ಉಡುಪಿ: ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ವಿರುದ್ದ ಕರ್ನಾಟಕ ಕಾರ್ಮಿಕರ ವೇದಿಕೆ ಪ್ರತಿಭಟನೆ
ಉಡುಪಿ: ಇಲ್ಲಿನ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ, ಸಿಬಂದಿ ಧೋರಣೆ, ವೈಧ್ಯರ ಅಲಭ್ಯತೆ ಬಗ್ಗೆ ಕರ್ನಾಟಕ ಕಾರ್ಮಿಕರ ವೇದಿಕೆಯು ಸುಭಾಸ್ ನಗರ, ರೋಟರಾಕ್ಟ್, ನಾಗರಿಕರ ವೇದಿಕೆ ಶಾರದ ಆಟೊ ಯೂನಿಯನï ಸಂಘಗಳ ಸಹಕಾರದಲ್ಲಿ...
ಜಿಲ್ಲಾ ಆಸ್ಪತ್ರೆಯಾಗಿ ಉಡುಪಿ ಆಸ್ಪತ್ರೆ – ಸಚಿವ ಪ್ರಮೋದ್ ಮಧ್ವರಾಜ್
ಜಿಲ್ಲಾ ಆಸ್ಪತ್ರೆಯಾಗಿ ಉಡುಪಿ ಆಸ್ಪತ್ರೆ - ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ : ಉಡುಪಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರಕಾರ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಶುಕ್ರವಾರ...
ಚಿಣ್ಣರ ಚಿಲಿಪಿಲಿಯಲ್ಲಿ ಸಾಧಕ ಮಕ್ಕಳ ಸನ್ಮಾನ
ಮಂಗಳೂರು: ಅರೆಹೊಳೆ ಪ್ರತಿಷ್ಠಾನ ಹಾಗೂ ಲಿಯೋ ಕ್ಲಬ್ ಕದ್ರಿ ಹಿಲ್ಸ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು.
ಕರಾಟೆ ಹಾಗೂ ನೃತ್ಯದಲ್ಲಿ ರಾಜ್ಯ...
ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯಿಂದ ಜ.1 ರಂದು ಪಂಪ್ವೆಲ್ ಮೇಲ್ಸೇತುವೆಯ ಅಣುಕು ಉದ್ಘಾಟನೆ!
ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯಿಂದ ಜ.1 ರಂದು ಪಂಪ್ವೆಲ್ ಮೇಲ್ಸೇತುವೆಯ ಅಣುಕು ಉದ್ಘಾಟನೆ!
ಮಂಗಳೂರು: ಫ್ಲೈಓವರ್ ಕೆಲಸದ ಪ್ರಗತಿಯನ್ನು ಪರಿಶೀಲಿಸಲು ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಪಂಪ್ವೆಲ್ ಫ್ಲೈಓವರ್ಗೆ ಡಿಸೆಂಬರ್ 31 ರಂದು ಭೇಟಿ...
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಮೊಬೈಲ್ ಪವರ್ ಬ್ಯಾಂಕ್ ವಿಚಾರ!
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಮೊಬೈಲ್ ಪವರ್ ಬ್ಯಾಂಕ್ ವಿಚಾರ!
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೋರ್ವನ ಬಳಿ ಅನುಮಾಸ್ಪದ ವಸ್ತುವೊಂದು ಪತ್ತೆಯಾಗಿ ಭೀತಿ ಸೃಷ್ಟಿಸಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದ್ದು...
ಕೊಡಗು ದುರಂತ: ಪೇಜಾವರ ಶ್ರೀಗಳಿಂದ 10 ಲಕ್ಷ ರೂ. ದೇಣಿಗೆ ಘೋಷಣೆ
ಕೊಡಗು ದುರಂತ: ಪೇಜಾವರ ಶ್ರೀಗಳಿಂದ 10 ಲಕ್ಷ ರೂ. ದೇಣಿಗೆ ಘೋಷಣೆ
ಉಡುಪಿ: ಮಹಾ ಮಳೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಹಾಗೂ ಸುಳ್ಯದಲ್ಲಿ ಜನರ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ ಪೇಜಾವರ ಮಠದ ಟ್ರಸ್ಟ್...
