27.6 C
Mangalore
Wednesday, June 17, 2026

ಗಾಂಜಾ ನಿಯಂತ್ರಣ: ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಗಾಂಜಾ ನಿಯಂತ್ರಣ: ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ ಮ0ಗಳೂರು: ಗಾಂಜಾ ಸೇರಿದಂತೆ ಮಾದಕವಸ್ತುಗಳಿಗೆ ಯುವಜನರು ಆಕರ್ಷಿತರಾಗುವುದನ್ನು ನಿಯಂತ್ರಿಸಲು ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ತೀವ್ರ ನಿಗಾ ವಹಿಸಲು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಸೂಚಿಸಿದ್ದಾರೆ. ಅವರು ತಮ್ಮ ಕಚೇರಿ ಸಭಾಂಗಣದಲ್ಲಿ...

ರಾಜ್ಯದಲ್ಲಿ ಬರದ ಛಾಯೆ: ಸರಳ ದಸರಾಗೆ ಚಿಂತನೆ

ಬೆಂಗಳೂರು: ರಾಜ್ಯಾದ್ಯಂತ ಬರ ತಲೆದೋರಿರುವ ಹಿನ್ನೆಲೆಯಲ್ಲಿ ಈ ಸಲ ನಾಡಹಬ್ಬ ದಸರಾವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸುವುದಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ. ದಸರಾ ಆಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಉನ್ನತ...

ನಂದಿಗುಡ್ಡೆ ಸ್ಮಶಾನದಲ್ಲಿ ಮೂಲಭೂತ ವ್ಯವಸ್ಥೆ ಮಾಡಲು ಶಾಸಕ ಜೆ.ಆರ್.ಲೋಬೊ ಸೂಚನೆ

ನಂದಿಗುಡ್ಡೆ ಸ್ಮಶಾನದಲ್ಲಿ ಮೂಲಭೂತ ವ್ಯವಸ್ಥೆ ಮಾಡಲು ಶಾಸಕ ಜೆ.ಆರ್.ಲೋಬೊ ಸೂಚನೆ ಮಂಗಳೂರು: ನಂದಿಗುಡ್ಡೆ ಸ್ಮಶಾನದಲ್ಲಿ ಎಲ್ಲಾ ರೀತಿಯ ಮೂಲಭೂತ ಆವಶ್ಯಕತೆಗಳನ್ನೂ ಪೂರೈಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚಿಸಿದರು. ಅವರು ನಿನ್ನೆ ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ ನಂದಿಗುಡೆ...

ಜೇಸಿ ಸಂಸ್ಥೆಯಿಂದ ವಾಯ್ಲೆಟ್ ಪಿರೇರಾ ಸೇರಿದಂತೆ ನಾಲ್ವರು ಸಾಧಕ ಮಹಿಳೆಯರಿಗೆ ಸನ್ಮಾನ

ಜೇಸಿ ಸಂಸ್ಥೆಯಿಂದ ವಾಯ್ಲೆಟ್ ಪಿರೇರಾ ಸೇರಿದಂತೆ ನಾಲ್ವರು ಸಾಧಕ ಮಹಿಳೆಯರಿಗೆ ಸನ್ಮಾನ ಮಂಗಳೂರು: ಕೆನರಾ ಕಾಲೇಜಿನ ಮಹಿಳೆ ಮತ್ತು ಲಿಂಗತ್ವ ಅಧ್ಯಯನ ಕೇಂದ್ರದ ಹಾಗೂ ಜೇಸಿ ಸಂಸ್ಥೆಯ ಮಂಗಳೂರು ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ...

ಪ್ರಜ್ಞಾವಂತ ಸಮಾಜದಲ್ಲಿ ಪ್ರಜ್ಞತೆ ತಪ್ಪುತ್ತಿರುವ ರಾಜಕಾರಣಿ

ಪ್ರಜ್ಞಾವಂತ ಸಮಾಜದಲ್ಲಿ ಪ್ರಜ್ಞತೆ ತಪ್ಪುತ್ತಿರುವ ರಾಜಕಾರಣಿ ಮಾನವ ಓರ್ವ ಸಮಾಜ ಜೀವಿ.ದೈಹಿಕ ಮತ್ತು ಮಾನಸಿಕವಾಗಿ ಮಾನವನಲ್ಲಿ ಪ್ರಜ್ಞಾವಂತಿಕೆ ಬೆಳೆಯುತ್ತಿದ್ದಂತೆಯೇ ಆತ ಎಲ್ಲ ರಂಗದಲ್ಲಿಯೂ ಪರಿಪಕ್ವತೆಯನ್ನು ಗಳಿಸಿರುತ್ತಾನೆ. ಮಾನವನನ್ನು ಯಾಕಾಗಿ ರಾಜಕೀಯ ಜೀವಿ ಕರೆಯುತ್ತಾರೆ ಎಂದು...

