ಗರ್ಭಿಣಿಯರಿಗೆ ಅಂಗನವಾಡಿಗಳಲ್ಲೇ ಬಿಸಿಯೂಟ
ಗರ್ಭಿಣಿಯರಿಗೆ ಅಂಗನವಾಡಿಗಳಲ್ಲೇ ಬಿಸಿಯೂಟ, ಅ.2 ರಿಂದ 'ಮಾತೃಪೂರ್ಣ' ಯೋಜನೆ ಜಾರಿ
ಮಂಗಳೂರು: ಅಂಗನವಾಡಿಗಳಲ್ಲಿ ಶಿಶುಗಳ, ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಸರಕಾರದ ಯೋಜನೆಯಲ್ಲಿ ಇನ್ನೊಂದು ಮಹತ್ವದ ಸೇರ್ಪಡೆಯಾಗಿ ‘ಮಾತೃಪೂರ್ಣ’ ಯೋಜನೆ ಅಕ್ಟೋಬರ್ 2...
ಸುಳ್ಯ ವಸತಿ ಗೃಹದಲ್ಲಿ ಯುವಕ-ಯುವತಿ ನೇಣು ಬಿಗಿದು ಆತ್ಮಹತ್ಯೆ
ಸುಳ್ಯ ವಸತಿ ಗೃಹದಲ್ಲಿ ಯುವಕ-ಯುವತಿ ನೇಣು ಬಿಗಿದು ಆತ್ಮಹತ್ಯೆ
ಸುಳ್ಯ: ನಗರದ ವಸತಿ ಗೃಹವೊಂದರಲ್ಲಿ ಯುವಕ ಮತ್ತು ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.
ಮೃತರನ್ನು ಸುಳ್ಯ ತಾಲೂಕಿನ ಐವರ್ನಾಡಿನ ಕಟ್ಟತ್ತಾರಿನ...
ಡಿ.ಕೆ.ಶಿ. ಪ್ರಕರಣ. ಕಾಂಗ್ರೆಸ್’ನಿಂದ ಮಂಗಳೂರಿನ ಐಟಿ ಇಲಾಖೆ ಮೇಲೆ ಕಲ್ಲು ತೂರಾಟ, ಧ್ವಂಸ ಖಂಡನೀಯ -ಡಿ.ವೇದವ್ಯಾಸ ಕಾಮತ್
ಡಿ.ಕೆ.ಶಿ. ಪ್ರಕರಣ. ಕಾಂಗ್ರೆಸ್'ನಿಂದ ಮಂಗಳೂರಿನ ಐಟಿ ಇಲಾಖೆ ಮೇಲೆ ಕಲ್ಲು ತೂರಾಟ, ಧ್ವಂಸ ಖಂಡನೀಯ -ಡಿ.ವೇದವ್ಯಾಸ ಕಾಮತ್
ಮಂಗಳೂರು: ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲಿನ ಐಟಿ ದಾಳಿಯನ್ನು ವಿರೋಧಿಸಿ...
ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಗೃಹ ಸಚಿವ ಪರಮೇಶ್ವರ್ ಸೂಚನೆ
ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಗೃಹಸಚಿವರ ಸೂಚನೆ
ಮಂಗಳೂರು: ನಗರ ಪೊಲೀಸ್ ಹಾಗೂ ಪಶ್ಚಿಮ ವಲಯದ 4 ಜಿಲ್ಲೆಗಳ ಕಾನೂನು ಮತ್ತು ಸುವ್ಯವಸ್ಥೆಯ ಕುರಿತಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ...
ಪಿ.ವಿ. ಮೋಹನ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
ಪಿ.ವಿ. ಮೋಹನ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
ಮಂಗಳೂರು: ಎಐಸಿಸಿ ಸದಸ್ಯರಾದ ಪಿ.ವಿ. ಮೋಹನ್ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇವರು 37 ವರುಷಗಳಿಂದ...
