30.5 C
Mangalore
Tuesday, April 14, 2026

ಅರ್ಹ ಮತದಾರರ ಪಟ್ಟಿ ಪ್ರಕಟ – ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್

ಅರ್ಹ ಮತದಾರರ ಪಟ್ಟಿ ಪ್ರಕಟ - ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಮತದಾರರ ಪಟ್ಟಿಯ ಅಂತಿಮ ಯಾದಿಯನ್ನು ಇಂದು ಪ್ರಕಟಿಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 16,98,868 ಮತದಾರರಿದ್ದಾರೆ. ಅದರಲ್ಲಿ 8,64,045...

ಕಲ್ಲಡ್ಕ ಭಟ್ಟರ ಬಾಯಿಗೆ ಸರಕಾರ ಕಾನೂನಿನ ಮೂಲಕ ಬೀಗ ಜಡಿಯಬೇಕು – ವೆರೋನಿಕಾ ಕರ್ನೆಲಿಯೊ

ಕಲ್ಲಡ್ಕ ಭಟ್ಟರ ಬಾಯಿಗೆ ಸರಕಾರ ಕಾನೂನಿನ ಮೂಲಕ ಬೀಗ ಜಡಿಯಬೇಕು – ವೆರೋನಿಕಾ ಕರ್ನೆಲಿಯೊ ಉಡುಪಿ: ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಅತ್ಯಂತ ಕೀಳಾಗಿ ಅವಮಾನಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹರಕಲು...

ಮಂಗಳೂರು: ‘ಇಪ್ಟಾ’ ದಿಂದ `ರೈಲು ಗಾಲಿಯ ಮೇಲೆ ಸ್ವಾತಂತ್ರ್ಯ ಯಾನ’ ಜಾಥಾ

ಮಂಗಳೂರು: ದೇಶದಲ್ಲಿ ಸ್ವಾತಂತ್ರ್ಯ ಆಂದೋಲನ ತೀವ್ರವಾದಾಗ, ಭೀಕರ ಬರಗಾಲದಿಂದ ಜನತೆ ತತ್ತರಿಸುತ್ತಿರುವಾಗ ಕೋಮುವಾದ, ಎರಡನೇ ಜಾಗತಿಕ ಮಹಾ ಯುದ್ದದ ಭೀಕರತೆಗಳು ಜನತೆಯ ಬದುಕಿನ ನೆಮ್ಮದಿಯನ್ನು ಕದಡುತ್ತಿರುವಾಗ 1943ರಲ್ಲಿ ಜನರ ನೋವಿನ ಧ್ವನಿಯಾಗಿ ಹುಟ್ಟಿದ...

ಗ್ರೀನ್ ಜಿಲ್ಲೆ ಉಡುಪಿಗೆ ದುಬೈಯಿಂದ ಆಗಮಿಸಿದ ಐದು ಮಂದಿಯಲ್ಲಿ ಕೊರೋನ ಪಾಸಿಟಿವ್

ಗ್ರೀನ್ ಜಿಲ್ಲೆ ಉಡುಪಿಗೆ ದುಬೈಯಿಂದ ಆಗಮಿಸಿದ ಐದು ಮಂದಿಯಲ್ಲಿ ಕೊರೋನ ಪಾಸಿಟಿವ್  ಉಡುಪಿ: ಹಸಿರು ಜಿಲ್ಲೆಯಾಗಿದ್ದ ಉಡುಪಿ ಜಿಲ್ಲೆಗೆ ಶುಕ್ರವಾರ ಒಂದೇ ದಿನ ದುಬೈನಿಂದ ಬಂದ ಐದು ಮಂದಿಗೆ ಕೊರೋನಾ ಸೋಂಕ ದೃಢಪಟ್ಟಿದೆ. ಮೇ 15ರಂದು...

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಬೇಕು – ವಂ|ಡೆನಿಸ್ ಡೆಸಾ

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಬೇಕು – ವಂ|ಡೆನಿಸ್ ಡೆಸಾ ಮಲ್ಪೆ: ವಿಶೇಷ ಅಗತ್ಯವುಳ್ಳ ಮಕ್ಕಳು ಎಂದಿಗೂ ಹೊರೆಯಲ್ಲ ಅವರಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಮೂಲಕ...

