Yellow alert for 16 Karnataka districts as rains in store
Yellow alert for 16 Karnataka districts as rains in store
Bengaluru: The Karnataka State Natural Disaster Monitoring Centre (KSNDMC) on Saturday issued yellow alert for...
ಕ್ರಿಕೆಟ್ ಬೆಟ್ಟಿಂಗ್ ಮೇಲೆ ದಾಳಿ- ಒರ್ವನ ಬಂಧನ
ಮಂಗಳೂರು: ನಗರದ ಕದ್ರಿ ಗ್ರಾಮದ ವ್ಯಾಸನಗರದಲ್ಲಿರುವ ವಿಶ್ವಾಸ್ ಬಾವ ಬಿಲ್ಡರ್ನ ಆಶಾಕಿರಣ ಅಪಾಟ್ ಮೆಂಟ್ ನ ಪ್ಲಾಟ್ ನಂಬ್ರ 310 ರಲ್ಲಿ ಕ್ರಿಕೆಟ್ ಪಂದ್ಯಾವಳಿಯ ಸೋಲು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಣವನ್ನಾಗಿಟ್ಟುಕೊಂಡು...
ಡಬ್ಬಲ್ ಮರ್ಡರ್ ಪ್ರಕರಣ ನಾಲ್ವರ ಬಂಧನ
ಡಬ್ಬಲ್ ಮರ್ಡರ್ ಪ್ರಕರಣ ನಾಲ್ವರ ಬಂಧನ
ಮಂಗಳೂರು: ಫರಂಗಿಪೇಟೆಯಲ್ಲಿ ನಡೆದ ಡಬ್ಬಲ್ ಮರ್ಡರ್ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಡಿಸಿಐಬಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನರು ಮಹಮ್ಮದ್ ಹುಸೈನ್ ಯಾನೆ ಮುನ್ನ (29), ನೌಫಲ್...
ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಬಹಿರಂಗಪಡಿಸುವಂತೆ ಎಸ್ಬಿಐಗೆ ಸುಪ್ರೀಂ ಗಡುವು
ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಬಹಿರಂಗಪಡಿಸುವಂತೆ ಎಸ್ಬಿಐಗೆ ಸುಪ್ರೀಂ ಗಡುವು
ನವದೆಹಲಿ: ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ಆಯ್ದ ಮಾಹಿತಿಯನ್ನು ಮಾತ್ರ ಏಕೆ ಸಾರ್ವಜನಿಕಗೊಳಿಸಲಾಗುತ್ತಿದೆ, ಎಲ್ಲಾ ಮಾಹಿತಿಗಳನ್ನು ಬಹಿರಂಗಪಡಿಸಲಾಗುತ್ತಿಲ್ಲ ಎಂದು ಎಸ್ಬಿಐಗೆ...
ಕಾರ್ಕಳದಲ್ಲಿ ಅಕ್ರಮ ಸ್ಪೋಟಕ ವಸ್ತುಗಳ ಸಾಗಾಟ – ಇಬ್ಬರ ಬಂಧನ
ಕಾರ್ಕಳದಲ್ಲಿ ಅಕ್ರಮ ಸ್ಪೋಟಕ ವಸ್ತುಗಳ ಸಾಗಾಟ – ಇಬ್ಬರ ಬಂಧನ
ಕಾರ್ಕಳ: ಕಾರೊಂದರಲ್ಲಿ ಪರವಾನಿಗೆ ಹೊಂದದೆ ಸ್ಪೋಟಕ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಾರ್ಕಳ ನಗರ ಪೋಲಿಸರು ಕಾರ್ಕಳ ತಾಲೂಕು ಸಾಣೂರು...
ಕೊಡವೂರು ದೇವಳದಲ್ಲಿ ಸಾಮೂಹಿಕ ಗೋಪೂಜೆ
ಕೊಡವೂರು ದೇವಳದಲ್ಲಿ ಸಾಮೂಹಿಕ ಗೋಪೂಜೆ
ಉಡುಪಿ: ಕೊಡವೂರು ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಸಾಮೂಹಿಕ ಗೋಪೂಜೆ ನಡೆಯಿತು.
