ಉಡುಪಿ: ಮಗುವಿನೊಂದಿಗೆ ತಾಯಿ ನಾಪತ್ತೆ
ಉಡುಪಿ: ಮಗುವಿನೊಂದಿಗೆ ತಾಯಿ ನಾಪತ್ತೆ
ಉಡುಪಿ: ಉಡುಪಿ ತಾಲೂಕು ನಿಟ್ಟೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಮೂಲತಃ ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲೂಕು ಕೊಂಬಳಿ ಗ್ರಾಮದ ನಿವಾಸಿ ಗಂಗಮ್ಮ (30) ಎಂಬ ಮಹಿಳೆ ಡಿಸೆಂಬರ್ 31ರಂದು...
ಡಾ. ಅರ್ಚನಾ ಪ್ರಭಾತ್ ರವರಿಗೆ “ಬೆಸ್ಟ್ ವುಮೆನ್ ಫಾಕಲ್ಟಿ”
ಡಾ. ಅರ್ಚನಾ ಪ್ರಭಾತ್ ರವರಿಗೆ "ಬೆಸ್ಟ್ ವುಮೆನ್ ಫಾಕಲ್ಟಿ"
ವಿದ್ಯಾಗಿರಿ: ಆಳ್ವಾಸ್ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ನ್ಯೂಟ್ರಿಷನ್ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್ರವರಿಗೆ ತಮಿಳುನಾಡಿನ "ನೇಚರ್ ಸೈನ್ಸ್ ಫೌಂಡೇಷನ್" ಕ್ಲಿನಿಕಲ್ ಮತ್ತು...
ಚುನಾವಣಾ ಅಭ್ಯರ್ಥಿಯೋರ್ವರನ್ನು ಕೊಲೆಗೈದ ಹಿನ್ನೆಲೆಯಲ್ಲಿ, ರಾತ್ರೋರಾತ್ರಿ ಮನೆಗಳಿಗೆ ಬೆಂಕಿ…
ಮುಳಬಾಗಲು: ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿಯೋರ್ವರನ್ನು ಕೊಲೆಗೈದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬೆಂಬಲಿಗರು, ಶಂಕಿತ ಕೆಲ ಸದಸ್ಯರ ಮನೆಗಳ ಮೇಲೆ ರಾತ್ರೋರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಗುರುವಾರ ಮುಳಬಾಗಲಿನ ಬಲ್ಲ ಗ್ರಾಮದಲ್ಲಿ...
ಸಪ್ಟೆಂಬರ್ 1: ಉಡುಪಿ ಜಿಲ್ಲೆಯಲ್ಲಿ 161 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಸಪ್ಟೆಂಬರ್ 1: ಉಡುಪಿ ಜಿಲ್ಲೆಯಲ್ಲಿ 161 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 161 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ...
ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಬಿಡುಗಡೆಗೆ ಕ್ಯಾ. ಕಾರ್ಣಿಕ್ ಆಗ್ರಹ
ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಬಿಡುಗಡೆಗೆ ಕ್ಯಾ. ಕಾರ್ಣಿಕ್ ಆಗ್ರಹ
ಮಂಗಳೂರು: ಅರೆ ಸೈನಿಕ ಪಡೆಯ ಯೋಧ ಸಚಿನ್ ಸಾವಂತ್ ಬಿಡುಗಡೆ ಹಾಗೂ ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ...
ವಳಕಾಡು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ
ವಳಕಾಡು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ
ಉಡುಪಿ: ವಿದ್ಯಾರ್ಥಿಗಳು ಶಿಸ್ತು, ಸ್ವಚ್ಛತೆಯನ್ನು ಮೈಗೂಡಿಸಿಕೊಂಡು ಚೆನ್ನಾಗಿ ಪಾಠ ಕಲಿತು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆಬರಬೇಕು. ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಶಾಲೆಗಾಗಿ, ದೇಶಕ್ಕಾಗಿ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ನಗರಸಭಾ...
ಮರಣದ ದೃಢೀಕರಣ ಪತ್ರ ನೀಡಲು ಲಂಚ – ಚೇಳ್ಯಾರು ಗ್ರಾಮಕರಣಿಕ ಬಂಧನ
ಮರಣದ ದೃಢೀಕರಣ ಪತ್ರ ನೀಡಲು ಲಂಚ - ಚೇಳ್ಯಾರು ಗ್ರಾಮಕರಣಿಕ ಬಂಧನ
ಮಂಗಳೂರು: ಮರಣ ಪ್ರಮಾಣ ಪತ್ರ ನೀಡಲು ಲಂಚ ಸ್ವೀಕರಿಸುತ್ತಿದ್ದ ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿಯನ್ನು ಲೋಕಾಯುಕ್ತ ಪೆÇಲೀಸರು ಸ್ಥಳದಲ್ಲಿಯೇ ಬಂಧಿಸಿದ್ದಾರೆ.
