ಇಂದಿನಿಂದ ರೈಲ್ವೆ ಟಿಕೆಟ್ ದರದಲ್ಲಿ ಹೆಚ್ಚಳ
ಇಂದಿನಿಂದ ರೈಲ್ವೆ ಟಿಕೆಟ್ ದರದಲ್ಲಿ ಹೆಚ್ಚಳ
ಹಲವು ವರ್ಷಗಳ ಬಳಿಕ ರೈಲ್ವೆ ಇಲಾಖೆ ರೈಲಿನ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಅನ್ವಯವಾಗುವಂತೆ ಮೇಲ್ ಹಾಗೂ ಎಕ್ಸ್ಪ್ರೆಸ್ ರೈಲುಗಳ ಹವಾನಿಯಂತ್ರಿತ (ಎಸಿ) ದರ್ಜೆಯ ಪ್ರಯಾಣದರವನ್ನು...
ಮತ್ತೊಮ್ಮೆ ಮೋದಿ; ಮಲ್ಪೆಯಲ್ಲಿ ಪಾಂಚಜನ್ಯ ಸಮಾವೇಶಕ್ಕೆ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ
ಮತ್ತೊಮ್ಮೆ ಮೋದಿ; ಮಲ್ಪೆಯಲ್ಲಿ ಪಾಂಚಜನ್ಯ ಸಮಾವೇಶಕ್ಕೆ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ
ಉಡುಪಿ : ನರೇಂದ್ರ ಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿಸಬೇಕು ಎಂಬ ಉದ್ದೇಶದಿಂದ ರಾಜಕಿಯೇತರ ನಮೋ ಭಾರತ್ ಎಂಬ ಸಂಘಟನೆಯನ್ನು ದೇಶದಾದ್ಯಂತ ಹುಟ್ಟು...
ಕೆ.ಎಂ.ಸಿ ಅತ್ತಾವರ – ನವೀಕೃತ ವೈದ್ಯಕೀಯ ಹೊರರೋಗಿ ವಿಭಾಗ ಉಧ್ಘಾಟನೆ
ಕೆ.ಎಂ.ಸಿ ಅತ್ತಾವರ - ನವೀಕೃತ ವೈದ್ಯಕೀಯ ಹೊರರೋಗಿ ವಿಭಾಗ ಉಧ್ಘಾಟನೆ
ಮಂಗಳೂರು: ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ನವೀಕೃತಗೊಂಡ ವೈದ್ಯಕೀಯ (ಜನರಲ್ ಮೆಡಿಸಿನ್) ಹೊರರೋಗಿ ವಿಭಾಗವನ್ನು ಕೆ.ಎಂ.ಸಿ. ಮಂಗಳೂರು ಕ್ಯಾಂಪಸ್ನ ಡೀನ್ ಡಾ. ಎಂ. ವೆಂಕಟರಾಯ...
ಮೂಡಬಿದರೆ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
ಮೂಡಬಿದರೆ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
ಮಂಗಳೂರು: ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದರೆ ವ್ಯಾಪ್ತಿಯ ಕಡಂದಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯು ಕಡಂದಲೆ ನಿವಾಸಿಯಾಗಿದ್ದು ಮುಂಬೈ ನಿಂದ ವಾಪಾಸು ಬಂದು ಕಡಂದೆಲೆಯ ಶಾಲೆಯಲ್ಲಿ...
ಸಾಲಿಗ್ರಾಮದಲ್ಲಿ ಭಾಗವತ ದಿ| ಕಾಳಿಂಗ ನಾವುಡ ಪ್ರತಿಮೆ ಸ್ಥಾಪನೆ ಅವಕಾಶಕ್ಕೆ ಜನಸೇವಾ ಟ್ರಸ್ಟ್ ಮನವಿ
ಸಾಲಿಗ್ರಾಮದಲ್ಲಿ ಭಾಗವತ ದಿ| ಕಾಳಿಂಗ ನಾವುಡ ಪ್ರತಿಮೆ ಸ್ಥಾಪನೆ ಅವಕಾಶಕ್ಕೆ ಜನಸೇವಾ ಟ್ರಸ್ಟ್ ಮನವಿ
ಕೋಟ: ಯಕ್ಷಗಾನದ ಯುಗಪ್ರವರ್ತಕ ದಿ| ಜಿ. ಕಾಳಿಂಗ ನಾವುಡದರ ನೆನಪು ಚಿರಸ್ಥಾಯಿಯಾಗಿಸುವ ಸಲುವಾಗಿ ಅವರ ಹುಟ್ಟೂರು ಗುಂಡ್ಮಿ...
