ಪಿಣರಾಯಿ ವಿಜಯನ್ ಅವರಿಗೆ ಸಂಪೂರ್ಣ ಭದ್ರತೆ ನೀಡಲಿದ್ದೇವೆ: ರಮಾನಾಥ ರೈ
ಪಿಣರಾಯಿ ವಿಜಯನ್ ಅವರಿಗೆ ಸಂಪೂರ್ಣ ಭದ್ರತೆ ನೀಡಲಿದ್ದೇವೆ: ರಮಾನಾಥ ರೈ
ಮಂಗಳೂರು: ಪಿಣರಾಯಿ ವಿಜಯನ್ ಅವರು ಒಂದು ರಾಜ್ಯ ಮುಖ್ಯಮಂತ್ರಿ ಅವರು ದೇಶದ ಯಾವುದೇ ರಾಜ್ಯಕ್ಕೆ ಹೋಗುವ ಸಂಪೂರ್ಣ ಹಕ್ಕನ್ನು ಹೊಂದಿದ್ದು, ಅವರಿಗೆ ರಕ್ಷಣೆ...
ಉಡುಪಿ: ಬಸ್ಸುಗಳ ನಡುವೆ ಅಫಘಾತ; ಇಬ್ಬರು ಮಹಿಳೆಯರಿಗೆ ತೀವ್ರ ಗಾಯ
ಉಡುಪಿ: ಎರಡು ಬಸ್ಸುಗಳ ನಡುವೆ ನಡೆದ ಅಫಘಾತದಲ್ಲಿ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ಕಿನ್ನಿಮೂಲ್ಕಿ ಬಳಿ ನಡೆದಿದೆ.
ಕಟಪಾಡಿಯಿಂದ ಉಡುಪಿ ಕಡೆಗೆ ಬರುತ್ತಿದ್ದ ಬಸ್ಸು,...
ಮರಳುಗಾರಿಕೆ ಕಥಾಹಂದರದ ಕಿರುಚಿತ್ರ ‘ಸಂಚಲನ’ ಬಿಡುಗಡೆ
ಮರಳುಗಾರಿಕೆ ಕಥಾಹಂದರದ ಕಿರುಚಿತ್ರ ‘ಸಂಚಲನ’ ಬಿಡುಗಡೆ
ಕುಂದಾಪುರ: ಮರಳುಗಾರಿಕೆ ಕಥಾ ಹಂದರವನ್ನು ಒಳಗೊಂಡ ಕಿರುಚಿತ್ರ ಸಂಚಲನ ಸಪ್ಟೆಂಬರ್ 2 ರಂದು ಕುಂದಾಪುರದ ಭಂಡಾಕಾರ್ಸ್ ಕಾಲೇಜಿನಲ್ಲಿ ಬಿಡುಗಡೆಗೊಂಡಿತು.
ಮಣಿಪಾಲ ಎಜ್ಯುಕೇಶನ್ ಇದರ...
ಮಂಗಳೂರು | ಹೊಸ ವರ್ಷಾಚರಣೆ: ಪೊಲೀಸ್ ಆಯುಕ್ತರಿಂದ ಮಾರ್ಗಸೂಚಿ ಪ್ರಕಟ
ಮಂಗಳೂರು | ಹೊಸ ವರ್ಷಾಚರಣೆ: ಪೊಲೀಸ್ ಆಯುಕ್ತರಿಂದ ಮಾರ್ಗಸೂಚಿ ಪ್ರಕಟ
ಮಂಗಳೂರು : ನಗರದಲ್ಲಿ ಹೊಸ ವರ್ಷಾಚರಣೆಗೆ ಸಂಬಂಧಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರು ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಹೊಸ ವರ್ಷಾಚರಣೆ...
ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾಗಿ ಪ್ರದೀಪ್ ಡಿಸೋಜಾ
ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾಗಿ ಪ್ರದೀಪ್ ಡಿಸೋಜಾ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಪ್ರದೀಪ್ ಡಿಸೋಜಾ ಅವರು ಮಂಗಳವಾರ ಅಧಿಕಾರ...
ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಲಾಕ್ ಡೌನ್ ವಿಸ್ತರಣೆ ಇಲ್ಲ: ಯಡಿಯೂರಪ್ಪ
ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಲಾಕ್ ಡೌನ್ ವಿಸ್ತರಣೆ ಇಲ್ಲ: ಯಡಿಯೂರಪ್ಪ
ಬೆಂಗಳೂರು: ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಸಾಕು. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಬೇರೆ ಮಾರ್ಗಗಳ ಬಗ್ಗೆ...
