32.5 C
Mangalore
Wednesday, February 11, 2026

ಬಂಧಿತ ಕ್ರೈಸ್ತ ಸನ್ಯಾಸಿನಿಯರನ್ನು ಕೂಡಲೇ ಬಿಡುಗಡೆ ಮಾಡಿ – ಜೆ ಆರ್ ಲೋಬೊ

ಬಂಧಿತ ಕ್ರೈಸ್ತ ಸನ್ಯಾಸಿನಿಯರನ್ನು ಕೂಡಲೇ ಬಿಡುಗಡೆ ಮಾಡಿ - ಜೆ ಆರ್ ಲೋಬೊ ಮಹಾನಗರ: ಛತ್ತೀಸ್‌ಗಢದಲ್ಲಿ ಕೇರಳ ಮೂಲದ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ಅವರನ್ನು ತತ್‌ಕ್ಷಣ ಬಿಡುಗಡೆ ಮಾಡಬೇಕು...

ಹಿಂದೂ ದ್ವೇಷಿ ‘ಪಾತಾಲ ಲೋಕ್’ ಈ ವೆಬ್‌ ಸೀರಿಸ್‌ ಅನ್ನು ನಿಷೇಧಿಸಿ !

ಹಿಂದೂ ದ್ವೇಷಿ ‘ಪಾತಾಲ ಲೋಕ್’ ಈ ವೆಬ್‌ ಸೀರಿಸ್‌ ಅನ್ನು ನಿಷೇಧಿಸಿ ! #BoycottPaatalLok ಮತ್ತು #CensorWebSeries ಈ ಹ್ಯಾಶಟ್ಯಾಗ್‌ಗೆ ಟ್ವಿಟರ್‌ದಲ್ಲಿ ಭಾರಿ ಬೆಂಬಲ ! ಅನುಷ್ಕಾ ಶರ್ಮಾ ಪ್ರೊಡಕ್ಶನ್ ಮೂಲಕ ‘ಪಾತಾಲ್ ಲೋಕ್’ ವೆಬ್‌ಸಿರೀಸ್...

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ವ್ಯಕ್ತಿ ಹೃದಯಾಘಾತದಿಂದ ಸಾವು

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ವ್ಯಕ್ತಿ ಹೃದಯಾಘಾತದಿಂದ ಸಾವು ಕಡಬ: ವ್ಯಕ್ತಿಯೋರ್ವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕಡಬ ನಿವಾಸಿ ಅಬ್ದುಲ್ ಖಾದರ್ (65)...

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಆಕಾಶ ಭವನ ಶರಣ್ ಮೇಲೆ ಪೋಕ್ಸೊ ಕೇಸು ದಾಖಲು

ಅಪ್ರಾಪ್ತೆಗೆ ಕಿರುಕುಳ ಆರೋಪದ ಮೇಲೆ ಆಕಾಶ ಭವನ ಶರಣ್ ಮೇಲೆ ಪೋಕ್ಸೊ ಕೇಸು ದಾಖಲು ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿರುವ ಆರೋಪದ   ಮೇಲೆ ಆಕಾಶಭವನದ ಶರಣ್ ಎಂಬವರ ಮೇಲೆ ಪೋಕ್ಸೊ ಕೇಸು ಪಾಂಡೇಶ್ವರ...

ದುಬೈ ರಸ್ತೆ ಅಪಘಾತದಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷೆ ಏಕೈಕ ಪುತ್ರಿ ದಾರುಣ ಸಾವು

ದುಬೈ ರಸ್ತೆ ಅಪಘಾತದಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷೆ ಏಕೈಕ ಪುತ್ರಿ ದಾರುಣ ಸಾವು ಉಳ್ಳಾಲ : ದುಬೈ ಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕು...

