ಮಂಗಳೂರು : ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ಶಾಸಕ ಲೋಬೊ

ಮಂಗಳೂರು: ನಗರದ ಇತಿಹಾಸ ಪ್ರಸಿದ್ಧವಾದ ಮರೋಳಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಮಂಗಳೂರು ಮಹಾನಗರ ಪಾಲಿಕೆ ಅನುದಾನದಿಂದ ಸುಮಾರು 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು...

ಅಮಾಸೆಬೈಲು: ಕಂಟೈನರ್ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ : ಇಬ್ಬರ ಬಂಧನ, 37 ಕೋಣಗಳ ರಕ್ಷಣೆ

ಅಮಾಸೆಬೈಲು: ಕಂಟೈನರ್ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ : ಇಬ್ಬರ ಬಂಧನ, 37 ಕೋಣಗಳ ರಕ್ಷಣೆ ಕುಂದಾಪುರ: ಕೋಣಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರನ್ನು ಅಮಾಸೆಬೈಲು ಪೊಲೀಸರು ಮಂಗಳವಾರ ಬಂಧಿಸಿದ್ದು, 37 ಕೋಣಗಳನ್ನು...

ಪ್ರಾಕೃತಿಕ ವಿಕೋಪಗಳಿಂದಾಗುವ ಸಾವು ನೋವು ತಡೆಯಲು ಪ್ರಮುಖ ಆದ್ಯತೆ- ದರ್ಶನ್ ಎಚ್ ವಿ

ಪ್ರಾಕೃತಿಕ ವಿಕೋಪಗಳಿಂದಾಗುವ ಸಾವು ನೋವು ತಡೆಯಲು ಪ್ರಮುಖ ಆದ್ಯತೆ- ದರ್ಶನ್ ಎಚ್ ವಿ ಮಂಗಳೂರು : ಸದ್ಯ ಮಳೆಗಾಲ ಆಗಿರುವುದರಿಂದ ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ ಸಂಭವಿಸುವ ವಿಕೋಪಗಳನ್ನು ಯಾವುದೇ ಸಾವು ನೋವು, ಆಸ್ತಿ ಪಾಸ್ತಿಗಳಿಗೆ ನಷ್ಟ...

ಮಂಗಳೂರು| ಗ್ಯಾಸ್ ಪೈಪ್ಲೈನ್ ಸೋರಿಕೆ : ಅಣಕು ಪ್ರದರ್ಶನ

ಮಂಗಳೂರು| ಗ್ಯಾಸ್ ಪೈಪ್ಲೈನ್ ಸೋರಿಕೆ : ಅಣಕು ಪ್ರದರ್ಶನ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ನೈಸರ್ಗಿಕ ಅನಿಲವನ್ನು ಪೂರೈಸಲು ನಗರ ಅನಿಲ ವಿತರಣಾ ಜಾಲವನ್ನು ಅಭಿವೃದ್ಧಿಪಡಿಸುತ್ತಿರುವ ಭಾರತ ಸರ್ಕಾರದ ಸಂಸ್ಥೆಯಾದ ಗೈಲ್ (ಇಂಡಿಯಾ)...

ಕಲ್ಮಾಡಿಯಲ್ಲಿ ಸರಣಿ ಅಪಘಾತ : ಮೂರು ಬೈಕ್ ಗಳಿಗೆ ಡಿಕ್ಕೆ ಹೊಡೆದ ಕಾರು, ಸವಾರರಿಗೆ ಗಂಭೀರ ಗಾಯ

ಕಲ್ಮಾಡಿಯಲ್ಲಿ ಸರಣಿ ಅಪಘಾತ : ಮೂರು ಬೈಕ್ ಗಳಿಗೆ ಡಿಕ್ಕೆ ಹೊಡೆದ ಕಾರು, ಸವಾರರಿಗೆ ಗಂಭೀರ ಗಾಯ ಉಡುಪಿ: ನಿಯಂತ್ರಣ ತಪ್ಪಿದ ಕಾರೊಂದು ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದ ಘಟನೆ ಮಲ್ಪೆ ಸಮೀಪದ...

