26.7 C
Mangalore
Sunday, August 2, 2026

ಶಿಕ್ಷಕರಿಗೆ ಶಿಕ್ಷೆ: ಇದು ಬಿಜೆಪಿ ಸರ್ಕಾರದ ಕೊಡುಗೆ – ಯು ಟಿ ಖಾದರ್

ಶಿಕ್ಷಕರಿಗೆ ಶಿಕ್ಷೆ: ಇದು ಬಿಜೆಪಿ ಸರ್ಕಾರದ ಕೊಡುಗೆ – ಯು ಟಿ ಖಾದರ್ ಮಂಗಳೂರು: ಅಧಿಕಾರದಲ್ಲಿರುವ ಬಿಜೆಪಿ ತನ್ನೊಳಗಿನ ಆಂತರಿಕ ಯುದ್ಧದಲ್ಲಿ ಮುಳುಗಿರುವಾಗ, ರಾಜ್ಯದ ಇಡೀ ಶೈಕ್ಷಣಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಸಾಂಕ್ರಾಮಿಕ...

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ – ರೆಡ್ ಅಲರ್ಟ್ ಎಚ್ಚರಿಕೆ

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ - ರೆಡ್ ಅಲರ್ಟ್ ಎಚ್ಚರಿಕೆ ಉಡುಪಿ: ಜಿಲ್ಲಾದ್ಯಂತ ನಿರಂತರ ಮಳೆಯಾಗುತ್ತಿದ್ದು, ರಾಜ್ಯದ ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿ ಆಗಸ್ಟ್ 15 ರಂದು ವಿಪರೀತ ಮಳೆ (205ಮೀ.ಮೀ) ಹಾಗೂ ಕರಾವಳಿ ತೀರ...

ಉಳ್ಳಾಲ | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಉಳ್ಳಾಲ | ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಉಳ್ಳಾಲ: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀಶ ಬಾಬು(48) ಬಂಧಿತ ಆರೋಪಿ. ಈತನನ್ನು ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಮತ್ತು...

ಮಂಗಳೂರು : ಅ.ಭಾ. ವಿ.ಪ ಮಹಾನಗರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಘೋಷಣೆ

ಮಂಗಳೂರು: ಅ.ಭಾ.ವಿ.ಪ ಮಂಗಳೂರು ಘಟಕ ವತಿಯಿಂದ ಶುಕ್ರವಾರ ಸಂಘನಿಕೇತನದಲ್ಲಿ “ಯುವ ಧ್ವನಿ” ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಅ.ಭಾ.ವಿ.ಪ.ದ ರಾಜ್ಯ ಉಪಾಧ್ಯಕ್ಷರು ಡಾ|| ರೋಹಿಣಾಕ್ಷ ಶಿರ್ಲಾಲು ಉದ್ಘಾಟಿಸಿದರು. ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಕು|| ಚೈತ್ರಾ ಪ್ರಾಸ್ತಾವಿಕವಾಗಿ...

ಕೆಎಂಸಿ ಅತ್ತಾವರ ರಜತ ಸಂಭ್ರಮ ಕೊಡುಗೆ – ಬಿಪಿಎಲ್ ಕುಟುಂಬಿಕರಿಗೆ 25 ಸಾವಿರ ವರೆಗೆ ಉಚಿತ ವೈದಕೀಯ ಸವಲತ್ತುಗಳು

ಕೆಎಂಸಿ ಅತ್ತಾವರ ರಜತ ಸಂಭ್ರಮ ಕೊಡುಗೆ - ಬಿಪಿಎಲ್ ಕುಟುಂಬಿಕರಿಗೆ 25 ಸಾವಿರ ವರೆಗೆ ಉಚಿತ ವೈದಕೀಯ ಸವಲತ್ತುಗಳು ಮಂಗಳೂರು: ಡಾ| ಟಿ.ಎಂ.ಪೈ ಅವರ ಕನಸನ್ನು ಅನುಸರಿಸಿ ಸಮಾಜವನ್ನು ಕಾಡುವ ಮೂರು ಪ್ರಮುಖ ಸಮಸ್ಯೆಗಳಾದ...

