28.2 C
Mangalore
Friday, July 10, 2026

ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಭಾಷಣ ವ್ಯಕ್ತಿಯ ಬಂಧನ

ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಭಾಷಣ ವ್ಯಕ್ತಿಯ ಬಂಧನ ಸುಳ್ಯ: ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಜುನಾಥ ಉಡುಪ ಎಂದು ಗುರುತಿಸಲಾಗಿದೆ ಸಪ್ಟೆಂಬರ್ 9ರಂದು ಬಂಟ್ವಾಳ ತಾಲ್ಲೂಕು...

ನಿರಂತರ ಮಳೆ : ನಾಳೆ (ಜು17) ಉಡುಪಿ ಜಿಲ್ಲೆಯ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

ನಿರಂತರ ಮಳೆ : ನಾಳೆ (ಜು17) ಉಡುಪಿ ಜಿಲ್ಲೆಯ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಉಡುಪಿ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜುಲೈ 16 ರಂದು ಗುರುವಾರ (ನಾಳೆ) ಜಿಲ್ಲೆಯ...

ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯಿಂದ ಪ್ರತಿಭಾ ಪುರಸ್ಕಾರ

ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯಿಂದ ಪ್ರತಿಭಾ ಪುರಸ್ಕಾರ ಮಂಗಳೂರು: ಐಪಿಎಸ್, ಐಎಎಸ್‍ನಂತಹ ಕೋರ್ಸ್‍ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡರೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಿದೆ ಎಂದು ಬಂಟರ ಯಾನೆ ನಾಡವರ ಮಾತೃ...

ಉತ್ತಮ ನಾಯಕರನ್ನು ರೂಪಿಸುವಲ್ಲಿ ರಾಜ್ಯ ಶಾಸ್ತ್ರಜ್ಞರ ಪಾತ್ರ ಹಿರಿದು: ಡಿಡಿಪಿಐ ಮಾರುತಿ

ಉತ್ತಮ ನಾಯಕರನ್ನು ರೂಪಿಸುವಲ್ಲಿ ರಾಜ್ಯ ಶಾಸ್ತ್ರಜ್ಞರ ಪಾತ್ರ ಹಿರಿದು: ಡಿಡಿಪಿಐ ಮಾರುತಿ ಉಡುಪಿ: ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ ಇದರ ವಿಷಯಾಧಾರಿತ ಪುನಶ್ಚೇತನ ತರಬೇತಿ, ನಿವೃತ್ತ ಉಪನ್ಯಾಸಕರ ಸನ್ಮಾನ ಮತ್ತು ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ...

ಮಂಗಳೂರು ನಗರದಲ್ಲಿ ಮಿಥುನ್ ರೈ ಯವರಿಂದ ಚುನಾವಣಾ ಪ್ರಚಾರ

ಮಂಗಳೂರು ನಗರದಲ್ಲಿ ಮಿಥುನ್ ರೈ ಯವರಿಂದ ಚುನಾವಣಾ ಪ್ರಚಾರ ಮಂಗಳೂರು : ಮಂಗಳೂರು ನಗರದಲ್ಲಿ ಭಾನುವಾರ ಮಂಗಳೂರು ನಗರದಲ್ಲಿ ಮಿಥುನ್ ರೈ ಯವರು ನಗರದ ವಿವಿಧ ಪ್ರಾರ್ಥನಾ ಮಂದಿರದಲ್ಲಿ ತೆರಳಿ ದೇವರ ದರ್ಶನ ಪಡೆದು, ...

ಜಿಲ್ಲಾಡಳಿತ ಆದೇಶ ಉಲ್ಲಂಘಿಸಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗೆ ಬೀಗ ಹಾಕಿದ ಪೊಲೀಸರು

ಜಿಲ್ಲಾಡಳಿತ ಆದೇಶ ಉಲ್ಲಂಘಿಸಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗೆ ಬೀಗ ಹಾಕಿದ ಪೊಲೀಸರು ಕೋಲಾರ: ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆದೇಶ ಉಲ್ಲಂಘಿಸಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗೆ ಪೊಲೀಸರು ಬೀಗ ಹಾಕಿಸಿದ ಘಟನೆ...

ಗೂಂಡಾ ಕಾಯ್ದೆಯಡಿ ಭರತ್ ಶೆಟ್ಟಿ ವಿರುದ್ಧ ಬಂಧನದ ಮುನ್ನೆಚ್ಚರಿಕೆ ಆದೇಶ

ಗೂಂಡಾ ಕಾಯ್ದೆಯಡಿ ಭರತ್ ಶೆಟ್ಟಿ ವಿರುದ್ಧ ಬಂಧನದ ಮುನ್ನೆಚ್ಚರಿಕೆ ಆದೇಶ ಸುರತ್ಕಲ್ ಇಡಿಯಾ ಗ್ರಾಮದ ಆಶ್ರಯ ಕಾಲೋನಿ ನಿವಾಸಿ ರವಿರಾಜ್ ಶೆಟ್ಟಿ ಅವರ ಪುತ್ರ ಭರತ್ ಶೆಟ್ಟಿ (27) ವಿರುದ್ಧ ಕರ್ನಾಟಕ ಕಳ್ಳಸಾಗಣೆದಾರರು, ಮಾದಕವಸ್ತು...

ಲಾಕ್ ಡೌನ್ ವೇಳೆ ದಕ ಜಿಲ್ಲೆಯಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಎಂದಿನಂತೆ ಲಭ್ಯ

ಲಾಕ್ ಡೌನ್ ವೇಳೆ ದಕ ಜಿಲ್ಲೆಯಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಎಂದಿನಂತೆ ಲಭ್ಯ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯ ಭಾನುವಾರ ಲಾಕ್ ಡೌನ್ ವೇಳೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು...

ನ 22: ರಿಯಾದ್ – ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (DKMO) ಕುಟುಂಬ ಸಂಗಮ

ನ 22: ರಿಯಾದ್ - ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (DKMO) ಕುಟುಂಬ ಸಂಗಮ ಸೌದಿ ಅರೇಬಿಯಾದಲ್ಲಿರುವ ಕರ್ನಾಟಕ ಮೂಲದ ಪ್ರಮುಖ ಸಾಮಾಜಿಕ ಸಂಘಟನೆ ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (DKMO) ರಿಯಾದ್ ವತಿಯಿಂದ...

ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವಲ್ಲಿ ಬಂಟ ಸಮುದಾಯದ ಕೊಡುಗೆ ಅಪಾರ – ಶೋಭಾ ಕರಂದ್ಲಾಜೆ

ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವಲ್ಲಿ ಬಂಟ ಸಮುದಾಯದ ಕೊಡುಗೆ ಅಪಾರ – ಶೋಭಾ ಕರಂದ್ಲಾಜೆ ಉಡುಪಿ: ಬಂಟರು ಇಡೀ ಸಮಾಜದ ನೇತೃತ್ವ ವಹಿ ಸುವ ಸಮುದಾಯವಾಗಿದೆ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ನೇತೃತ್ವ ವಹಿಸುವ ಗಟ್ಟಿ ಸಮುದಾಯ...

Members Login

Obituary

Congratulations