27.5 C
Mangalore
Friday, February 13, 2026

ಹಳೆಯ ಕಳ್ಳತನ ಪ್ರಕರಣ ಬೇಧಿಸಿದ ಪೋಲಿಸರು, ರೂ4 ಲಕ್ಷ ಮೌಲ್ಯದ ಚಿನ್ನ ವಶ- 3 ಬಂಧನ

ಕಾರ್ಕಳ: ಕಳ್ಳತನಕ್ಕೆ ಸಂಬಂಧಿಸಿ ಹಳೆಯ ಐದು ಪ್ರಕರಣಗಳನ್ನು ಭೇದಿಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 146.050 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಜೋಡುರಸ್ತೆ ಹಿಮ್ಮಂಜೆ ಬಳಿ ವಾಸವಾಗಿರುವ ಮೂಡಿಗೆರೆ...

ಸಂವಿಧಾನ ಅನುಸಾರ ಆಡಳಿತದಿಂದ ದೇಶ ಬಲಿಷ್ಠ: ಸ್ಪೀಕರ್ ಯು.ಟಿ. ಖಾದರ್

ಸಂವಿಧಾನ ಅನುಸಾರ ಆಡಳಿತದಿಂದ ದೇಶ ಬಲಿಷ್ಠ: ಸ್ಪೀಕರ್ ಯು.ಟಿ. ಖಾದರ್ ಜಿಲ್ಲಾಡಳಿತ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ...

ವ್ಯಾಪಕ ಮಳೆ: ದಕ ಜಿಲ್ಲೆಯಲ್ಲಿ ನಾಳೆ (ಆ.2) ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ವ್ಯಾಪಕ ಮಳೆ: ದಕ ಜಿಲ್ಲೆಯಲ್ಲಿ ನಾಳೆ (ಆ.2) ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ...

ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಯ ಫ್ಲೆಕ್ಸ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿ: ಆರೋಪಿಯ ಬಂಧನ

ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಯ ಫ್ಲೆಕ್ಸ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿ: ಆರೋಪಿಯ ಬಂಧನ ಬೆಳ್ತಂಗಡಿ: ಅಂಗಡಿಯಲ್ಲಿ ಸಾಮಗ್ರಗಳನ್ನು ಖರೀದಿಸಿ ಬಾಕಿಯಿರಿಸಿದ್ದ ಹಣವನ್ನು ಕೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಅಂಗಡಿ ಎದುರು ಇರಿಸಿದ್ದ ಜಾಹೀರಾತು ಫ್ಲೆಕ್ಸ್...

ತ್ರಾಸಿ ಅಫಘಾತ ; ಕಂಬನಿ ಮಿಡಿದ ಎಸ್ಪಿ ಅಣ್ಣಾಮಲೈ ಮಾನವೀಯ ಅಂತಃಕರಣ

ತ್ರಾಸಿ ಅಫಘಾತ ; ಕಂಬನಿ ಮಿಡಿದ ಎಸ್ಪಿ ಅಣ್ಣಾಮಲೈ ಮಾನವೀಯ ಅಂತಃಕರಣ ಕುಂದಾಪುರ: ತ್ರಾಸಿ ಮೊವಾಡಿ ಕ್ರಾಸ್ ನಲ್ಲಿ ಜೂನ್ 21 ರಂದು ನಡೆದ ಭೀಕರ ದುರಂತದಲ್ಲಿ ಮಡಿದ 8 ಮಕ್ಕಳ ಅಂತಿಮ ವಿಧಿ...

ಭಾರೀ ಮಳೆ: ಇಂದು (ಮೇ 30) ದ.ಕ.ಜಿಲ್ಲೆಯ ಶಾಲೆಗಳಿಗೆ ರಜೆ

ಭಾರೀ ಮಳೆ: ಇಂದು (ಮೇ 30) ದ.ಕ.ಜಿಲ್ಲೆಯ ಶಾಲೆಗಳಿಗೆ ರಜೆ ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು (ಮೇ 30) ರಜೆ ಘೋಷಿಸಿ ದ.ಕ....

