26.7 C
Mangalore
Saturday, August 1, 2026

ಮಂಗಳೂರು : ಬೈಕ್ ಕಳವು ಗೈದ ಆರೋಪಿಯ ಬಂಧನ

ಮಂಗಳೂರು : ಬೈಕ್ ಕಳವು ಗೈದ ಆರೋಪಿಯ ಬಂಧನ ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್‌ನ ಇಡ್ಯಾ, ಕಾಟಿಪಳ್ಳ ನಿವಾಸಿ ಇಬ್ರಾಹಿಂ...

ಮತದಾರರ ಮನೆ ಬಾಗಿಲಿಗೆ ತೆರಳಿ ವೋಟರ್ ಸ್ಲಿಪ್ ವಿತರಿಸಿದ ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಮತದಾರರ ಮನೆ ಬಾಗಿಲಿಗೆ ತೆರಳಿ ವೋಟರ್ ಸ್ಲಿಪ್ ವಿತರಿಸಿದ ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಉಡುಪಿ: ಜಿಲ್ಲೆಯಲ್ಲಿ ಏಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆ ಅಂಗವಾಗಿ, ಉಡುಪಿಯ ಮಿಷನ್ ಕಾಂಪೌಂಡ್ ಮತ್ತು ಅಮ್ಮಣ್ಣಿ...

ಇಂದಿನ ಯುವಕರೆದುರು ಆದರ್ಶ ಮಾದರಿಗಳೇ ಇಲ್ಲ – ದೇವರಾಜ್ ಶೆಟ್ಟಿಗಾರ್

ಇಂದಿನ ಯುವಕರೆದುರು ಆದರ್ಶ ಮಾದರಿಗಳೇ ಇಲ್ಲ - ದೇವರಾಜ್ ಶೆಟ್ಟಿಗಾರ್ ಉಡುಪಿ: ಇಂದಿನ ಯುವಕರಿಗೆ ಸಾಮಾಜಿಕವಾಗಿ ಬೆಳೆಯಲು ಅವರೆದುರು ಒಳ್ಳೆಯ ಮಾದರಿಗಳೇ ಇಲ್ಲ. ಹಾಗಾಗಿ ಯಾರ್ಯಾರನ್ನು ಮಾದರಿಗಳನ್ನಾಗಿ ಇಟ್ಟು ಕೊಂಡು ಸಾಮಾಜಿಕವಾಗಿ ಬೆಳೆಯಲು ಪ್ರಯತ್ನಿಸಿ...

ಸಂಘಟನೆಗೆ ಪೂರಕವಾಗಿ ಕೆಲಸ ಮಾಡೋಣ : ಮಟ್ಟಾರ್ ರತ್ನಾಕರ ಹೆಗ್ಡೆ

ಸಂಘಟನೆಗೆ ಪೂರಕವಾಗಿ ಕೆಲಸ ಮಾಡೋಣ : ಮಟ್ಟಾರ್ ರತ್ನಾಕರ ಹೆಗ್ಡೆ ಉಡುಪಿ: ಪಕ್ಷದ ಸ್ಥಾನ ಮಾನ ನಮಗೆ ಬಂದಂತಹ ಜವಾಬ್ದಾರಿಯಾಗಿದ್ದು ಅರ್ಪಣಾ ಮನೋಭಾವದಿಂದ ಕೆಲಸ ಮಾಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದ್ದಾರೆ. ಅವರು...

ಸಿಬಂದಿಗೆ ಕೊರೋನಾ; ಎಸ್ಪಿ ಕಚೇರಿ ಬಂದ್ ಮಾಡಿಲ್ಲ – ಸ್ಯಾನಿಟೈಸ್ ಮಾಡಲಾಗಿದೆ – ಎಸ್ಪಿ ವಿಷ್ಣುವರ್ಧನ್

ಸಿಬಂದಿಗೆ ಕೊರೋನಾ; ಎಸ್ಪಿ ಕಚೇರಿ ಬಂದ್ ಮಾಡಿಲ್ಲ - ಸ್ಯಾನಿಟೈಸ್ ಮಾಡಲಾಗಿದೆ – ಎಸ್ಪಿ ವಿಷ್ಣುವರ್ಧನ್ ಉಡುಪಿ: ಸಿಬಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯನ್ನು...