ಭಕ್ತಾದಿಗಳಿಗೆ ಸ್ವಹಸ್ತದಿಂದ ಗೋಮಾತೆಗೆ ಪೂಜೆ ಹಾಗೂ ಗೋಗ್ರಾಸ ನೀಡುವ ಅವಕಾಶ ಕಲ್ಪಿಸಲಾಯಿತು. ಗೋ ಉತ್ಪನ್ನಗಳ...
ಮೋದಿ ವಿರುದ್ಧ ಲಾಠಿ ಹಿಡಿದ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು; ಮೂಕ ಪ್ರೇಕ್ಷಕರಾದ ಪೊಲೀಸ್!
ಮೋದಿ ವಿರುದ್ಧ ಲಾಠಿ ಹಿಡಿದ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು; ಮೂಕ ಪ್ರೇಕ್ಷಕರಾದ ಪೊಲೀಸ್!
ಉಡುಪಿ : ಪ್ರಧಾನಿ ಮೋದಿ ವಿರುದ್ಧ ಬೀದಿಗಿಳಿದಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ವಿಶಿಷ್ಟವಾಗಿ ಲಾಠಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿ ಅಚ್ಚರಿ...
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ: ಜನತಾ ಪ್ರೌಢ ಶಾಲೆಗೆ ಬಹುಮಾನ
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ: ಜನತಾ ಪ್ರೌಢ ಶಾಲೆಗೆ ಬಹುಮಾನ
ಕುಂದಾಪುರ: ಇತ್ತೀಚೆಗಷ್ಟೆ ಕಾರ್ಕಳದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಮಿಮಿಕ್ರಿ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಪ್ರೌಢ ಶಾಲೆಯ ವಿದ್ಯಾರ್ಥಿ...
ಎನ್ಡಿಆರ್ಎಫ್ರವರಿಂದ ಅಣಕು ಪ್ರದರ್ಶನ
ಎನ್ಡಿಆರ್ಎಫ್ರವರಿಂದ ಅಣಕು ಪ್ರದರ್ಶನ
ಮಂಗಳೂರು: ಮಂಗಳೂರು ಪೊಲೀಸ್ ಪೆರೇಡ್ ಮೈದಾನದಲ್ಲಿ ಆಂಧ್ರಪ್ರದೇಶ ರಾಜ್ಯದಿಂದ ಒಟ್ಟು 35 ಜನರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಓಆಖಈ) ಆಗಮಿಸಿದ್ದು ತಂಡದ ಟೀಮ್ ಕಮಾಂಡರ್ ರಸೂಲ್ರವರ ನೇತೃತ್ವದಲ್ಲಿ...
ಫೆ, 24 ಜೆಸಿಐ ಕುತ್ಪಾಡಿ- ಉದ್ಯಾವರ ವತಿಯಿಂದ ಮಳೆ ನೀರಿನೊಂದಿಗೆ ಅನುಸಂಧಾನ ಜಾಗೃತಿ ಮಾಹಿತಿ
ಫೆ, 24 ಜೆಸಿಐ ಕುತ್ಪಾಡಿ- ಉದ್ಯಾವರ ವತಿಯಿಂದ ಮಳೆ ನೀರಿನೊಂದಿಗೆ ಅನುಸಂಧಾನ ಜಾಗೃತಿ ಮಾಹಿತಿ
ಉಡುಪಿ: ಜೇಸಿಐ ಉದ್ಯಾವರ ಕುತ್ಪಾಡಿ ಇವರ ನೇತೃತ್ವದಲ್ಲಿ ,ನವಚೇತನ ಯುವಕ ಮಂಡಲ ಮತ್ತು ನವಚೇತನ ಯುವತಿ...




