ಕೋಟ ಹೆಚ್.ಶ್ರೀಧರ ಹಂದೆಯವರಿಗೆ ವನಜ ರಂಗಮನೆ ಪ್ರಶಸ್ತಿ-2018

ಕೋಟ ಹೆಚ್.ಶ್ರೀಧರ ಹಂದೆಯವರಿಗೆ ವನಜ ರಂಗಮನೆ ಪ್ರಶಸ್ತಿ-2018 ಸುಳ್ಯ : ಸುಳ್ಯದ ರಂಗಮನೆ ಸಾಂಸ್ಕøತಿಕ ಕಲಾ ಕೇಂದ್ರವು ರಂಗಮನೆ ಸ್ಥಾಪಕಿ, ಕಲಾ ಪೋಷಕಿ ದಿ|ವನಜಾಕ್ಷಿ ಜಯರಾಮ ಇವರ ಸ್ಮರಣಾರ್ಥ ನೀಡುವ 2018ನೇ ಸಾಲಿನ ವನಜ...

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಎನ್‍ಸಿಸಿ ಲೇ.ಕರ್ನಲ್ ಭೇಟಿ

ಕೋಟ: ವಿದ್ಯಾರ್ಥಿಗಳಿಗೆ ಎನ್‍ಸಿಸಿಯು ಶಿಸ್ತಿನ ವಿದ್ಯಾರ್ಥಿಯಾಗುವುದನ್ನು ಕಲಿಸುವುದರ ಜತೆಗೆ ಸಮಾಜದಲ್ಲಿ ಗೌರವವು ದೊರೆಯುವಂತೆ ಮಾಡುತ್ತೇದೆ ಎಂದು 21 ಕರ್ನಾಟಕ ಬೆಟಾಲಿಯನ್‍ನ ಎನ್‍ಸಿಸಿ ಉಡುಪಿಯ ಅಧಿಕಾರಿ ಲೇ.ಕರ್ನಲ್ ರಾಮಾನಾಥ ಶೆಟ್ಟಿ ಹೇಳಿದರು. ಅವರು ಮಂಗಳವಾರ...

ಕಂದಾಯ ಇಲಾಖೆಯಿಂದ ‘ಹಳ್ಳಿಗಳಿಗೆ ನಡೆಯಿರಿ ಅಧಿಕಾರಿಗಳೇ’ ಕಾರ್ಯಕ್ರಮ – ಕಂದಾಯ ಸಚಿವ ಅಶೋಕ್

ಕಂದಾಯ ಇಲಾಖೆಯಿಂದ “ಹಳ್ಳಿಗಳಿಗೆ ನಡೆಯಿರಿ ಅಧಿಕಾರಿಗಳೇ” ಕಾರ್ಯಕ್ರಮ - ಕಂದಾಯ ಸಚಿವ ಅಶೋಕ್ ಉಡುಪಿ: ಕಂದಾಯ ಇಲಾಖೆ ವತಿಯಿಂದ, ಜನರ ಮನೆ ಬಾಗಿಲಿಗೇ ತೆರಳಿ ಸೌಲಭ್ಯ ವಿತರಿಸುವ “ಹಳ್ಳಿಗಳಿಗೆ ನಡೆಯಿರಿ ಅಧಿಕಾರಿಗಳೇ” ಎಂಬ ವಿನೂತನ...

ಮಂಗಳೂರು ಪೊಲೀಸ್ ಆಯುಕ್ತರ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿ

ಮಂಗಳೂರು ಪೊಲೀಸ್ ಆಯುಕ್ತರ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿ ಮಂಗಳೂರು: ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಹೆಸರಿನಲ್ಲಿ ದುಷ್ಕರ್ಮಿಯು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿದ ಬಗ್ಗೆ ವರದಿಯಾಗಿದೆ. ಕೆಲವು ದಿನಗಳ...

Members Login

Obituary

Congratulations