ಕೋಣ ಸಾಗಣೆ ಮಾಡುತ್ತಿದ್ದ ವ್ಯಾಪಾರಿಗೆ ಥಳಿತದ ಆರೋಪ ದೂರು-ಪ್ರತಿ ದೂರು ದಾಖಲು
ಕೋಣ ಸಾಗಣೆ ಮಾಡುತ್ತಿದ್ದ ವ್ಯಾಪಾರಿಗೆ ಥಳಿತದ ಆರೋಪ ದೂರು-ಪ್ರತಿ ದೂರು ದಾಖಲು
ಮಂಗಳೂರು: ಜೋಕಟ್ಟೆಯಿಂದ ಕುದ್ರೋಳಿಯ ಕಸಾಯಿ ಖಾನೆಗೆ ಕೋಣ ಸಾಗಣೆ ಮಾಡುತ್ತಿದ್ದ ವ್ಯಾಪಾರಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು...
ಡಾ|ಬಿ.ಆರ್ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡನೀಯ – ರಮೇಶ್ ಕಾಂಚನ್
ಡಾ|ಬಿ.ಆರ್ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡನೀಯ - ರಮೇಶ್ ಕಾಂಚನ್
ಘನತೆಯ ಬದುಕಿಗೆ ದಾರಿದೀಪ ತೋರಿದವರು ಸಂವಿಧಾನ ಶಿಲ್ಪಿ ಅಂಬೇಡ್ಕರ್
ಉಡುಪಿ: ಇದೀಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ...
ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಯಶ್ಪಾಲ್ ಸುವರ್ಣ ಮನವಿ
ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಯಶ್ಪಾಲ್ ಸುವರ್ಣ ಮನವಿ
ಉಡುಪಿ: ರಾಜ್ಯದ ಛಾಯಾಗ್ರಾಹಕರ ಬಹು ವರ್ಷಗಳ ಬೇಡಿಕೆಯಂತೆ ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಆರಂಭಿಸಿ ಛಾಯಾಗ್ರಾಹಕರ ವೃತ್ತಿಗೆ ಮಾನ್ಯತೆ ಒದಗಿಸಿ ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಗೆ...
ಅಪಾರ್ಟ್ ಮೆಂಟಿನಿಂದ ಸೊತ್ತು ಕಳವು ಮಾಡಿದ ಆರೋಪಿಯ ಸೆರೆ
ಅಪಾರ್ಟ್ ಮೆಂಟಿನಿಂದ ಸೊತ್ತು ಕಳವು ಮಾಡಿದ ಆರೋಪಿಯ ಸೆರೆ
ಮಂಗಳೂರು: ಹೊರರಾಜ್ಯದ ಕಾರ್ಮಿಕರು ವಾಸವಿರುವ ಅಪಾರ್ಟ್ ಮೆಂಟ್ ನಿಂದ 43 ಸಾವಿರ ರೂ ಮೌಲ್ಯದ ಸೊತ್ತು ಕಳವು ಮಾಡಿದ ಆರೋಪಿಯನ್ನು ಪಣಂಬೂರು ಪೋಲಿಸರು ಬಂಧಿಸಿದ್ದಾರೆ.
...
ಉಡುಪಿಯಲ್ಲಿ ಕೊರೋನಾ ಹೆಚ್ಚಳ – ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ನಮಾಝ್ ಗೆ ತಾತ್ಕಾಲಿಕ ತಡೆ
ಉಡುಪಿಯಲ್ಲಿ ಕೊರೋನಾ ಹೆಚ್ಚಳ – ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ನಮಾಝ್ ಗೆ ತಾತ್ಕಾಲಿಕ ತಡೆ
ಉಡುಪಿ: ಉಡುಪಿಯಲ್ಲಿ ಪ್ರತಿನಿತ್ಯ ಕೊರೋನಾ ಪೀಡಿತರ ಸಂಖ್ಯೆ ಏರುತ್ತಲೇ ಹೋಗುತ್ತಿರುವುದರಿಂದ ಉಡುಪಿಯ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ನಮಾಝನ್ನು ತಾತ್ಕಾಲಿಕವಾಗಿ...
