26.6 C
Mangalore
Monday, July 6, 2026

ಉಡುಪಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಅನಾವರಣಗೊಂಡ ಭಾರತೀಯ ಸಂಸ್ಕೃತಿ

ಉಡುಪಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಅನಾವರಣಗೊಂಡ ಭಾರತೀಯ ಸಂಸ್ಕೃತಿ ಉಡುಪಿ: ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಆಶ್ರಯದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣ ಸಮೀಪದ ವಾಹನ ನಿಲುಗಡೆ...

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ: ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧ- ಜಿಲ್ಲಾಧಿಕಾರಿ

ಮಂಗಳೂರು; ಸ್ವಾತಂತ್ರ್ಯ ದಿನಾಚರಣೆಯಂದು ಮತ್ತು ಇತರೆ ದಿನಗಳಲ್ಲಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ಧ್ವಜಗಳ ಮಾರಾಟ ಮತ್ತು ಅವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ. ಅವರು ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ...

ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆ – ಸಂಸದೆ ಶೋಭಾ ಕರಂದ್ಲಾಜೆ

ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆ - ಸಂಸದೆ ಶೋಭಾ ಕರಂದ್ಲಾಜೆ ಕುಂದಾಪುರ : ಕರ್ನಾಟಕದಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದಾಗಿ ನಾನು ವಯಕ್ತಿಕ ಭದ್ರತಾ ಸಿಬ್ಬಂದಿಯನ್ನು ತೆಗೆದುಕೊಂಡಿಲ್ಲ. ಈ ಹಿಂದೆ...

ಮನಸ್ಸಿನ ಸಮತೋಲನಕ್ಕೆ ರುದ್ರ ದೇವರ ಆರಾಧನೆ ಅವಶ್ಯ- ಕಾಣಿಯೂರು ಶ್ರೀ

ಮನಸ್ಸಿನ ಸಮತೋಲನಕ್ಕೆ ರುದ್ರ ದೇವರ ಆರಾಧನೆ ಅವಶ್ಯ- ಕಾಣಿಯೂರು ಶ್ರೀ ಉಡುಪಿ: ಮನಸ್ಸನ್ನು ಆಳುವ ದೇವರು ಮಹಾರುದ್ರ ದೇವರು, ಮನುಷ್ಯನ ಜೀವನದಲ್ಲಿ ಮನಸ್ಸಿನ ಧೈರ್ಯ ಅತಿ ಮುಖ್ಯ. ಮನಸ್ಸು ಶಾಂತವಾಗಿದ್ದರೆ ಬದುಕು ಸುಖಮಯವಾಗುವುದು. ಅಶಾಂತ...

ಕರಾವಳಿಗೆ ಕೊರೋನಾ ಸುನಾಮಿ!; ದುಬೈನಿಂದ ಬಂದ 15 ಮಂದಿ ಸೇರಿ 16 ಪಾಸಿಟಿವ್ ಪ್ರಕರಣಗಳು ದೃಢ 

ಕರಾವಳಿಗೆ ಕೊರೋನಾ ಸುನಾಮಿ!; ದುಬೈನಿಂದ ಬಂದ 15 ಮಂದಿ ಸೇರಿ 16 ಪಾಸಿಟಿವ್ ಪ್ರಕರಣಗಳು ದೃಢ  ಮಂಗಳೂರು: ಮಹಾಮಾರಿ ಕೊರೋನಾಕ್ಕೆ ಶುಕ್ರವಾರ ಮಂಗಳೂರು ತತ್ತರಿಸಿದ್ದು, ಒಂದೇ ದಿನ ಬರೋಬ್ಬರಿ ಹದಿನಾರು ಕೊರೋನಾ ಪಾಸಿಟಿವ್ ಪ್ರಕರಣಗಳು...

