ಫೇಸ್ ‌ಬುಕ್‌ ನಲ್ಲಿ ಟ್ರಿಪ್ಪಲ್ ತಲಾಖ್ ಸಂದೇಶ: ಆರೋಪಿ ಪತಿಯನ್ನು ಬಂಧಿಸಿದ ಶಿರ್ವ ಪೊಲೀಸರು

ಫೇಸ್ ‌ಬುಕ್‌ ನಲ್ಲಿ ಟ್ರಿಪ್ಪಲ್ ತಲಾಖ್ ಸಂದೇಶ: ಆರೋಪಿ ಪತಿಯನ್ನು ಬಂಧಿಸಿದ ಶಿರ್ವ ಪೊಲೀಸರು ಉಡುಪಿ: ಪತ್ನಿಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಟ್ರಿಪ್ಪಲ್ ತಲಾಖ್ ಸಂದೇಶವನ್ನು ಅಪ್ ಲೋಡ್ ಮಾಡಿರುವ...

ವಿಧಿ 370ನ್ನು ರದ್ದು ಮಾಡಿರುವುದು ಯಾರೋ ಒಬ್ಬರ ಅಥವಾ ಒಂದು ಪಕ್ಷದ ನಿರ್ಧಾರ ಅಲ್ಲ – ಸೈಯ್ಯದ್ ಅತಾ...

ವಿಧಿ 370ನ್ನು ರದ್ದು ಮಾಡಿರುವುದು ಯಾರೋ ಒಬ್ಬರ ಅಥವಾ ಒಂದು ಪಕ್ಷದ ನಿರ್ಧಾರ ಅಲ್ಲ - ಸೈಯ್ಯದ್ ಅತಾ ಹಸ್ನೈನ್‍ ಮಂಗಳೂರು: ಜಮ್ಮು ಕಾಶ್ಮೀರದ ಮೇಲಿನ ವಿಧಿ 370ನ್ನು ರದ್ದು ಮಾಡಿರುವುದು ಯಾರೋ ಒಬ್ಬರ...

ರೈತ, ಕೃಷಿ ಕೂಲಿ, ಕಾರ್ಮಿಕರ ಬೇಡಿಕೆಗಳ ಬಗ್ಗೆ ಸಂಸದ ಕೋಟಗೆ ಮನವಿ

ರೈತ, ಕೃಷಿ ಕೂಲಿ, ಕಾರ್ಮಿಕರ ಬೇಡಿಕೆಗಳ ಬಗ್ಗೆ ಸಂಸದ ಕೋಟಗೆ ಮನವಿ   ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ಕೃಷಿ ಕೂಲಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ  ಕರ್ನಾಟಕ ನೇತೃತ್ವದಲ್ಲಿ...

ಕಡಲ್ಕೊರೆತ, ನದಿ ಕೊರೆತಕ್ಕೆ ಶಾಶ್ವತ ಪರಿಹಾರ: ಕಡಲ ಮಕ್ಕಳ ಮೊಗದಲ್ಲಿ ಸಂತಸದ ಹೊನಲು ಹರಿಸಿದ ಜನಪ್ರತಿನಿಧಿ

ಕಡಲ್ಕೊರೆತಕ್ಕೆ, ನದಿ ಕೊರೆತಕ್ಕೆ ಶಾಶ್ವತ ಪರಿಹಾರ: ಕಡಲ ಮಕ್ಕಳ ಮೊಗದಲ್ಲಿ ಸಂತಸದ ಹೊನಲು ಹರಿಸಿದ ಜನಪ್ರತಿನಿಧಿ ಕಾಪು: ದಿನಬೆಳಗಾದರೆ ಕಡಲಿನ ಅಲೆಗಳನ್ನು ನೋಡುತ್ತ ಬದುಕಿದವರು ನಾವು . ಮಳೆಗಾಲ ಬಂದರೆ ಸಾಕು ನಾವು ಮನೆ...

ಸಪ್ಟೆಂಬರ್ 3: ಉಡುಪಿ ಜಿಲ್ಲೆಯಲ್ಲಿ 226 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಸಪ್ಟೆಂಬರ್ 3: ಉಡುಪಿ ಜಿಲ್ಲೆಯಲ್ಲಿ 226 ಮಂದಿಗೆ ಕೊರೋನಾ ಪಾಸಿಟಿವ್ ದೃಢ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು 226 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ...

