ಕಾರ್ಮಿಕ ವರ್ಗದ ಬದುಕನ್ನು ನಾಶಗೈದ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರಕ್ಕೇರದಂತೆ ತಡೆಯಲು ಕಾರ್ಮಿಕ ವರ್ಗ ಪಣ
ಕಾರ್ಮಿಕ ವರ್ಗದ ಬದುಕನ್ನು ನಾಶಗೈದ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರಕ್ಕೇರದಂತೆ ತಡೆಯಲು ಕಾರ್ಮಿಕ ವರ್ಗ ಪಣ
ಕಳೆದ 5 ವರ್ಷಗಳ ಹಿಂದೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಜನತೆಗೆ ನೀಡಿದಂತಹ ಘೋಷಣೆಗಳಾದ ಅಚ್ಚೇ...
ವೀಕ್ಷಕರ ಮನ ಗೆದ್ದ ರಾಸ್ ಅಲ್ಖೈಮಾ – ರಾಜ್ಯೋತ್ಸವ ಕಪ್ 2024 ಕ್ರಿಕೆಟ್ ಪಂದ್ಯಾಟ
ವೀಕ್ಷಕರ ಮನ ಗೆದ್ದ ರಾಸ್ ಅಲ್ಖೈಮಾ - ರಾಜ್ಯೋತ್ಸವ ಕಪ್ 2024 ಕ್ರಿಕೆಟ್ ಪಂದ್ಯಾಟ
ಅರಬ್ ಸಂಯುಕ್ತ ಸಂಸ್ಥಾನದ ರಾಸ್ಅಲ್ ಖೈಮಾ ವಿಭಾಗದಲ್ಲಿ ಕಾರ್ಯೋನ್ಮುಖವಾಗಿರುವ ರಾಸ್ಅಲ್ಖೈಮಾ ಕರ್ನಾಟಕ ಸಂಘದ ಆಶ್ರಯದಲ್ಲಿ 2024 ಅಕ್ಟೋಬರ್ 13ನೇ...
ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಮಾಡುವ ಮೂಲಕ ಬ್ರಿಟಿಷ್ ಆಡಳಿತವನ್ನು ಮೀರಿಸಿದ ಸಿದ್ಧರಾಮಯ್ಯ ಸರ್ಕಾರ: ಯಶ್ಪಾಲ್ ಸುವರ್ಣ
ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಮಾಡುವ ಮೂಲಕ ಬ್ರಿಟಿಷ್ ಆಡಳಿತವನ್ನು ಮೀರಿಸಿದ ಸಿದ್ಧರಾಮಯ್ಯ ಸರ್ಕಾರ: ಯಶ್ಪಾಲ್ ಸುವರ್ಣ
ಉಡುಪಿ: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಹಿಂದೂಗಳ ಧಾರ್ಮಿಕ ಭಾವನೆ, ಸಂಸ್ಕೃತಿ...
ಜಯ್ ಶಾ ಅಕ್ರಮ ಆಸ್ತಿ ಗಳಿಕೆ; ಅಮಿತ್ ಶಾ ರಾಜೀನಾಮೆಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ
ಜಯ್ ಶಾ ಅಕ್ರಮ ಆಸ್ತಿ ಗಳಿಕೆ; ಅಮಿತ್ ಶಾ ರಾಜೀನಾಮೆಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ
ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಅಕ್ರಮ ಆಸ್ತಿ ಗಳಿಸಿದ್ದು,...
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಧನೆ ವಿಶ್ವಕ್ಕೇ ಮಾದರಿ ಸಚಿವ ರುದ್ರಪ್ಪ ಲಮಾಣಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಧನೆ ವಿಶ್ವಕ್ಕೇ ಮಾದರಿ ಸಚಿವ ರುದ್ರಪ್ಪ ಲಮಾಣಿ
ಬೆಳ್ತಂಗಡಿ: ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಸಹೋದರ ಡಿ. ಹರ್ಷೇಂದ್ರ...
ಪುತ್ತೂರು: ಅಕ್ರಮ ಗಾಂಜಾ ಸಾಗಾಟ – ಓರ್ವನ ಬಂಧನ
ಪುತ್ತೂರು: ಅಕ್ರಮ ಗಾಂಜಾ ಸಾಗಾಟ – ಓರ್ವನ ಬಂಧನ
ಪುತ್ತೂರು: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುಳ್ಯ ನಿವಾಸಿ ನಾಸಿರ್ (25) ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಪುತ್ತೂರು...