ಪಂಚಾಯತ್‍ರಾಜ್, ನಗರ ಸ್ಥಳೀಯಾಡಳಿತ ಸಂಸ್ಥೆಗಳ ಕ್ರೀಡಾಕೂಟ : ಆಹ್ವಾನ ಪತ್ರಿಕೆ ಬಿಡುಗಡೆ

ಪಂಚಾಯತ್‍ರಾಜ್, ನಗರ ಸ್ಥಳೀಯಾಡಳಿತ ಸಂಸ್ಥೆಗಳ ಕ್ರೀಡಾಕೂಟ : ಆಹ್ವಾನ ಪತ್ರಿಕೆ ಬಿಡುಗಡೆ ಕೋಟ: ಕರಾವಳಿಯ ಉಡುಪಿ ಮತ್ತು ದಕ್ಷಿಣಕನ್ನಡ ಅವಳಿ ಜಿಲ್ಲೆಗಳ 8 ತಾಲೂಕಿನ 13 ವಿಧಾನ ಸಭಾ ಕ್ಷೇತ್ರದ 400 ಕ್ಕೂ ಮಿಕ್ಕಿ...

ಉಡುಪಿಯಲ್ಲಿ  ಮತ್ತೊಂದು ಕೊರೋನಾ ಪಾಸಿಟಿವ್ ದೃಢ

ಉಡುಪಿಯಲ್ಲಿ  ಮತ್ತೊಂದು ಕೊರೋನಾ ಪಾಸಿಟಿವ್ ದೃಢ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಮೇ 12ರಂದು 7 ತಿಂಗಳ ಗರ್ಭಿಣಿಯು ಪತಿಯೊಂದಿಗೆ ಮುಂಬೈನಿಂದ...

ಸಾಮೂಹಿಕ ಪ್ರಾರ್ಥನೆ ಆರೋಪ; ಪಡುಕೋಣೆ ಚರ್ಚ್ ಧರ್ಮಗುರು ಸೇರಿದಂತೆ ಏಳು ಮಂದಿ ಮೇಲೆ ಎಫ್ ಐ ಆರ್

ಸಾಮೂಹಿಕ ಪ್ರಾರ್ಥನೆ ಆರೋಪ; ಪಡುಕೋಣೆ ಚರ್ಚ್ ಧರ್ಮಗುರು ಸೇರಿದಂತೆ ಏಳು ಮಂದಿ ಮೇಲೆ ಎಫ್ ಐ ಆರ್ ಬೈಂದೂರು: ಜಿಲ್ಲಾಧಿಕಾರಿಗಳು ಹೊರಡಿಸಿರುವ ಸೆಕ್ಷನ್ 144(3) ಆದೇಶದ ಹೊರತಾಗಿಯೂ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ...

ಧರ್ಮ ಸಂಸದ್ ಪ್ರಚಾರ ರಥ ಉಡುಪಿ ಪ್ರವೇಶ; ಕಡಿಯಾಳಿಯಲ್ಲಿ ಭವ್ಯ ಸ್ವಾಗತ

ಧರ್ಮ ಸಂಸದ್ ಪ್ರಚಾರ ರಥ ಉಡುಪಿ ಪ್ರವೇಶ; ಕಡಿಯಾಳಿಯಲ್ಲಿ ಭವ್ಯ ಸ್ವಾಗತ ಉಡುಪಿ: ನ.24ರಿಂದ 26ರವರೆಗೆ ಉಡುಪಿಯಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ನಡೆಯುವ ಅಖಿಲ ಭಾರತ ಸಂತರ ಸಮ್ಮೇಳನ - ಧರ್ಮ ಸಂಸದ್...

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಕ್ರೆಡಿಟ್ ಚುನಾವಣಾ ಆಯೋಗಗಕ್ಕೆ ಸಲ್ಲಬೇಕು : ರಮೇಶ್ ಕಾಂಚನ್ 

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಕ್ರೆಡಿಟ್ ಚುನಾವಣಾ ಆಯೋಗಗಕ್ಕೆ ಸಲ್ಲಬೇಕು : ರಮೇಶ್ ಕಾಂಚನ್  ಉಡುಪಿ: ಕರ್ನಾಟಕದ ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕುತಂತ್ರಗಳ ನಡುವೆಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದು...

Members Login

Obituary

Congratulations