ಮಂಗಳೂರು: ದುಷ್ಕರ್ಮಿಗಳಿಂದ ರೌಡಿ ಶೀಟರ್ ಧೀರಜ್ ಮೇಲೆ ಹಲ್ಲೆಗೆ ಯತ್ನ
ಮಂಗಳೂರು: ದುಷ್ಕರ್ಮಿಗಳಿಂದ ರೌಡಿ ಶೀಟರ್ ಧೀರಜ್ ಮೇಲೆ ಹಲ್ಲೆಗೆ ಯತ್ನ
ಮಂಗಳೂರು: ಹಾಡುಹಗಲೇ ನಗರದ ತಣ್ಣೀರು ಬಾವಿಯಲ್ಲಿ 5 ಜನರ ತಂಡವೊಂದು ರೌಡಿ ಶೀಟರ್ ಧೀರಜ್ ಪೂಜಾರಿ ಎಂಬಾತನ್ನನ್ನು ಹಲ್ಲೆಗೆ ಯತ್ನಿಸಿದೆ.
ಧೀರಜ್ ಪೂಜಾರಿ...
ಮಂಗಳೂರು: ಆಯುಷ್ ಹಬ್ಬ- 2015
ಮಂಗಳೂರು: ಕರ್ನಾಟಕ ಸರಕಾರ, ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಆಯುಷ್ ಫೌಂಡೇಶನ್, ಮಂಗಳೂರು, ಜಂಟಿಯಾಗಿ ದಿನಾಂಕ 19.12.2015 ಮತ್ತು 20.12.2015ರಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಆಯೋಜಿಸಿರುವ ಆಯುಷ್ ಹಬ್ಬ-2015ರ ಪ್ರಯುಕ್ತ...
ನ್ಯಾವಿಗೇಟಿಂಗ್ ಆಂಟಿಮೈಕ್ರೊಬಿಯಲ್ ಸ್ಟೆವಾರ್ಡ್ಶಿಪ್
ನ್ಯಾವಿಗೇಟಿಂಗ್ ಆಂಟಿಮೈಕ್ರೊಬಿಯಲ್ ಸ್ಟೆವಾರ್ಡ್ಶಿಪ್
ಫಾರ್ಮಾಕಾಲಜಿ ಮತ್ತು ಮೈಕ್ರೋಬಯಾಲಜಿ ವಿಭಾಗ, ಯೆನೆಪೋಯ ವೈದ್ಯಕೀಯ ಕಾಲೇಜು, ಮಂಗಳೂರು ಜಂಟಿಯಾಗಿ ನ್ಯಾವಿಗೇಟಿಂಗ್ ಆಂಟಿಮೈಕ್ರೊಬಿಯಲ್ ಸ್ಟೆವಾರ್ಡ್ಶಿಪ್ ಶೀರ್ಷಿಕೆಯ ಮುಂದುವರಿಯುವ ವೈದ್ಯಕೀಯ ಶಿಕ್ಷಣವನ್ನು (CME) ಆಯೋಜಿಸಿತು.
ಕಾರ್ಯಕ್ರಮವನ್ನು ಯೆನೆಪೊಯ (ಡೀಮ್ಡ್ ಟು ಯೂನಿವರ್ಸಿಟಿ)ಯ...
ದಕ ಜಿಲ್ಲೆಯಲ್ಲಿ ಮತ್ತೆ 2 ಹೊಸ ಕೊರೋನಾ ಪಾಸಿಟಿವ್ ಪತ್ತೆ
ದಕ ಜಿಲ್ಲೆಯಲ್ಲಿ ಮತ್ತೆ 2 ಹೊಸ ಕೊರೋನಾ ಪಾಸಿಟಿವ್ ಪತ್ತೆ
ಮಂಗಳೂರು: ರಾಜ್ಯದೆಲ್ಲೆಡೆ ಕೊರೋನಾ ಆರ್ಭಟ ಮುಂದುವರೆದಿದ್ದು ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಹೊಸ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದೆ.
ಮಹಾರಾಷ್ಟ್ರದಿಂದ ಆಗಮಿಸಿದ 25...
ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನ -ಸಾಹಿತಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕು
ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನ -ಸಾಹಿತಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕು
ಬದುಕು ಮತ್ತು ಬರಹ ವ್ಯತ್ಯಾಸ ಇರಬಾರದು. ಸಾಹಿತಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಸಮಾಜ ಸುಧಾರಣೆಯ ಜವಾಬ್ದಾರಿ ಆತನಿಗೆ ಇದೆ. ಯುವಜನತೆ ಸಾಹಿತ್ಯದ ಬಗ್ಗೆ...
