30.5 C
Mangalore
Sunday, April 12, 2026

ಮ0ಗಳೂರು: ವಿಕಲಚೇತನರ ಸವಲತ್ತುಗಳ ವಿತರಣೆ

ಮ0ಗಳೂರು: ವಿಕಲಚೇತನರ ಮತ್ತು ಹಿರಿಯ ನಾಗರೀಕರ ಇಲಾಖೆ ವತಿಯಿಂದ ವಿಕಲಚೇತನರ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಗುರುವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಿಸಲಾಯಿತು. ಮಂಗಳೂರು ದಕ್ಷಿಣ ಶಾಸಕ ಜೆ,ಆರ್. ಲೋಬೋ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ,...

ಆ. 15 ರಂದು ಕಡಬ, ಮೂಡಬಿದ್ರೆ ತಾಲೂಕು ಉದ್ಘಾಟನೆ

ಆ. 15 ರಂದು ಕಡಬ, ಮೂಡಬಿದ್ರೆ ತಾಲೂಕು ಉದ್ಘಾಟನೆ ಮಂಗಳೂರು : ನೂತನವಾಗಿ ಸ್ಥಾಪನೆಗೊಂಡಿರುವ ಕಡಬ ಹಾಗೂ ಮೂಡಬಿದ್ರೆ ತಾಲೂಕುಗಳ ಉದ್ಘಾಟನೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಲಿದೆ. ಈ ಕುರಿತು ಅಧಿಕಾರಿಗಳ ಪೂರ್ವಸಿದ್ಧತಾ ಸಭೆ...

ಮೀನುಗಾರರ ಮನೆಯಲ್ಲಿ ಫಿಶ್​ ಕರಿ ಮತ್ತು ನೀರು ದೋಸೆ ಸವಿದ ರಾಹುಲ್ ಗಾಂಧಿ

ಮೀನುಗಾರರ ಮನೆಯಲ್ಲಿ ಫಿಶ್​ ಕರಿ ಮತ್ತು ನೀರು ದೋಸೆ ಸವಿದ ರಾಹುಲ್ ಗಾಂಧಿ ಉಡುಪಿ: ಜನಾಶೀರ್ವಾದ ಯಾತ್ರೆಯ ಭಾಗವಾಗಿ ಉಡುಪಿಗೆ ಭೇಟಿ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮೀನುಗಾರರ ಕುಟುಂಬಗಳನ್ನು ಭೇಟಿ ಮಾಡಿ...

ಹಿರಿಯಡ್ಕ ಪೋಲಿಸರಿಂದ ನನ್ನ ವಿರುದ್ದ ಸುಳ್ಳು ದೂರು, ಕಾನೂನು ಹೋರಾಟದ ಎಚ್ಚರಿಕೆ – ಅಜಿತ್ ಕುಮಾರ್ ಶೆಟ್ಟಿ

ಹಿರಿಯಡ್ಕ ಪೋಲಿಸರಿಂದ ನನ್ನ ವಿರುದ್ದ ಸುಳ್ಳು ದೂರು, ಕಾನೂನು ಹೋರಾಟದ ಎಚ್ಚರಿಕೆ - ಅಜಿತ್ ಕುಮಾರ್ ಶೆಟ್ಟಿ ಉಡುಪಿ: ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಆವೆ ಮಣ್ಣು ಸಾಗಾಟದ ಕುರಿತು ನಡೆದಿರುವ ಪ್ರಕರಣದ ಕುರಿತು ತನ್ನ...

ಮಂಗಳೂರು | ಮಾದಕ ವಸ್ತು ಮಾರಾಟ ಮಾಡುತ್ತಿದ್ದವನ ಸೆರೆ

ಮಂಗಳೂರು | ಮಾದಕ ವಸ್ತು ಮಾರಾಟ ಮಾಡುತ್ತಿದ್ದವನ ಸೆರೆ ಮಂಗಳೂರು : ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ಕೋರಿಯರ್4 ಮೂಲಕ ಖರೀದಿಸಿಕೊಂಡು ಮಂಗಳೂರು ನಗರದ ಲಾಲ್ ಭಾಗ್ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದವನನ್ನು ಮಂಗಳೂರು...

ಬೊಕ್ಕಪಟ್ಣ ಬೆಂಗ್ರೆಯ ಜನರಿಗೆ ಹಕ್ಕುಪತ್ರ ಕೊಡಲಾಗುವುದು: ಶಾಸಕ ಜೆ.ಆರ್.ಲೋಬೊ

ಬೊಕ್ಕಪಟ್ಣ ಬೆಂಗ್ರೆಯ ಜನರಿಗೆ ಹಕ್ಕುಪತ್ರ ಕೊಡಲಾಗುವುದು: ಶಾಸಕ ಜೆ.ಆರ್.ಲೋಬೊ ಮಂಗಳೂರು: ಬೊಕ್ಕಪಟ್ಣ ಬೆಂಗ್ರೆಯ ಜನರಿಗೆ ಹಕ್ಕುಪತ್ರಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು  ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಬೊಕ್ಕಪಟ್ಣ ಬೆಂಗ್ರೆಯ ವಿಠೋಭ ಭಜನಾ ಮಂದಿರದಲ್ಲಿ ನಡೆದ...

