26.2 C
Mangalore
Saturday, July 25, 2026

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಸಾಧನೆ: ಸಚಿವೆ ಡಾ.ಜಯಮಾಲಾ ಸಂತಸ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಸಾಧನೆ: ಸಚಿವೆ ಡಾ.ಜಯಮಾಲಾ ಸಂತಸ ಉಡುಪಿ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದ ಸಾಧನೆಗೈದಿರುವುದು ತನಗೆ ಸಂತಸ ತಂದಿದೆ ಎಂದು ರಾಜ್ಯ...

ಮಂಗಳೂರು: ದೇರಳಕಟ್ಟೆ ನೇತಾಜಿ ಸರಕಾರಿ ಫ್ರೌಢ ಶಾಲೆಗೆ ಸಚಿವ ಖಾದರ್ ಅನುದಾನದಲ್ಲಿ “ಆಡಿಯೋ ವೀಷ್ಯುವಲ್ ರೂಂ” ಕೊಡುಗೆ

ಮಂಗಳೂರು: ಮಂಗಳೂರು ನಗರ ಹೊರತು ಪಡಿಸಿ ಇದೇ ಮೊದಲ ಬಾರಿಗೆ ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಫ್ರೌಢ ಶಾಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ನಾದ ವೃಧ್ಧಿಯ ದೂರದೃಷ್ಟಿವಿರಿಸಿ ಕ್ಷೇತ್ರದ ಶಾಸಕ ಯು.ಟಿ...

ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ

ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ ಹೊಸದಿಲ್ಲಿ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ತಮ್ಮ ಹಾಗೂ ತಮ್ಮ...

ಪ್ರಧಾನಿ, ಸಂಸದರಿಗೆ ಸಂತ್ರಸ್ತರ ಕಾಳಜಿಯಿಲ್ಲ – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಧಾನಿ, ಸಂಸದರಿಗೆ ಸಂತ್ರಸ್ತರ ಕಾಳಜಿಯಿಲ್ಲ - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿ: ‘ರಾಜ್ಯ ಪ್ರವಾಹದಿಂದ ತತ್ತರಿಸಿದ್ದರೂ ಪ್ರಧಾನಿ ಮೋದಿ ಇನ್ನೂ ಭೇಟಿ ನೀಡಿಲ್ಲ. ಕೇಂದ್ರ ಸರ್ಕಾರ ಒಂದು ರೂಪಾಯಿ ನೀಡಿಲ್ಲ. ರಾಜ್ಯದಿಂದ 25 ಜನ...

ಮಸೀದಿ ವಿಚಾರದಲ್ಲಿ ತಕರಾರು: ಉಳ್ಳಾಲದಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ, 3 ಪ್ರಕರಣ ದಾಖಲು

ಮಸೀದಿ ವಿಚಾರದಲ್ಲಿ ತಕರಾರು: ಉಳ್ಳಾಲದಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ, 3 ಪ್ರಕರಣ ದಾಖಲು ಮಂಗಳೂರು: ಉಳ್ಳಾಲದ ಸಜಿಪ ಪಡು ತಲೆಮೊಗರು ಮಸೀದಿ ಬಳಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದ ಘಟನೆ ವರದಿಯಾಗಿದೆ. ಮಸೀದಿ ಸಂಬಂಧಿತ ವಿಚಾರದಲ್ಲಿ...

ಹೊಸ ವರ್ಷಾಚರಣೆಗೆ ಬಜರಂಗದಳ, ವಿಎಚ್ ಪಿ ವಿರೋಧ; ಪೋಲಿಸ್ ಆಯುಕ್ತರಿಗೆ ಮನವಿ

ಹೊಸ ವರ್ಷಾಚರಣೆಗೆ ಬಜರಂಗದಳ, ವಿಎಚ್ ಪಿ ವಿರೋಧ; ಪೋಲಿಸ್ ಆಯುಕ್ತರಿಗೆ ಮನವಿ ಮಂಗಳೂರು: ಹೊಸ ವರ್ಷ ಆಚರಣೆಯ ಹೆಸರಿನಲ್ಲಿ 31 ಡಿಸೆಂಬರ್ ರಂದು ನಡೆಯುವ ಡಿ ಜೆ ಪಾರ್ಟಿ, ಅಶ್ಲೀಲ  ನೃತ್ಯಗಳಂತಹ ಕಾರ್ಯಕ್ರಮಕ್ಕೆ ಜಿಲ್ಲಾ...

