ಏಕಮುಖ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಮಾಜಿ ಪೊಲೀಸ್ ಅಧಿಕಾರಿ; ಇಬ್ಬರಿಗೆ ಗಾಯ
ಏಕಮುಖ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಮಾಜಿ ಪೊಲೀಸ್ ಅಧಿಕಾರಿ; ಇಬ್ಬರಿಗೆ ಗಾಯ
ಮಂಗಳೂರು: ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಏಕಮುಖ ರಸ್ತೆಯಲ್ಲಿ ಕಾರು ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ತಡರಾತ್ರಿ ಮಂಗಳೂರಿನ ಬಿಜೈನ...
ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ಕಾಲೇಜಿನ ಫಲಿತಾಂಶ
ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ಕಾಲೇಜಿನ ಫಲಿತಾಂಶ
ಮೂಡುಬಿದಿರೆ: ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 2019-20ರ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಆಯುರ್ವೇದ ಪರೀಕ್ಷೆಗಳ ಫಲಿತಾಂಶವು ಬಿಡುಗಡೆಯಾಗಿದ್ದು, ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ಕಾಲೇಜು ಶೇ100 ಫಲಿತಾಂಶದೊಂದಿಗೆ, 8...
“ಅಸಲಿ-ನಕಲಿ” ಚರ್ಚೆಯಲ್ಲೇ ಮುಳುಗಿದ ವಿಶೇಷ ಸಾಮಾನ್ಯ ಸಭೆ!
“ಅಸಲಿ-ನಕಲಿ” ಚರ್ಚೆಯಲ್ಲೇ ಮುಳುಗಿದ ವಿಶೇಷ ಸಾಮಾನ್ಯ ಸಭೆ!
ಅಧ್ಯಕ್ಷರ ತೇಜೋವಧೆಗೆ ಪ್ರಯತ್ನಿಸಿದವರ ವಿರುದ್ದ ಆಕ್ರೋಶ. ಮೋಹನ್ದಾಸ್ ಶೆಣೈ ಬೆಂಬಲಕ್ಕೆ ನಿಂತ ಆಡಳಿತ ಹಾಗೂ ವಿಪಕ್ಷ!
ಅಧ್ಯಕ್ಷರ ಪ್ರಾಮಾಣಿಕತೆಯನ್ನು ಹಾಡಿಹೊಗಳಿದ ವಿಪಕ್ಷ ನಾಮನಿರ್ದೇಶಿತ ಸದಸ್ಯ ಗಣೇಶ್...
ಕುಂದಾಪುರದಲ್ಲಿ ಸಂಭ್ರಮದ 71ನೇ ಗಣರಾಜ್ಯೋತ್ಸವ
ಕುಂದಾಪುರದಲ್ಲಿ ಸಂಭ್ರಮದ 71ನೇ ಗಣರಾಜ್ಯೋತ್ಸವ
ಕುಂದಾಪುರ: ಕುಂದಾಪುರ ತಾಲೂಕು ಆಡಳಿತ, ಪುರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ 71ನೇ ಗಣರಾಜ್ಯೋತ್ಸವ ಸಂಭ್ರಮ ವಿಜೃಂಭಣೆಯಿಂದ ಜರುಗಿತು.
...
ನೀಲಾವರ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪ್ರದಾನ
ನೀಲಾವರ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪ್ರದಾನ
ಉಡುಪಿ: ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ತು, ರುಕ್ಮಿಣಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸೆಪ್ಟೆಂಬರ್ ೨೩ ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ಸಮ್ಮೇಳನ ಮತ್ತು...
ಕೊಡವೂರು ಮಹಾ ರುದ್ರಯಾಗ: ಅದ್ದೂರಿ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ
ಕೊಡವೂರು ಮಹಾ ರುದ್ರಯಾಗ: ಅದ್ದೂರಿ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ
ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ, ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ಮಹಾ ರುದ್ರಯಾಗದ ಪ್ರಯುಕ್ತ...
ಸಂಜೀವ್ ಪಾಟೀಲ್ , ವಿಷ್ಣುವರ್ಧನ್ ಸೇರಿದಂತೆ 23 ಮಂದಿಗೆ ಐಪಿಎಸ್ ಭಡ್ತಿ
ಸಂಜೀವ್ ಪಾಟೀಲ್ , ವಿಷ್ಣುವರ್ಧನ್ ಸೇರಿದಂತೆ 23 ಮಂದಿಗೆ ಐಪಿಎಸ್ ಭಡ್ತಿ
ಮಂಗಳೂರು: ಮಂಗಳೂರಿನ ಹಿಂದಿನ ಡಿಸಿಪಿ ಸಂಜೀವ್ ಪಾಟೀಲ್, ಹಾಗೂ ಪ್ರಸ್ತುತ ಸಹಾಯಕ ಪೋಲಿಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಸೇರಿದಂತೆ ರಾಜ್ಯದ 23...
ಮೇ 15 ರಂದು ಉಡುಪಿ ಜಿಲ್ಲೆಯಲ್ಲಿ ಪಟಾಕಿ ಸಿಡಿಸುವುದು/ಮಾರಾಟ ನೀಷೇಧ
ಮೇ 15 ರಂದು ಉಡುಪಿ ಜಿಲ್ಲೆಯಲ್ಲಿ ಪಟಾಕಿ ಸಿಡಿಸುವುದು/ಮಾರಾಟ ನೀಷೇಧ
ಉಡುಪಿ: ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯ ಬಳಿಕ ಜಯ ಗಳಿಸಿದ ಅಭ್ಯರ್ಥಿಗಯ ಪರವಾಗಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್...
ಅಕ್ಷಯ ತೃತೀಯ ಪ್ರಯುಕ್ತ ನಾಗರೀಕ ವೇದಿಕೆಯಿಂದ ಉಡುಪಿಯಲ್ಲಿ ಧಾನ್ಯ ಪೂಜೆ
ಉಡುಪಿ: ನಾಡಿನೆಲ್ಲೆಡೆ ಅಕ್ಷಯ ತೃತೀಯಾದ ಸಂಭ್ರಮ. ಎಲ್ಲೆಡೆ ಚಿನ್ನಾಭರಣಗಳನ್ನು ಕೊಂಡುಕೊಳ್ಳಲು ಮಳಿಗೆಗಳಿಗೆ ಜನ ಮುಗಿ ಬಿದ್ದರು . ಉಡುಪಿಯಲ್ಲಿ ನಾಗರೀಕ ವೇದಿಕೆ ಅಕ್ಷಯ ತೃತೀಯ ದಿನ ವಿಶೇಷ ಪೂಜೆ ಮಾಡಿ ಗಮನ ಸೆಳೆಯಿತು.
ಇಂದು...
ಆಳ್ವಾಸ್ ಪ್ರಗತಿ -2019 – ಬೃಹತ್ ಉದ್ಯೋಗ ಮೇಳ- ಪ್ರಮುಖ ವಲಯಗಳ ಸುವರ್ಣಾವಕಾಶಗಳು
ಆಳ್ವಾಸ್ ಪ್ರಗತಿ -2019 - ಬೃಹತ್ ಉದ್ಯೋಗ ಮೇಳ- ಪ್ರಮುಖ ವಲಯಗಳ ಸುವರ್ಣಾವಕಾಶಗಳು
ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಮೇಳ ಪ್ರಮುಖ ವಲಯಗಳ ಅವಕಾಶಗಳೊಂದಿಗೆ ಜೂನ್ 21 ಮತ್ತು...



