ರಾಷ್ಟ್ರಮಟ್ಟದಲ್ಲಿ ಮಿಂಚಿದ ಕರ್ನಾಟಕದ ಬಾಲಕ-ಬಾಲಕೀಯರು
ರಾಷ್ಟ್ರಮಟ್ಟದಲ್ಲಿ ಮಿಂಚಿದ ಕರ್ನಾಟಕದ ಬಾಲಕ-ಬಾಲಕೀಯರು
ನವದೆಹಲಿ: 2020 ಮತ್ತು 2024 ರ ಓಲಂಪಿಕ್ಸ್ನನ್ನು ಕಣ್ಣ ಮುಂದೆ ಇಟ್ಟುಕೊಂಡು ದೇಶದ 120 ಜಿಲ್ಲೆ ಕೇಂದ್ರದಲ್ಲಿ 600 ಜಿಲ್ಲೆಗಳನ್ನು ಒಳಗೊಂಡ 11-14 ಮತ್ತು 15-17 ವರ್ಷದೊಳಗಿನ...
ಬೆಂಗಳೂರು: ಮನೆಯಲ್ಲೇ ಗುಡ್ ಫ್ರೈಡೆ ಆಚರಿಸಲು ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಮನವಿ
ಬೆಂಗಳೂರು: ಮನೆಯಲ್ಲೇ ಗುಡ್ ಫ್ರೈಡೆ ಆಚರಿಸಲು ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಮನವಿ
ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಗುಡ್ ಫ್ರೈಡೆಯನ್ನು ಮನೆಯಲ್ಲಿಯೇ ಆಚರಿಸುವಂತೆ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ...
ಉಡುಪಿ: ವಿದ್ಯಾರ್ಥಿಗಳನ್ನು ಶಾಲೆಗೆ ಸಾಗಿಸುತ್ತಿದ್ದಾಗ ಹೃದಯಾಘಾತ; ಚಾಲಕ ಮೃತ್ಯು
ಉಡುಪಿ: ವಿದ್ಯಾರ್ಥಿಗಳನ್ನು ಶಾಲೆಗೆ ಸಾಗಿಸುತ್ತಿದ್ದಾಗ ಹೃದಯಾಘಾತ; ಚಾಲಕ ಮೃತ್ಯು
ಉಡುಪಿ: ಮಣಿಪಾಲ, ಪ್ರಗತಿನಗರದ ಕೇಂದ್ರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿ.ಟಿ ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮೃತ ಚಾಲಕ...
ಗುರೂಜಿ ಸಾಯಿ ಈಶ್ವರ್ ಒಬ್ಬ ಆಧ್ಯಾತ್ಮಿಕ ಸಂತ-ಡಾ| ಜಯಂತ ಅಠವಳೆ
ಗುರೂಜಿ ಸಾಯಿ ಈಶ್ವರ್ ಒಬ್ಬ ಆಧ್ಯಾತ್ಮಿಕ ಸಂತ-ಡಾ| ಜಯಂತ ಅಠವಳೆ
ಗೋವಾದ ಪೋಂಡಾದಲ್ಲಿರುವ ರಾಮನಾಥಿಗೆ ಉಡುಪಿ (ಕರ್ನಾಟಕ) ದ ಗುರುಜಿ ಸಾಯಿ ಈಶ್ವರ್ ಸೆಪ್ಟೆಂಬರ್ 16 ರಂದು ಸನಾತನ ಆಶ್ರಮಕ್ಕೆ ಆಗಮಿಸಿ ಒಟ್ಟು ಮೂರು...


