ವೈರಲಾದ ಕರ್ತವ್ಯ ನಿರತ ತುಂಬು ಗರ್ಭಿಣಿ ಪೊಲೀಸ್ ಫೋಟೊ ; ಕ್ಷಮೆ ಕೋರಿದ ಕಮೀಷನರ್ ಡಾ.ಪಿ.ಎಸ್ ಹರ್ಷ

ವೈರಲಾದ ಕರ್ತವ್ಯ ನಿರತ ತುಂಬು ಗರ್ಭಿಣಿ ಪೊಲೀಸ್ ಫೋಟೊ ; ಕ್ಷಮೆ ಕೋರಿದ ಕಮೀಷನರ್ ಡಾ.ಪಿ.ಎಸ್ ಹರ್ಷ ಮಂಗಳೂರು; ಉಪಮುಖ್ಯಮಂತ್ರಿಯವರ ಆಗಮನ ಹಿನ್ನೆಲೆಯಲ್ಲಿ ಮುಲ್ಕಿ ಬಸ್ ನಿಲ್ದಾಣದಲ್ಲಿ ತುಂಬು ಗರ್ಭಿಣಿ ಮಹಿಳಾ ಪೊಲೀಸ್ ಒರ್ವರು...

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹6.23 ಲಕ್ಷ ವಂಚನೆ; ಪ್ರಕರಣ ದಾಖಲು

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹6.23 ಲಕ್ಷ ವಂಚನೆ; ಪ್ರಕರಣ ದಾಖಲು ಉಡುಪಿ: ಯುನೈಟೆಡ್ ಕಿಂಗ್ಡಮ್ (ಯುಕೆ)ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹6.23 ಲಕ್ಷ ಹಣ ಹಾಗೂ ಪಾಸ್ಪೋರ್ಟ್ ಪಡೆದು ವಂಚನೆ ಎಸಗಿರುವ...

ರಾಜ್ಯದ ಕಾಂಗ್ರೆಸ್ ಸರಕಾರ ಬಸವಣ್ಣನ ತತ್ವದಂತೆ ನುಡಿದಂತೆ ನಡೆದಿದೆ; ಪಡುಬಿದ್ರೆಯಲ್ಲಿ ರಾಹುಲ್ ಗಾಂಧಿ

ರಾಜ್ಯದ ಕಾಂಗ್ರೆಸ್ ಸರಕಾರ ಬಸವಣ್ಣನ ತತ್ವದಂತೆ ನುಡಿದಂತೆ ನಡೆದಿದೆ; ಪಡುಬಿದ್ರೆಯಲ್ಲಿ ರಾಹುಲ್ ಗಾಂಧಿ ಉಡುಪಿ: ನುಡಿದಂತೆ ನಡೆ ಎಂದು ಬಸವಣ್ಣ ಹೇಳಿದ್ದರು, ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ನುಡಿದಂತೆಯೇ ನಡೆದಿದೆ. ಆದರೆ ಕೇಂದ್ರದಲ್ಲಿ ನರೇಂದ್ರ...

ರಿಪೇರಿ ಮಾಡಿತಂದ ಒಮಿನಿ ಕಾರಿಗೆ ಬೆಂಕಿ

ರಿಪೇರಿ ಮಾಡಿತಂದ ಒಮಿನಿ ಕಾರಿಗೆ ಬೆಂಕಿ ಮಂಗಳೂರು: ಓಮಿನಿ ವಾಹನವೊಂದು ಬೆಂಕಿಗಾಹುತಿಯಾದ ಘಟನೆ ಲೈಟ್ ಹೌಸ್ ಬಳಿಯಲ್ಲಿ ಮಂಗಳವಾರ ನಡೆದಿದೆ. ...

ಹಾಲಾಡಿ ಬಿಜೆಪಿ ಅಭ್ಯರ್ಥಿ, ಹಾಗಂತ ನಾವು ಒಪ್ಪಲೇಬೇಕಾಗಿಲ್ಲ – ಕಿಶೋರ್ ಕುಮಾರ್

ಹಾಲಾಡಿ ಬಿಜೆಪಿ ಅಭ್ಯರ್ಥಿ, ಹಾಗಂತ ನಾವು ಒಪ್ಪಲೇಬೇಕಾಗಿಲ್ಲ - ಕಿಶೋರ್ ಕುಮಾರ್ ಕುಂದಾಪುರ: ವಿಧಾನಸಭಾ ಚುನಾವಣೆಗೆ ಬಿಜೆಪಿಯ ಸ್ಪರ್ಧಾಕಾಂಕ್ಷಿಗಳ, ಗೊಂದಲಗಳಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದರೂ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ...

Members Login

Obituary

Congratulations