ಮಲ್ಪೆ  ದ್ವೀಪದಲ್ಲಿ ಪೇಜಾವರ ಶ್ರೀಗಳ ಸ್ಮಾರಕ ನಿರ್ಮಾಣಕ್ಕೆ ಅನುಮತಿಗೆ ಯಶ ಪಾಲ್ ಸುವರ್ಣ ಮನವಿ

ಮಲ್ಪೆ  ದ್ವೀಪದಲ್ಲಿ ಪೇಜಾವರ ಶ್ರೀಗಳ ಸ್ಮಾರಕ ನಿರ್ಮಾಣಕ್ಕೆ ಅನುಮತಿಗೆ ಯಶ ಪಾಲ್ ಸುವರ್ಣ ಮನವಿ ಉಡುಪಿ: ಜಿಲ್ಲಾಡಳಿತ ಅನುಮತಿ ನೀಡಿದರೆ ಮಲ್ಪೆ ದ್ವೀಪದಲ್ಲಿ ಪೇಜಾವರ ಶ್ರೀಗಳ ಭವ್ಯ ಸ್ಮಾರಕವನ್ನು ಸಾರ್ವಜನಿಕ ಸಹಕಾರದೊಂದಿಗೆ ನಿರ್ಮಿಸಲಿದ್ದೇವೆ ಎಂದು...

ಬೆಳ್ತಂಗಡಿ:  ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ

ಬೆಳ್ತಂಗಡಿ:  ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ   ಮಂಗಳೂರು: ಅಪ್ರಾಪ್ತೆಯನ್ನು ಅತ್ಯಾಚಾರಗೈದ ಆರೋಪಿ ಸದಾಶಿವ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೊ ನ್ಯಾಯಾಲಯವು 20...

ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ವಂಚನೆ: ಚೈತ್ರಾಳನ್ನು ಪರಪ್ಪನ‌ ಅಗ್ರಹಾರದಿಂದ ವಿಚಾರಣೆಗೆ ಕರೆತಂದ ಕೋಟ ಪೊಲೀಸರು

ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ವಂಚನೆ: ಚೈತ್ರಾಳನ್ನು ಪರಪ್ಪನ‌ ಅಗ್ರಹಾರದಿಂದ ವಿಚಾರಣೆಗೆ ಕರೆತಂದ ಕೋಟ ಪೊಲೀಸರು ಉಡುಪಿ: ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಅವರ ವಿಚಾರಣೆಗೆ...

ಕೊಲ್ಲೂರು ದೇವಳದ ಊಟ ನೀಡಿ ಯಾವ ಪುರಷಾರ್ಥಕ್ಕೆ ಕಾಂಗ್ರೆಸಿಗರು ಸಮಾವೇಶ ಮಾಡುತ್ತೀರಿ : ಯಶ್‍ಪಾಲ್ ಸುವರ್ಣ

ಕೊಲ್ಲೂರು ದೇವಳದ ಊಟ ನೀಡಿ ಯಾವ ಪುರಷಾರ್ಥಕ್ಕೆ ಕಾಂಗ್ರೆಸಿಗರು ಸಮಾವೇಶ ಮಾಡುತ್ತೀರಿ : ಯಶ್‍ಪಾಲ್ ಸುವರ್ಣ ಉಡುಪಿ: ರಾಜ್ಯದ ಜನರಿಗೆ ನಿತ್ಯವೂ ಮೂರು ಹೊತ್ತಿನ ಅನ್ನ ಹಾಕುವವನು ನಾನೇ ಎಂದು ಪ್ರಚಾರ ಪಡೆಯುತ್ತಿರುವ ಅನ್ನಭಾಗ್ಯ...

ಉಡುಪಿ: ಎಸ್ ಕೆ ಪಿ ಎ ವತಿಯಿಂದ ರಾಜ್ಯ ಮಟ್ಟದ ಸೆಮಿ ಕ್ಲಾಸಿಕಲ್ ರಾಧಾ ಕೃಷ್ಣ ಸ್ಪರ್ಧೆಗೆ ಚಾಲನೆ

ಉಡುಪಿ: ಪರ್ಯಾಯ ಶ್ರೀ ಕಾಣಿಯೂರು ಮಠದ ಆಶ್ರಯದಲ್ಲಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆಯ ರಜತ ಸಂಭ್ರಮದ ಅಂಗವಾಗಿ, ಲಯನ್ಸ್ ಕ್ಲಬ್ ಪರ್ಕಳ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ...

Members Login

Obituary

Congratulations