25.5 C
Mangalore
Wednesday, May 6, 2026

ವಿನಾ ಕಾರಣ ಹಿಂದೂ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಕೇಸು ದಾಖಲಿಸಿದ್ದು ಖಂಡನೀಯ – ದಿನೇಶ್ ಮೆಂಡನ್

ವಿನಾ ಕಾರಣ ಹಿಂದೂ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಕೇಸು ದಾಖಲಿಸಿದ್ದು ಖಂಡನೀಯ – ದಿನೇಶ್ ಮೆಂಡನ್ ಉಡುಪಿ: ವಿನಾ ಕಾರಣ ಹಿಂದೂ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಕೇಸು ದಾಖಲು ಮಾಡಿದ...

ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲುವಿಗೆ ಶ್ರಮಿಸಿ – ಕಾರ್ಯಕರ್ತರಿಗೆ ಆಸ್ಕರ್ ಫೆರ್ನಾಂಡಿಸ್ ಕರೆ

ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲುವಿಗೆ ಶ್ರಮಿಸಿ – ಕಾರ್ಯಕರ್ತರಿಗೆ ಆಸ್ಕರ್ ಫೆರ್ನಾಂಡಿಸ್ ಕರೆ ಉಡುಪಿ: ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಪದಾಧಿಕಾರಿಗಳ ಸಭೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಅಧ್ಯಕ್ಷರಾದ ಇಸ್ಮಾಯಿಲ್...

ಮಹಾನಗರ ಪಾಲಿಕೆ ನಿರ್ಲಕ್ಷತೆ ನೀರಿನ ರೇಷನ್ ಕಾರಣ: ಜೆಡಿಎಸ್

ಮಹಾನಗರ ಪಾಲಿಕೆ ನಿರ್ಲಕ್ಷತೆ ನೀರಿನ ರೇಷನ್ ಕಾರಣ: ಜೆಡಿಎಸ್ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಯಾವುದೇ ಅಭಾವ ಇಲ್ಲದಿರುವುದು ಹಲವು ಬಾರಿ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಫೆಬ್ರವರಿ ತಿಂಗಳಲ್ಲಿ ಜನಪ್ರತಿನಿಧಿಗಳು ಹಾಗೂ...

ಕೋವಿಡ್ ಜಾಗೃತಿಗೆ ಜಿಲ್ಲೆಯಲ್ಲಿ ‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಅಭಿಯಾನ: ಜಿಲ್ಲಾಧಿಕಾರಿ ಜಿ.ಜಗದೀಶ್

ಕೋವಿಡ್ ಜಾಗೃತಿಗೆ ಜಿಲ್ಲೆಯಲ್ಲಿ ‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಅಭಿಯಾನ: ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಪಿ: ಉಡುಪಿ ಜಿಲ್ಲೆಯಲ್ಲಿನ ಪ್ರತಿಯೊಬ್ಬರಿಗೂ ಕೋವಿಡ್-19 ಕುರಿತು ಜಾಗೃತಿ ಮೂಡಿಸಲು “ನನ್ನ ಕುಟುಂಬ ನನ್ನ ಜವಾಬ್ದಾರಿ” ಎಂಬ ಕಾರ್ಯಕ್ರಮ ರೂಪಿಸಿದ್ದು,...

ವಿಧಾನಸಭಾ ಚುನಾವಣೆ : ನೋಡಲ್ ಅಧಿಕಾರಿಗಳ ನೇಮಕ

ವಿಧಾನಸಭಾ ಚುನಾವಣೆ : ನೋಡಲ್ ಅಧಿಕಾರಿಗಳ ನೇಮಕ ಮಂಗಳೂರು :ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಚುನಾವಣಾ ಕಾರ್ಯಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ...

ಪುತ್ತೂರು: 106 ಕಿಲೋ ಗಾಂಜಾ ವಶ – ಇಬ್ಬರ ಬಂಧನ

ಪುತ್ತೂರು: 106 ಕಿಲೋ ಗಾಂಜಾ ವಶ – ಇಬ್ಬರ ಬಂಧನ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 106 ಕಿಲೋ 60 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಿನಾಂಕ...

ಮಂಗಳೂರು: 1 ಗಂಟೆ ಎರಡು ನಿಮಿಷ ಅವಧಿಗೆ ೨೦ ಸೆಕೆಂಡ್ ಕಪೋತಾಸನದ ಭಂಗಿಯಲ್ಲಿ ದಾಖಲೆ ಮುರಿದ ಶರಣ್ಯ ಶರತ್!

ಮಂಗಳೂರು: 1 ಗಂಟೆ ಎರಡು ನಿಮಿಷ ಅವಧಿಗೆ ೨೦ ಸೆಕೆಂಡ್ ಕಪೋತಾಸನದ ಭಂಗಿಯಲ್ಲಿ ದಾಖಲೆ ಮುರಿದ ಶರಣ್ಯ ಶರತ್! ಮಂಗಳೂರು:  ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್...

ಮೊನ್ಸಿ. ಅಲೆಕ್ಸಾಂಡರ್ ಡಿಸೊಜಾ ಇವರಿಗೆ ಶೃದ್ಧಾಂಜಲಿ

ಮಂಗಳೂರು: ಆಗಸ್ಟ್ 20 ರಂದು ನಿಧನ ಹೊಂದಿದ ಕೊಂಕಣಿ ಅಕಾಡೆಮಿಯ ನಾಲ್ಕನೇ ಅಧ್ಯಕ್ಷರಾಗಿದ್ದ ಮೊನ್ಸಿ. ಅಲೆಕ್ಸಾಂಡರ್ ಡಿಸೊಜಾ ಇವರಿಗೆ ಕೊಂಕಣಿ ಅಕಾಡೆಮಿ ವತಿಯಿಂದ ನಗರದ ಕಲಾಂಗಣದಲ್ಲಿ ಆಗಸ್ಟ್ 21ರಂದು ನಡೆದ ಕೊಂಕಣಿ ಯುವ...

ರೋಟರಿ ಕ್ಲಬ್ ಪೆರ್ಡೂರು ವತಿಯಿಂದ ಸಾಧಕ ಪತ್ರಕರ್ತರಿಗೆ ಸನ್ಮಾನ

ರೋಟರಿ ಕ್ಲಬ್ ಪೆರ್ಡೂರು ವತಿಯಿಂದ ಸಾಧಕ ಪತ್ರಕರ್ತರಿಗೆ ಸನ್ಮಾನ ಉಡುಪಿ: ರೋಟರಿ ಕ್ಲಬ್ ಪೆರ್ಡೂರು, ಹಳೆ ವಿದ್ಯಾರ್ಥಿ ಸಂಘ ಹಾಗೂ ಪೆರ್ಡೂರು ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ...

ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೆ ಯಶ್ಪಾಲ್ ಸುವರ್ಣ ಆಗ್ರಹ

ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೆ ಯಶ್ಪಾಲ್ ಸುವರ್ಣ ಆಗ್ರಹ ಬ್ರಹ್ಮಾವರ ತಾಲೂಕು ಕೇಂದ್ರವಾಗಿ ಸುಮಾರು 8 ವರ್ಷ ಕಳೆದಿದ್ದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರವನ್ನು ತಕ್ಷಣ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು...

Members Login

Obituary

Congratulations