26.4 C
Mangalore
Friday, July 31, 2026

ಉಡುಪಿ-ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ನೂತನ ಸಾರಿಗೆ ಪ್ರಾರಂಭ

ಉಡುಪಿ-ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ನೂತನ ಸಾರಿಗೆ ಪ್ರಾರಂಭ ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ಉಡುಪಿ ಘಟಕದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲ/ಉತ್ತಮ ಸೇವೆಗಾಗಿ ದಿ: 02.05.2017 ರಿಂದ ಉಡುಪಿ-ಶಿವಮೊಗ್ಗ ವಯಾ ಮಣಿಪಾಲ,...

ಟೋಲ್ ಸಮಸ್ಯೆ: ಬೆಂಗಳೂರಿನಲ್ಲಿ ಸಚಿವ ರೇವಣ್ಣ ಅಧ್ಯಕ್ಷತೆಯಲ್ಲಿ ಗುರುವಾರ ಉನ್ನತ ಮಟ್ಟದ ಸಭೆ

ಟೋಲ್ ಸಮಸ್ಯೆ: ಬೆಂಗಳೂರಿನಲ್ಲಿ ಸಚಿವ ರೇವಣ್ಣ ಅಧ್ಯಕ್ಷತೆಯಲ್ಲಿ ಗುರುವಾರ ಉನ್ನತ ಮಟ್ಟದ ಸಭೆ ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ...

ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಸುಳ್ಳು ಸುದ್ದಿ: ಚುನಾವಣಾಧಿಕಾರಿಗೆ ರಘುಪತಿ ಭಟ್ ದೂರು

ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಸುಳ್ಳು ಸುದ್ದಿ: ಚುನಾವಣಾಧಿಕಾರಿಗೆ ರಘುಪತಿ ಭಟ್ ದೂರು   ಉಡುಪಿ: ಖಾಸಗಿ ಚಾನೆಲ್ ನ ವಿಡಿಯೋ ಬಳಸಿ ರಘುಪತಿ ಭಟ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಬ್ರೇಕಿಂಗ್ ನ್ಯೂಸ್ ಸುಳ್ಳು ಸುದ್ಧಿಯ...

ಕಾರ್ ಸ್ಟ್ರೀಟ್ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಪಾದಯಾತ್ರೆ

 ಕಾರ್ ಸ್ಟ್ರೀಟ್ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಪಾದಯಾತ್ರೆ ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪಾದಯಾತ್ರೆಯು  ನಗರದ ಕಾರ್‍ಸ್ಟ್ರೀಟ್ ಪರಿಸರದಲ್ಲಿ ನಡೆಯಿತು. ...

ಜೆರೋಸಾ ಶಾಲೆ ಮತ್ತು ಅದರ ಆಡಳಿತಕ್ಕೆ ಬೆಂಬಲ ಸೂಚಿಸಿದ ಸಿ.ಆರ್.ಐ ಮಂಗಳೂರು ಘಟಕ

ಜೆರೋಸಾ ಶಾಲೆ ಮತ್ತು ಅದರ ಆಡಳಿತಕ್ಕೆ ಬೆಂಬಲ ಸೂಚಿಸಿದ ಸಿ.ಆರ್.ಐ ಮಂಗಳೂರು ಘಟಕ ಮಂಗಳೂರು: ಫೆಬ್ರವರಿ 10, 2024 ರಂದು ತೆರೆದುಕೊಂಡ ದುರದೃಷ್ಟಕರ ಮತ್ತು ದುಃಖಕರ ಘಟನೆಗಳ ಮಧ್ಯೆ, ಸಿ.ಆರ್.ಐ ಮಂಗಳೂರು ಘಟಕವು ಸೇಂಟ್...

ದ್ವೇಷ ಭಾಷಣ ಪ್ರಕರಣ:  ಎಸ್‌ಡಿಪಿಐ ನಾಯಕ ರಿಯಾಝ್ ಕಡಂಬು  ಬಂಧನ

ದ್ವೇಷ ಭಾಷಣ ಪ್ರಕರಣ:  ಎಸ್‌ಡಿಪಿಐ ನಾಯಕ ರಿಯಾಝ್ ಕಡಂಬು  ಬಂಧನ ಉಡುಪಿ: ದ್ವೇಷ ಭಾಷಣ ಪ್ರಕರಣದಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಅವರಿಗೆ ಉಡುಪಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ರಿಯಾಜ್...

