27.5 C
Mangalore
Thursday, January 29, 2026

ಪಥದರ್ಶಿನಿ ನಮ್ಮ ಪಾಲಿಗೆ ಕೈ ಹಿಡಿದು ಮುನ್ನಡೆಸುವ ಸಹೋದರಿಯಂತೆ-   ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಪಥದರ್ಶಿನಿ ನಮ್ಮ ಪಾಲಿಗೆ ಕೈ ಹಿಡಿದು ಮುನ್ನಡೆಸುವ ಸಹೋದರಿಯಂತೆ-   ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಮಂಗಳೂರು : ಇಂದು ಹಲವಾರು ಸಾಮಾಜಿಕ ಜಾಲತಾಣಗಳು ಬೆಳೆದು ಬರುತ್ತಾ ಇವೆ. ಎಲ್ಲಾ ಕಡೆ ಇರುತ್ತಾ, ಎಲ್ಲವನ್ನೂ ತಿಳಿಸುತ್ತಾ...

ಭಾರಿ ಮಳೆ: ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಭಾರಿ ಮಳೆ: ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ   ಬೆಳ್ತಂಗಡಿ/ ಬಂಟ್ವಾಳ: ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೆಳ್ತಂಗಡಿ ಹಾಗೂ ಬಂಟ್ವಾಳ ಶಾಲೆಗಳಿಗೆ ಜು.4ರ ಗುರುವಾರ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಎಲ್ಲಾ ಸರಕಾರಿ,...

ಧರ್ಮಹಾನಿಯನ್ನು ತಡೆಯುವುದಕ್ಕಾಗಿ ಸಂಘಟಿತರಾಗಿ ಕಾರ್ಯ ಮಾಡುವುದು ಅವಶ್ಯಕವಿದೆ – ಚಂದ್ರ ಮೊಗೇರ

ಧರ್ಮಹಾನಿಯನ್ನು ತಡೆಯುವುದಕ್ಕಾಗಿ ಸಂಘಟಿತರಾಗಿ ಕಾರ್ಯ ಮಾಡುವುದು ಅವಶ್ಯಕವಿದೆ - ಚಂದ್ರ ಮೊಗೇರ ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಾರ್ವಜನಿಕ ಉತ್ಸವ ಮಂಡಳಿಗಳು ಆದರ್ಶ ರೀತಿಯಲ್ಲಿ ಹೇಗೆ ಉತ್ಸವಗಳನ್ನು ಆಚರಿಸಬೇಕು ಎಂಬುದರ ಬಗ್ಗೆ...

ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಮಂಗಳೂರು: ಕರ್ನಾಟಕ ಸರಕಾರದ ಸಾರಿಗೆ ಆಯುಕ್ತರಾಗಿ ಭಡ್ತಿ ಪಡೆದು ವರ್ಗಾವಣೆಗೊಂಡ ದಕ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ...

ಅಶಕ್ತ ಮತದಾರರಿಗೆ ಚುನಾವಣಾ ಬೂತ್ ತಲುಪಲು ವಾಹನ ವ್ಯವಸ್ಥೆ: ಸಿಂಧೂ ಬಿ.ರೂಪೇಶ್

ಅಶಕ್ತ ಮತದಾರರಿಗೆ ಚುನಾವಣಾ ಬೂತ್ ತಲುಪಲು ವಾಹನ ವ್ಯವಸ್ಥೆ: ಸಿಂಧೂ ಬಿ.ರೂಪೇಶ್ ಉಡುಪಿ: ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರು, ಅಶಕ್ತರು ಮತದಾನದಿಂದ ಹೊರಗುಳಿಯಬಾರದು ಎಂಬ...

ಆಳ್ವಾಸ್ ಮ್ಯೂಸಿಯಮ್ ಗೆ ಜನಸೇವಕ ಪತ್ರಿಕೆ ಅರ್ಪಣೆ

ಆಳ್ವಾಸ್ ಮ್ಯೂಸಿಯಮ್ ಗೆ ಜನಸೇವಕ ಪತ್ರಿಕೆ ಅರ್ಪಣೆ ಮೂಡುಬಿದಿರೆ: ಹಿರಿಯ ಪತ್ರಕರ್ತ, ಅಂಕೋಲೆಯ ದಿನಕರ ದೇಸಾಯಿ ಸಂಪಾದಕತ್ವದ `ಜನಸೇವಕ' ವಾರಪತ್ರಿಕೆಯ ಅಮ್ಮೆಂಬಳ ಆನಂದರವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ...

