30.5 C
Mangalore
Wednesday, January 21, 2026

ಸ್ವರ್ಣಕಮಲ ಪ್ರಶಸ್ತಿ ವಿಜೇತ ‘ಬ್ಯಾರಿ’ ಚಿತ್ರ ಸಾರ್ವಜನಿಕವಾಗಿ ಪ್ರದರ್ಶಿಸದಂತೆ ನ್ಯಾಯಾಲಯದಿಂದ ಆದೇಶ

ಸ್ವರ್ಣಕಮಲ ಪ್ರಶಸ್ತಿ ವಿಜೇತ ‘ಬ್ಯಾರಿ’ ಚಿತ್ರ ಸಾರ್ವಜನಿಕವಾಗಿ ಪ್ರದರ್ಶಿಸದಂತೆ ನ್ಯಾಯಾಲಯದಿಂದ ಆದೇಶ ಮಂಗಳೂರು: ‘ಸ್ವರ್ಣ ಕಮಲ’ ರಾಷ್ಟ್ರ ಪ್ರಶಸ್ತಿ ಪಡೆದ ಬ್ಯಾರಿ ಭಾಷೆಯ ಮೊತ್ತ ಮೊದಲ ‘ಬ್ಯಾರಿ’ ಹೆಸರಿನ ಚಲನ ಚಿತ್ರವು ನನ್ನ...

ನನಸಾದ ದಶಕಗಳ ಕನಸು ; ಮಾ18 ರಂದು ಮಲ್ಪೆ-ಪಡುಕೆರೆ ಸೇತುವೆ ಲೋಕಾರ್ಪಣೆ

ನನಸಾದ ದಶಕಗಳ ಕನಸು ; ಮಾ18 ರಂದು ಮಲ್ಪೆ-ಪಡುಕೆರೆ ಸೇತುವೆ ಲೋಕಾರ್ಪಣೆ ಉಡುಪಿ: ಮಲ್ಪೆ-ಪಡುಕೆರೆ ಭಾಗದ ದಶಕಗಳ ಪ್ರಮುಖ ಬೇಡಿಕೆಯಲ್ಲಿ ಒಂದಾದ ಸಂಪರ್ಕ ಸೇತುವೆ ಕನಸು ಕೊನೆಗೂ ನನಸುಗೊಂಡು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಇದೇ...

ಧರ್ಮಸ್ಥಳ:  ರುಡ್‍ಸೆಟ್ ನೇಷನಲ್ ಎಕಾಡಮಿಯ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ಧರ್ಮಸ್ಥಳ:  ಬೆಂಗಳೂರಿನಲ್ಲಿರುವ ರುಡ್‍ಸೆಟ್ ನೇಷನಲ್ ಎಕಾಡಮಿ ಅಯೋಜಿಸಿದ್ದ 68ನೇ ತಂಡದ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಧಮಸ್ಥಳದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ರುಡ್‍ಸೆಟ್ ನೇಷನಲ್ ಎಕಾಡಮಿ ಯ ಅಧ್ಯಕ್ಷರು ಮತ್ತು ರುಡ್‍ಸೆಟ್ ಸಂಸ್ಥೆಗಳ...

ವಿಟ್ಲ: ಓಂ ಸಾಯಿ ಇಂಡಸ್ಟ್ರೀಸ್ ಮಾಲಕ ಆತ್ಮಹತ್ಯೆ

ವಿಟ್ಲ: ಓಂ ಸಾಯಿ ಇಂಡಸ್ಟ್ರೀಸ್ ಮಾಲಕ ಆತ್ಮಹತ್ಯೆ ವಿಟ್ಲ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಬದನಾಜೆಯಲ್ಲಿ ನಡೆದಿದೆ. ಮೃತರನ್ನು ಓಂ ಸಾಯಿ ಇಂಡಸ್ಟ್ರೀಸ್ ನ ಮಾಲಕ ಬದನಾಜೆ ನಿಡ್ಯ ನಿವಾಸಿ ದಾಮೋದರ್...

ಸಂಘ ಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ – ಮೋಟಮ್ಮ

ಸಂಘ ಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ - ಮೋಟಮ್ಮ ಮಂಗಳೂರು: ಸಂಘಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಸೋಮವಾರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ...

