26.5 C
Mangalore
Tuesday, February 10, 2026

ಮಂಗಳೂರು: ಆನೆ ಹಾವಳಿ: ಉಭಯ ರಾಜ್ಯಗಳಿಂದ ಸೋಲಾರ್ ಬೇಲಿ ಅಳವಡಿಸಲು ನಿರ್ಧಾರ

ಮಂಗಳೂರು: ಸುಳ್ಯ ತಾಲೂಕಿನ ಕರ್ನಾಟಕ-ಕೇರಳ ಗಡಿ ಪ್ರದೇಶಗಳಲ್ಲಿ ಆನೆಗಳು ನಾಡಿಗೆ ಬಂದು ಹಾವಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಎರಡೂ ರಾಜ್ಯಗಳು ಸೋಲಾರ್ ಬೇಲಿ ಅಳವಡಿಸಲು ನಿರ್ಧರಿಸಲಾಗಿದೆ. ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ...

ಅಗಸ್ಟ್13ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ

ಅಗಸ್ಟ್13ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ ಮಂಗಳೂರು: ರಾಜ್ಯದ ಮುಖ್ಯ ಮಂತ್ರಿ ಶ್ರೀ ಎಚ್. ಡಿ. ಕುಮಾರಸ್ವಾಮಿ ಯವರು ಖಾಸಗಿ ಕಾರ್ಯಕ್ರಮದ ಪ್ರಯುಕ್ತ ದಿನಾಂಕ 13 ಸೋಮವಾರ ಸಾಯಂಕಾಲ 5 ಗಂಟೆಗೆ ಧರ್ಮಸ್ಥಳ ಕ್ಷೇತ್ರಕ್ಕೆ...

ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಬಿಡುಗಡೆ

ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಬಿಡುಗಡೆ ಮಂಗಳೂರು: ಲಕುಮಿ ಸಿನಿ ಕ್ರಿಯೇಶನ್ಸ್ ಹಾಗೂ ದುರ್ಗಾ ಎಂಟೆರ್‍ಟೇನ್‍ಮೆಂಟ್ ನಿರ್ಮಾಣದ ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಇಂದು ತುಳುನಾಡಿನೆಲ್ಲೆಡೆ ಬಿಡುಗಡೆಗೊಂಡಿತು. ಮಂಗಳೂರು ಹಾಗೂ ಉಡುಪಿಯಲ್ಲಿ ನಡೆದ ಬಿಡುಗಡೆ...

“ಸರಿಯಾಗಿ ಆಲಿಸುವಿಕೆಯೇ ಕಲೆ ಮನಶಾಸ್ತ್ರಜ್ಞರಿಗೆ ಅಗತ್ಯ: ಅಕ್ಷರ ದಾಮ್ಲೆ

“ಸರಿಯಾಗಿ ಆಲಿಸುವಿಕೆಯೇ ಕಲೆ ಮನಶಾಸ್ತ್ರಜ್ಞರಿಗೆ ಅಗತ್ಯ: ಅಕ್ಷರ ದಾಮ್ಲೆ ಮೂಡಬಿದಿರೆ: ಮನಃಶಾಸ್ತ್ರಜ್ಞರಾಗ ಬಯಸುವವರು ಮೊದಲಿಗೆ ಇತರರ ಮಾತುಗಳನ್ನು ಶಾಂತಚಿತ್ತವಾಗಿ ಕೇಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. “ಸರಿಯಾಗಿ ಆಲಿಸುವಿಕೆಯೇ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವ ಅಗತ್ಯತೆ ಎಂದು ಮನಶಾಸ್ತ್ರಜ್ಞ...

ಗೊಂದಲ ಬೇಡ, ಅಂಗಡಿಗಳು ತೆರದಿರುತ್ತವೆ,; ಹೋಮ್ ಡೆಲಿವರಿ ಹೊಸ ಸೇರ್ಪಡೆ ಅಷ್ಟೆ – ಎಎಸ್ಪಿ ಹರಿರಾಮ್ ಶಂಕರ್

ಗೊಂದಲ ಬೇಡ, ಅಂಗಡಿಗಳು ತೆರದಿರಿರುತ್ತವೆ,; ಹೋಮ್ ಡೆಲಿವರಿ ಹೊಸ ಸೇರ್ಪಡೆ ಅಷ್ಟೆ – ಎಎಸ್ಪಿ ಹರಿರಾಮ್ ಶಂಕರ್ ಹೋಮ್ ಡೆಲಿವರಿಯನ್ನು ಅಗತ್ಯವಿರುವವರು ಬಳಸಿಕೊಳ್ಳಬಹುದು, ಎಲ್ಲರೂ ಬಳಸಿಕೊಳ್ಳಬೇಕಂತಿಲ್ಲ: ಕೋವಿಡ್-19 ಟಾಸ್ಕ್ಫೋರ್ಸ್ ಕುರಿತ ಗೊಂದಲಗಳಿಗೆ ಕುಂದಾಪುರ ಎ...