ವಿಶ್ವ ಕೊಂಕಣಿ ಕೇಂದ್ರ : ‘ಕ್ಷಮತಾ ಯು ಗೆಟ್ ಇನ್’ 5 ನೇ ಶಿಬಿರ ಸಮಾರೋಪ ಸಮಾರಂಭ

ವಿಶ್ವ ಕೊಂಕಣಿ ಕೇಂದ್ರ : ‘ಕ್ಷಮತಾ ಯು ಗೆಟ್ ಇನ್’ 5 ನೇ ಶಿಬಿರ ಸಮಾರೋಪ ಸಮಾರಂಭ ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಕ್ಷಮತಾ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆಯಡಿಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಾಗೂ ಪದವೀಧರರಿಗೆ ಉದ್ಯೋಗ ಸಾಮಥ್ರ್ಯಕ್ಕೆ...

ಸುಧಾಮೂರ್ತಿಗೆ ಫಿದಾ ಆದ ಯು.ಟಿ.ಖಾದರ್ ಪುತ್ರಿ ಹವ್ವ ನಸೀಮಾ

ಸುಧಾಮೂರ್ತಿಗೆ ಫಿದಾ ಆದ ಯು.ಟಿ.ಖಾದರ್ ಪುತ್ರಿ ಹವ್ವ ನಸೀಮಾ ಇನ್ಫೋಸಿಸ್ ಸಾಧಕಿಯ ಮನೆಗೆ ತೆರಳಿ ಬರ್ತ್'ಡೇ ಗಿಫ್ಟ್ ನೀಡಿದ ಯು.ಟಿ.ಖಾದರ್ ಪುತ್ರಿ..! ಬೆಂಗಳೂರು: ಇನ್ಫೋಸಿಸ್ ನ ಸುಧಾಮೂರ್ತಿಯವರ ಸರಳತೆ, ವೈಚಾರಿಕತೆ ಹಾಗೂ ಅವರ ಜೀವನಕ್ರಮ, ಸಾಹಿತ್ಯಾಭಿರುಚಿಗೆ...

ಆಳ್ವಾಸ್ ನುಡಿಸಿರಿ 2017 ಎರಡನೇ ದಿನದ ಗೋಷ್ಠಿಗಳು

ನಮ್ಮೊಳಗಿರುವ ದೇವರನ್ನು ಹುಡುಕಿ: ಎಸ್.ಷಡಕ್ಷರಿ ಮೂಡುಬಿದಿರೆ:` ನಮ್ಮೊಳಗೆ ಬಂಗಾರದ ವ್ಯಕ್ತಿತ್ವವಿದೆ. ಆದರೆ ಮನುಷ್ಯ ತನ್ನ ಸಣ್ಣತನದಿಂದಾಗಿ ಮಣ್ಣಿನ ವಿಗ್ರಹವಾಗಿದ್ದಾನೆ. ನಮ್ಮ ಉನ್ನತ ನಡವಳಿಕೆಯಿಂದ ನಮ್ಮ ಒಳಗಿರುವ ಚಿನ್ನದ ವ್ಯಕ್ತಿತ್ವ ಗೋಚರಿಸುವಂತಾಗಬೇಕು’ ಎಂದು ಎಸ್.ಷಡಕ್ಷರಿ ಹೇಳಿದರು.  ಆಳ್ವಾಸ್...

ಕ್ರಿಸ್ಮಸ್ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಕರುಣಿಸುವ ಹಬ್ಬ – ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

ಕ್ರಿಸ್ಮಸ್ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಕರುಣಿಸುವ ಹಬ್ಬ – ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಕ್ರಿಸ್ಮಸ್ ಹಬ್ಬ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಕರುಣಿಸುವುದಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತಮ್ಮ...

Members Login

Obituary

Congratulations