40 ದಿನಗಳ ಬಳಿಕ ಕುಂದಾಪುರದಲ್ಲಿ ಮದ್ಯದಂಗಡಿ ಓಪನ್, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

 40 ದಿನಗಳ ಬಳಿಕ ಕುಂದಾಪುರದಲ್ಲಿ ಮದ್ಯದಂಗಡಿ ಓಪನ್, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ ಕುಂದಾಪುರ: ಸೋಮವಾರದಿಂದ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಷರತ್ತುಬದ್ದ ಅನುಮತಿ ನೀಡಿದ ಪರಿಣಾಮ ಮದ್ಯ ಪ್ರಿಯರು ಮದ್ಯದಂಗಡಿಗಳೆದುರು ಸರಕಾರದ ಆದೇಶಗಳನ್ನು ಗಾಳಿಗೆ...

ಕೊಣಿಲ ರಾಘವೇಂದ್ರ ಭಟ್ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿ.ಎಚ್.ಡಿ

ಕೊಣಿಲ ರಾಘವೇಂದ್ರ ಭಟ್ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿ.ಎಚ್.ಡಿ ಕರ್ನಾಟಕ ಸರಕಾರ ಮತ್ತು ಯುನಿಸೆಫ್ ಸಹಯೋಗದ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾಗಿರುವ ಕೊಣಿಲ ರಾಘವೇಂದ್ರ ಭಟ್ ಇವರಿಗೆ ಪ್ರತಿಷ್ಠಿತ ಹಂಪಿ ಕನ್ನಡ...

ಮೀನುಗಾರರಿಗೆ ಕ್ಯೂ ಆರ್ ಕೋಡ್ ಆಧಾರಿತ  ಆಧಾರ್ ಕಾರ್ಡ್  ಕಡ್ಡಾಯ –   ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮೀನುಗಾರರಿಗೆ ಕ್ಯೂ ಆರ್ ಕೋಡ್ ಆಧಾರಿತ  ಆಧಾರ್ ಕಾರ್ಡ್  ಕಡ್ಡಾಯ –   ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳೂರು : ಮೀನುಗಾರರಿಗೆ  ಕ್ಯೂ ಆರ್ ಕೋಡ್ ಆಧಾರಿತ  ಆಧಾರ್ ಕಾರ್ಡ್‍ಗಳನ್ನು ಕಡ್ಡಾಯಗೊಳಿಸುವ ನಿರ್ಣಯ ಕೈಗೊಂಡಿದ್ದು...

ಕೈದಿಗೆ ಮಾದಕ ವಸ್ತು ನೀಡಿದ ಪ್ರಕರಣ: ಮಂಗಳೂರು ಜೈಲಿಗೆ ಪೊಲೀಸ್-ಎಸ್‌ಎಎಫ್ ತಂಡ ದಾಳಿ

ಕೈದಿಗೆ ಮಾದಕ ವಸ್ತು ನೀಡಿದ ಪ್ರಕರಣ: ಮಂಗಳೂರು ಜೈಲಿಗೆ ಪೊಲೀಸ್-ಎಸ್‌ಎಎಫ್ ತಂಡ ದಾಳಿ ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಮಹಿಳೆಯೊಬ್ಬರು ನಿಷೇಧಿತ ಮಾದಕವಸ್ತು ಎಂಡಿಎಂಎ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸರು- ಎಸ್‌ಎಎಫ್ (ಸ್ಪೆಷಲ್...

ನಮ್ಮ ಧರ್ಮಗುರುಗಳು ಬೇರೆಯಲ್ಲ, ಪೇಜಾವರ ಶ್ರೀಗಳು ಬೇರೆಯಲ್ಲ : ಮುಸ್ಲಿಂ ಕಾರು ಚಾಲಕನ ಮನದ ಮಾತು

ನಮ್ಮ ಧರ್ಮಗುರುಗಳು ಬೇರೆಯಲ್ಲ, ಪೇಜಾವರ ಶ್ರೀಗಳು ಬೇರೆಯಲ್ಲ : ಮುಸ್ಲಿಂ ಕಾರು ಚಾಲಕನ ಮನದ ಮಾತು ಉಡುಪಿ: ‘‘ನಾನು, ನನ್ನ ಇಬ್ಬರು ಅಣ್ಣಂದಿರು 20 ವರ್ಷಗಳಿಂದ ಪೇಜಾವರ ಶ್ರೀಗಳ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದೇವೆ....

Members Login

Obituary

Congratulations