ಉಜಿರೆಯಲ್ಲಿ ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ
ಉಜಿರೆ: ಯಾವುದೇ ಆಸೆ - ಆಕಾಂಕ್ಷೆಯ ನಿರೀಕ್ಷೆ ಮಾಡದೆ, ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಶಂಸೆ, ಪ್ರಚಾರ ಬಯಸದೆ, ಸೇವೆ ಹಾಗೂ ಉನ್ನತ ಸಾಧನೆ ಮಾಡಿದಾಗ ಧನ್ಯತೆ, ಸಂತೋಷ ಮತ್ತು ಆತ್ಮ ತೃಪ್ತಿ ಸಿಗುತ್ತದೆ. ಪ್ರಶಸ್ತಿ,...
ಮಂಗಳೂರು ಪೊಲೀಸರಿಂದ 12 ಕೆ.ಜಿ. ಗಾಂಜಾ ವಶ – 11 ವಿದ್ಯಾರ್ಥಿಗಳ ಬಂಧನ
ಮಂಗಳೂರು ಪೊಲೀಸರಿಂದ 12 ಕೆ.ಜಿ. ಗಾಂಜಾ ವಶ – 11 ವಿದ್ಯಾರ್ಥಿಗಳ ಬಂಧನ
ಮಂಗಳೂರು: ಮಂಗಳೂರು ದಕ್ಷಿಣ ಠಾಣಾ ಪೊಲೀಸ್ಗಳು ಶನಿವಾರ (ಸೆಪ್ಟೆಂಬರ್ 26) ಸಂಜೆ ದೊಡ್ಡ ಮಟ್ಟದ ಮಾದಕ ವಸ್ತು ದಾಳಿ ನಡೆಸಿ...
ಮಿಥುನ್ ರೈ ಗೆ ಜೆಡಿಎಸ್ ಸಂಪೂರ್ಣ ಬೆಂಬಲ
ಮಿಥುನ್ ರೈ ಗೆ ಜೆಡಿಎಸ್ ಸಂಪೂರ್ಣ ಬೆಂಬಲ
ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ ಯುವ ಮುಂದಾಳು ಮಿಥುನ್ ರೈಯವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು ಜಿಲ್ಲಾ ಜೆಡಿಎಸ್ ಪಕ್ಷವು ಸ್ವಾಗತಿಸುತ್ತದೆ. ಜಿಲ್ಲೆಯಲ್ಲಿ ಯುವ ಮತದಾರರು...
ಇಂದು ದೇವಶಿಲ್ಪಿ ವಿಶ್ವಕರ್ಮ ಜಯಂತಿ
ಇಂದು ದೇವಶಿಲ್ಪಿ ವಿಶ್ವಕರ್ಮ ಜಯಂತಿ
ಕರ್ನಾಟಕ ಸರಕಾರವು ವಿಶ್ವಕರ್ಮ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲು ನಿರ್ಧರಿಸಿ, ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ 176 ತಾಲೂಕು ಕೇಂದ್ರಗಳಲ್ಲಿ ಸದ್ರಿ ಆಚರಣೆಗೆ ಸುತ್ತೋಲೆ ಹೊರಡಿಸಿದೆ. ಇದಕ್ಕಾಗಿ...
ದುಬೈ ಮೆಹಫಿಲೆ ಮುಹಬ್ಬತ್ತ್ ಸಮಾರಂಭದ ಸ್ವಾಗತ ಸಮಿತಿ ರಚನೆ
ದುಬೈ ಮೆಹಫಿಲೆ ಮುಹಬ್ಬತ್ತ್ ಸಮಾರಂಭದ ಸ್ವಾಗತ ಸಮಿತಿ ರಚನೆ
ದುಬೈ: ಅಲ್ ಖಾದಿಸ ಕಾವಳಕಟ್ಟೆ ಯುಎಇ ಸಮಿತಿ ವತಿಯಿಂದ ಬೃಹತ್ ಮೆಹಫಿಲೆ ಮುಹಬ್ಬತ್ತ್ ಮತ್ತು ಯುಎಇ ರಾಷ್ಟ್ರೀಯ ದಿನಾಚರಣೆಯು ದಿನಾಂಕ ಡಿಸೆಂಬರ್ 2 ರಂದು...
