ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ : ಬೈಂದೂರು- ಕಿರಿಮಂಜೇಶ್ವರದ ಸುರಭಿ ಎಸ್ ಶೆಟ್ಟಿ ಜಿಲ್ಲೆಗೆ ಪ್ರಥಮ
ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ : ಬೈಂದೂರು- ಕಿರಿಮಂಜೇಶ್ವರದ ಸುರಭಿ ಎಸ್ ಶೆಟ್ಟಿ ಜಿಲ್ಲೆಗೆ ಪ್ರಥಮ
ಕುಂದಾಪುರ: ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟಗೊಂಡಿದ್ದು, ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಸಂದೀಪನ್...
ಸಿರಿಧಾನ್ಯ ಬಳಕೆಯಿಂದ ಆರೋಗ್ಯಯುತ ಜೀವನ- ಜಯರಾಂ
ಸಿರಿಧಾನ್ಯ ಬಳಕೆಯಿಂದ ಆರೋಗ್ಯಯುತ ಜೀವನ- ಜಯರಾಂ
ಮಂಗಳೂರು: ಸಿರಿಧಾನ್ಯಗಳಿಂದ ತಯಾರಿಸಲ್ಪಡುವ ವಿಭಿನ್ನ ರೀತಿಯ ಖಾದ್ಯಗಳಿಂದ ಆರೋಗ್ಯಯುತ ಜೀವನಶೈಲಿ ನಮ್ಮದಾಗಿಸಿಕೊಳ್ಳಬಹುದು. ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲದೆ ಕೃಷಿಗೂ ಪೂರಕವಾಗಿರುವ ಸಿರಿಧಾನ್ಯ ಬೆಳೆಗಳು ಮಣ್ಣಿನ ಆರೋಗ್ಯ ಕಾಪಾಡಲು ಮತ್ತು...
ಡಾ| ಎ.ಎ ಶೆಟ್ಟಿ ಇವರಿಗೆ ‘ಹಂಟೇರಿಯನ್ ಮೆಡಲ್
ಡಾ| ಎ.ಎ ಶೆಟ್ಟಿ ಇವರಿಗೆ ‘ಹಂಟೇರಿಯನ್ ಮೆಡಲ್
ಮಂಗಳೂರು ಮೂಲದ ಲಂಡನ್ನಲ್ಲಿ ನೆಲೆಸಿರುವ ಖ್ಯಾತ ಸರ್ಜನ್ ಡಾ| ಎ.ಎ ಶೆಟ್ಟಿ ಇವರಿಗೆ ‘ಹಂಟೇರಿಯನ್ ಮೆಡಲ್’ ನೀಡಿ ಸನ್ಮಾನಿಸಲಾಯಿತು.
ರಾಯಲ್ ಕಾಲೇಜು ಆಫ್ ಸರ್ಜನ್ಸ್ ಇದರ...
ಕನ್ನಡ ಸಂಘ ಅಲ್ಐನ್ ಸಂಘಟನೆಯ21ನೇ ವಾರ್ಷಿಕ ಸ್ನೇಹಮಿಲನ
ಕನ್ನಡ ಸಂಘ ಅಲ್ಐನ್ ಸಂಘಟನೆಯ21ನೇ ವಾರ್ಷಿಕ ಸ್ನೇಹಮಿಲನ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿಇರುವ ಕನ್ನಡ ಸಂಘ ಅಲ್ಐನ್ ತನ್ನ 21ನೇ ವಾರ್ಷಿಕ ಸ್ನೇಹಮಿಲನ "ವಿವಿಧತೆಯಲ್ಲಿಏಕತೆ" ಸಂದೇಶದೊAದಿಗೆ ಅತ್ಯಂತ ವಿಜೃಂಭಣೆಯಿAದ...
ಅಪೂರ್ಣಾವಸ್ಥೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ: ಬಿಜೆಪಿಯಿಂದ ಧರ್ಮಶಾಸ್ತ್ರಕ್ಕೆ ಅಪಚಾರ: ಹಿಂದೂ ಮಹಾಸಭಾ
ಅಪೂರ್ಣಾವಸ್ಥೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ: ಬಿಜೆಪಿಯಿಂದ ಧರ್ಮಶಾಸ್ತ್ರಕ್ಕೆ ಅಪಚಾರ: ಹಿಂದೂ ಮಹಾಸಭಾ
ಮಂಗಳೂರು: ಕೇಂದ್ರ ಸರಕಾರ ಪ್ರಭು ಶ್ರೀರಾಮನ ಹೆಸರಲ್ಲಿ ಹಿಂದುತ್ವವನ್ನು ಹೇರಿದರೆ ಅದಕ್ಕೆ ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸುತ್ತದೆ. ರಾಮಮಂದಿರ ಪೂರ್ತಿಗೊಳ್ಳುವ ಮುನ್ನವೇ...
