ಕುಂದಾಪುರ: ಮೋದಿ ಜೊತೆ ಚೀನಾ ಪ್ರವಾಸಕ್ಕೆ ಹೋಗುವುದಿಲ್ಲ, ಇದರಲ್ಲಿ ರಾಜಕೀಯ ಇಲ್ಲ – ಸಿದ್ಧರಾಮಯ್ಯ
ಕುಂದಾಪುರ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚೀನಾ ಪ್ರವಾಸಕ್ಕೆ ತಾನು ಹೋಗುತ್ತಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅವರೊಂದಿಗೆ ಆಸಕ್ತಿ ಇರೋ ಮುಖ್ಯಮಂತ್ರಿಗಳು ಚೀನಾ ಪ್ರವಾಸಕ್ಕೆ ಬರಬಹುದು ಅಂತ ಒಂದು ಸಲಹೆ...
ಮಂಗಳೂರು: ಅಸಂಘಟಿತ ಕಾರ್ಮಿಕ ರಿಕ್ಷಾ ಚಾಲಕರಿಂದ ನೋಂದಣಿ
ಮಂಗಳೂರು: ಅಸಂಘಟಿತ ಕಾರ್ಮಿಕ ರಿಕ್ಷಾ ಚಾಲಕರಿಂದ ನೋಂದಣಿ
ಮಂಗಳೂರು: ಅಸಂಘಟಿತ ಕಾರ್ಮಿಕ ರಿಕ್ಷಾ ಚಾಲಕರಿಗೆ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಸಾಮಾಜಿಕ ಭಧ್ರತೆ ಮತ್ತು ಕ್ಷೇಮಾಭಿವೃದ್ಧಿ ವತಿಯಿಂದ ಶಾಸಕ ಐವನ್ ಡಿಸೋಜರ ಮಂಗಳೂರು ಮನಪಾ...
ಫೋಕಸ್ ರಾಘುಗೆ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಂಚಿನ ಪದಕ
ಉಡುಪಿ: ಕೋಲ್ಕತದ ಫೋಟೊ ಆರ್ಟ್ ಇಂಟರ್ ನ್ಯಾಶನಲ್ ಸೂಪರ್ ಸಕ್ರ್ಯೂಟ್ ನಡೆಸಿದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಫೋಟೊ ಟ್ರಾವೆಲ್ ವಿಭಾಗದಲ್ಲಿ ಉಡುಪಿಯ ಪ್ರಸಿದ್ಧ ವನ್ಯಜೀವಿ ಮತ್ತು ಪ್ರವಾಸಿ ಛಾಯಾಗ್ರಾಹಕ ಫೋಕಸ್ ರಾಘು ಅವರ...
ಮದ್ಯಪ್ರದೇಶದ ಬಾಲಕಿಯ ಮೇಲಿನ ಅತ್ಯಾಚಾರ; ಆರೋಪಿಗೆ ಕಠಿಣ ಶಿಕ್ಷೆ ನೀಡಲು ಉಡುಪಿ ಜಿಲ್ಲಾ ಎನ್ಎಸ್ ಯುಐ ಆಗ್ರಹ
ಮದ್ಯಪ್ರದೇಶದ ಬಾಲಕಿಯ ಮೇಲಿನ ಅತ್ಯಾಚಾರ; ಆರೋಪಿಗೆ ಕಠಿಣ ಶಿಕ್ಷೆ ನೀಡಲು ಉಡುಪಿ ಜಿಲ್ಲಾ ಎನ್ಎಸ್ ಯುಐ ಆಗ್ರಹ
ಉಡುಪಿ: ಮದ್ಯಪ್ರದೇಶದ 7 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಆಕೆಯ ಕತ್ತು...
ಮನೆಗಳ್ಳತನ ; ಮನೆಗೆಲಸದಾಕೆಯ ಬಂಧನ
ಮನೆಗಳ್ಳತನ ; ಮನೆಗೆಲಸದಾಕೆಯ ಬಂಧನ
ಮಂಗಳೂರು: ನಗರ ಉರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಮನೆಗಳ್ಳತನ ಪ್ರಕರಣದ ಆರೋಪಿ ಮನೆಗೆಲಸದಾಕೆಯನ್ನು ಖಚಿತ ಮಾಹಿತಿ ಮೇರೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ಕಳವು ಮಾಡಿದ ಸುಮಾರು...