ಪೊಲೀಸ್ ದೌರ್ಜನ್ಯ ಖಂಡಿಸಿ ಶನಿವಾರ ಕಡಬ ಬಂದ್
ಪೊಲೀಸ್ ದೌರ್ಜನ್ಯ ಖಂಡಿಸಿ ಶನಿವಾರ ಕಡಬ ಬಂದ್
ಮಂಗಳೂರು: ವಾಟ್ಸಾಪ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವ್ಯಕ್ತಿ ಪೋಲಿಸರಿಗೆ ಶರಣಾಗಿದ್ದರೂ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಪ್ರಕರಣದಲ್ಲಿ ಸಿಲುಕಿಸಿ ದಬ್ಬದಾಳಿಗೆ ನಡೆಸುತ್ತಿದ್ದು, ಇದರ ವಿರುದ್ದ ಅಕ್ಟೋಬರ್ 28...
ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವಿನ ರಕ್ಷಣೆ
ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವಿನ ರಕ್ಷಣೆ
ಮಂಗಳೂರು: ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣೆ ಮಾಡಿದ ಘಟನೆ ನಗರದ ಕೊಡಿಯಾಲ್ ಗುತ್ತುವಿನ ಬಳ ನಡೆದಿದೆ.
ಮಗು ಆಟವಾಡುತ್ತಾ ಕೋಣೆಯೊಳಗಿನ...
ಮಾಜಿ ಕೇಂದ್ರ ಸಚಿವರಿಗೆ ಕೊರೋನಾ ಪಾಸಿಟಿವ್ ದೃಢ
ಮಾಜಿ ಕೇಂದ್ರ ಸಚಿವರಿಗೆ ಕೊರೋನಾ ಪಾಸಿಟಿವ್ ದೃಢ
ಮಂಗಳೂರು: ಕೇಂದ್ರದ ಮಾಜಿ ಸಚಿವರು ಮತ್ತು ಅವರ ಪತ್ನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಜುಲೈ 4 ರಂದು ಕೇಂದ್ರದ ಮಾಜಿ ಸಚಿವರೊಬ್ಬರ ಪತ್ನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು....
ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ಗೆ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ
ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ಗೆ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ
ಮಂಡ್ಯ: ಚುನಾವಣಾ ಆಯೋಗವು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ 2024-25ನೇ ಸಾಲಿನ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿಗಳು ಎಂದು ಪ್ರಶಸ್ತಿ ಪ್ರಕಟಿಸಿದೆ.
2024-25ನೇ ಸಾಲಿನಲ್ಲಿ ನಡೆಸಿದ ಲೋಕಸಭಾ...
ಗಲಭೆಯಲ್ಲಿ ಆರ್.ಎಸ್.ಎಸ್ ಪಾತ್ರ ಸಾಬೀತು ಪಡಿಸಿ, ಇಲ್ಲವೇ ಬೇಷರತ್ ಕ್ಷಮೆ ಕೇಳಿ: ನಳಿನ್ ಕಟೀಲ್ ಒತ್ತಾಯ
ಗಲಭೆಯಲ್ಲಿ ಆರ್.ಎಸ್.ಎಸ್ ಪಾತ್ರ ಸಾಬೀತು ಪಡಿಸಿ, ಇಲ್ಲವೇ ಬೇಷರತ್ ಕ್ಷಮೆ ಕೇಳಿ: ನಳಿನ್ ಕಟೀಲ್ ಒತ್ತಾಯ
ಬೆಂಗಳೂರು: ಕೋಮು ಗಲಭೆಯಲ್ಲಿ ಆರ್ಎಸ್ಎಸ್ ಮತ್ತು ಅದರ ಸಹ ಸಂಘಟನೆಗಳ ಪಾತ್ರವನ್ನು ಸಾಬೀತು ಪಡಿಸಿ ಇಲ್ಲವೇ ಬೇಷರತ್...




