ಬಿಜೆಪಿ ಶಾಸಕರು ಹಾಗೂ ಸಂಸದರದ್ದು ಉತ್ತರ ಕುಮಾರನ ಪೌರುಷ – ಕೆ. ವಿಕಾಸ್ ಹೆಗ್ಡೆ
ಬಿಜೆಪಿ ಶಾಸಕರು ಹಾಗೂ ಸಂಸದರದ್ದು ಉತ್ತರ ಕುಮಾರನ ಪೌರುಷ – ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಜಿಲ್ಲಾ ಕೆ ಡಿ ಪಿ ಸಭೆಯನ್ನು ಟೀಕಿಸುವ ಬಿಜೆಪಿ ಶಾಸಕರು ಹಾಗೂ ಸಂಸದರದ್ದು ಉತ್ತರ ಕುಮಾರನ...
ಮಂಗಳೂರು ಕೆಎಂಸಿಗೆ ನೇಶನಲ್ ಮೆಡಿಕಲ್ ಕೌನ್ಸಿಲ್ನಿಂದ ಎನ್ಎಪಿ-ಎಎಂಆರ್ ಪ್ರಾದೇಶಿಕ ಕೇಂದ್ರವಾಗಿ ಮಾನ್ಯತೆ
ಮಂಗಳೂರು ಕೆಎಂಸಿಗೆ ನೇಶನಲ್ ಮೆಡಿಕಲ್ ಕೌನ್ಸಿಲ್ನಿಂದ ಎನ್ಎಪಿ-ಎಎಂಆರ್ ಪ್ರಾದೇಶಿಕ ಕೇಂದ್ರವಾಗಿ ಮಾನ್ಯತೆ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ನ್ನು ಪ್ರತಿಸೂಕ್ಷ್ಮಜೀವಿಗಳ ನಿರೋಧದ ರಾಷ್ಟ್ರೀಯ...
ವಿಶೇಷ ಕ್ರೀಡಾಪಟುಗಳೊಂದಿಗೆ ಟೀಮ್ ಎಲಿಗೆಂಟ್ ತಂಡ
ವಿಶೇಷ ಕ್ರೀಡಾಪಟುಗಳೊಂದಿಗೆ ಟೀಮ್ ಎಲಿಗೆಂಟ್ ತಂಡ
ಮಂಗಳೂರು: ನವ ಮಂಗಳೂರಿನಲ್ಲಿ ನಡೆಯಲಿರುವ ಮಂಗಳೂರು ಪ್ರೀಮಿಯಮ್ ಲೀಗ್ ಇದರಲ್ಲಿ ಭಾಗವಹಿಸುತ್ತಿರುವ ಮೂಡಬಿದ್ರೆಯ ಟೀಮ್ ಎಲಿಗೆಂಟ್ ತಂಡ ಸ್ಪೆಷಲ್ ಒಲಿಂಪಿಕ್ಸ್ನ ವಿಶೇಷ ಆಡಗಾರರೊಂದಿಗೆ ಜೊತೆಗೂಡಿ ಕ್ರಿಕೆಟ್ ಪಂದ್ಯಾಟವನ್ನು...
ಲಾಕ್ ಡೌನ್ : ತಾನು ಉಳಿತಾಯ ಮಾಡಿದ ಹಣದಿಂದ 140 ಮನೆಗೆ ಅಕ್ಕಿ ನೀಡಿ ಮಾನವೀಯತೆ ಮೆರೆದ ಶಾರದಕ್ಕ!
ಲಾಕ್ ಡೌನ್ : ತಾನು ಉಳಿತಾಯ ಮಾಡಿದ ಹಣದಿಂದ 140 ಮನೆಗೆ ಅಕ್ಕಿ ನೀಡಿ ಮಾನವೀಯತೆ ಮೆರೆದ ಶಾರದಕ್ಕ!
ಉಡುಪಿ: ಕರೋನಾ ಮಹಾಮಾರಿಯ ಜೊತೆ ಸಮಾಜ ಸೇವೆಯ ಹೆಸರಲ್ಲಿ ಪ್ರಚಾರಕ್ಕಾಗಿ ಹಾತೊರೆಯುವವರ ಹಾವಳಿಯೂ ಹೆಚ್ಚುತ್ತಿದೆ....



























