ಕುಂದಾಪುರ ಸರ್ಕಾರಿ ಆಸ್ಪತ್ರೆಯ ಕುರಿತು ವಿಡಿಯೋ: ವ್ಯಕ್ತಿಯ ವಿರುದ್ದ ದೂರು
ಕುಂದಾಪುರ ಸರ್ಕಾರಿ ಆಸ್ಪತ್ರೆಯ ಕುರಿತು ವಿಡಿಯೋ: ವ್ಯಕ್ತಿಯ ವಿರುದ್ದ ದೂರು
ಕುಂದಾಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...
ಪಡುಬಿದ್ರಿ: ಟ್ಯಾಂಕರ್ ಹರಿದು ಯುವಕ ಸಾವು
ಪಡುಬಿದ್ರಿ: ಟ್ಯಾಂಕರ್ ಹರಿದು ಯುವಕ ಸಾವು
ಪಡುಬಿದ್ರೆ: ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರೆ ಪೇಟೆಯ ಬಸ್ ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದಿದೆ.
ಮೃತನನ್ನು...
ಉಡುಪಿ: ರೈಲಲ್ಲಿ 6.50 ಲಕ್ಷ ವೌಲ್ಯದ ಚಿನ್ನಾಭರಣ ಕಳವು
ಉಡುಪಿ: ಮತ್ಸ್ಯಗಂಧ ರೈಲಿನಲ್ಲಿ ಮುಂಬೈಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಕೊಡವೂರಿನ ಪ್ರಮೋದ್ ಶೆಟ್ಟಿ ಅವರ ಬ್ಯಾಗ್ನಿಂದ 6.50 ಲಕ್ಷ ರೂ. ವೌಲ್ಯದ 279 ಗ್ರಾಂ. ಚಿನ್ನಾಭರಣ ಕಳವಾಗಿದೆ.
ಮೇ 17ರಂದು ರೈಲನ್ನೇರಿ ಮೇ 18ರಂದು ಉಡುಪಿ...
ಆನ್ ಲೈನ್ ಟ್ರೇಡಿಂಗ್ ವಂಚನೆ – ಇಬ್ಬರ ಬಂಧನ, ರೂ. 13.95 ಲಕ್ಷ ನಗದು ವಶ
ಆನ್ ಲೈನ್ ಟ್ರೇಡಿಂಗ್ ವಂಚನೆ – ಇಬ್ಬರ ಬಂಧನ, ರೂ. 13.95 ಲಕ್ಷ ನಗದು ವಶ
ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೂಲಕ ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಸೆನ್ ಠಾಣಾ...
ಪಿಲಿಕುಳ ಕಂಬಳ – ಕೆರೆ ಮುಹೂರ್ತ
ಪಿಲಿಕುಳ ಕಂಬಳ - ಕೆರೆ ಮುಹೂರ್ತ
ಮಂಗಳೂರು: ಹಲವು ವರ್ಷಗಳ ಬಳಿಕ ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ನಡೆಯಲಿದ್ದು, ಈ ಪ್ರಯುಕ್ತ ಬುಧವಾರ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ,...
ಉಡುಪಿ: ಕಾನ್ಸ್ ಟೇಬಲ್ ಹುದ್ದೆ ನೇಮಕಾತಿ-ಅ. 18 ರಂದು ಲಿಖಿತ ಪರೀಕ್ಷೆ
ಕಾನ್ಸ್ ಟೇಬಲ್ ಹುದ್ದೆ ನೇಮಕಾತಿ-ಅ. 18 ರಂದು ಲಿಖಿತ ಪರೀಕ್ಷೆ
ಉಡುಪಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಕ್ಟೋಬರ್ 18 ರಂದು...
ಜನರ ಋಣ ತೀರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ – ವಿನಯ ಕುಮಾರ್ ಸೊರಕೆ
ಜನರ ಋಣ ತೀರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ – ವಿನಯ ಕುಮಾರ್ ಸೊರಕೆ
ಉಡುಪಿ: 5 ವರ್ಷಗಳ ಕಾಲ ಕಾಪು ಕ್ಷೇತ್ರದ ಶಾಸಕನಾಗಿ ರಾಜ್ಯದ ಮಂತ್ರಿಯಾಗಿ ನನ್ನನ್ನು ಆಯ್ದು ಕಳುಹಿಸಿದ ಜನರ ಋಣ ಸಂದಾಯದ...
ಉಡುಪಿ ಪತ್ರಿಕಾ ಭವನದ ನೂತನ ಉಪಹಾರ ಭವನ ಉದ್ಘಾಟನೆ
ಉಡುಪಿ ಪತ್ರಿಕಾ ಭವನದ ನೂತನ ಉಪಹಾರ ಭವನ ಉದ್ಘಾಟನೆ
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿರುವ ಉಡುಪಿ ಪತ್ರಿಕಾ ಭವನದ ನೂತನ ಉಪಹಾರ ಭವನದ ಉದ್ಘಾಟನೆ ಅ.30ರಂದು ನಡೆಯಿತು.
ಉಡುಪಿ ಶಾಸಕ ಯಶ್ಪಾಲ್...
ಮಂಗಳೂರು:ಬಜ್ಪೆಯಲ್ಲಿ ವಿಷವಾಗ್ತಿದೆ ಜೀವ ಜಲ, ಕಾಣಿಸಿ ಕೊಳ್ತಿದೆ ಚರ್ಮ ರೋಗ
ಮಂಗಳೂರು: ಮಂಗಳೂರು ತಾಲೂಕಿನ ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜ್ಪೆ, ಕರಂಬಾರ್, ಪೆರ್ಮುದೆ, ಪೋಕೊಡಿ ಇನ್ನಿತರ ಊರುಗಳ ಜೀವ ಜಲಗಳು ವಿಷಮಯವಾಗುತ್ತಿದ್ದು ಜನರರಲ್ಲಿ ಚರ್ಮ ಮತ್ತಿತರ ರೋಗಗಳು ಕಾಣಿಸಿಕೊಳ್ಳುತ್ತಿವೆ.
ಇದಕ್ಕೇ ಕಾರಣವಾದರೂ ಏನು...?
ಬಜ್ಪೆ ಸಮೀಪ ...
ಯುವೈಕ್ಯ 2018 ರಾಷ್ಟ್ರೀಯ ಯುವ ಸಮಾವೇಶ; ಪೂರ್ವಭಾವಿ ಸಭೆ
ಯುವೈಕ್ಯ 2018 ರಾಷ್ಟ್ರೀಯ ಯುವ ಸಮಾವೇಶ; ಪೂರ್ವಭಾವಿ ಸಭೆ
ಮಂಗಳೂರು: ಬೆಂಗಳೂರು ಬಂಟರ ಸಂಘದ ಯುವ ವಿಭಾಗದ ವತಿಯಿಂದ ಜನವರಿ 13 ಮತ್ತು 14ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಬಂಟ್ಸ್ ಸಂಘ ಕಾಂಪ್ಲೆಕ್ಸ್ನಲ್ಲಿ `ಯುವೈಕ್ಯ-2018' ರಾಷ್ಟ್ರೀಯ...



