ನಿಷ್ಟಾವಂತ ಪೊಲೀಸ್ ಅಧಿಕಾರಿ ಅನಂತಪದ್ಮನಾಭ ಅಮಾನತು ರದ್ದುಗೊಳಿಸಿ – ಸುನೀಲ್ ಕೆ ಆರ್

ನಿಷ್ಟಾವಂತ ಪೊಲೀಸ್ ಅಧಿಕಾರಿ ಅನಂತಪದ್ಮನಾಭ ಅಮಾನತು ರದ್ದುಗೊಳಿಸಿ – ಸುನೀಲ್ ಕೆ ಆರ್ ಉಡುಪಿ: ನಿಷ್ಟಾವಂತ ಪೊಲೀಸ್ ಅಧಿಕಾರಿಯಾಗಿದ್ದು ಉಡುಪಿ ನಗರ ಠಾಣೆಯ ಠಾಣಾಧಿಕಾರಿ ಅನಂತ ಪದ್ಮನಾಭ ಅವರನ್ನು ಯಾವುದೇ ಕಾರಣವಿಲ್ಲದೆ...

ರೋಲ್ಸ್-ರಾಯ್ಸ್ ನಲ್ಲಿ ಉದ್ಯೋಗ ಗಿಟ್ಟಿಸಿದ ರಿತು ಪರ್ಣರಿಗೆ ಪರಿಷತ್ ಸದಸ್ಯ ಭೋಜೆಗೌಡ ಅಭಿನಂದನೆ

ರೋಲ್ಸ್-ರಾಯ್ಸ್ ನಲ್ಲಿ ಉದ್ಯೋಗ ಗಿಟ್ಟಿಸಿದ ರಿತು ಪರ್ಣರಿಗೆ ಪರಿಷತ್ ಸದಸ್ಯ ಭೋಜೆಗೌಡ ಅಭಿನಂದನೆ ಮಂಗಳೂರು: ವಿಶ್ವದ ಪ್ರತಿಷ್ಠಿತ ರೋಲ್ಸ್-ರಾಯ್ಸ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ತುಳುನಾಡಿನ...

ಶಿವರಾಜ್ ಕೊಲೆಗೆ ದುಷ್ಪ್ರೇರಣೆ ನೀಡಿದ ಆರೋಪಿಗಳ ಬಂಧನ

ಶಿವರಾಜ್ ಕೊಲೆಗೆ ದುಷ್ಪ್ರೇರಣೆ ನೀಡಿದ ಆರೋಪಿಗಳ ಬಂಧನ ಮಂಗಳೂರು: ಬೆಂಗ್ರೆ ಗ್ರಾಮದ ಬೊಕ್ಕಪಟ್ಣ ಬೆಂಗ್ರೆ ಎಂಬಲ್ಲಿ ಕೊಲೆಯಾದ ಶಿವರಾಜ್ ಕರ್ಕೇರ ಈತನ ಕೊಲೆ ಪ್ರಕರಣದಲ್ಲಿ ಈಗಾಗಲೇ ಒಟ್ಟು 07 ಜನರು ದಸ್ತಗಿರಿಯಾಗಿದ್ದು, ಕೊಲೆಗೆ ದುಷ್ಪ್ರೇರಣೆ...

ಆಸರೆ ವಿಶೇಷ ಚೇತನರ ಕಾಳಜಿ ಕೇಂದ್ರಕ್ಕೆ ಭೇಟಿ

ಆಸರೆ ವಿಶೇಷ ಚೇತನರ ಕಾಳಜಿ ಕೇಂದ್ರಕ್ಕೆ ಭೇಟಿ ಉಡುಪಿ: ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಮಣಿಪಾಲದ ಆಸರೆ ವಿಶೇಷ ಚೇತನರ ಕಾಳಜಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದರು. ಕೇಂದ್ರದಲ್ಲಿರುವ ವಿಶೇಷ ಚೇತನರ...

ಕಲ್ಲಡ್ಕ ಪ್ರಭಾಕರ ಭಟ್ ಕೇವಲ ಆರ್ ಎಸ್ ಎಸ್, ಹಿಂದೂ ನಾಯಕನಲ್ಲ : ಮಿಥುನ್ ರೈ

ಕಲ್ಲಡ್ಕ ಪ್ರಭಾಕರ ಭಟ್ ಕೇವಲ ಆರ್ ಎಸ್ ಎಸ್ ನಾಯಕನ, ಹಿಂದೂ ನಾಯಕನಲ್ಲ : ಮಿಥುನ್ ರೈ ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಅವರು ಕೇವಲ ಆರ್ ಎಸ್ ಎಸ್ ನಾಯಕರೇ ಹೊರತು ಹಿಂದೂ...

Members Login

Obituary

Congratulations