30.5 C
Mangalore
Tuesday, June 2, 2026

ಸುರತ್ಕಲ್: ಯುವತಿಗೆ ಕಿರುಕುಳ ಪ್ರಕರಣ: ಆರೋಪಿ ಬಂಧನ

ಸುರತ್ಕಲ್: ಯುವತಿಗೆ ಕಿರುಕುಳ ಪ್ರಕರಣ: ಆರೋಪಿ ಬಂಧನ ಸುರತ್ಕಲ್: ಯುವತಿಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಇಡ್ಯಾ ನಿವಾಸಿ ಶಾರಿಕ್ ಎಂದು ತಿಳಿದು ಬಂದಿದೆ. ಈತ ಯುವತಿಯ ಫೇಸ್ ಬುಕ್ ಹ್ಯಾಕ್...

ಪೂರ್ವಸೂಚನೆ ಇಲ್ಲದೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ – ಸಾಸ್ತಾನದಲ್ಲಿ ಪ್ರತಿಭಟಿಸಿದ ನಾಗರಿಕರು

ಪೂರ್ವಸೂಚನೆ ಇಲ್ಲದೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ – ಸಾಸ್ತಾನದಲ್ಲಿ ಪ್ರತಿಭಟಿಸಿದ ನಾಗರಿಕರು ಉಡುಪಿ: ಯಾವುದೇ ಪೂರ್ವಸೂಚನೆ ಇಲ್ಲದೆ ಏಕಾಏಕಿಯಾಗಿ ಉಡುಪಿ ಜಿಲ್ಲೆಯ ನೋಂದಣಿ ಹೊಂದಿದ ವಾಹನಗಳಿಂದ ಪೊಲೀಸ್ ಭದ್ರತೆಯಲ್ಲಿ ಟೋಲ್ ಸಂಗ್ರಹಿಸಲು ಹೊರಟ...

ಮುಳುಗುತ್ತಿದ್ದ ಮಲ್ಪೆ ಬೋಟಿನ ನಾಲ್ವರು ಮೀನುಗಾರರ ರಕ್ಷಿಸಿದ ಕರಾವಳಿ ಕಾವಲು ಪಡೆ ಪೊಲೀಸರು

ಮುಳುಗುತ್ತಿದ್ದ ಮಲ್ಪೆ ಬೋಟಿನ ನಾಲ್ವರು ಮೀನುಗಾರರ ರಕ್ಷಿಸಿದ ಕರಾವಳಿ ಕಾವಲು ಪಡೆ ಪೊಲೀಸರು ಉಡುಪಿ : ಸಮುದ್ರ ಮಧ್ಯೆ ಸಂಭವಿಸಿದ ಅವಘಡದಿಂದ ನೀರಿನಲ್ಲಿ ಮುಳುಗುತ್ತಿದ್ದ ಮಲ್ಪೆಯ ಮೀನುಗಾರಿಕಾ ಬೋಟಿನಲ್ಲಿದ್ದ ನಾಲ್ವರು ಮೀನುಗಾರರನ್ನು ಕರಾವಳಿ ಕಾವಲು...

ಶಿರೂರು ಪರ್ಯಾಯೋತ್ಸವ: ಭಗವಂತನಿಗೆ ದೇಹವನ್ನು ಸೇವೆಯ ಮೂಲಕ ಅರ್ಪಿಸುವ ಅಪೂರ್ವ ಅವಕಾಶ – ಡಾ. ವೀರೇಂದ್ರ ಹೆಗ್ಗಡೆ

ಶಿರೂರು ಪರ್ಯಾಯೋತ್ಸವ: ಭಗವಂತನಿಗೆ ದೇಹವನ್ನು ಸೇವೆಯ ಮೂಲಕ ಅರ್ಪಿಸುವ ಅಪೂರ್ವ ಅವಕಾಶ – ಡಾ. ವೀರೇಂದ್ರ ಹೆಗ್ಗಡೆ ಉಡುಪಿ: “ಭಗವಂತ ಕೊಟ್ಟ ದೇಹವನ್ನು ಹೊರೆ ಮಾಡದೆ, ಸೇವೆಯ ಮೂಲಕ ಅದನ್ನು ದೇವರಿಗೆ ಅರ್ಪಿಸಬೇಕು. ಭಕ್ತಿಯಿಂದ...

ಮೂರ್ಜೆ ಸುನಿತಾ ಪ್ರಭು ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಗೆ ಆಯ್ಕೆ

ಮೂರ್ಜೆ ಸುನಿತಾ ಪ್ರಭು ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಗೆ ಆಯ್ಕೆ ಬೆಳ್ತಂಗಡಿ: ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಘೋಷಿಸಲಾದ ಪ್ರದಾನ ಮಂತ್ರಿ ಬಲ ಪುರಸ್ಕಾರ ಪ್ರಶಸ್ತಿ...