ಸೋಲನ್ನು ಸವಾಲಾಗಿ ಸ್ವೀಕರಿಸಿ ಪಕ್ಷವನ್ನು ಮುನ್ನಡೆಸಿ: ಆಸ್ಕರ್ ಫೆರ್ನಾಂಡಿಸ್
ಸೋಲನ್ನು ಸವಾಲಾಗಿ ಸ್ವೀಕರಿಸಿ ಪಕ್ಷವನ್ನು ಮುನ್ನಡೆಸಿ: ಆಸ್ಕರ್ ಫೆರ್ನಾಂಡಿಸ್
ಉಡುಪಿ: ರಾಜ್ಯಪಾಲರು ಪೂರ್ಣ ಬಹುಮತವಿಲ್ಲದ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ನೀಡಿರುವುದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಈ ನಿಟ್ಟಿನಲ್ಲಿ ರಾಜ್ಯಪಾಲರು ಸಂವಿಧಾನದ ಮೌಲ್ಯವನ್ನು ಎತ್ತಿ...
ಹೆಮ್ಮಾಡಿ ಎ-ಅಬ್ದುರ್ ರೆಹಮಾನ್ ಮಸೀದಿಗೆ ಸತತ 8 ನೇ ಬಾರಿ ಅಧ್ಯಕ್ಷರಾಗಿ ಸೈಯದ್ ಯಾಸೀನ್ ಆಯ್ಕೆ
ಹೆಮ್ಮಾಡಿ ಎ-ಅಬ್ದುರ್ ರೆಹಮಾನ್ ಮಸೀದಿಗೆ ಸತತ 8 ನೇ ಬಾರಿ ಅಧ್ಯಕ್ಷರಾಗಿ ಸೈಯದ್ ಯಾಸೀನ್ ಆಯ್ಕೆ
ಕುಂದಾಪುರ: ಹೆಮ್ಮಾಡಿಯ ಎ-ಅಬ್ದುರ್ ರೆಹಮಾನ್ ಮಸೀದಿಯ ಅಧ್ಯಕ್ಷರಾಗಿ ಸತತ 8 ನೇ ಬಾರಿ ಸೈಯದ್ ಯಾಸೀನ್ ಅವರು...
ದೇವಸ್ಥಾನ ಕಳ್ಳತನ ; ಐದು ಅಂತರಾಜ್ಯ ಕಳ್ಳರ ಬಂಧನ
ದೇವಸ್ಥಾನ ಕಳ್ಳತನ ; ಐದು ಅಂತರಾಜ್ಯ ಕಳ್ಳರ ಬಂಧನ
ಮಂಗಳೂರು: ಕಳೆದ 6 ತಿಂಗಳಿನಲ್ಲಿ ಜಿಲ್ಲೆಯ 10 ದೇವಸ್ಥಾನಗಳಲ್ಲಿ ನಡೆದ ದರೋಡೆ ಪ್ರಕರಣವನ್ನು ಡಿಸಿಐಬಿ ನೇತ್ರತ್ವದ ಪೋಲಿಸ್ ತಂಡ ಬೇಧಿಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಐದು...
ಅಕ್ರಮ ಗಾಂಜಾ ಬೆಳೆಯುತ್ತಿರುವ ಕುರಿತು ಸಂಶಯ – ಸಖರಾಯಪಟ್ಟಣ ಪೊಲೀಸರಿಂದ ಕೂಂಬಿಂಗ್ ಕಾರ್ಯಾಚರಣೆ
ಅಕ್ರಮ ಗಾಂಜಾ ಬೆಳೆಯುತ್ತಿರುವ ಕುರಿತು ಸಂಶಯ – ಸಖರಾಯಪಟ್ಟಣ ಪೊಲೀಸರಿಂದ ಕೂಂಬಿಂಗ್ ಕಾರ್ಯಾಚರಣೆ
ಚಿಕ್ಕಮಗಳೂರು: ಜಿಲ್ಲೆಯ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದಾರೆ ಎಂಬ ಸಂಶಯದ ಮೇಲೆ ಠಾಣಾಧಿಕಾರಿ...




























