ನೀರಿನ ಸಂರಕ್ಷಣೆ

ನೀರಿನ ಸಂರಕ್ಷಣೆ ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ಮಸ್ತಕದಿ ದೊರೆತರಿವು ತರುತಳೆದ ಪುಷ್ಪ ಅಂದರೆ ಪುಸ್ತಕದಲ್ಲಿರುವ ವಿಷಯವನ್ನು ಪುಸ್ತಕದಲ್ಲಿ ಇರಿಸಿಕೊಳ್ಳಬಹುದು, ಬಿಡಬಹುದು, ಆದರೆ ಪುಸ್ತಕದಲ್ಲಿ ಪಡೆದಜ್ಞಾನವೇ ನಮ್ಮನ್ನುಜವಾಬ್ದಾರಿಯುತರನ್ನಾಗಿಮಾಡಬಹುದು. ಪ್ರಸ್ತುತಡಿ.ವಿ.ಜಿಯವರ ಈ ಮಾತನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವ ಸಾಧ್ಯತೆಇಂದು ನಮ್ಮದಾಗಿದೆ. “ಸಂರಕ್ಷಣೆ” ಎಂಬ ಪದ ಬಿಡಿಸಲು ಹೊರಟಾಗ...

ಮಂಡ್ಯದಲ್ಲಿ ಅರ್ಥಪೂರ್ಣ ಯೋಗ ದಿನಾಚರಣೆಗೆ ಸಿದ್ಧತೆ

ಮಂಡ್ಯದಲ್ಲಿ ಅರ್ಥಪೂರ್ಣ ಯೋಗ ದಿನಾಚರಣೆಗೆ ಸಿದ್ಧತೆ ಮಂಡ್ಯ: ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆ...

ದುಡಿಯುವ ವರ್ಗದ ರಾಜಕೀಯದಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ – ಜೆ.ಬಾಲಕ್ರಷ್ಣ ಶೆಟ್ಟಿ

ದುಡಿಯುವ ವರ್ಗದ ರಾಜಕೀಯದಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ - ಜೆ.ಬಾಲಕ್ರಷ್ಣ ಶೆಟ್ಟಿ ಮಂಗಳೂರು: ಬಂಡವಾಳಶಾಹಿ ವ್ಯವಸ್ಥೆಯೇ ಅಂತಿಮವೆಂದು ಬೀಗುತ್ತಿರುವ ಜಾಗತಿಕ ಬಂಡವಾಳಶಾಹಿಗಳು ತನ್ನ ಲಾಭಕೋರತನದ ದ್ರಷ್ಠಿಯಿಂದ ಮನುಕುಲದ ರಕ್ತ ಹೀರುತ್ತಿವೆಯೇ ಹೊರತು ಜನಸಾಮಾನ್ಯರ...

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್ ನಲ್ಲಿ ಘೋಷಿಸಿದ್ದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ...

ಕಾರ್ಮಿಕ ಭವನ ಕಟ್ಟಡಕ್ಕೆ ಶಿಲಾನ್ಯಾಸ

ಕಾರ್ಮಿಕ ಭವನ ಕಟ್ಟಡಕ್ಕೆ ಶಿಲಾನ್ಯಾಸ ನಗರದ ಕದ್ರಿ ಎಯ್ಯಾಡಿಯಲ್ಲಿ  ಸುಮಾರು ರೂ.4.90 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾರ್ಮಿಕ ಭವನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊರವರು ಶಿಲಾನ್ಯಾಸ...

ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ಸುರಕ್ಷತೆಯು ನಿರ್ಮಿತಿ ಕೇಂದ್ರದ ಜವಾಬ್ದಾರಿ : ಜಿಲ್ಲಾಧಿಕಾರಿ ಸೂಚನೆ

ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ಸುರಕ್ಷತೆಯು ನಿರ್ಮಿತಿ ಕೇಂದ್ರದ ಜವಾಬ್ದಾರಿ : ಜಿಲ್ಲಾಧಿಕಾರಿ ಸೂಚನೆ ಉಡುಪಿ: ಕಾರ್ಕಳ ತಾಲೂಕು ಬೈಲೂರು ಗ್ರಾಮದ ಯರ್ಲಪಾಡಿ ಉಮಿಕಲ್ಬೆಟ್ಟದ ಮೇಲೆ ನಿರ್ಮಾಣ ಗೊಂಡು ಈಗ ವಿವಾದದ ಕೇಂದ್ರ ಬಿಂದುವಾಗಿರುವ...