ಆಲ್ವಿನ್ ಡಿಸೋಜಾ ಮೇಲೆ ಹಲ್ಲೆ ನಡೆಸಿದವರನ್ನು ಶೀಘ್ರ ಬಂಧಿಸಿ – ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಗ್ರಹ

ಆಲ್ವಿನ್ ಡಿಸೋಜಾ ಮೇಲೆ ಹಲ್ಲೆ ನಡೆಸಿದವರನ್ನು ಶೀಘ್ರ ಬಂಧಿಸಿ – ಕಥೊಲಿಕ್ ಸಭಾ ಉಡುಪಿ ಪ್ರದೇಶ ಆಗ್ರಹ ಉಡುಪಿ: ಮರಳು ಮಾಫಿಯಾದ ವಿರುದ್ದ ಧ್ವನಿ ಎತ್ತಿದ್ದ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾಗಿರುವ...

ಮದರ್ & ಡಾಟರ್ ಎ-ಲೈಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಥೆರೆಸಿಯಾ ಮತ್ತು ಶರಲ್ ನೊರೊನ್ಹಾ

ಮದರ್ & ಡಾಟರ್ ಎ-ಲೈಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ  ಥೆರೆಸಿಯಾ ಮತ್ತು ಶರಲ್ ನೊರೊನ್ಹಾ ಮಂಗಳೂರು: ಸತತ ನಾಲ್ಕನೇ ವರ್ಷ ಮ್ಯಾಂಗಲೋರಿಯನ್ ಡಾಟ್ ಕಾಮ್ ತಾಯಂದಿರ ದಿನವನ್ನು ವಿಶೀತಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದು ಈ...

ಬಿಲ್ಲವ ಸಮಾಜದ ಭವಿಷ್ಯದ ನಾಯಕ ಅಶೋಕ್ ಬೀಜಾಡಿ: ನರೇಂದ್ರ ಕುಮಾರ್ ಕೋಟ

ಬಿಲ್ಲವ ಸಮಾಜದ ಭವಿಷ್ಯದ ನಾಯಕ ಅಶೋಕ್ ಬೀಜಾಡಿ: ನರೇಂದ್ರ ಕುಮಾರ್ ಕೋಟ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ 170ನೆಯ ಜನ್ಮದಿನಾಚರಣೆ ಅಂಗವಾಗಿ ಸಾಮೂಹಿಕ ಗುರುಪೂಜೆ ಕುಂದಾಪುರ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ...

ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕಿದ್ದ ಸರ್ಕಾರ ಕೈಚೆಲ್ಲಿ ಕುಳಿತಿದೆ: ಕೆ. ಶಂಕರ್ ಆರೋಪ

ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕಿದ್ದ ಸರ್ಕಾರ ಕೈಚೆಲ್ಲಿ ಕುಳಿತಿದೆ: ಕೆ. ಶಂಕರ್ ಆರೋಪ ಕುಂದಾಪುರ: ರಾಜ್ಯ, ಕೇಂದ್ರ ಸರ್ಕಾರಗಳು ಕಾರ್ಮಿಕರ ಹಿತಾಸಕ್ತಿಯನ್ನು ಮರೆತು ಮಾಲೀಕ ವರ್ಗಕ್ಕೆ ನೆರವಾಗುತ್ತಿದೆ. ಈ ದೇಶದ ದುಡಿಯುವ ಜನರಿಗೆ ರಕ್ಷಣೆ, ಕಾಯ್ದೆಬದ್ದ...

ದುಬೈನಲ್ಲಿ ಕನ್ನಡತಿ ಕುಮಾರಿ ಸಂಜನಾ ನೂಜಿಬೈಲ್ ಭರತನಾಟ್ಯ ರಂಗಪ್ರವೇಶ

ದುಬೈನಲ್ಲಿ ಕನ್ನಡತಿ ಕುಮಾರಿ ಸಂಜನಾ ನೂಜಿಬೈಲ್ ಭರತನಾಟ್ಯ ರಂಗಪ್ರವೇಶ ಸಂಯುಕ್ತ ಅರಬ್ ಸಂಸ್ಥಾನದ ( ಯು.ಎ ,ಇ ) ದೇಶದ ದುಬೈ ನಗರದ ಭಾರತೀಯ ರಾಯಭಾರ ಕಛೇರಿಯ ಸಭಾಂಗಣದಲ್ಲಿ ಶನಿವಾರ , ದಿನಾಂಕ 25...

Members Login

Obituary

Congratulations