ಮಹಿಳೆಯರಿಗೆ ಬಂತು ಬಹುಮಹಡಿ ಆಶ್ರಯ ಮನೆ : ಇದು ಶಾಸಕ ಜೆ.ಆರ್.ಲೋಬೊ ಕನಸು
ಮಹಿಳೆಯರಿಗೆ ಬಂತು ಬಹುಮಹಡಿ ಆಶ್ರಯ ಮನೆ : ಇದು ಶಾಸಕ ಜೆ.ಆರ್.ಲೋಬೊ ಕನಸು
ಸ್ವಂತ ಮನೆಯಿದ್ದರೆ ಹೇಗಿರುತ್ತೆ ಅಲ್ಲವೇ?. ಅದರಲ್ಲೂ ಚಿಕ್ಕದಾದ, ಚೊಕ್ಕದಾದ ನಮ್ಮದೇ ಮನೆಯಿರಬೇಕು. ಹೀಗೆಂದು ಪ್ರತಿಯೊಬ್ಬರ ಕನಸೂ ಆಗಿರುತ್ತೆ. ಇಂಥ ಕನಸು...
5 ಹೆಕ್ಟೇರ್ವರೆಗೆ ಗಣಿಗಾರಿಕೆ: ಜಿಲ್ಲಾ ಮಟ್ಟದಲ್ಲೇ ಅನುಮತಿ
ಮಂಗಳೂರು: ಐದು ಹೆಕ್ಟೇರ್ವರೆಗೆ ಜಮೀನಿನಲ್ಲಿ ಗಣಿಗಾರಿಕೆ, ಮರಳುಗಾರಿಕೆಗೆ ಅನುಮತಿಯನ್ನು ಇನ್ನು ಮುಂದೆ ಜಿಲ್ಲಾ ಮಟ್ಟ್ಟದಲ್ಲಿ ರಚಿಸಲಾಗಿರುವ ಜಿಲ್ಲಾ ಪರಿಸರ ಪರಿಣಾಮಗಳ ವಿಶ್ಲೇಷಣಾ ಪ್ರಾಧಿಕಾರದಿಂದ ನೀಡಲಾಗುವುದು ಎಂದು ರಾಜ್ಯ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಮಚಂದ್ರ...
ಉಡುಪಿ – ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜೆಪಿ ಹೆಗ್ಡೆ ನಾಮಪತ್ರ ಸಲ್ಲಿಕೆ
ಉಡುಪಿ - ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜೆಪಿ ಹೆಗ್ಡೆ ನಾಮಪತ್ರ ಸಲ್ಲಿಕೆ
ಉಡುಪಿ: ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಜಯಪ್ರಕಾಶ ಹೆಗ್ಡೆ ಬುಧವಾರ ನಾಮಪತ್ರ ಸಲ್ಲಿಸಿದರು.
ಉಡುಪಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ...
ಮಂಗಳೂರು: ಯುದ್ಧದ ಪರಿಣಾಮ, ಮೀನು ಕೊರತೆ,– 8 ರೂ. ಗಡಿ ದಾಟಿದ ಮೊಟ್ಟೆ ದರ
ಮಂಗಳೂರು: ಯುದ್ಧದ ಪರಿಣಾಮ, ಮೀನು ಕೊರತೆ,– 8 ರೂ. ಗಡಿ ದಾಟಿದ ಮೊಟ್ಟೆ ದರ
ಮಂಗಳೂರು : ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಸಾಮಾನ್ಯವಾಗಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗುತ್ತದಾದರೂ, ಈ ಬಾರಿ ಜಾಗತಿಕ ಪರಿಸ್ಥಿತಿ ಹಾಗೂ...
ಕಾರು – ಅಟೋ ರಿಕ್ಷಾ ಡಿಕ್ಕಿ, ಪಾದಚಾರಿ ಸಹಿತ ಇಬ್ಬರ ಬಲಿ
ಕಾರು – ಅಟೋ ರಿಕ್ಷಾ ಡಿಕ್ಕಿ, ಪಾದಚಾರಿ ಸಹಿತ ಇಬ್ಬರ ಬಲಿ
ಉಡುಪಿ: ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಆಟೊ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಆತ್ರಾಡಿಯಲ್ಲಿ...