ಹೆಲ್ಮೆಟ್ ಧರಿಸಿಲ್ಲವೆಂದು ಚೇಸ್ ಮಾಡಿದ ಟ್ರಾಫಿಕ್ ಪೊಲೀಸ್- ಬೈಕ್‍ನಿಂದ ಬಿದ್ದು ಗರ್ಭಿಣಿ ಸಾವು

ಹೆಲ್ಮೆಟ್ ಧರಿಸಿಲ್ಲವೆಂದು ಚೇಸ್ ಮಾಡಿದ ಟ್ರಾಫಿಕ್ ಪೊಲೀಸ್- ಬೈಕ್‍ನಿಂದ ಬಿದ್ದು ಗರ್ಭಿಣಿ ಸಾವು ಚೆನೈ: ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹೆಲ್ಮಟ್ ಧರಿಸಿಲ್ಲವೆಂದು ಅವರನ್ನು ಟ್ರಾಫಿಕ್ ಪೊಲೀಸ್ ಚೇಸ್ ಮಾಡಿಕೊಂಡು ಹೋದ ನಂತರ ಹಿಂಬದಿ ಕುಳಿತಿದ್ದ...

ಕಾಪು ಮಾರಿಗುಡಿ ಮಾರಿ ಪೂಜಾ ಮಹೋತ್ಸವ

ಕಾಪು ಮಾರಿಗುಡಿ ಮಾರಿ ಪೂಜಾ ಮಹೋತ್ಸವ ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮರಿಯಮ್ಮ ದೇವಸ್ಥಾನ, ಹೊಸ ಮಾರಿಯ್ಮಮ ದೇವಸ್ಥಾನ ಹಾಗೂ ಕಲ್ಯ ಮಾರಿಯಮ್ಮ ದೇವಸ್ಥಾನಗಳ್ಲಲಿ ಏಕಕಾಲದಲ್ಲಿ ತುಳುವರ ಜಾರ್ದೆ ತಿಂಗಳ...

ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಶಸ್ವಿಗೆ ಸಹಕರಿಸಿ – ಪ್ರಮೋದ್  ಮಧ್ವರಾಜ್

ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಶಸ್ವಿಗೆ ಸಹಕರಿಸಿ - ಪ್ರಮೋದ್  ಮಧ್ವರಾಜ್ ಉಡುಪಿ: ನವೆಂಬರ್ 19ರಂದು ಈ ದೇಶ ಕಂಡ ಅಪ್ರತಿಮ ನಾಯಕಿಯಾದ ಶ್ರೀಮತಿ ಇಂದಿರಾ ಗಾಂಧಿಯವರ 100ನೇ ಹುಟ್ಟುಹಬ್ಬದ ಆಚರಣೆಯೊಂದಿಗೆ...

ಎಸ್‌.ಐ.ಆರ್ ಎಣಿಕೆ ಪ್ರಕ್ರಿಯೆಗೆ ಐವನ್ ಡಿ’ಸೋಜಾ ನಿವಾಸದಲ್ಲಿ ಚಾಲನೆ

ಎಸ್‌.ಐ.ಆರ್ ಎಣಿಕೆ ಪ್ರಕ್ರಿಯೆಗೆ ಐವನ್ ಡಿ’ಸೋಜಾ ನಿವಾಸದಲ್ಲಿ ಚಾಲನೆ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಅವರ ಮಂಗಳೂರಿನ ನಿವಾಸದಲ್ಲಿ ಇಂದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)...

Members Login

Obituary

Congratulations