26.1 C
Mangalore
Wednesday, July 1, 2026

ವಿಶ್ವದಾಖಲೆಯ  ನೃತ್ಯಕಲಾವಿದೆ ರೆಮೊನಾ ಪೆರೇರಾರಿಗೆ ಬ್ರಹ್ಮಕುಮಾರೀಸ್ ಮಂಗಳೂರು ಶಾಖೆಯಿಂದ ಸನ್ಮಾನ

ವಿಶ್ವದಾಖಲೆಯ  ನೃತ್ಯಕಲಾವಿದೆ ರೆಮೊನಾ ಪೆರೇರಾರಿಗೆ ಬ್ರಹ್ಮಕುಮಾರೀಸ್ ಮಂಗಳೂರು ಶಾಖೆಯಿಂದ ಸನ್ಮಾನ ಮಂಗಳೂರು: ಯುವ ಪ್ರತಿಭೆಯಾದ ಕುಮಾರಿ ರೆಮೊನಾ ಪೆರೇರಾ ಅವರು 170 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಗೌರವದ ಸಂದರ್ಭದಲ್ಲಿ,...

ಮಂಗಳೂರು:  ಆರೋಗ್ಯ ಸಚಿವ ಖಾದರ್ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರ 46 ನೇ ಜನ್ಮದಿನದ ಪ್ರಯುಕ್ತ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಸೋಮವಾರ ಆಯೋಜಿಸಲಾಗಿತ್ತು. ...

ಮೂಡುಸಗ್ರಿ ಬಳಿ ಹಾಡಿಯಲ್ಲಿ ಬಾಲಕಿ ಶವ ಪತ್ತೆ; ಅತ್ಯಾಚಾರ ಶಂಕೆ

ಮೂಡುಸಗ್ರಿ ಬಳಿ ಹಾಡಿಯಲ್ಲಿ ಬಾಲಕಿ ಶವ ಪತ್ತೆ; ಅತ್ಯಾಚಾರ ಶಂಕೆ ಉಡುಪಿ: ಮಣಿಪಾಲದ ಮೂಡುಸಗ್ರಿ ಬಳಿಯ ಹಾಡಿಯೊಂದರಲ್ಲಿ ಬಾಲಕಿಯೋರ್ವಳ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿದ್ದು ಹಲವಾರು ಸಂಶಯಗಳಿಗೆ ಎಡೆಮಾಡಿದೆ. ಮೃತ ಬಾಲಕಿ ಬಾದಾಮಿ ಮೂಲದವಳಾಗಿದ್ದು,...

ಕೇಂದ್ರ ಮಾರುಕಟ್ಟೆ ಸ್ಥಳಾಂತರಿಸಿ ಜನರನ್ನು ಬಿಜೆಪಿ ಜನಪ್ರತಿನಿಧಿಗಳು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ – ಜೆ ಆರ್ ಲೋಬೊ

ಕೇಂದ್ರ ಮಾರುಕಟ್ಟೆ ಸ್ಥಳಾಂತರಿಸಿ ಜನರನ್ನು ಬಿಜೆಪಿ ಜನಪ್ರತಿನಿಧಿಗಳು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ – ಜೆ ಆರ್ ಲೋಬೊ ಮಂಗಳೂರು: ತರಾತುರಿಯಲ್ಲಿ ಕೇಂದ್ರ ಮಾರುಕಟ್ಟೆಯನ್ನು ಸ್ಥಳಾಂತರಿಸಿ ಬಿಜೆಪಿ ಜನಪ್ರತಿನಿಧಿಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಮಾಜಿ ಶಾಸಕ...

ಆರಿದ್ರಾ ಮಳೆ ಅಬ್ಬರಕ್ಕೆ ನಲುಗಿದ ನದಿತೀರದ ಜನತೆ!

ಆರಿದ್ರಾ ಮಳೆ ಅಬ್ಬರಕ್ಕೆ ನಲುಗಿದ ನದಿತೀರದ ಜನತೆ! ಎಡೆಬಿಡದೆ ಸುರಿದ ಮಳೆಗೆ ತುಂಬಿ ಹರಿದ ನದಿಗಳು. ತಗ್ಗುಪ್ರದೇಶದಲ್ಲಿನ ಮನೆ, ಕೃಷಿಗದ್ದೆ, ತೋಟಗಳು ಜಲಾವೃತ.  ಕುಂದಾಪುರ: ಬುಧವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಕುಂದಾಪುರ...

