ಡಿ.17 ರಂದು ಶಕ್ತಿನಗರ ನಾಲ್ಯಪದವು ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಡಿ.17 ರಂದು ಶಕ್ತಿನಗರ ನಾಲ್ಯಪದವು ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಮಂಗಳೂರು: ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಶಕ್ತಿನಗರದ ನಾಲ್ಯಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್...
ಕುಂದಾಪುರ ಅಕ್ರಮ ಜಾನುವಾರು ಸಾಗಾಟ – ಒರ್ವ ವಶಕ್ಕೆ
ಕುಂದಾಪುರ ಅಕ್ರಮ ಜಾನುವಾರು ಸಾಗಾಟ – ಒರ್ವ ವಶಕ್ಕೆ
ಕುಂದಾಪುರ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಜಾನುವಾರು ಸಹಿತ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಮೇ 10ರಂದು ಸಂಜೆ 4 ಗಂಟೆಯ...
ಮೀನುಗಾರಿಕೆ ಬಂದರು ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ : ಯಶ್ಪಾಲ್ ಸುವರ್ಣ ಸ್ವಾಗತ
ಮೀನುಗಾರಿಕೆ ಬಂದರು ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ : ಯಶ್ಪಾಲ್ ಸುವರ್ಣ ಸ್ವಾಗತ
ಉಡುಪಿ: ಕರ್ನಾಟಕ ಸರಕಾರದ ನೂತನ ಮೀನುಗಾರಿಕೆ, ಬಂದರು ಒಳನಾಡು ಸಾರಿಗೆ ಖಾತೆಯ ಸಚಿವರಾಗಿ ಕರಾವಳಿ ಭಾಗದ ಕೋಟ ಶ್ರೀನಿವಾಸ...
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಕೇಂದ್ರ ಸರ್ಕಾರದ ಪ್ರಚೋದನೆ ಕಾರಣ – ಕೆ.ಹರೀಶ್ ಕುಮಾರ್
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಕೇಂದ್ರ ಸರ್ಕಾರದ ಪ್ರಚೋದನೆ ಕಾರಣ - ಕೆ.ಹರೀಶ್ ಕುಮಾರ್
ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಮನೆ ಮೇಲೆ ಸಿಬಿಐ ಮೂಲಕ ಮಾಡಿದ...
ಆಳ್ವಾಸ್ನಲ್ಲಿ ಸ್ತನಪಾನದ ಬಗ್ಗೆ ಜಾಗೃತಿ ಕಾರ್ಯಕ್ರಮ
ಆಳ್ವಾಸ್ನಲ್ಲಿ ಸ್ತನಪಾನದ ಬಗ್ಗೆ ಜಾಗೃತಿ ಕಾರ್ಯಕ್ರಮ
ಮೂಡುಬಿದಿರೆ: ಸ್ತನಪಾನ ಮಾಡಿಸುವುದರಿಂದ ತಾಯಿಯು ತನ್ನ ಮಕ್ಕಳನ್ನು ರೋಗಗಳಿಂದ ದೂರವಿಡಬಹುದು ಎಂದು ಆಳ್ವಾಸ್ನ ಕಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ| ರಮೇಶ ಹೇಳಿದರು.
ಅವರು ಆಳ್ವಾಸ್ ಆರೋಗ್ಯ ಕೇಂದ್ರದಿಂದ...
6.5 ಕೆ.ಜಿ ಗಾಂಜಾ ವಶ: ಮಾರಾಟಗಾರನ ಬಂಧನ
6.5 ಕೆ.ಜಿ ಗಾಂಜಾ ವಶ: ಮಾರಾಟಗಾರನ ಬಂಧನ
ಮಂಗಳೂರು: ಬಂಟ್ವಾಳ ವಲಯ ವ್ಯಾಪ್ತಿಯ ಬಿ.ಸಿರೋಡ್ ಸೋಮಯಾಜಿ ಹಾಸ್ಪಿಟಲ್ ಬಳಿ ಇರುವ ರೈಲ್ವೆ ಹಳಿ ಹತ್ತಿರ ಸಂತೋμï ಸೋಂಕರ್(28) ಎಂಬಾತನು 1173 ಪ್ಲಾಸ್ಟಿಕ್ ಸಾಚೆಟ್ಗಳಲ್ಲಿ ಗಾಂಜಾ...
