ಸಂಕಟಗಳಿಗೆ ಸ್ಪಂದಿಸುವುದು ಸಮಾಜ ಸೇವೆ : ಸಂತೋಷ್ ಗುರೂಜಿ
ಮಂಗಳೂರು : `ಸಮಾಜದ ವಿವಿಧ ಸಂಘಟನೆಗಳು ನಿರ್ದಿಷ್ಟ ಧ್ಯೇಯಗಳನ್ನಿರಿಸಿ ಕೆಲಸ ಮಾಡಬೇಕು. ಉಳ್ಳವರಿಂದ ಸಂಪನ್ಮೂಲಗಳನ್ನು ಪಡೆದು, ಇಲ್ಲದವರ ಕಡೆಗೆ ಹರಿಯಗೊಡುವ ಕಾರ್ಯವಾಗಬೇಕು. ನಿಸ್ವಾರ್ಥ ದುಡಿಮೆಯೊಂದಿಗೆ ನಮ್ಮವರ ಸಂಕಟಗಳಿಗೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ’ ಎಂದು...
ಮೈಸೂರಿನ ನೂತನ ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ ಕೆ. ಎಂ. ವಿಲಿಯಂ
ಮೈಸೂರಿನ ನೂತನ ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ ಕೆ. ಎಂ. ವಿಲಿಯಂ
ಮೈಸೂರು: ಸಾವಿರಾರು ಕ್ರೈಸ್ತರ ಶುಭ ಹಾರೈಕೆ, ಧರ್ಮಪ್ರಾಂತ್ಯಗಳ ಧರ್ಮಾಧ್ಯಕ್ಷರ (ಬಿಷಪ್) ಆಶೀರ್ವಾದ ಗಳೊಂದಿಗೆ ಮೈಸೂರು ಕೆಥೊಲಿಕ್ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಕೆ.ಎ.ವಿಲಿಯಂ ಅವರು...
ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆಗೆ ಬೆಂಬಲ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆಗೆ ಬೆಂಬಲ- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಉಡುಪಿ : ಕರ್ನಾಟಕದ ಪಂಚಾಯತ್ರಾಜ್ ವ್ಯವಸ್ಥೆ ಇಡೀ ದೇಶದಲ್ಲಿಯೇ ಸದೃಢವಾಗಿ ಬೆಳೆದಿರುವ ವ್ಯವಸ್ಥೆಯಾಗಿದೆ. ಇದನ್ನು ಇನ್ನಷ್ಟು ಬಲಪಡಿಸಲು ರಾಜ್ಯ ಸರಕಾರ ಎಲ್ಲ ರೀತಿಯ ಬೆಂಬಲ...
ಶಾಸಕ ರಘುಪತಿ ಭಟ್ ಅವರ ಉಚಿತ ಬಸ್ ಸೇವೆಗೆ ಉಡುಪಿ ಜನತೆಯ ವ್ಯಾಪಕ ಬೆಂಬಲ
ಶಾಸಕ ರಘುಪತಿ ಭಟ್ ಅವರ ಉಚಿತ ಬಸ್ ಸೇವೆಗೆ ಉಡುಪಿ ಜನತೆಯ ವ್ಯಾಪಕ ಬೆಂಬಲ
ಉಡುಪಿ: ಉಡುಪಿಯ ಜನತೆಗೆ ಶಾಸಕ ಕೆ. ರಘುಪತಿ ಭಟ್ ತಂಡ ಆಯೋಜಿಸಿದ ಉಚಿತ ಬಸ್ ಸೇವೆಗೆ ನಾಗರಿಕರಿಂದ...
ಮಂಗಳೂರು: ಸೆಪ್ಟೆಂಬರ 2ರ ಕಾರ್ಮಿಕರ ಸಾರ್ವತ್ರಿಕ ಮುಷ್ಕರಕ್ಕೆ AITUC ಬೆಂಬಲ
ಮಂಗಳೂರು: ನೂರಾರು ವರ್ಷಗಳ ಸತತ ಹೋರಾಟಗಳಿಂದ ಪಡೆದುಕೊಂಡ ಅನೇಕ ಕಾರ್ಮಿಕ ಸೌಲಭ್ಯಗಳನ್ನು ಕಾರ್ಮಿಕರಿಂದ ಕಸಿದುಕೊಳ್ಳಲಾಗುತ್ತಿದೆ. ಕಾರ್ಮಿಕರ ಹಿತರಕ್ಷಣೆಗಾಗಿ ರೂಪಿತವಾಗಿರುವ ಹಲವಾರು ಕಾನೂನುಗಳಿಗೆ ತಿದ್ದುಪಡಿ ತಂದು, ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವಂತಹ ಪ್ರವೃತ್ತಿ ಸರಕಾರ ತೋರುತ್ತಿದೆ....
