26.4 C
Mangalore
Saturday, August 1, 2026

ಯಶಸ್ವಿಯಾಗಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿ ಎಂದು  ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವತಿಯಿಂದ ವಿಶೇಷ ಪ್ರಾರ್ಥನೆ

ಯಶಸ್ವಿಯಾಗಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿ ಎಂದು  ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವತಿಯಿಂದ ವಿಶೇಷ ಪ್ರಾರ್ಥನೆ ನಾಳೆ ನಡೆಯಲಿರುವ ರಾಜ್ಯದ ಐತಿಹಾಸಿಕ ಬಜೆಟ್ ಮಂಡನೆಯೂ ಯಾವುದೇ ಆತಂಕ.ಅಡೆತಡೆ. ಸಮಸ್ಯೆ ಇಲ್ಲದೆ, ರಾಜ್ಯದ ಮುಖ್ಯಮಂತ್ರಿ...

ನೆರೆ ಪರಿಹಾರ: ಹಾರಿಕೆ ಸುದ್ದಿ ಹಬ್ಬಿಸುವವರು ಸೂಲಿಬೇಲೆಯಂತವರು ದೇಶದ್ರೋಹಿಗಳು -ಸದಾನಂದ ಗೌಡ

ನೆರೆ ಪರಿಹಾರ: ಹಾರಿಕೆ ಸುದ್ದಿ ಹಬ್ಬಿಸುವವರು ಸೂಲಿಬೇಲೆಯಂತವರು ದೇಶದ್ರೋಹಿಗಳು -ಸದಾನಂದ ಗೌಡ ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಕೇಂದ್ರ ಸರಕಾರದ ಪರಿಹಾರ ತರಲು ವಿಫಲರಾದ ಸಂಸದರ ಹಾಗೂ ಕೇಂದ್ರ ಸಚಿವರನ್ನು ಪ್ರಶ್ನಿಸಿದ, ಬಿಜೆಪಿ ಪರ ಭಾಷಣಕಾರ...

ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡಲು ಸರ್ಕಾರಕ್ಕೆ ಎಸ್.ಐ.ಓ ಆಗ್ರಹ

ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡಲು ಸರ್ಕಾರಕ್ಕೆ ಎಸ್.ಐ.ಓ ಆಗ್ರಹ ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಏಕಾಏಕಿ ಡಿಪ್ಲೋಮಾ ಪರೀಕ್ಷೆಯನ್ನು ನಡೆಸಲು ಯೋಜಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ...

ಟೆಂಪೋ -ಬೈಕ್ ಮುಖಾಮುಖಿ ಢಿಕ್ಕಿ: ಸವಾರ ಮೃತ್ಯು

ಟೆಂಪೋ -ಬೈಕ್ ಮುಖಾಮುಖಿ ಢಿಕ್ಕಿ: ಸವಾರ ಮೃತ್ಯು ಮಣಿಪಾಲ: ಬೈಕ್ ಮತ್ತು ಟೆಂಪೋ ಮಧ್ಯೆ ಮಣಿಪಾಲ ಅತ್ರಾಡಿಯ ಕಬ್ಯಾಡಿ ಅರ್ಮನ್ ರಟ್ ಫ್ಯಾಕ್ಟರಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರರೊಬ್ಬರು...

ಪತ್ರಕರ್ತನ ಸಮಯಪ್ರಜ್ಞೆಯಿಂದ ನಗರದಲ್ಲಿ ತಪ್ಪಿದ ಎಟಿಎಮ್ ದರೋಡೆ

ಪತ್ರಕರ್ತನ ಸಮಯಪ್ರಜ್ಞೆಯಿಂದ ನಗರದಲ್ಲಿ ತಪ್ಪಿದ ಎಟಿಎಮ್ ದರೋಡೆ ಮಂಗಳೂರು: ವಾಲೆನ್ಸಿಯಾದಲ್ಲಿ ನಡೆಯಬೇಕಾಗಿದ್ದ ಸಂಭಾವ್ಯ ಎಟಿಎಮ್ ದರೋಡೆ ಕೃತ್ಯ ಪತ್ರಕರ್ತರ ಸಮಯಪ್ರಜ್ಞೆಯ ಪರಿಣಾಮ ತಪ್ಪಿಸುವಲ್ಲಿ ಯಶಸ್ವಿಯಾಗಿದೆ. ...

