ಹೆಮ್ಮಾಡಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಹೆಮ್ಮಾಡಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಕುಂದಾಪುರ: ಇಲ್ಲಿನ ವಿ.ವಿ.ವಿ ಮಂಡಳಿ ಆಡಳಿತದ ಜನತಾ ಪ್ರೌಢ ಶಾಲೆಯಲ್ಲಿ ಸೈನ್ಸ್ ವರ್ಲ್ಡ್ ಲ್ಯಾಬ್ ಕುಂದಾಪುರ ಇವರು ನಿರ್ಮಾಣ ಮಾಡಿದ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಗುರುವಾರ ಜರುಗಿತು.
...
ಪೌರತ್ವ ಮಸೂದೆ; ಮಂಗಳೂರು ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಡಿ.20 ರಂದು ರಜೆ ಘೋಷಣೆ
ಪೌರತ್ವ ಮಸೂದೆ; ಮಂಗಳೂರು ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಡಿ.20 ರಂದು ರಜೆ ಘೋಷಣೆ
ಮಂಗಳೂರು : ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದಿರುವ ಪರಿಣಾಮ ಡಿಸೆಂಬರ್ 20...
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜಮೀರ್ ಅಹ್ಮದ್ ಖಾನ್ ಪ್ರವಾಸ
ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜಮೀರ್ ಅಹ್ಮದ್ ಖಾನ್ ಪ್ರವಾಸ
ಮಂಗಳೂರು : ಆಹಾರ ಮತ್ತು ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಹಜ್ ಸಚಿವ ಬಿ.ಜೆಡ್ ಜಮೀರ್...
ಉಳ್ಳಾಲ| ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಫೋಟದ ಬೆದರಿಕೆ: ಪ್ರಕರಣ ದಾಖಲು
ಉಳ್ಳಾಲ| ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಫೋಟದ ಬೆದರಿಕೆ: ಪ್ರಕರಣ ದಾಖಲು
ಮಂಗಳೂರು: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಉಳ್ಳಾಲ ಪೊಲೀಸ್...
ಪಾಲಿಕೆ ಚುನಾವಣೆ ಅನುಮಾನ? ಹಾಲಿ ಅವಧಿ ಮುಕ್ತಾಯಕ್ಕೆ 49 ದಿನ ಮಾತ್ರ ಬಾಕಿ | ಶುರುವಾಗದ ಚುನಾವಣೆ ಸಿದ್ಧತೆ
ಪಾಲಿಕೆ ಚುನಾವಣೆ ಅನುಮಾನ? ಹಾಲಿ ಅವಧಿ ಮುಕ್ತಾಯಕ್ಕೆ 49 ದಿನ ಮಾತ್ರ ಬಾಕಿ | ಶುರುವಾಗದ ಚುನಾವಣೆ ಸಿದ್ಧತೆ
ಮಂಗಳೂರು: ಪಾಲಿಕೆಯ ಹಾಲಿ ಅಡಳಿತ ಅವಧಿ ಮುಕ್ತಾಯಕ್ಕೆ ಇನ್ನು 49 ದಿನ ಮಾತ್ರ ಬಾಕಿ...
ಆಗಸ್ಟ್ ಮೊದಲ ವಾರ ಎಸ್ಸೆಸ್ಸೆಲ್ಸಿ ಫಲಿತಾಂಶ: ಸಚಿವ ಸುರೇಶ್ ಕುಮಾರ್
ಆಗಸ್ಟ್ ಮೊದಲ ವಾರ ಎಸ್ಸೆಸ್ಸೆಲ್ಸಿ ಫಲಿತಾಂಶ: ಸಚಿವ ಸುರೇಶ್ ಕುಮಾರ್
ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್....
ಮಂಗಳೂರಿಗೆ ಒಂದು ವಿಶಿಷ್ಟ ಸಾಧನೆ – ಅಲ್ಕಾ ಆಂಟೋಗೆ ಫ್ರೆಂಚ್ನಲ್ಲಿ ಪಿ.ಹೆಚ್.ಡಿ.
ಮಂಗಳೂರಿಗೆ ಒಂದು ವಿಶಿಷ್ಟ ಸಾಧನೆ - ಅಲ್ಕಾ ಆಂಟೋಗೆ ಫ್ರೆಂಚ್ನಲ್ಲಿ ಪಿ.ಹೆಚ್.ಡಿ.
ಒಂದು ವಿಶಿಷ್ಟ ಸಾಧನೆಯಲ್ಲಿ, ಮಂಗಳೂರಿನ ಅಲ್ಕಾ ಆಂಟೊ ಫ್ರೆಂಚ್ ಭಾಷೆಯನ್ನು ವಿದೇಶಿ ಭಾಷೆಯಾಗಿ ಕಲಿಸುವ ಕ್ಷೇತ್ರದಲ್ಲಿ ಡಾಕ್ಟರೇಟ್ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ....
ನಕಲಿ ಮಂಗಳಮುಖಿಯರ ಹಾವಳಿ: ಕ್ರಮಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ
ನಕಲಿ ಮಂಗಳಮುಖಿಯರ ಹಾವಳಿ: ಕ್ರಮಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ
ಮಂಗಳೂರು: ಮಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವರು ಮಂಗಳಮುಖಿಯರ ವೇಷ ಧರಿಸಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿ ಕ್ರಮ...
ನಗರದಲ್ಲಿ ಬಸ್ ಗಳ ಆರ್ಭಟ, ಉಗ್ರ ಹೋರಾಟದ ಅನಿವಾರ್ಯತೆ ಇದೆ – ಯೊಗೀಶ್ ಶೆಟ್ಟಿ ಜಪ್ಪು.
ಮಂಗಳೂರು: ನಗರದಲ್ಲಿ ಬಸ್ ಗಳ ಅನಿಯಮಿತ ವೇಗದ ಚಾಲನೆ, ಕರ್ಕಶ ಹಾರ್ನ್ ಅಡ್ಡಾದಿಡ್ಡಿ ಚಾಲನೆ ಒಟ್ಟಿನಲ್ಲಿ ಸಾರಿಗೆ ನಿಯಮಗಳ ಉಲ್ಲಂಘನೆ , ಸಾರಿಗೆ ಇಲಾಖೆ ಮಾತ್ರ ಜಾಣ ಕುರುಡು.ಈಗಾಗಲೇ ಹಲವಾರು ಕಡೆ ಬಸು...
ಛಾಯಾದೇವಿ ಕೃಷ್ಣಮೂರ್ತಿಯವರಿಗೆ “ಮಯೂರ ವಿಶ್ವಮಾನ್ಯ ಕನ್ನಡತಿ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರದಾನ
ಛಾಯಾದೇವಿ ಕೃಷ್ಣಮೂರ್ತಿಯವರಿಗೆ "ಮಯೂರ ವಿಶ್ವಮಾನ್ಯ ಕನ್ನಡತಿ ಅಂತರಾಷ್ಟ್ರೀಯ ಪ್ರಶಸ್ತಿ" ಪ್ರದಾನ
ಯುಎಇ : ಕರ್ನಾಟಕ ಸಂಘ ಶಾರ್ಜಾ ಇವರ ಆಶ್ರಯದಲ್ಲಿ 69ನೇ ಕರ್ನಾಟಕ ರಾಜೋತ್ಸವ ಮತ್ತು ಸಂಘದ 22ನೇ ವಾರ್ಷೀಕೋತ್ಸವದ ಮಯೂರ ವಿಶ್ವಮಾನ್ಯ ಪ್ರಶಸ್ತಿ...




