ಹೆಲ್ಮೆಟ್ ಅರಿವು ಮೂಡಿಸಲು ಎಸ್ಪಿ ಅಣ್ಣಾಮಲೈ ಬುಲೆಟ್ ಏರಿ ನಗರ ಪ್ರದಕ್ಷಿಣೆ
ಹೆಲ್ಮೆಟ್ ಅರಿವು ಮೂಡಿಸಲು ಎಸ್ಪಿ ಅಣ್ಣಾಮಲೈ ಬುಲೆಟ್ ಏರಿ ನಗರ ಪ್ರದಕ್ಷಿಣೆ
ಚಿಕ್ಕಮಗಳೂರು: ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಜತೆಗೂಡಿ ಬುಲೆಟ್ ಏರಿ ನಗರ ಪ್ರದಕ್ಷಿಣೆ ಹಾಕುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಯುವಕರು...
ಮಂಗಳೂರು : ಭಟ್ಟಿ ಸಾರಾಯಿ ಘಟಕಕ್ಕೆಅಬಕಾರಿ ಇಲಾಖೆ ದಾಳಿ
ಭಟ್ಟಿ ಸಾರಾಯಿ ಘಟಕಕ್ಕೆ ಅಬಕಾರಿ ಇಲಾಖೆ ದಾಳಿ
ಮಂಗಳೂರು :-ಅಬಕಾರಿ ಇಲಾಖೆ ಅಧಿಕಾರಿಗಳು, ಮಂಗಳೂರಿನ ಜಪ್ಪಿನಮೊಗರುಗ್ರಾಮದ ನ್ಯೂ ಪಡ್ಪು ಎಂಬಲ್ಲಿ ರಿಚರ್ಡ್ಡಿಸೋಜಾ ಎಂಬವರ ಮನೆ ವಠಾರಕ್ಕೆ ದಾಳಿ ನಡೆಸಿ, ಅಕ್ರಮವಾಗಿ ಭಟ್ಟಿ ಸಾರಾಯಿ ತಯಾರಿಸುತ್ತಿದ್ದುದನ್ನು...
ಅಗಸ್ಟ್ 10 : ಉಡುಪಿ ಜಿಲ್ಲೆಯಲ್ಲಿ ; 90 ಮಂದಿಗೆ ಕೊರೋನಾ ಪಾಸಿಟಿವ್, 3 ಸಾವು
ಅಗಸ್ಟ್ 10 : ಉಡುಪಿ ಜಿಲ್ಲೆಯಲ್ಲಿ ; 90 ಮಂದಿಗೆ ಕೊರೋನಾ ಪಾಸಿಟಿವ್, 3 ಸಾವು
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಟ್ಟು 90 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು...
ಆಳ್ವಾಸ್ ಪ್ರಗತಿ -2019 – ಬೃಹತ್ ಉದ್ಯೋಗ ಮೇಳ- ಪ್ರಮುಖ ವಲಯಗಳ ಸುವರ್ಣಾವಕಾಶಗಳು
ಆಳ್ವಾಸ್ ಪ್ರಗತಿ -2019 - ಬೃಹತ್ ಉದ್ಯೋಗ ಮೇಳ- ಪ್ರಮುಖ ವಲಯಗಳ ಸುವರ್ಣಾವಕಾಶಗಳು
ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಮೇಳ ಪ್ರಮುಖ ವಲಯಗಳ ಅವಕಾಶಗಳೊಂದಿಗೆ ಜೂನ್ 21 ಮತ್ತು...
ಉಡುಪಿಯ ಮಾದಕ ವ್ಯಸನ ವಿರುದ್ದದ ಜಾಗೃತಿ ಅಭಿಯಾನ ದೇಶಕ್ಕೆ ಮಾದರಿಯಾಗಲಿ; ಈಶಪ್ರಿಯ ಸ್ವಾಮೀಜಿ
ಉಡುಪಿಯ ಮಾದಕ ವ್ಯಸನ ವಿರುದ್ದದ ಜಾಗೃತಿ ಅಭಿಯಾನ ದೇಶಕ್ಕೆ ಮಾದರಿಯಾಗಲಿ; ಈಶಪ್ರಿಯ ಸ್ವಾಮೀಜಿ
ಉಡುಪಿ: ಮಾದಕ ವ್ಯಸನದ ವಿರುದ್ದ ನಡೆಸುತ್ತಿರುವ ಅಭಿಯಾನ ಉಡುಪಿಯಿಂದ ದೇಶಕ್ಕೆ ನೀಡುವ ಮಹತ್ತರ ಕೊಡುಗೆಯಾಗಲಿ ಮತ್ತು ಈ ಮೂಲಕ ಭವಿಷ್ಯದಲ್ಲಿ...




