ನುಡಿದಂತೆ ನಡೆದಿದ್ದೇನೆ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ: ಬಾವಾ
ನುಡಿದಂತೆ ನಡೆದಿದ್ದೇನೆ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ: ಬಾವಾ
ಮಂಗಳೂರು: ಮಾರುಕಟ್ಟೆ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ೧೨೬ ಕೋಟಿ ರೂ. ಅನುದಾನ ಬಂದಿದ್ದರೆ ಅದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಎಂದು ಹೆಮ್ಮೆಯಿಂದ ಹೇಳಬಲ್ಲೆ...
ಕೊರೋನ ವೈರಸ್ ಭೀತಿ; ರಾಜ್ಯ ಸರಕಾರದ ಕಾನೂನು ಪಾಲಿಸಲು ಸುನ್ನಿ ಜಮಾತ್ ಖಾಝಿ ಸೂಚನೆ
ಕೊರೋನ ವೈರಸ್ ಭೀತಿ; ರಾಜ್ಯ ಸರಕಾರದ ಕಾನೂನು ಪಾಲಿಸಲು ಸುನ್ನಿ ಜಮಾತ್ ಖಾಝಿ ಸೂಚನೆ
ಉಡುಪಿ: ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್ ಭೀತಿಯಿಂದ ರಾಜ್ಯ ಸರಕಾರವು ಜಾರಿಗೆ ತಂದಿರುವ ಈ ಕಾನೂನುಗಳನ್ನು ಪಾಲಿಸಬೇಕೆಂದು ಉಡುಪಿ...
ಮಂಗಳೂರು: ನ.5 ಮತ್ತು 6ರಂದು ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ
ಮಂಗಳೂರು: ನ.5 ಮತ್ತು 6ರಂದು ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ
ಮಂಗಳೂರು: ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನ.5 ಮತ್ತು 6ರಂದು ವಿಶ್ವ ಕೊಂಕಣಿ ಸಮಾರೋಹ ಹಾಗೂ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ...
ಬೈಕ್ ಟ್ಯಾಂಕರ್ ಡಿಕ್ಕಿ ; ಬೈಕ್ ಸವಾರ ದಾರುಣ ಸಾವು
ಬೈಕ್ ಟ್ಯಾಂಕರ್ ಡಿಕ್ಕಿ ; ಬೈಕ್ ಸವಾರ ದಾರುಣ ಸಾವು
ಮಂಗಳೂರು: ಬೈಕ್ ಹಾಗೂ ಟ್ಯಾಂಕರ್ ನಡುವೆ ನಡೆದ ಭೀಕರ ರಸ್ತೆ ಅಫಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನಪ್ಪಿದ ಘಟನೆ ನಗರದ ಎ ಜೆ...
ಉಡುಪಿ: ಕೃಷಿ ಅಭಿಯಾನ: ಇಲಾಖೆ ನಡಿಗೆ ರೈತರ ಬಾಗಿಲಿಗೆ
ಉಡುಪಿ: ಕೃಷಿಯನ್ನು ಲಾಭದಾಯಕದ ಜೊತೆಗೆ ಸಮಗ್ರ ಹಾಗೂ ತಾಂತ್ರಿಕ ಸ್ನೇಹಿಯನ್ನಾಗಿಸಲು ಕೃಷಿ ಇಲಾಖೆ ಇತರೆ ಇಲಾಖೆಗಳ ಸಹಕಾರದೊಂದಿಗೆ ರೈತರ ಮನೆಗೆ ಮಾಹಿತಿ ಹಾಗೂ ಸೌಲಭ್ಯ ನೀಡಲು ‘ಕೃಷಿ ಅಭಿಯಾನ’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಸಂಬಂಧ...




