ಕಣ್ಣೂರು ನಡುಪಳ್ಳಿಗೆ 1 ಕೋಟಿ, ಬಜಾಲ್ ಕಟ್ಟಪುಣಿಗೆ 5೦ ಲಕ್ಷ : ಜೆ.ಆರ್.ಲೋಬೊ
ಕಣ್ಣೂರು ನಡುಪಳ್ಳಿಗೆ 1 ಕೋಟಿ, ಬಜಾಲ್ ಕಟ್ಟಪುಣಿಗೆ 5೦ ಲಕ್ಷ : ಜೆ.ಆರ್.ಲೋಬೊ
ಮಂಗಳೂರು: ಕಣ್ಣೂರು ನಡುಪಳ್ಳಿ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯ ಫಂಡ್ ನಿಂದ 1 ಕೋಟಿ ರೂಪಾಯಿಯನ್ನು ಮಂಜೂರು ಮಾಡಿಸಿದ ಶಾಸಕ...
ಕಾವೇರಿ ಮಧ್ಯಂತರ ತೀರ್ಪು; ಬೆಂಗಳೂರು ನಗರದಾದ್ಯಂತ ಭುಗಿಲೆದ್ದ ಪ್ರತಿಭಟನೆ
ಕಾವೇರಿ ಮಧ್ಯಂತರ ತೀರ್ಪು; ಬೆಂಗಳೂರು ನಗರದಾದ್ಯಂತ ಭುಗಿಲೆದ್ದ ಪ್ರತಿಭಟನೆ
ಬೆಂಗಳೂರು: ಕಾವೇರಿ ನೀರು ಹಂಚಿಕೆ ಮತ್ತು ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ನಡೆದು ಬರುತ್ತಿದೆ. ಬೆಂಗಳೂರು ನಗರದಲ್ಲಿ ಪ್ರತಿಭಟನೆಗಳು...
ಮಂಗಳೂರು ಕಾರಾಗೃಹಕ್ಕೆ ಧಾಳಿ 2 ಮೊಬೈಲ್ ಫೋನ್ ಮತ್ತು 2 ಸಿಮ್ ವಶ
ಮಂಗಳೂರು ಕಾರಾಗೃಹಕ್ಕೆ ಧಾಳಿ 2 ಮೊಬೈಲ್ ಫೋನ್ ಮತ್ತು 2 ಸಿಮ್ ವಶ
ಮಂಗಳೂರು: ನಗರ ಪೋಲಿಸರು ಜೈಲು ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲಾ ಕಾರಾಗೃಹಕ್ಕೆ ಧಿಢೀರ್ ಧಾಳಿ ನಡೆಸಿ ಖೈದಿಗಳ ಬಳಿಯಿದ್ದ 2 ಮೊಬೈಲ್...
ವಿವೇಕಾನಂದ ರಸ್ತೆ ನಾಮಫಲಕ ಪುನರ್ ಸ್ಥಾಪಿಸುವಂತೆ ಕಾರ್ಣಿಕ್ ಆಗ್ರಹ
ವಿವೇಕಾನಂದ ರಸ್ತೆ ನಾಮಫಲಕ ಪುನರ್ ಸ್ಥಾಪಿಸುವಂತೆ ಕಾರ್ಣಿಕ್ ಆಗ್ರಹ
ಮಂಗಳೂರು: ಅದೆಷ್ಟೋ ವರ್ಷಗಳಿಂದ ಮಂಗಳೂರಿನ ಸರ್ಕಿಟ್ ಹೌಸ್ ಕದ್ರಿ ಪಾರ್ಕ್ ರಸ್ತೆಯನ್ನು ವಿವೇಕಾನಂದ ರಸ್ತೆ ಎಂದು ಅಧಿಕೃತವಾಗಿ ದಾಖಲಿಸಿರುವ ರಸ್ತೆಯ ನಾಮ ಫಲಕವನ್ನು ಸ್ವಚ್ಛಗೊಳಿಸಿ,...




