ಮಾಡದ ತಪ್ಪಿಗೆ ಜೈಲು ಕರಾವಳಿ ಮೂಲದ ಅಬೂಬಕ್ಕರಿಗೆ ಬಿಡುಗಡೆ ಭಾಗ್ಯ ಕಲ್ಪಿಸಿದ ಇಂಡಿಯನ್ ಸೋಶಿಯಲ್ ಪೋರಂ

ಮಾಡದ ತಪ್ಪಿಗೆ ಜೈಲು ಕರಾವಳಿ ಮೂಲದ ಅಬೂಬಕ್ಕರಿಗೆ ಬಿಡುಗಡೆ ಭಾಗ್ಯ ಕಲ್ಪಿಸಿದ ಇಂಡಿಯನ್ ಸೋಶಿಯಲ್ ಪೋರಂ ಸೌದಿಅರೇಬಿಯಾ: ಕರಾವಳಿಯ ಪುತ್ತೂರು ಮೂಲದ ಅಬೂಬಕ್ಕರ್‍ರವರು ಸೌದಿಅರೇಬಿಯಾದ ರಿಯಾದಿನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಎಂದಿನಂತೆ ತಮ್ಮ...

ಮಹಾನಗರಪಾಲಿಕೆ ಚುನಾವಣೆ: ಶಾಲಾ ಕಾಲೇಜು, ಖಾಸಗೀ ಉದ್ಯಮ ಸಂಸ್ಥೆಗಳಿಗೆ ನವೆಂಬರ್ 12 ರಂದು   ರಜೆ

ಮಹಾನಗರಪಾಲಿಕೆ ಚುನಾವಣೆ: ಶಾಲಾ ಕಾಲೇಜು, ಖಾಸಗೀ ಉದ್ಯಮ ಸಂಸ್ಥೆಗಳಿಗೆ ನವೆಂಬರ್ 12 ರಂದು   ರಜೆ ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಮತದಾರರಿಗೆ ಮತದಾನ ಮಾಡಲು ಅವಕಾಶವಾಗುವಂತೆ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇರುವ ಎಲ್ಲಾ ರಾಜ್ಯ...

ರಾಹುಲ್, ಪ್ರಿಯಾಂಕಾ ಜೊತೆ ಉತ್ತರಪ್ರದೇಶ ಪೊಲೀಸರ ದುರ್ವರ್ತನೆಗೆ ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ

ರಾಹುಲ್, ಪ್ರಿಯಾಂಕಾ ಜೊತೆ ಉತ್ತರಪ್ರದೇಶ ಪೊಲೀಸರ ದುರ್ವರ್ತನೆಗೆ ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಖಂಡನೆ ಕುಂದಾಪುರ: ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ಥ ಯುವತಿಯ...

ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ

ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕುಂದಾಪುರ: ದೇಶದ ಬಡ ಜನತೆಯ ಜೀವನ ಮಟ್ಟವನ್ನು ಸುಧಾರಿಸುವ ಮತ್ತು ಬಡತನ ನಿರ್ಮೂಲನೆಯನ್ನು ಮಾಡುವ ಗುರಿಯನ್ನು ಹೊಂದಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಷ್ಟ್ರೀಯ...

ಜನವರಿ 27 ರಂದು  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಮಂಗಳೂರು ಪ್ರವಾಸ

ಜನವರಿ 27 ರಂದು  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಮಂಗಳೂರು ಪ್ರವಾಸ ಮಂಗಳೂರು:   ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇವರ ದ.ಕ ಜಿಲ್ಲಾ ಪ್ರವಾಸ ಇಂತಿವೆ. ಜನವರಿ 27 ರಂದು ಮಂಗಳೂರಿಗೆ...

Members Login

Obituary

Congratulations