ಗಾಂಜಾ ಪೊರೈಕೆ ಆರೋಪಿ ಸೆರೆ; ಸೊತ್ತು ವಶ
ಗಾಂಜಾ ಪೊರೈಕೆ ಆರೋಪಿ ಸೆರೆ; ಸೊತ್ತು ವಶ
ಮಂಗಳೂರು: ನಗರಕ್ಕೆ ಮಾದಕ ವಸ್ತುವಾದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಆತನ ವಶದಿಂದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ...
ನವೀಕೃತ ಸಿದ್ಧಿಕ್-ಎ-ಅಕ್ಬರ್ ಜಾಮಿಯಾ ಮಸೀದಿಗೆ ಪ್ರಮೋದ್, ಸೊರಕೆ ಭೇಟಿ
ನವೀಕೃತ ಸಿದ್ಧಿಕ್-ಎ-ಅಕ್ಬರ್ ಜಾಮಿಯಾ ಮಸೀದಿಗೆ ಪ್ರಮೋದ್, ಸೊರಕೆ ಭೇಟಿ
ಉದ್ಯಾವರ: ನವೀಕೃತಗೊಂಡು ಉದ್ಘಾಟನೆಗೊಂಡ ಉದ್ಯಾವರದ ಜಾಮಿಯಾ ಮಸೀದಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾರ್ಯಕ್ರಮದ ಒತ್ತಡದಿಂದ ಹಾಜರಾಗಲು ಸಾಧ್ಯವಾಗದ ಕಾರಣ ನಂತರ ಮೀನುಗಾರಿಕಾ ಹಾಗೂ ಯುವ ಸಬಲೀಕರಣ...
ವಿಶ್ವಾಸಮತ ಸಾಬೀತುಪಡಿಸಿದ ಜೆಡಿಎಸ್, ಕಾಂಗ್ರೆಸ್ ‘ಮೈತ್ರಿ’ ಸರ್ಕಾರ
ವಿಶ್ವಾಸಮತ ಸಾಬೀತುಪಡಿಸಿದ ಜೆಡಿಎಸ್, ಕಾಂಗ್ರೆಸ್ ‘ಮೈತ್ರಿ’ ಸರ್ಕಾರ
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ ಜೆಡಿಎಸ್, ಕಾಂಗ್ರೆಸ್ನ ಬೆಂಬಲದೊಂದಿಗೆ ‘ಮೈತ್ತಿ’ ಸರ್ಕಾರ ರಚಿಸಿ, ಮುಖ್ಯಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಿದರು.
ವಿಶ್ವಾಸಮತ...
ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ಹಣ ವಂಚನೆ – ಮೂವರ ಬಂಧನ
ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ಹಣ ವಂಚನೆ – ಮೂವರ ಬಂಧನ
ಅಜೆಕಾರು: ಅಜೆಕಾರು ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಹೋಗಿದ್ದವರನ್ನು ವಂಚಿಸಿ ಅವರ ಕಾರ್ಡ್ ಬಳಸಿಕೊಂಡು ಲಕ್ಷಾಂತರ ರೂ. ಹಣ ವರ್ಗಾವಣೆ...
ಟೆಲಿಫೋನ್ ಬಿಲ್ಲು ಕಟ್ಟಲು ಹೋದ ವ್ಯಕ್ತಿ ನಾಪತ್ತೆ
ಬ್ರಹ್ಮಾವರ: ಟೆಲಿಫೋನ್ ಬಿಲ್ಲು ಕಟ್ಟಿಬರುತ್ತೇನೆಂದು ಹೇಳಿ ಹೋದ ವ್ಯಕ್ತಿಯೋರ್ವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 26ರಂದು ಮಧ್ಯಾಹ್ನ 1.30 ಗಂಟೆಗೆ ಉಡುಪಿ ತಾಲೂಕು ಬೈಕಾಡಿ ಗ್ರಾಮದ...




























