ಕಸಬಾ ಬೆಂಗರೆ ರಸ್ತೆ ಕಾಂಕ್ರೀಟಿಕರಣಕ್ಕೆ 25 ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ
ಕಸಬಾ ಬೆಂಗರೆ ರಸ್ತೆ ಕಾಂಕ್ರೀಟಿಕರಣಕ್ಕೆ 25 ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಕಸಬ ಬೆಂಗರೆಯ ಮುಖ್ಯ ರಸ್ತೆ ಕಾಂಕ್ರೀಟಿಕರಣಕ್ಕೆ 25 ಲಕ್ಷ ರೂಪಾಯಿಯನ್ನು ಮಂಜೂರು ಮಾಡಲಾಗಿದ್ದು ಈ ಕಾಮಗಾರಿಯನ್ನು ಮುತುವರ್ಜಿಯಿಂದ ಮಾಡುವಂತೆ...
ಮಣಿಪಾಲ: ರಸ್ತೆ ಬದಿ ಕೆಟ್ಟು ನಿಂತ ಲಾರಿಗೆ ಬೈಕ್ ಢಿಕ್ಕಿ: ಸವಾರ ಮೃತ್ಯು
ಮಣಿಪಾಲ: ರಸ್ತೆ ಬದಿ ಕೆಟ್ಟು ನಿಂತ ಲಾರಿಗೆ ಬೈಕ್ ಢಿಕ್ಕಿ: ಸವಾರ ಮೃತ್ಯು
ಮಣಿಪಾಲ: ರಸ್ತೆ ಬದಿ ಕೆಟ್ಟು ನಿಂತ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಪರ್ಕಳ ಎಸ್ಬಿಐ...
ಅಕ್ರಮ ಜೂಜಾಟಕ್ಕೆ ಸಿಸಿಬಿ ಪೊಲೀಸರ ಧಾಳಿ 20 ಜನರ ಬಂಧನ
ಅಕ್ರಮ ಜೂಜಾಟಕ್ಕೆ ಸಿಸಿಬಿ ಪೊಲೀಸರ ಧಾಳಿ 20 ಜನರ ಬಂಧನ
ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಹೇಮಾವತಿ ಬಿಲ್ಡಿಂಗ್ ನ ಒಂದನೇ ಮಹಡಿಯಲ್ಲಿರುವ ಮಿಲೇನಿಯಂ ರಿಕ್ರಿಯೇಶನ್ ಕ್ಲಬ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಇಸ್ಪೀಟ್...
ದಾರಿಹೋಕ ವಿದ್ಯಾರ್ಥಿಗೆ ಕಚ್ಚಿದ ಸಾಕು ನಾಯಿ; ಠಾಣೆಯಲ್ಲಿ ಮ್ಹಾಲಕಿ ವಿರುದ್ದ ದೂರು ದಾಖಲು
ದಾರಿಹೋಕ ವಿದ್ಯಾರ್ಥಿಗೆ ಕಚ್ಚಿದ ಸಾಕು ನಾಯಿ; ಠಾಣೆಯಲ್ಲಿ ಮ್ಹಾಲಕಿ ವಿರುದ್ದ ದೂರು ದಾಖಲು
ಮಂಗಳೂರು: ವಿದ್ಯಾರ್ಥಿಯೊರ್ವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದದ ವೇಳೆ ಸ್ಥಳೀಯ ಮನೆಯ ನಾಯಿ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿ ಕಚ್ಚಿದ ಘಟನೆ...
ಮ0ಗಳೂರು: ಜಿ.ಪಂ. ತಾ.ಪಂ. ಚುನಾವಣೆ: ಪ್ರತೀ ತಾಲೂಕಿಗೆ 3 ತಂಡ- ಜಿಲ್ಲಾಧಿಕಾರಿ
ಮ0ಗಳೂರು : ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಲು ಜಿಲ್ಲೆಯ ಪ್ರತೀ ತಾಲೂಕಿಗೆ 3 ಸಂಚಾರಿ ತಂಡಗಳನ್ನು (ಫ್ಲೈಯಿಂಗ್ ಸ್ಕ್ವಾಡ್) ರಚಿಸಲಾಗುವುದು ಎಂದು...