ಲೋಕಸಭೆಯಲ್ಲಿ ಅಡಿಕೆ ಕೃಷಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ನಳಿನ್ ಕುಮಾರ್

ಲೋಕಸಭೆಯಲ್ಲಿ ಅಡಿಕೆ ಕೃಷಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ನಳಿನ್ ಕುಮಾರ್ ನವದೆಹಲಿ: ಸಂಸದ ನಳಿನ್ ಕುಮಾರ್ ಕಟೀಲ್ ಲೋಕಸಭೆಯ ಶೂನ್ಯವೇಳೆಯಲ್ಲಿ ಅಡಿಕೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸದನದ ಗಮನ ಸೆಳೆದರು. ಅಡಿಕೆ ಕೃಷಿಯನ್ನೇ...

ಪಂಚಾಯತ್ ಕಚೇರಿಯಲ್ಲೇ ಪಿಡಿಓ ರಾಸಲೀಲೆ; ಕ್ರಮಕ್ಕೆ ಸಮತಾ ಸೈನಿಕಾ ದಳ ಒತ್ತಾಯ

ಪಂಚಾಯತ್ ಕಚೇರಿಯಲ್ಲೇ ಪಿಡಿಓ ರಾಸಲೀಲೆ; ಕ್ರಮಕ್ಕೆ ಸಮತಾ ಸೈನಿಕಾ ದಳ ಒತ್ತಾಯ ಕುಂದಾಪುರ: ಉಡುಪಿಯ ಕುಂದಾಪುರ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿವೊಬ್ಬನ ರಾಸಲೀಲೆ ಪ್ರಕರಣವೊಂದು ಬಯಲಾಗಿದೆ.ಕುಂದಾಪುರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಪಿಡಿಓ...

ಕಿದಿಯೂರು-ಉಪ್ಪಾ ಮೂಡ್ಸ್ ಆಫ್ “ಶ್ರೀಕೃಷ್ಣ ಜನ್ಮಾಷ್ಟಮಿ” ರಾಜ್ಯಮಟ್ಟದ ಮೊಬೈಲ್ ಫೋಟೋಗ್ರಾಫಿ ಸ್ಪರ್ಧೆ

ಕಿದಿಯೂರು-ಉಪ್ಪಾ ಮೂಡ್ಸ್ ಆಫ್ "ಶ್ರೀಕೃಷ್ಣ ಜನ್ಮಾಷ್ಟಮಿ" ರಾಜ್ಯಮಟ್ಟದ ಮೊಬೈಲ್ ಫೋಟೋಗ್ರಾಫಿ ಸ್ಪರ್ಧೆ ಉಡುಪಿ: ಶ್ರೀಕೃಷ್ಣಮಠ, ಪರ್ಯಾಯ ಪಲಿಮಾರು ಮಠ ಆಶ್ರಯದಲ್ಲಿ ಉಡುಪಿಯಲ್ಲಿ ಸೆ. 02 ಮತ್ತು 03ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ...

ಮಂಗಳೂರು: ಮತೀಯತೆ ಜಾತೀಯತೆ ಜನಚಳುವಳಿಗೆ ಮಾರಕ : ಮುನೀರ್ ಕಾಟಿಪಳ್ಳ

ಮಂಗಳೂರು: ಜಿಲ್ಲೆಯ ಆಡಳಿತ ಮಾಫಿಯಾಗಳ ನಿಯಂತ್ರಣದಲ್ಲಿದೆ. ಕೈಗಾರಿಕೆಗಳು ಜನರ ಬದುಕನ್ನು ನರಕಕ್ಕೆ ತಳ್ಳುತ್ತಿದೆ. ಅಕ್ರಮ ಮರಳುಗಾರಿಕೆ, ಜೂಜು ಕೇಂದ್ರಗಳು, ಬ್ಲೇಡ್ ಕಂಪೆನಿಗಳು ಬಡವರ ರಕ್ತ ಹೀರುತ್ತಿದೆ. ಇವುಗಳ ವಿರುದ್ಧ ಜನಪರ ಚಳುವಳಿಯನ್ನು ತೀವ್ರಗೊಳಿಸಲು...

ಗೌರಿ ಗಣೇಶ ಹಬ್ಬ, ಈದ್ ಮಿಲಾದ್ ಆಚರಣೆ: ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಆಯೋಜಕರಿಗೆ ಸೂಚನೆಗಳು

ಗೌರಿ ಗಣೇಶ ಹಬ್ಬ, ಈದ್ ಮಿಲಾದ್ ಆಚರಣೆ: ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಆಯೋಜಕರಿಗೆ ಸೂಚನೆಗಳು ಮಂಗಳೂರು: ಸಪ್ಟೆಂಬರ್ 6ರಂದು ಗೌರಿ ಗಣೇಶ ಹಬ್ಬವು ಪ್ರಾರಂಭಗೊಂಡು ಮಂಗಳೂರು ನಗರ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ...

Members Login

Obituary

Congratulations