ಕೊರೋನಾ ಭೀತಿ: ಮೇ 26ರಿಂದ ಗಂಗೊಳ್ಳಿ ವಲಯದಲ್ಲಿ ಸೆಲೂನ್ ಬಂದ್

ಕೊರೋನಾ ಭೀತಿ: ಮೇ 26ರಿಂದ ಗಂಗೊಳ್ಳಿ ವಲಯದಲ್ಲಿ ಸೆಲೂನ್ ಬಂದ್ ಕುಂದಾಪುರ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸೆಲೂನ್ ಶಾಪ್ ಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡುವ ನಿರ್ಧಾರಕ್ಕೆ ಗಂಗೊಳ್ಳಿ ವಲಯ ಸವಿತಾ...

16 ಕೋಟಿ ರೂ ಮೀನುಗಾರಿಕಾ ಸಬ್ಸಿಡಿ ನೇರವಾಗಿ ಖಾತೆಗಳಿಗೆ ಬಿಡುಗಡೆ- ಪ್ರಮೋದ್ ಮಧ್ವರಾಜ್

16 ಕೋಟಿ ರೂ ಮೀನುಗಾರಿಕಾ ಸಬ್ಸಿಡಿ ನೇರವಾಗಿ  ಖಾತೆಗಳಿಗೆ ಬಿಡುಗಡೆ- ಪ್ರಮೋದ್ ಮಧ್ವರಾಜ್  ಉಡುಪಿ: ಮೀನುಗಾರರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಾಕಿ ಇದ್ದ ಮೀನುಗಾರಿಕಾ ಸಬ್ಸಿಡಿ ಮೊತ್ತ 16 ಕೋಟಿ ಗಳನ್ನು ನೇರವಾಗಿ ಮೀನುಗಾರರ...

ಪಿಎಸ್ಐ ನಾಸೀರ್ ಹುಸೇನ್ ವಿರುದ್ದ ಹಿಂಜಾವೇ ಪ್ರತಿಭಟನೆಗೆ ಸಿಗದ ಬೆಂಬಲ; ಬಂಧನ, ಬಿಡುಗಡೆ

ಪಿಎಸ್ಐ ನಾಸೀರ್ ಹುಸೇನ್ ವಿರುದ್ದ ಹಿಂಜಾವೇ ಪ್ರತಿಭಟನೆಗೆ ಸಿಗದ ಬೆಂಬಲ; ಬಂಧನ, ಬಿಡುಗಡೆ ಕುಂದಾಪುರ: ಕಳೆದೆರಡು ದಿನಗಳ ಹಿಂದೆ ಭಿನ್ನಕೋಮಿನ ವಿದ್ಯಾರ್ಥಿಗಳು ಸಾಗುತ್ತಿದ್ದ ಕಾರನ್ನು ಕೋಟೇಶ್ವರದಲ್ಲಿ ತಡೆದು ನಿಲ್ಲಿಸಿ ವಿದ್ಯಾರ್ಥಿಗಳಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಕರ್ತವ್ಯ ನಿರ್ಲಕ್ಷ್ಯತೆ ತೋರುವ ಗಣತಿದಾರರ ವಿರುದ್ಧ ಶಿಸ್ತು ಕ್ರಮ : ದ.ಕ. ಡಿಸಿ ದರ್ಶನ್

ಕರ್ತವ್ಯ ನಿರ್ಲಕ್ಷ್ಯತೆ ತೋರುವ ಗಣತಿದಾರರ ವಿರುದ್ಧ ಶಿಸ್ತು ಕ್ರಮ : ದ.ಕ. ಡಿಸಿ ದರ್ಶನ್ ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ನಿರ್ವಹಿಸಲು ದ.ಕ. ಜಿಲ್ಲಾಡಳಿತದಿಂದ...

Members Login

Obituary

Congratulations