ಬೀಜಾಡಿ: ಔಷದ ಶೇಖರಿಸಿಡುವ ಫ್ರಿಡ್ಜ್ ಹಸ್ತಾಂತರ
ಬೀಜಾಡಿ: ಔಷದ ಶೇಖರಿಸಿಡುವ ಫ್ರಿಡ್ಜ್ ಹಸ್ತಾಂತರ
ಕುಂದಾಪುರ: ಜೆಸಿಐ ಕುಂದಾಪುರ ಸಿಟಿ, ಗಿಳಿಯಾರು ಕುಶಲ್ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಇಂಡಿಯನ್ ಸಿನೀಯರ್ ಚೇಂಬರ್ ಕುಂದಾಪುರ ಲೀಜನ್, ಬೀಜಾಡಿ ಗೋಪಾಡಿ ಮಿತ್ರ ಸಂಗಮ...
ಜು.24 ರಂದು ಆಟಿ ಅಮಾವಾಸ್ಯೆ: ತುಳುನಾಡಿನ ಜಾನಪದ ಔಷಧ ಆಟಿ ಕಷಾಯ ಮಹತ್ವ
ಜು.24 ರಂದು ಆಟಿ ಅಮಾವಾಸ್ಯೆ: ತುಳುನಾಡಿನ ಜಾನಪದ ಔಷಧ ಆಟಿ ಕಷಾಯ ಮಹತ್ವ
ತುಳುನಾಡಿನ ಪ್ರಾಚೀನ ಆಚರಣೆಯಾದ ಆಟಿ ಕಷಾಯ, ಆರೋಗ್ಯ ರಕ್ಷಣೆಗಾಗಿ ಆಟಿ ಅಮಾವಾಸ್ಯೆಯಂದು ಇಲ್ಲಿನ ಜನ ಸೇವಿಸುತ್ತಾರೆ, ಇದರ ಉಪಯೋಗಗಳು ಹಲವು...
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ- ನಾಲ್ವರ ಬಂಧನ
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ- ನಾಲ್ವರ ಬಂಧನ
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಉಡುಪಿ ನಗರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಯಂಪಳ್ಳಿ ನಿವಾಸಿ ಗಾಡ್ವಿನ್(24), ಗ್ಲ್ಯಾಡ್ವಿನ್(21),...
ವಿನಯ್ ಕುಮಾರ್ ಸೊರಕೆ ನಾಮಪತ್ರ: ಚುನಾವಣಾ ಪ್ರಚಾರಕ್ಕೆ ರಾಹುಲ್, ಪ್ರಿಯಾಂಕ ಗಾಂಧಿ
ವಿನಯ್ ಕುಮಾರ್ ಸೊರಕೆ ನಾಮಪತ್ರ: ಚುನಾವಣಾ ಪ್ರಚಾರಕ್ಕೆ ರಾಹುಲ್, ಪ್ರಿಯಾಂಕ ಗಾಂಧಿ
ಕಾಪು: ಕಾಪು ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಮಾರ್ ಸೊರಕೆ ನಾಮಪತ್ ಇಂದು ಸಲ್ಲಿಸಿದರು. ಚುನಾವಣಾಧಿಕಾರಿ ಕುಮುದಾ ಅವರಿಗೆ ನಾಮಪತ್ರ ಸಲ್ಲಿಸಿದರು.
...
ಅಂತರಾಷ್ಟಿçಯ ಖ್ಯಾತಿಯ ವನ್ಯಜೀವಿ ಮತ್ತು ಪಕ್ಷಿಗಳ ಫೋಟೊಗ್ರಾಫರ್ ಸಂತೋಷ್ ಕುಂದೇಶ್ವರರಿಗೆ ರಾಜ್ಯೋತ್ಸವ ಪ್ರಶಸ್ತಿ
ಅಂತರಾಷ್ಟಿçಯ ಖ್ಯಾತಿಯ ವನ್ಯಜೀವಿ ಮತ್ತು ಪಕ್ಷಿಗಳ ಫೋಟೊಗ್ರಾಫರ್ ಸಂತೋಷ್ ಕುಂದೇಶ್ವರರಿಗೆ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ : ಛಾಯಚಿತ್ರಗ್ರಹಣ ಕ್ಷೇತ್ರದಲ್ಲಿ ಈ ಬಾರಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕುಂದಾಪುರದ ಸಂತೋಷ್ ಕುಂದೇಶ್ವರ ಅವರನ್ನು ಆಯ್ಕೆ...



























