPC...

ಎಕೆಎಂಎಸ್ ಸೈಫ್ ಕೊಲೆ ಪ್ರಕರಣ:  ಮತ್ತೋರ್ವ ಆರೋಪಿ ಮಹಿಳೆ ರಿಧಾ ಶಭಾನಾ ಬಂಧನ

ಎಕೆಎಂಎಸ್ ಸೈಫ್ ಕೊಲೆ ಪ್ರಕರಣ:  ಮತ್ತೋರ್ವ ಆರೋಪಿ ಮಹಿಳೆ ರಿಧಾ ಶಭಾನಾ ಬಂಧನ ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಸಾಲ್ಮರದ ಮನೆಯಲ್ಲಿ ಶನಿವಾರ ನಡೆದ ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್...

Members Login

Obituary

Congratulations