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್; ಧಾರ್ಮಿಕ ಮುಂದಾಳುಗಳಿಗೆ ಸನ್ಮಾನ, ಗೌರವಾರ್ಪಣೆ

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್; ಧಾರ್ಮಿಕ ಮುಂದಾಳುಗಳಿಗೆ ಸನ್ಮಾನ, ಗೌರವಾರ್ಪಣೆ ಮುಂಬಯಿ /ಉಪ್ಪಳ: ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ಕೇವಲ ಕೆಲವೇ ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ಈಗಾಗಲೇ ಮುಂಬಯಿ ಹಾಗೂ ಮಹಾರಾಷ್ಟ್ರದ ಇತರೆಡೆ ಮಾತ್ರವಲ್ಲದೆ...

6 ಕೊರೋನಾ ಪ್ರಕರಣ ದೃಢ ಹಿನ್ನಲೆ – ಕಾಸರಗೋಡು-ಮಂಗಳೂರು ನಡುವೆ ವಾಹನ ಸಂಚಾರ ನಿಷೇಧ

6 ಕೊರೋನಾ ಪ್ರಕರಣ ದೃಢ ಹಿನ್ನಲೆ – ಕಾಸರಗೋಡು-ಮಂಗಳೂರು ನಡುವೆ ವಾಹನ ಸಂಚಾರ ನಿಷೇಧ ಮಂಗಳೂರು : ಕೊರೋನ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.21ರ ಮಧ್ಯಾಹ್ನ 2ರಿಂದ ಮಾ.31ರ ಮಧ್ಯರಾತ್ರಿ 12ರವರೆಗೆ ಕೇರಳದ...

ಭಾರತ ಸೇವಾದಳ ವತಿಯಿಂದ ನೆಹರೂ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ

ಭಾರತ ಸೇವಾದಳ ವತಿಯಿಂದ ನೆಹರೂ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ ಭಾರತ ಸೇವಾದಳ ವತಿಯಿಂದ ನಗರದ ಪಾಂಡೇಶ್ವರದಲ್ಲಿರುವ ಯೂನಿಯನ್ ಬ್ಯಾಂಕ್ ಎದುರುಗಡೆ ಇರುವ ನೆಹರೂ ಪಾರ್ಕ್ ನಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ...

ಹಿರಿಯ ನಾಗರಿಕರಿಗೆ ನಿರ್ಲಕ್ಷ ಬೇಡ- ರಘುಪತಿ ಭಟ್

ಹಿರಿಯ ನಾಗರಿಕರಿಗೆ ನಿರ್ಲಕ್ಷ ಬೇಡ- ರಘುಪತಿ ಭಟ್ ಉಡುಪಿ: ಹಿರಿಯ ನಾಗರೀಕರನ್ನು ನಿರ್ಲಕ್ಷಿಸುವವರಿಗೆ ಸಮಾಜದಲ್ಲಿ ಗೌರವ ನೀಡದ ವಾತಾವರಣ ಸೃಷ್ಠಿಯಾಗಬೇಕು, ಆ ಮೂಲಕ ಹಿರಿಯ ನಾಗರೀಕರನ್ನು ಅಲಕ್ಷಿಸುವವರಿಗೆ ಎಚ್ಚರಿಕೆ ನೀಡಬೇಕು ಎಂದು ಶಾಸಕ ರಘುಪತಿ...

ಜು.23ರಂದು ಕುಂದಾಪುರದಲ್ಲಿ ಪತ್ರಿಕಾ ದಿನಾಚರಣೆ, ಡೈರಕ್ಟರಿ ಬಿಡುಗಡೆ

ಜು.23ರಂದು ಕುಂದಾಪುರದಲ್ಲಿ ಪತ್ರಿಕಾ ದಿನಾಚರಣೆ, ಡೈರಕ್ಟರಿ ಬಿಡುಗಡೆ ಕುಂದಾಪುರ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಅಧೀಕೃತ ಸದಸ್ಯರ ಡೈರಕ್ಟರಿ ಬಿಡುಗಡೆ ಸಮಾರಂಭವು ಜು.23ರಂದು ಬೆಳಿಗ್ಗೆ 11...

Members Login

Obituary

Congratulations