ಭಾರಿ ಮಳೆ ಹಿನ್ನಲೆ: ನಾಳೆ (ಜು9)ಉಡುಪಿ ಜಿಲ್ಲೆಯ ಶಾಲೆ, ಪದವಿಪೂರ್ವ ರಜೆ ಘೋಷಣೆ
ಭಾರಿ ಮಳೆ ಹಿನ್ನಲೆ: ನಾಳೆ (ಜು9)ಉಡುಪಿ ಜಿಲ್ಲೆಯ ಶಾಲೆ ಪದವಿಪೂರ್ವ ರಜೆ ಘೋಷಣೆ
ಹವಾಮಾನಾ ಇಲಾಖೆಯ ಮುನ್ಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಜುಲೈ 9 ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ,...
ಮೂಡಬಿದ್ರೆ: ಟಾಟಾ ಕಂಟೈನರ್ನಲ್ಲಿ ಅಕ್ರಮ ಜಾನುವಾರು ಸಾಗಾಟ – ಮೂವರು ಆರೋಪಿಗಳ ಬಂಧನ
ಮೂಡಬಿದ್ರೆ: ಟಾಟಾ ಕಂಟೈನರ್ನಲ್ಲಿ ಅಕ್ರಮ ಜಾನುವಾರು ಸಾಗಾಟ – ಮೂವರು ಆರೋಪಿಗಳ ಬಂಧನ
ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಮೂಡಬಿದ್ರೆ ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಪ್ರಮುಖ...
ಶತಮಾನ ಕಂಡ ನೆಲಸಂತ ಮಿಜಾರುಗುತ್ತು ಆನಂದ ಆಳ್ವ ಕಾಲಾಧೀನ
ಶತಮಾನ ಕಂಡ ನೆಲಸಂತ ಮಿಜಾರುಗುತ್ತು ಆನಂದ ಆಳ್ವ ಕಾಲಾಧೀನ
ಮೂಡುಬಿದಿರೆ: ಕೃಷಿ, ಸಂಘಟನೆ, ಸಾಂಸ್ಕೃತಿಕ, ಧಾರ್ಮಿಕ, ವಿದ್ಯಾ ಕ್ಷೇತ್ರ ಹಾಗೂ ಸಮಾಜ ಸೇವೆಗಳಲ್ಲಿ ಸಕ್ರಿಯರಾಗಿದ್ದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಮಂಗಳವಾರ ನಿಧನರಾದರು. ಅವರಿಗೆ...
ಎನ್ ಎಸ್ ಯು ಐ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಜೆ ಶೆಟ್ಟಿ ಆಯ್ಕೆ
ಎನ್ಎಸ್ ಯುಐ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಜೆ ಶೆಟ್ಟಿ ಆಯ್ಕೆ
ಹೆಬ್ರಿ: ಎನ್ ಎಸ್ ಯು ಐ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಜೆ ಶೆಟ್ಟಿ ಆಯ್ಕೆಯಾಗಿದ್ದಾರೆ. ಚಾರ ಗ್ರಾಮ ಪಂಚಾಯತಿ ಸದಸ್ಯ ದಿನೇಶ್ ಶೆಟ್ಟಿ...
ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ದಾಖಲೆಯ ಹಾಲು ಶೇಖರಣೆ : ರವಿರಾಜ ಹೆಗ್ಡೆ
ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ದಾಖಲೆಯ ಹಾಲು ಶೇಖರಣೆ : ರವಿರಾಜ ಹೆಗ್ಡೆ
ಮಂಗಳೂರು: ಬಂಟ್ವಾಳ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆಯು ಜುಲೈ 15 ರಂದು ಮಂಗಳೂರಿನ...




