ಮೀನುಗಾರರ ಪತ್ತೆಗೆ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ; 4 ಗಂಟೆಗಳ ಕಾಲ ರಾಹೆ. 66 ಸಂಪೂರ್ಣ ಬಂದ್

ಮೀನುಗಾರರ ಪತ್ತೆಗೆ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ; 4 ಗಂಟೆಗಳ ಕಾಲ ರಾಹೆ. 66 ಸಂಪೂರ್ಣ ಬಂದ್ ಉಡುಪಿ: ಮಲ್ಪೆಯಲ್ಲಿ 7 ಮೀನುಗಾರರು ನಾಪತ್ತೆ ಹಿನ್ನೆಲೆಯಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಮೀನುಗಾರರ ಪತ್ತೆಗೆ ಆಗ್ರಹಿಸಿ...

ಶವಾಗಾರದಲ್ಲಿ ಕೊಳೆತ ಶವ – ರೂ. 25 ಲಕ್ಷ ಪರಿಹಾರ ನೀಡುವಂತೆ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಆಗ್ರಹ

ಶವಾಗಾರದಲ್ಲಿ ಕೊಳೆತ ಶವ – ರೂ. 25 ಲಕ್ಷ ಪರಿಹಾರ ನೀಡುವಂತೆ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಆಗ್ರಹ ಮಂಗಳೂರು: ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ವಿದ್ಯುತ್ ಅವಘಡದಲ್ಲಿ ಮೃತಪಟ್ಟು ಶವಾಗಾರದಲ್ಲಿರಿಸಲಾದ ವಿಲ್ಸನ್ ಫೆರ್ನಾಂಡಿಸ್ ಮೃತದೇಹ...

ಪುತ್ತೂರು: ಜೈಲಿಗೆ ಹೋಗಿ, ನಿದ್ರಿಸಲು ಇನ್ನೊಬರ ಮಂಚಕ್ಕೆ ಹೋದ ಬಿಜೆಪಿಗರು ತಮ್ಮ ಯೋಗ್ಯತೆ ಅರಿತು ಮಾತನಾಡಲಿ: ಶಾಸಕಿ ಶಕುಂತಳಾ...

ಪುತ್ತೂರು: ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿರುವ ಬಿಜೆಪಿಗರು ಮೊದಲು ತಮ್ಮ ಯೋಗ್ಯತೆಯನ್ನು ಅರಿತು ಮಾತ ನಾಡಲಿ. ರಾಜಕೀಯದಲ್ಲಿ ಟೀಕೆ ಸಹಜ. ಆದರೆ ಮಾಜಿ ಉಪಮುಖ್ಯಮಂತ್ರಿಯವರು...

ದೇವರ ಹೆಸರಲ್ಲಿ‌ ಶಾಸಕ ಸುನಿಲ್ ಕುಮಾರ್ ರಾಜಕೀಯ –  ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ

ದೇವರ ಹೆಸರಲ್ಲಿ‌ ಶಾಸಕ ಸುನಿಲ್ ಕುಮಾರ್ ರಾಜಕೀಯ -  ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ ಉಡುಪಿ: ದೇವರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಕಾರ್ಕಳದ ಶಾಸಕ ಸುನಿಲ್ ಕುಮಾರ್, ಉಡುಪಿ ಹಾಗೂ ದಕ್ಷಿಣ...

ಕಡಬ : ಕೆಲಸಕ್ಕೆಂದು ಹೋದ ಯುವಕ ನಾಪತ್ತೆ

ಕಡಬ : ಕೆಲಸಕ್ಕೆಂದು ಹೋದ ಯುವಕ ನಾಪತ್ತೆ ಮಂಗಳೂರು : ಯುವಕ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಲ್ಯ ಗ್ರಾಮದ ಚಂದ್ರಶೇಖರ ಜಿ.ಡಿ. (23) ಎಂಬ ವ್ಯಕ್ತಿ, ಸೆಪ್ಟಂಬರ್ 4...

Members Login

Obituary

Congratulations