ಸುಟ್ಟು, ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆ – ಆತ್ಮಹತ್ಯೆ ಶಂಕೆ
ಸುಟ್ಟು, ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆ – ಆತ್ಮಹತ್ಯೆ ಶಂಕೆ
ಮಂಗಳೂರು: ಮನೆಯೊಳಗೆ ದಂಪತಿಗಳಿಬ್ಬರ ಶವಗಳು ಸುಟ್ಟು, ಕೊಳೆತ ರೀತಿಯಲ್ಲಿ ನಗರದ ತೊಕ್ಕೊಟ್ಟು, ಚೆಂಬುಗುಡ್ಡೆಯಲ್ಲಿ ಬುಧವಾರ ಪತ್ತೆಯಾಗಿವೆ.
ಮೃತರನ್ನು ತೊಕ್ಕೊಟ್ಟು,ಚೆಂಬುಗುಡ್ಡೆ ದಂಪತಿಗಳಾದ ಪದ್ಮನಾಭ...
ದತ್ತ ಜಯಂತಿ; ಗೋರಿಗಳು ಎಷ್ಟು ಮುಖ್ಯವೋ ಅದಕ್ಕಿಂತ ನನ್ನ ಪೊಲೀಸರ ಜೀವದ ರಕ್ಷಣೆ ಹೆಚ್ಚು ಮುಖ್ಯ ; ಅಣ್ಣಾಮಲೈ...
ದತ್ತ ಜಯಂತಿ; ಗೋರಿಗಳು ಎಷ್ಟು ಮುಖ್ಯವೋ ಅದಕ್ಕಿಂತ ನನ್ನ ಪೊಲೀಸರ ಜೀವದ ರಕ್ಷಣೆ ಹೆಚ್ಚು ಮುಖ್ಯ ; ಅಣ್ಣಾಮಲೈ ಖಡಕ್ ಮಾತು
ಚಿಕ್ಕಮಗಳೂರು: ಬಾಬಾಬುಡಾನ್ ಗಿರಿಯಲ್ಲಿ ಇರುವ ಗೋರಿಗಳು ಎಷ್ಟು ಮುಖ್ಯವೋ ನನಗೆ ನನ್ನ...
ಕೇಂದ್ರದ ಯೋಜನೆಗೆ ಗಾಂಧಿ ಕನ್ನಡಕ ಬೇಕು, ಅವರ ಹೆಸರು ಬೇಡ್ವಾ-ಗರಂ ಆದ ಐವನ್ ಡಿಸೋಜಾ
ಕೇಂದ್ರದ ಯೋಜನೆಗೆ ಗಾಂಧಿ ಕನ್ನಡಕ ಬೇಕು, ಅವರ ಹೆಸರು ಬೇಡ್ವಾ-ಗರಂ ಆದ ಐವನ್ ಡಿಸೋಜಾ
ಮಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರಕಾರ ಬದಲಿಸಿರುವುದನ್ನು ಖಂಡಿಸಿ ರಾಜ್ಯ...
ಗುಡ್ ಫ್ರೈಡೆ ಗೀತೆ ಬರೆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಪತ್ನಿ ಸುಜಾ ಜಾರ್ಜ್
ಗುಡ್ ಫ್ರೈಡೆ ಗೀತೆ ಬರೆದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಪತ್ನಿ ಸುಜಾ ಜಾರ್ಜ್
ಕ್ರಿಶ್ಚಿಯನ್ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ದಿನ ಗುಡ್ ಫ್ರೈಡೆ. ಯೇಸು ಕ್ರಿಸ್ತನು ಮಾನವಕುಲದ ಪಾಪಗಳಿಗಾಗಿ ಶಿಲುಬೆಯ ಮೇಲೆ ಪ್ರಾಣತ್ಯಾಗ...
ಈದ್-ಮಿಲಾದ್ ಹಬ್ಬ: ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು
ಈದ್-ಮಿಲಾದ್ ಹಬ್ಬ: ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು
ಮಂಗಳೂರು : ನವೆಂಬರ್ 20 ರಂದು ಮುಸ್ಲಿಂ ಧರ್ಮೀಯರು ಈದ್-ಮಿಲಾದ್ ಹಬ್ಬವನ್ನು ಆಚರಿಸಲಿದ್ದು, ಸದ್ರಿ ಹಬ್ಬದ ದಿನದಂದು ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಸದ್ರಿ ಪ್ರದೇಶದ ಸುತ್ತಮುತ್ತ...



























