ಜುಲೈ 22: ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಮಹಾಸ್ಪೋಟ-  281 ಮಂದಿಗೆ  ಪಾಸಿಟಿವ್ ದೃಢ

ಜುಲೈ 22: ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಮಹಾಸ್ಪೋಟ-  281 ಮಂದಿಗೆ  ಪಾಸಿಟಿವ್ ದೃಢ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಕೊರೋನಾ ಸ್ಪೋಟ ಸಂಭವಿಸಿದ್ದು , ಒಟ್ಟು 281 ಮಂದಿಗೆ ಪಾಸಿಟಿವ್ ದೃಢಗೊಂಡಿದೆ. ಈ...

ಮಲ್ಪೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ: ಅಪರಾಧಿಗಳ ಮೇಲೆ ಕಠಿಣ ಕ್ರಮವಾಗಲಿ -ಗೀತಾ ವಾಗ್ಳೆ

ಮಲ್ಪೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ: ಅಪರಾಧಿಗಳ ಮೇಲೆ ಕಠಿಣ ಕ್ರಮವಾಗಲಿ -ಗೀತಾ ವಾಗ್ಳೆ ಉಡುಪಿ: ಮಲ್ಪೆ ಬಂದರು ಪರಿಸರದಲ್ಲಿ ಮೀನು ಕದ್ದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಮರಕ್ಕೆ ಕಟ್ಟಿ ಹಾಕಿ ಆಕೆಯ ಮೇಲೆ ದೌರ್ಜನ್ಯವೆಸಗಿದ ಘಟನೆಯ...

ಭಾರೀ ಮಳೆ ಹಿನ್ನಲೆ: ಜು. 5 (ನಾಳೆ) ಪ್ರಾಥಮಿಕ, ಪ್ರೌಢ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆ ಹಿನ್ನಲೆ: ಜು. 5 (ನಾಳೆ) ಪ್ರಾಥಮಿಕ, ಪ್ರೌಢ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಉಡುಪಿ: ಭಾರೀ ಮಳೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ  ಪ್ರಾಥಮಿಕ ಹಾಗೂ...

ಉಡುಪಿ ಬಿಷಪ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ – ದೂರು ದಾಖಲು

ಉಡುಪಿ ಬಿಷಪ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ – ದೂರು ದಾಖಲು ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ವಿರುದ್ದ ಕೆಟ್ಟ ಭಾಷೆಯಲ್ಲಿ ನಿಂದಿಸಿರುವ...

ಫೆಡರೇಶನ್ ಕಪ್: 10 ಕಿ.ಮೀ. ಓಟದಲ್ಲಿ ಲಕ್ಷ್ಮಣನ್, ಸೊರಿಯಾಗೆ ಚಿನ್ನ

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ದಿನದ 10ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಇಂಡಿಯನ್ ಆರ್ಮಿಯ ಜಿ.ಲಕ್ಷಮಣ್ ಹಾಗೂ ಮಹಿಳಾ ವಿಭಾಗದಲ್ಲಿ ತಮಿಳುನಾಡಿನ ಸೊರಿಯಾ ಚಿನ್ನ ಗೆದ್ದಿದ್ದಾರೆ. ಪುರುಷರ 10...

ಬಲವಂತದ ಬಂದ್ ಮಾಡಲು ಯತ್ನಿಸಿದರೆ ಸೂಕ್ತ ಕ್ರಮ – ದಕ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಎಚ್ಚರಿಕೆ

ಬಲವಂತದ ಬಂದ್ ಮಾಡಲು ಯತ್ನಿಸಿದರೆ ಸೂಕ್ತ ಕ್ರಮ - ದಕ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಎಚ್ಚರಿಕೆ ಮಂಗಳೂರು: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ಸಪ್ಟೆಂಬರ್ 10 ರಂದು ಕೆಲವು ಸಂಘಟನೆಗಳು, ರಾಜಕೀಯ...

ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

ಧರ್ಮಸ್ಥಳ:  ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಇದೇ ಎಪ್ರಿಲ್ 29 ರಂದು (ಶುಕ್ರವಾರ) ಸಂಜೆ ಗಂಟೆ 6.50 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ವರದಕ್ಷಿಣೆ ಹಾಗೂ ವಿವಾಹಕ್ಕಾಗುವ ದುಂದುವೆಚ್ಚವನ್ನು...

ದಕ್ಷಿಣ ಕನ್ನಡ ಜಿ.ಪಂ. ಕಚೇರಿಯಲ್ಲಿ ಆಗಸ್ಟ್ 9 ರಂದು “ಆಟಿದ ಸಂಪು-ನೆಂಪು”

ದಕ್ಷಿಣ ಕನ್ನಡ ಜಿ.ಪಂ. ಕಚೇರಿಯಲ್ಲಿ ಆಗಸ್ಟ್ 9 ರಂದು “ಆಟಿದ ಸಂಪು-ನೆಂಪು” ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಆಷಾಡ ಮಾಸದ ಪ್ರಯುಕ್ತ ಆಗಸ್ಟ್ 9 ರಂದು ಪೂರ್ವಹ್ನ 9 ಗಂಟೆಯಿಂದ...

6ನೇ ವೇತನ ಆಯೋಗ ಜಾರಿ ಮಾಡಲು ಡಿ’ ನೌಕರರ ಸಂಘದಿಂದ ಒತ್ತಾಯ ಮತ್ತು ಮನವಿ

6ನೇ ವೇತನ ಆಯೋಗ ಜಾರಿ ಮಾಡಲು ಡಿ’ ನೌಕರರ ಸಂಘದಿಂದ ಒತ್ತಾಯ ಮತ್ತು ಮನವಿ ಮ0ಗಳೂರು : ಜುಲೈ 30 ರಂದು ಮಂಗಳೂರು ಉರ್ವಸ್ಟೋರ್‍ನ ತುಳುಭವನ ಸಭಾಂಗಣದಲ್ಲಿ ಜರುಗಿದ ಬೃಹತ್ ರಕ್ತದಾನ, ಆರೋಗ್ಯ-ತಪಾಸಣೆ, ನೇತ್ರ-ತಪಾಸಣೆ, ದಂತ-ತಪಾಸಣೆ,...

ಅನಧಿಕೃತ ದನದ ಮಾಂಸದ ಅಡ್ಡೆಗೆ ಕಾಪು ಪೊಲೀಸರ ದಾಳಿ; ಜಾನುವಾರುಗಳ ರಕ್ಷಣೆ

ಅನಧಿಕೃತ ದನದ ಮಾಂಸದ ಅಡ್ಡೆಗೆ ಕಾಪು ಪೊಲೀಸರ ದಾಳಿ; ಜಾನುವಾರುಗಳ ರಕ್ಷಣೆ ಉಡುಪಿ: ಮಾಂಸಕ್ಕಾಗಿ ಅನಧಿಕೃತವಾಗಿ ದನವನ್ನು ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ದನಗಳನ್ನು ಕಾಪು ಪೊಲೀಸರು ಗುರುವಾರ ರಾತ್ರಿ ರಕ್ಷಣೆ ಮಾಡಿದ್ದಾರೆ. ಗುರುವಾರ...

Members Login

Obituary

Congratulations