ಧರ್ಮಸ್ಥಳ: ಗುರು – ಶಿಷ್ಯರ ಸಂಬಂಧ ಆತ್ಮೀಯವಾಗಿರಬೇಕು – ಸಾಹಿತಿ ಸಂಪಟೂರು ವಿಶ್ವನಾಥ್

ಧರ್ಮಸ್ಥಳ: ಗುರು-ಶಿಷ್ಯರ ಸಂಬಂಧ ದೇಶ, ಭಾಷೆ, ಜಾತಿ, ಮತವನ್ನು ಮೀರಿದ್ದು, ಒಳ್ಳೆಯ ಗುರುಗಳು ಸಿಗಬೇಕಾದರೂ ಪುಣ್ಯ ಮಾಡಿರಬೇಕು. ಒಳ್ಳೆಯ ಶಿಷ್ಯರು ದೊರಕಬೇಕಾದರೂ ಪುಣ್ಯ ಮಾಡಬೇಕು. ಗುರ-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾಗಿದ್ದು ಆತ್ಮೀಯವಾಗಿದ್ದಾಗ ಕಲಿಕೆ...

ಡಿಜಿಟಲ್ ಅರೆಸ್ಟ್ ಹಣ ವರ್ಗಾವಣೆ ಪ್ರಕರಣ : ಪೊಲೀಸರ ತ್ವರಿತ ಕಾರ್ಯಾಚರಣೆ; ಸಂತ್ರಸ್ತೆ ಕಳೆದುಕೊಂಡ ಹಣ ವಶಕ್ಕೆ

ಡಿಜಿಟಲ್ ಅರೆಸ್ಟ್ ಹಣ ವರ್ಗಾವಣೆ ಪ್ರಕರಣ : ಪೊಲೀಸರ ತ್ವರಿತ ಕಾರ್ಯಾಚರಣೆ; ಸಂತ್ರಸ್ತೆ ಕಳೆದುಕೊಂಡ ಹಣ ವಶಕ್ಕೆ ಮಂಗಳೂರು : ಡಿಜಿಟಲ್ ಅರೆಸ್ಟ್ ಪ್ರಕರಣವೊಂದರಲ್ಲಿ ಪೊಲೀಸರ ತ್ವರಿತ ಕಾರ್ಯಾಚರಣೆಯ ಮೂಲಕ ಸಂತ್ರಸ್ತೆಯು ಕಳೆದುಕೊಂಡಿದ್ದ ಹಣವನ್ನು...

ನಗರದ ಅನಧೀಕೃತ ಮಸಾಜ್ ಕೇಂದ್ರಗಳಿಗೆ ಮೇಯರ್ ಕವಿತಾ ಸನೀಲ್ ಧಾಳಿ

ನಗರದ ಅನಧೀಕೃತ ಮಸಾಜ್ ಕೇಂದ್ರಗಳಿಗೆ ಮೇಯರ್ ಕವಿತಾ ಸನೀಲ್ ಧಾಳಿ ಮಂಗಳೂರು: ಮಂಗಳೂರಿನ ಬಲ್ಮಠದಲ್ಲಿರುವ ಬಾಡಿ ಮಸಾಜ್ ಪಾರ್ಲರ್ ಗಳ ಮೇಲೆ ಮಂಗಳೂರು ಮಹಾನಗರಪಾಲಿಕೆ ಮೇಯರ್ ಕವಿತಾ ಸನಿಲ್ ಮಂಗಳವಾರ ಅನಿರೀಕ್ಷಿತ ಧಾಳಿ...

ವಂ| ಡೊ| ಚಾಲ್ರ್ಸ್ ವಾಸ್, ಎಸ್.ವಿ.ಡಿ.ರವರ “ಪ್ರೀತಿಯನಾದ” -ಪ್ರೇಮ್-ರಾಗಿಣಿ 

ವಂ| ಡೊ| ಚಾಲ್ರ್ಸ್ ವಾಸ್, ಎಸ್.ವಿ.ಡಿ.ರವರ “ಪ್ರೀತಿಯನಾದ” -ಪ್ರೇಮ್-ರಾಗಿಣಿ  ಮಂಗಳೂರು: “ಪ್ರೀತಿಯ ನಾದ” (ಪ್ರೇಮ್‍ರಾಗಿಣಿ) ಬೈಬಲ್ ಮೇಲೆ ಆಧಾರಿತ ಸಂಗೀತ ನೃತ್ಯ ಕಾರ್ಯಕ್ರಮವು, “ಸಂಗೀತಕನಸುಗಾರ”; “ನೃತ್ಯ ಮಿಶನರಿ”; “ಭಜನ್‍ ಕ್ರೈಸ್ತ ಧರ್ಮಗುರು” ಎಂದು ಪ್ರಖ್ಯಾತರಾದ...

Members Login

Obituary

Congratulations