ವಂದೇ ಭಾರತ್ : ಕೊಚ್ಚಿನ್ – ಮಂಗಳೂರು ಹೊಸ ರೈಲು ಹಾಗೂ ತಿರುವನಂತಪುರ- ಮಂಗಳೂರಿಗೆ ವಿಸ್ತರಿಸಲು ಕಟೀಲ್ ಮನವಿ
ವಂದೇ ಭಾರತ್ : ಕೊಚ್ಚಿನ್ – ಮಂಗಳೂರು ಹೊಸ ರೈಲು ಹಾಗೂ ತಿರುವನಂತಪುರ- ಮಂಗಳೂರಿಗೆ ವಿಸ್ತರಿಸಲು ಕಟೀಲ್ ಮನವಿ
ತಿರುವನಂತಪುರ-ಕಾಸರಗೋಡು ನಡುವೆ ಓಡುತ್ತಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಮಂಗಳೂರು ತನಕ ವಿಸ್ತರಿಸುವಂತೆ...
ಬಸ್ ಮಾಲಕರಿಂದ ಪ್ರಯಾಣಿಕರ ಮೇಲೆ ಟೋಲ್ ಸೆಸ್ ಹೇರಿಕೆ, ಹೋರಾಟ ಸಮಿತಿ ವಿರೋಧ
ಬಸ್ ಮಾಲಕರಿಂದ ಪ್ರಯಾಣಿಕರ ಮೇಲೆ ಟೋಲ್ ಸೆಸ್ ಹೇರಿಕೆ, ಹೋರಾಟ ಸಮಿತಿ ವಿರೋಧ
ಫಾಸ್ಟ್ ಟಾಗ್ ಕಡ್ಡಾಯ, ಟೋಲ್ ದರಗಳ ಹೆಚ್ಚಳವನ್ನು ಮುಂದಿಟ್ಟು ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಬಸ್ ಮಾಲಕರು ಪ್ರತಿ ಸ್ಟೇಜ್...
ಕಂಬಳ-ಕಾವೇರಿ ಅನ್ಯಾಯ ಪ್ರತಿಭಟಿಸಿ ದೆಹಲಿ ಕರ್ನಾಟಕ ಸಂಘದ ಪ್ರತಿಭಟನೆ
ಕಂಬಳ-ಕಾವೇರಿ ಅನ್ಯಾಯ ಪ್ರತಿಭಟಿಸಿ ದೆಹಲಿ ಕರ್ನಾಟಕ ಸಂಘದ ಪ್ರತಿಭಟನೆ
ನವದೆಹಲಿ: ರಾಜ್ಯದ ಮೇಲೆ ಆಗುವ ಅನ್ಯಾಯವನ್ನು ಖಂಡಿಸಲು ರಾಷ್ಟ್ರ ರಾಜಧಾನಿಯಲ್ಲಿ ಕನ್ನಡಿಗರ ಬೃಹತ್ ಪ್ರಮಾಣದಲ್ಲಿ ಒಟ್ಟು ಸೇರಿ ತಮ್ಮ ಧ್ವನಿಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಬೇಕು...
ಬೈಕಂಪಾಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ಕೇಂದ್ರ ಮಾರುಕಟ್ಟೆಯಿಂದ ಅತಂತ್ರಗೊಂಡ ವ್ಯಾಪಾರಸ್ಥರು; ಸಂಸದರಿಂದ ಭರವಸೆ
ಬೈಕಂಪಾಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ಕೇಂದ್ರ ಮಾರುಕಟ್ಟೆಯಿಂದ ಅತಂತ್ರಗೊಂಡ ವ್ಯಾಪಾರಸ್ಥರು; ಸಂಸದರಿಂದ ಭರವಸೆ
ಕೊರೋನಾ ವೈರಸ್ ನ್ನು ತಡೆಗಟ್ಟಲು ಹೇರಲಾದ ಲಾಕ್ ಡೌನ್ ನಿಂದಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ಜನದಟ್ಟಣೆಯಿಂದ ಪಾರಾಗಲು ನಗರದ ಹ್ರದಯ...
ಫೆ.3-4 ಕೊಲ್ಯದಲ್ಲಿ ಅಬ್ಬಕ್ಕ ಉತ್ಸವ ; ರಮಾನಾಥ ರೈ
ಫೆ.3-4 ಕೊಲ್ಯದಲ್ಲಿ ಅಬ್ಬಕ್ಕ ಉತ್ಸವ ; ರಮಾನಾಥ ರೈ
ಮಂಗಳೂರು ಡಿ:ವೀರರಾಣಿ ಅಬ್ಬಕ್ಕ ಉತ್ಸವವನ್ನು ಫೆಬ್ರವರಿ 3 ಮತ್ತು 4ರಂದು ಕೊಲ್ಯದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಅರಣ್ಯ ಹಾಗು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ...




