ಮೇ 5 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ; ಸಂಚಾರದಲ್ಲಿ ಬದಲಾವಣೆ

ಮೇ 5 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ; ಸಂಚಾರದಲ್ಲಿ ಬದಲಾವಣೆ ಮಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಮೇ 5 ರಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಸದ್ರಿ...

ಉಡುಪಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ- ಅಕ್ರಮವಾಗಿ ಸಾಗಿಸುತ್ತಿದ್ದ ರೂ 8 ಲಕ್ಷ ವಶಕ್ಕೆ

ಉಡುಪಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ- ಅಕ್ರಮವಾಗಿ ಸಾಗಿಸುತ್ತಿದ್ದ ರೂ 8 ಲಕ್ಷ ವಶಕ್ಕೆ ಉಡುಪಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಅಕ್ರಮ ಹಣ ಸಾಗಾಟ ಮಾಡುತ್ತಿದ್ದ 2 ಪ್ರಕರಣಗಳು ಪತ್ತೆ...

ಲೋಕ ಸಭೆ ಜೊತೆ ವಿಧಾನ ಸಭೆ ಚುನಾವಣೆ ನಡೆಸಲು ಹುನ್ನಾರ : ಸುಶೀಲ್ ನೊರೊನ್ಹ

ಲೋಕ ಸಭೆ ಜೊತೆ ವಿಧಾನ ಸಭೆ ಚುನಾವಣೆ ನಡೆಸಲು ಹುನ್ನಾರ : ಸುಶೀಲ್ ನೊರೊನ್ಹ ಮಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಜೆಪಿ ಪಕ್ಷವು ಅಭದ್ರ ಆಡಳಿತವನ್ನು ಸ್ರಷ್ಟಿಸಿದೆ. ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಅಸಾಧ್ಯ ವೆಂದು...

ಕೆಆರ್‍ಸಿಎ ; ಕ್ರಿಕೆಟ್ ಕೋಚಿಂಗ್ ಬೇಸಿಗೆ ಶಿಬಿರ

ಮಂಗಳೂರು: ಕ್ರಿಕೆಟ್ ಇತಿಹಾಸದಲ್ಲಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ಮಂಗಳೂರು ಪ್ರೀಮಿಯರ್ ಲೀಗ್ ನಡೆಸಿಕೊಟ್ಟ ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡಮಿಯು ನಿಗದಿ ಪಡೆಸಿದಂತೆ ಎಪ್ರಿಲ್ 1 ರಿಂದ, 45 ದಿನಗಳ ಕ್ರಿಕೆಟ್ ಕೋಚಿಂಗ್...

ಮಂಗಳೂರು: ವೆನ್‍ಲಾಕ್ ಜಿಲ್ಲಾ ಅಸ್ಪತ್ರೆಗೆ ಜೆ. ಅರ್. ಲೋಬೊ ಭೇಟಿ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಅರ್. ಲೋಬೊ ಗುರುವಾರ ನಗರದಲ್ಲಿರುವ ವೆನ್‍ಲಾಕ್ ಜಿಲ್ಲಾ ಅಸ್ಪತ್ರೆಗೆ ಭೇಟಿ ನೀಡಿ, ಅಸ್ಪತ್ರೆಯ ಸಮಸ್ಯೆ ಮತ್ತು ಶಾಸಕರಿಗೆ ಬಂದ ಜನರ ಅಹವಾಲುಗಳ ಬಗ್ಗೆ,...

Members Login

Obituary

Congratulations