ಸರಗೂರಿನಲ್ಲಿ ಭಕ್ತಿಭಾವದ ಸತ್ಯಪ್ಪ ದೇವರ ಕೊಂಡೋತ್ಸವ

ಸರಗೂರಿನಲ್ಲಿ ಭಕ್ತಿಭಾವದ ಸತ್ಯಪ್ಪ ದೇವರ ಕೊಂಡೋತ್ಸವ ಮೈಸೂರು: ಜಿಲ್ಲೆಯ ಸರಗೂರು ಪಟ್ಟಣದ 7ನೇ ವಾರ್ಡಿನಲ್ಲಿರುವ ಸತ್ಯಪ್ಪ ದೇವರ ಕೊಂಡೋತ್ಸವವು ಗಾಣಿಗ ಸಮಾಜದ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದು ಭಕ್ತರು ಭಕ್ತಿ ಮೆರೆದರು. ಕೊಂಡೋತ್ಸವದ ಅಂಗವಾಗಿ ಮೊದಲು ಸತ್ಯಪ್ಪ...

ಐಸಿವೈಎಮ್ ರಾಷ್ಟ್ರೀಯ ಯುವ ಸಮ್ಮೇಳನ: ಉಡುಪಿಯಲ್ಲಿ ಡೇಸ್ ಇನ್ ಡಯಾಸಿಸ್

ಐಸಿವೈಎಮ್ ರಾಷ್ಟ್ರೀಯ ಯುವ ಸಮ್ಮೇಳನ: ಉಡುಪಿಯಲ್ಲಿ ಡೇಸ್ ಇನ್ ಡಯಾಸಿಸ್ ಉಡುಪಿ: ಮಂಗಳೂರಿನ ಸಂತ ಜೋಸೆಫ್ ತಾಂತ್ರಿಕ ಮಹಾವಿದ್ಯಾಲಯ ವಾಮಂಜೂರಿನಲ್ಲಿ ಜನವರಿ 18 ರಿಂದ 22 ರ ತನಕ ನಡೆಯುವ ಭಾರತೀಯ ಕೆಥೊಲಿಕ್ ಯುವ...

ಕೋಟ: ಅಕಾಲೀಕ ಮರಣಕ್ಕೀಡಾದ ಬೆನ್ನಲ್ಲೆ, ಸಿಡಿಲು ಬಡಿದು, ಮೃತನ ಮನೆಗೆ ಹಾನಿ

ಕೋಟ: ಅದೃಷ್ಟ ಬೆನ್ನು ಹತ್ತಿದರೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎನ್ನುವ ಮಾತು ಕೇಳಿದ್ದೇವೆ, ಆದರೆ ಇಲ್ಲಿ ಆಗಿರುವುದು ದದ್ವಿರುದ್ಧ. ಸಾಲಿಗ್ರಾಮದ ಕಾರ್ಕಡದಲ್ಲಿ ಅತ್ಯಂತ ಕಷ್ಟದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬದ ಮಗ ಶುಕ್ರವಾರದಂದು ಮರದಿಂದ ಬಿದ್ದು...

ಕದಳಿ ಮಹಾಲಿಂಗೇಶ್ವರ ದೇವಾಲಯದ ಸ್ಥಳದಲ್ಲಿ ಕದಳಿ ಶಾಸನ ಪತ್ತೆ

ಕದಳಿ ಮಹಾಲಿಂಗೇಶ್ವರ ದೇವಾಲಯದ ಸ್ಥಳದಲ್ಲಿ ಕದಳಿ ಶಾಸನ ಪತ್ತೆ ಉಡುಪಿ : ಕುಂದಾಪುರ ತಾಲೂಕಿನ ಇಡೂರು-ಕುಂಜಾÐಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕದಳಿ ಮಹಾಲಿಂಗೇಶ್ವರ ದೇವಾಲಯದ ಸಮೀಪ ಬರದಕಲ್ಲು ಬೋಳೆ ಎಂಬ ಸ್ಥಳದಲ್ಲಿ ಸುಮಾರು...

Members Login

Obituary

Congratulations