ಶ್ರೀಕೃಷ್ಣ ಮಠಕ್ಕೆ ಇಂಧನ ಸಚಿವ ಕೆ. ಜೆ. ಜಾರ್ಜ್ ಭೇಟಿ

ಶ್ರೀಕೃಷ್ಣ ಮಠಕ್ಕೆ ಇಂಧನ ಸಚಿವ ಕೆ. ಜೆ. ಜಾರ್ಜ್ ಭೇಟಿ ಉಡುಪಿ: ರಾಜ್ಯ ಇಂಧನ ಸಚಿವರಾದ ಕೆ ಜೆ ಜಾರ್ಜ್ ಅವರು ಮಂಗಳವಾರ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಟಿ ಶ್ರೀಕೃಷ್ಣನ ದರ್ಶನ ಪಡೆದರು. ...

ಮಂಗಳೂರು ವನ್‍ಗೆ ಇಂಟಕ್ ಜಿಲ್ಲಾಧ್ಯಕ್ಷರ ಭೇಟಿ; ಕನಿಷ್ಟ ವೇತನ ,ಇಎಸ್ ಐ ,ಪಿ ಎಫ್ ನೀಡದ ಸಂಸ್ಥೆಯ ವಿರುದ್ದ...

ಮಂಗಳೂರು ವನ್‍ಗೆ ಇಂಟಕ್ ಜಿಲ್ಲಾಧ್ಯಕ್ಷರ ಭೇಟಿ; ಕನಿಷ್ಟ ವೇತನ, ಇಎಸ್ ಐ, ಪಿ ಎಫ್ ನೀಡದ ಸಂಸ್ಥೆಯ ವಿರುದ್ದ ತರಾಟೆ ಮಂಗಳೂರು : ಮಲ್ಲಿಕಟ್ಟೆಯಲ್ಲಿರುವ ಮಂಗಳೂರು ವನ್ ಸಹಿತ ವಿವಿಧ ಶಾಖೆಗಳಲ್ಲಿ ಕೇಂದ್ರದಲ್ಲಿ ಸಿಬಂದಿಗಳಿಗೆ...

ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಜ್ಜಾಜ್ ಗಳಿಗೆ ಬೀಳ್ಕೊಡುಗೆ ಸಮಾರಂಭ

ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಜ್ಜಾಜ್ ಗಳಿಗೆ ಬೀಳ್ಕೊಡುಗೆ ಸಮಾರಂಭ ಮಂಗಳೂರು: ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಸೆಕ್ಟರ್ ನೂತನಾಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಉಳ್ಳಾಲ ಪೇಟೆ...

ಮಂಗಳೂರು: ಪೊಲೀಸರಿಂದ ಟಿಂಟ್ ಗ್ಲಾಸ್ ವಿರುದ್ದ ವಿಶೇಷ ಕಾರ್ಯಾಚರಣೆ: ರೂ 2.53 ಲಕ್ಷ ದಂಡ

ಮಂಗಳೂರು: ಪೊಲೀಸರಿಂದ ಟಿಂಟ್ ಗ್ಲಾಸ್ ವಿರುದ್ದ ವಿಶೇಷ ಕಾರ್ಯಾಚರಣೆ: ರೂ 2.53 ಲಕ್ಷ ದಂಡ ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ವತಿಯಿಂದ ವಿವಿಧ ಕಡೆಗಳಲ್ಲಿ ವಿಶೇಷ ಚೆಕ್ ಪೋಸ್ಟ್ಗಳನ್ನು ತೆರೆದು...

ಲಾಕ್ ಡೌನ್ :ಮುಂಬಯಿ ಜನತೆಯ ಹಸಿವು ನೀಗಿಸುವ ಸೇವೆಯಲ್ಲಿ  ಉದ್ಯಮಿ, ಸಮಾಜ ಸೇವಕ ಇನ್ನಂಜೆ ಶಶಿಧರ ಕೆ. ಶೆಟ್ಟಿ

ಲಾಕ್ ಡೌನ್ :ಮುಂಬಯಿ ಜನತೆಯ ಹಸಿವು ನೀಗಿಸುವ ಸೇವೆಯಲ್ಲಿ  ಉದ್ಯಮಿ, ಸಮಾಜ ಸೇವಕ ಇನ್ನಂಜೆ ಶಶಿಧರ ಕೆ. ಶೆಟ್ಟಿ ಮುಂಬಯಿ : ಕೊರೋನಾ ಮಹಾಮಾರಿಯಿಂದಾಗಿ ಲೋಕ್ ಡೌನ್ ನ ಅಂಧಕಾರದಲ್ಲಿ ಮುಂಬಯಿ ಮಹಾನಗರ ಹಾಗೂ...

Members Login

Obituary

Congratulations