ಅಪಘಾತದಲ್ಲಿ ಬಲಿಯಾಗಿ ಅಂಗದಾನ, ಸಾರ್ಥಕತೆ ಮೆರೆದ ದಾನಿ ;   ಪ್ರಯೋಜನ ಪಡೆದ 5 ರೋಗಿಗಳು

ಅಪಘಾತದಲ್ಲಿ ಬಲಿಯಾಗಿ ಅಂಗದಾನ, ಸಾರ್ಥಕತೆ ಮೆರೆದ ದಾನಿ ;   ಪ್ರಯೋಜನ ಪಡೆದ 5 ರೋಗಿಗಳು ಮಣಿಪಾಲ 14 ಡಿಸೆಂಬರ್ 2017: ಕುಂದಾಪುರ ಕೋಟಾ ಹೈಸ್ಕೂಲ್ ಬಳಿ ಡಿಸೆಂಬರ್ 12  ರಂದು ಅಪರಾಹ್ನ 12 ಗಂಟೆಗೆ...

ಮಂಗಳೂರು ಹಳೆ ಬಂದರು ರಸ್ತೆ ಅಭಿವೃದ್ಧಿಗೆ 100 ಲಕ್ಷ ರೂಪಾಯಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು ಹಳೆ ಬಂದರು ರಸ್ತೆ ಅಭಿವೃದ್ಧಿಗೆ 100  ಲಕ್ಷ ರೂಪಾಯಿ: ಶಾಸಕ ಜೆ.ಆರ್.ಲೋಬೊ ಮಂಗಳೂರು: ಮಂಗಳೂರು ಹಳೆ ಬಂದರು ಅಭಿವೃದ್ಧಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಸ್ತುತ ಹ್ಯಾಮಿಲ್ಟನ್ ವೃತ್ತದಿಂದ ಹಳೆಬಂದರಿಗೆ ಹೋಗುವ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಲು ರಾಜ್ಯ...

ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ವಿವಿಧ ಕ್ಷೇತ್ರದ 68 ಸಾಧಕರು, 26 ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ದ.ಕ.ಜಿಲ್ಲಾಡಳಿತ ಶುಕ್ರವಾರ ಘೋಷಿಸಿದೆ. ವಿವಿಧ ಕ್ಷೇತ್ರದ 68...

ಡಿಕೆಶಿ ಏನು ಉಗ್ರಗಾಮಿಯೇ? ಮೋದಿಯದ್ದು ಹಿಟ್ಲರ್ ವರ್ತನೆ – ಐಟಿ ದಾಳಿಗೆ ಜನಾರ್ದನ ಪೂಜಾರಿ ಕೆಂಡಾಮಂಡಲ

ಡಿಕೆಶಿ ಏನು ಉಗ್ರಗಾಮಿಯೇ? ಮೋದಿಯದ್ದು ಹಿಟ್ಲರ್ ವರ್ತನೆ -  ಐಟಿ ದಾಳಿಗೆ ಜನಾರ್ದನ ಪೂಜಾರಿ ಕೆಂಡಾಮಂಡಲ   ಮಂಗಳೂರು: ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ, ಕಚೇರಿಗಳ ಮೇಲೆ ನಡೆದಿರುವ ಐ.ಟಿ. ದಾಳಿಯನ್ನು...

ವಿದ್ಯಾವಂತ ಜನರನ್ನು ಅವಹೇಳನ ಮಾಡಿದ ಕುಮಾರಸ್ವಾಮಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ- ಕೋಟ ಶ್ರೀನಿವಾಸ ಪೂಜಾರಿ

ವಿದ್ಯಾವಂತ ಜನರನ್ನು ಅವಹೇಳನ ಮಾಡಿದ ಕುಮಾರಸ್ವಾಮಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ- ಕೋಟ ಶ್ರೀನಿವಾಸ ಪೂಜಾರಿ ಉಡುಪಿ: ಉಡುಪಿ ಜನರಿಗೆ ತಿಳುವಳಿಕೆ ಕಡಿಮೆ ಎನ್ನುವ ಮೂಲಕ ಮತ್ತೊಮ್ಮೆ ಜಿಲ್ಲೆಯ ಜನತೆಯನ್ನು ಅವಹೇಳನ ಮಾಡುವ ಕೆಲಸ...

Members Login

Obituary

Congratulations