ಸಂಪಿಗೆ – ಮಿಜಾರು ಸೇತುವೆ ಕಾಮಗಾರಿ : ಬದಲಿ ರಸ್ತೆ ವ್ಯವಸ್ಥೆ
ಸಂಪಿಗೆ - ಮಿಜಾರು ಸೇತುವೆ ಕಾಮಗಾರಿ : ಬದಲಿ ರಸ್ತೆ ವ್ಯವಸ್ಥೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಸಂಪಿಗೆ-ಅಶ್ವಥ್ಥಪುರ-ನೀರ್ಕೆರೆ- ಮಿಜಾರು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದರಿಂದ...
ಮಾಣಿ-ಸಂಪಾಜೆ ಹೈವೇ ಚತುಷ್ಪಥಕ್ಕೆ ಡಿಪಿಆರ್ ತಯಾರಿಸಲು ಸರ್ಕಾರದ ಅನುಮೋದನೆ
ಮಾಣಿ-ಸಂಪಾಜೆ ಹೈವೇ ಚತುಷ್ಪಥಕ್ಕೆ ಡಿಪಿಆರ್ ತಯಾರಿಸಲು ಸರ್ಕಾರದ ಅನುಮೋದನೆ
ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಸತತ ಪ್ರಯತ್ನಕ್ಕೆ ದೊರೆತ ಫಲ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಾಣಿಯಿಂದ ಸಂಪಾಜೆವರೆಗಿನ ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಿಸುವುದಕ್ಕೆ ಸಂಬಂಧಿಸಿ ವಿಸ್ತೃತ...
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಶಾಸಕ ಲಾಲಾಜಿ ಮೆಂಡನ್ ನೇಮಕ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಶಾಸಕ ಲಾಲಾಜಿ ಮೆಂಡನ್ ನೇಮಕ
ಉಡುಪಿ: ರಾಜ್ಯ ಸರಕಾರ ಸೋಮವಾರ 24 ಶಾಸಕರಿಗೆ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಕಾಪು ಶಾಸಕ...
ದುಬಾಯಿಯಲ್ಲಿ ನಡೆದ ಹೆಚ್.ಎಂ.ಸಿ. ಯುನೈಟೆಡ್ ಸರ್ವಧರ್ಮ ಸೌಹಾರ್ಧ ಇಫ್ತಾರ್ಕೂಟ
ದುಬಾಯಿಯಲ್ಲಿ ನಡೆದ ಹೆಚ್.ಎಂ.ಸಿ. ಯುನೈಟೆಡ್ ಸರ್ವಧರ್ಮ ಸೌಹಾರ್ಧ ಇಫ್ತಾರ್ ಕೂಟ
ಪವಿತ್ರರಂಜಾನ್ ಮಾಸಾಚರಣೆಯ ಶುಭ ಸಂದರ್ಭದಲ್ಲಿ ದುಬಾಯಿ ಗ್ರಾಂಡ್ ಎಕ್ಸ್ಲೆಸಿಯರ್ ಹೋಟೆಲ್ ಸಭಾಂಗಣದಲ್ಲಿ 2017 ಜೂನ್ 16ನೆ ತಾರೀಕು ಶುಕ್ರವಾರ ಸಂಜೆ 6.00ಗಂಟೆಗೆ ಹೆಚ್.ಎಂ.ಸಿ....
ಪುತ್ತೂರು ಪೋಲಿಸರಿಂದ ದಾಖಲೆ ರಹಿತ ರೂ. 18.80 ಲಕ್ಷ ಹಣ ವಶ; ಮೂವರ ಬಂಧನ
ಪುತ್ತೂರು ಪೋಲಿಸರಿಂದ ದಾಖಲೆ ರಹಿತ ರೂ. 18.80 ಲಕ್ಷ ಹಣ ವಶ; ಮೂವರ ಬಂಧನ
ಮಂಗಳೂರು: ದಾಖಲೆ ರಹಿತ ಅಕ್ರಮ ಹಣ ಹೊಂದಿದ ಆರೋಪಿಗಳನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣೆಯ ಪೋಲಿಸರು ಬುಧವಾರ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು...




























