ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ: ಆಸ್ಟ್ರೋ ಮೋಹನ್

ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ: ಆಸ್ಟ್ರೋ ಮೋಹನ್ ಉಡುಪಿ: ಶಿಕ್ಷಣದಲ್ಲಿ ಪಾಠದ ಜೊತೆಗೆ ಕಲೆಗಳ ಸಂವಹನ ಅಗತ್ಯ. ಶಿಕ್ಷಣ ಏಕಮುಖವಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗಬೇಕಾದರೆ ಅಲ್ಲಿ ಯಾವುದಾದರೊಂದು ಕಲೆಯ ಅಭ್ಯಾಸ...

ಶತಾಯುಷಿ ಕ್ರೈಸ್ತ ಧರ್ಮಗುರು ವಂದನೀಯ ಫಾ. ಅಲೋಶಿಯಸ್ ಡಿ’ಸೋಜಾ ನಿಧನ

ಶತಾಯುಷಿ ಕ್ರೈಸ್ತ ಧರ್ಮಗುರು ವಂದನೀಯ ಫಾ. ಅಲೋಶಿಯಸ್ ಡಿ'ಸೋಜಾ ನಿಧನ ಮಂಗಳೂರು: ಮಂಗಳೂರು ಕ್ಯಾಥೊಲಿಕ್‌ ಕ್ರೈಸ್ತ ಧರ್ಮ ಪ್ರಾಂತ್ಯದ ಹಿರಿಯ ಧರ್ಮಗುರು ಶತಾಯುಷಿ ವಂದನೀಯ ಫಾ. ಅಲೋಶಿಯಸ್ ಡಿ'ಸೋಜಾ ಅವರು ಆಗಸ್ಟ್ 7 ರಂದು...

ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ

ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಆರ್‌ಐಎಫ್ ಯೋಜನೆಯಡಿ ಒಟ್ಟು 57ಕೋ. ರೂ. ಅನುದಾನ ಬಿಡುಗಡೆ: ಸಂಸದ ಕ್ಯಾ. ಚೌಟ ಮಂಗಳೂರು: ಕೇಂದ್ರ ಸರ್ಕಾರವು, ದಕ್ಷಿಣ ಕನ್ನಡ ಜಿಲ್ಲೆಯ...

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಏಪ್ರಿಲ್ 16ರಿಂದ 20ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ “ಬನ್ನಂಜೆ...

ಕೈಗಾರಿಕಾ ಪ್ರದೇಶಗಳ ರಸ್ತೆ ದುರಸ್ತಿಗೆ ಒತ್ತು: ಡಿಸಿ ಸೂಚನೆ, ಬೈಕಂಪಾಡಿ- ವೇಬ್ರಿಡ್ಜ್ ತಾತ್ಕಾಲಿಕ ಬಂದ್

ಕೈಗಾರಿಕಾ ಪ್ರದೇಶಗಳ ರಸ್ತೆ ದುರಸ್ತಿಗೆ ಒತ್ತು: ಡಿಸಿ ಸೂಚನೆ, ಬೈಕಂಪಾಡಿ- ವೇಬ್ರಿಡ್ಜ್ ತಾತ್ಕಾಲಿಕ ಬಂದ್ ಮಂಗಳೂರು : ಜಿಲ್ಲೆಯ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆ ಸೇರಿದಮತೆ ಅಗತ್ಯ ಮೂಲಸೌಕರ್ಯಗಳನ್ನು ಉತ್ತಮ ಸ್ಥಿತಿಯಲ್ಲಿರಿಸಲು ಆದ್ಯ ಗಮನಕೊಡಬೇಕು...

ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಭಾಂಧವರಿಂದ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಭಾಂಧವರಿಂದ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ ಉಡುಪಿ: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್ ಅನ್ನು ಜಿಲ್ಲೆಯಾದ್ಯಂತ ಕ್ರೆಸ್ತ ಸಮುದಾಯದ ಜನರು ಭಕ್ತಿ ಭಾವದಿಂದ  ಆಚರಿಸಿದರು. ...

ಗುಜ್ಜರೆಕೆರೆ ಪ್ರದೇಶದ ಒಳಚರಂಡಿ ವ್ಯವಸ್ಥೆಯನ್ನು ಪೂರ್ತಿಗೊಳಿಸಲು ಸರ್ವ ಸಿದ್ಧ – ಶಾಸಕ ಲೋಬೊ

ಗುಜ್ಜರೆಕೆರೆ ಪ್ರದೇಶದ ಒಳಚರಂಡಿ ವ್ಯವಸ್ಥೆಯನ್ನು ಪೂರ್ತಿಗೊಳಿಸಲು ಸರ್ವ ಸಿದ್ಧ – ಶಾಸಕ ಲೋಬೊ   ಮಂಗಳೂರು : ನಗರದ ಅತ್ಯಂತ ಪುರಾತನ ಕೆರೆಗಳೊಂದಾದ ಜೆಪ್ಪು ಗುಜ್ಜರಕೆರೆಯನ್ನು ಅಭಿವೃದ್ಧಿಗೊಳಿಸಲು ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಹಳೆ ಕಾಲದ ಒಳಚರಂಡಿಗಳ...

ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್  ಸುವರ್ಣ

ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್  ಸುವರ್ಣ ಉಡುಪಿ: ಮಹಾಲಕ್ಮೀ ಕೋ-ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ...

ಐವನ್ ಡಿ’ಸೋಜಾ ಹಿಂದೂವಾಗಿ ಮತಾಂತರವಾಗಿ ದೀಪಾವಳಿ ಆಚರಿಸಲಿ: ವಿಎಚ್ ಪಿ

ಐವನ್ ಡಿ'ಸೋಜಾ ಹಿಂದೂವಾಗಿ ಮತಾಂತರವಾಗಿ ದೀಪಾವಳಿ ಆಚರಿಸಲಿ: ವಿಎಚ್ ಪಿ ಮಂಗಳೂರು: ಐವನ್ ಡಿ'ಸೋಜಾ ಅವರಿಗೆ ದೀಪಾವಳಿ ಆಚರಣೆ ಮಾಡಲೇ ಬೇಕೆಂಬ ಅಪೇಕ್ಷೆ ಇದ್ದರೆ ಮೊದಲು ಹಿಂದುವಾಗಿ ಮತಾಂತರವಾಗಿ ಬಳಿಕ ಕದ್ರಿ ಮಂಜುನಾಥೇಶ್ವರ ದೇವಳದಲ್ಲಿ...

ಖ್ಯಾತ ಇತಿಹಾಸ ಸಂಶೋಧಕ-ಸಾಹಿತಿ ಡಾ. ಕೆ.ಜಿ. ವಸಂತ ಮಾಧವ ನಿಧನ

ಖ್ಯಾತ ಇತಿಹಾಸ ಸಂಶೋಧಕ-ಸಾಹಿತಿ ಡಾ. ಕೆ.ಜಿ. ವಸಂತ ಮಾಧವ ನಿಧನ ಬೆಂಗಳೂರು: ಪ್ರಸಿದ್ಧ ಸಂಶೋಧಕ, ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಅವರು ಸೆಪ್ಟೆಂಬರ್...

Members Login

Obituary

Congratulations