ಇಲ್ಲಿನ ನಿವಾಸಿಯೊಬ್ಬರು,...
ನೀರಿನ ಸಂರಕ್ಷಣೆ
ನೀರಿನ ಸಂರಕ್ಷಣೆ
ಪುಸ್ತಕದಿ ದೊರೆತರಿವು
ಮಸ್ತಕದಿ ತಳೆದ ಮಣಿ
ಮಸ್ತಕದಿ ದೊರೆತರಿವು
ತರುತಳೆದ ಪುಷ್ಪ
ಅಂದರೆ ಪುಸ್ತಕದಲ್ಲಿರುವ ವಿಷಯವನ್ನು ಪುಸ್ತಕದಲ್ಲಿ
ಇರಿಸಿಕೊಳ್ಳಬಹುದು, ಬಿಡಬಹುದು, ಆದರೆ ಪುಸ್ತಕದಲ್ಲಿ
ಪಡೆದಜ್ಞಾನವೇ ನಮ್ಮನ್ನುಜವಾಬ್ದಾರಿಯುತರನ್ನಾಗಿಮಾಡಬಹುದು.
ಪ್ರಸ್ತುತಡಿ.ವಿ.ಜಿಯವರ ಈ ಮಾತನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವ ಸಾಧ್ಯತೆಇಂದು ನಮ್ಮದಾಗಿದೆ.
“ಸಂರಕ್ಷಣೆ” ಎಂಬ ಪದ ಬಿಡಿಸಲು ಹೊರಟಾಗ...
ಪೆರಂಪಳ್ಳಿ : ಪ್ರವಾಹಕ್ಕೆ ದಿಗ್ಬಂಧನಕ್ಕೆ ಒಳಗಾದ ವಯೋವೃದ್ಧೆ, ಪುಟ್ಟ ಮಗು ಸಹಿತ ಆರು ಜನರ ರಕ್ಷಣೆ
ಪೆರಂಪಳ್ಳಿ : ಪ್ರವಾಹಕ್ಕೆ ದಿಗ್ಬಂಧನಕ್ಕೆ ಒಳಗಾದ ವಯೋವೃದ್ಧೆ, ಪುಟ್ಟ ಮಗು ಸಹಿತ ಆರು ಜನರ ರಕ್ಷಣೆ
ಉಡುಪಿ: ಧಾರಾಕಾರ ಮಳೆಗೆ ಉಕ್ಕಿಹರಿದ ಸ್ವರ್ಣ ನದಿಯಲ್ಲಿ ಉಂಟಾದ ನೆರೆಯಿಂದಾಗಿ ದಿಗ್ಬಂಧನಕ್ಕೆ ಒಳಗಾದ 82 ವರ್ಷದ ವಯೋವೃದ್ಧೆ...
ಹೆಸರಾಂತ ಫುಟ್ಬಾಲ್ಪಟು ಹೆಜ್ಮಾಡಿ ನಾರಾಯಣ ಟಿ.ಕುಕ್ಯಾನ್ ನಿಧನ
ಹೆಸರಾಂತ ಫುಟ್ಬಾಲ್ಪಟು ಹೆಜ್ಮಾಡಿ ನಾರಾಯಣ ಟಿ.ಕುಕ್ಯಾನ್ ನಿಧನ
ಮುಂಬಯಿ: ಮುಂಬಯಿ ಉಪನಗರದ ಮಲಾಡ್ ಪೂರ್ವದಲ್ಲಿನ ಚಿಂಚೋಲಿ ಪಾಟಕ್ ಗೋವಿಂದನಗರದಲ್ಲಿನ ಶ್ರೀ ಅಂಬಿಕಾ ಮಂದಿರ ಸೇವಾ ಸಮಿತಿ ಸ್ಥಾಪಕ, ಮ್ಯಾಗ್ಳೂರ್ಬ್ಲೂಫುಟ್ಬಾಲ್ ಟೀಮ್ ಮುಂಬಯಿ ಇದರ...



