ನಿರ್ಮಾಣ ಹಂತದ ಸುರತ್ಕಲ್ ಮಾರುಕಟ್ಟೆ ಕಟ್ಟಡಕ್ಕೆ ” ನಾಗರಿಕ ಹೋರಾಟ ಸಮಿತಿ ಭೇಟಿ
ನಿರ್ಮಾಣ ಹಂತದ ಸುರತ್ಕಲ್ ಮಾರುಕಟ್ಟೆ ಕಟ್ಟಡಕ್ಕೆ " ನಾಗರಿಕ ಹೋರಾಟ ಸಮಿತಿ ಭೇಟಿ
ಮಂಗಳೂರು: ಡೆಂಗಿ ಲಾರ್ವ, ಮಲೇರಿಯಾ ಸಹಿತ ಸಾಂಕ್ರಾಮಿಕ ರೋಗಳನ್ನು ಹರಡುವ ಸೊಳ್ಳೆಗಳನ್ನು ಉತ್ಪಾದಿಸುವ ಕೇಂದ್ರವಾಗಿ ಪರಿವರ್ತನೆಗೊಂಡಿರುವ ನೆನಗುದಿಗೆ ಬಿದ್ದಿರುವ ನಿರ್ಮಾಣ...
ಲಾಕ್ ಡೌನ್ನಲ್ಲಿ ಅಡ್ಮಿಶನ್: ಪೋಷಕರಿಂದ ಶುಲ್ಕ ಸಂಗ್ರಹ, 163 ಶಾಲೆಗೆ ಸರ್ಕಾರದ ನೋಟಿಸ್
ಲಾಕ್ ಡೌನ್ನಲ್ಲಿ ಅಡ್ಮಿಶನ್: ಪೋಷಕರಿಂದ ಶುಲ್ಕ ಸಂಗ್ರಹ, 163 ಶಾಲೆಗೆ ಸರ್ಕಾರದ ನೋಟಿಸ್
ಬೆಂಗಳೂರು: ಲಾಕ್ಡೌನ್ ಸಮಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಡೆಸದಂತೆ ಹಾಗೂ ಪೋಷಕರಿಂದ ಶುಲ್ಕ ಸಂಗ್ರಹಿಸದಂತೆ ಹೊರಡಿಸಿದ್ದ ರಾಜ್ಯ...
ನಗದು ರಹಿತ ಗ್ರಾಮವಾಗಿ ಹಳ್ಳಾಡಿ ಶೀಘ್ರದಲ್ಲಿ ಘೋಷಣೆ: ಶೋಭಾ ಕರಂದ್ಲಾಜೆ
ನಗದು ರಹಿತ ಗ್ರಾಮವಾಗಿ ಹಳ್ಳಾಡಿ ಶೀಘ್ರದಲ್ಲಿ ಘೋಷಣೆ: ಶೋಭಾ ಕರಂದ್ಲಾಜೆ
ಉಡುಪಿ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ನಗದುರಹಿತ ಆರ್ಥಿಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದ್ದು, ಕುಂದಾಪುರ ತಾಲೂಕಿನ ಹಳ್ಳಾಡಿ ಗ್ರಾಮದಲ್ಲಿ ಮೊಬೈಲ್ ಬ್ಯಾಂಕಿಂಗ್...
ಜುಲೈ 25: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದಕ ಜಿಲ್ಲಾ ಪ್ರವಾಸ
ಜುಲೈ 25: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದಕ ಜಿಲ್ಲಾ ಪ್ರವಾಸ
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜುಲೈ 25 ರಂದು...
ಸಂಘ ಪರಿವಾರದ ಕಾರ್ಯಕರ್ತರು ರಾಷ್ಟ್ರಸೇವೆಗೆ ಸದಾ ಸಿದ್ದ – ಶರಣ್ ಪಂಪ್ ವೆಲ್
ಸಂಘ ಪರಿವಾರದ ಕಾರ್ಯಕರ್ತರು ರಾಷ್ಟ್ರಸೇವೆಗೆ ಸದಾ ಸಿದ್ದ - ಶರಣ್ ಪಂಪ್ ವೆಲ್
ಕುಂದಾಪುರ: ಕೊರೊನಾ ನಿಯಂತ್ರಣದ ಕಾರ್ಯದಲ್ಲಿ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ.ಇಂತಹ ಮಹಾತ್ಕಾರ್ಯ ಮಾಡಿದ...


























