ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ
ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ
ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ಭಾಷಾ ಜ್ಞಾನದ ಕುರಿತಂತೆ...
ಬ್ಯಾಂಕ್ ಆಫ್ ಬರೋಡ ಪೆರ್ನೆ ಶಾಖೆ ಉಪಶಾಖಾ ಪ್ರಬಂಧಕ ಕಾಣೆ: ಪ್ರಕರಣ ದಾಖಲು
ಬ್ಯಾಂಕ್ ಆಫ್ ಬರೋಡ ಪೆರ್ನೆ ಶಾಖೆ ಉಪಶಾಖಾ ಪ್ರಬಂಧಕ ಕಾಣೆ: ಪ್ರಕರಣ ದಾಖಲು
ಮಂಗಳೂರು: ಆಂಧ್ರಪ್ರದೇಶ ಮೂಲದ ಪುಲುಗುಜ್ಜು ಸುಬ್ರಹ್ಮಣ್ಯಂ (30) ಎಂಬವರು ಪ್ರಸ್ತುತ ಬಿ.ಸಿರೋಡ್ನಲ್ಲಿ ವಾಸವಿದ್ದು, ಬ್ಯಾಂಕ್ ಆಫ್ ಬರೋಡ ಪೆರ್ನೆ ಶಾಖೆಯಲ್ಲಿ...
ಮಂಗಳೂರು: ಕೋವಿಡ್ ಪಾಸಿಟಿವ್ ಇರುವ ಯುವಕ ಆಸ್ಪತ್ರೆಯಿಂದ ಪರಾರಿ
ಮಂಗಳೂರು: ಕೋವಿಡ್ ಪಾಸಿಟಿವ್ ಇರುವ ಯುವಕ ಆಸ್ಪತ್ರೆಯಿಂದ ಪರಾರಿ
ಮಂಗಳೂರು: ಕೊರೋನಾ ಪಾಸಿಟಿವ್ ಇದ್ದ ಯುವಕನೋರ್ವ ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ರವಿವಾರ ತಪ್ಪಿಸಿಕೊಂಡಿರುವುದು ವರದಿಯಾಗಿದೆ.
ತಪ್ಪಿಸಿಕೊಂಡ ಯುವಕನನ್ನು ಪುತ್ತೂರು ದರ್ಬೆ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ...
ಮಂಗಳೂರು: ಎ. 8 ಹಾಗೂ 9 ರಂದು ನೀರು ಪೂರೈಕೆ ಸ್ಥಗಿತ
ಮಂಗಳೂರು: ಎ. 8 ಹಾಗೂ 9 ರಂದು ನೀರು ಪೂರೈಕೆ ಸ್ಥಗಿತ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಹೆಚ್.ಎಲ್.ಪಿ.ಎಸ್. 1 ಸ್ಥಾವರದಲ್ಲಿ ಪಂಪ್ ನಂ-1 ಹಾಗೂ ಎನ್.ಆರ್.ವಿ. ಚಕ್...
ಹೊನ್ನಾವರ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು – ಅನ್ಯಕೋಮಿನವರು ಹಲ್ಲೆ ನಡೆಸಿಲ್ಲ
ಹೊನ್ನಾವರ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು - ಅನ್ಯಕೋಮಿನವರು ಹಲ್ಲೆ ನಡೆಸಿಲ್ಲ
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಡಿಸೆಂಬರ್ 14ರಂದು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿದ್ಯಾರ್ಥಿನಿ...
ಇ-ಆಟೋ ಸಂಚಾರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಮನವಿ: ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್
ಇ-ಆಟೋ ಸಂಚಾರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಮನವಿ: ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್
ಮಂಗಳೂರು: ಮಂಗಳೂರು ನಗರದಲ್ಲಿ ಇ ಆಟೋರಿಕ್ಷಾ ಸಾಕಷ್ಟು ಸಂಖ್ಯೆಯಲ್ಲಿದ್ದು, ಇದರಿಂದಾಗಿ ಹಾಲಿ ಆಟೋರಿಕ್ಷಾಗಳ ಬಾಡಿಗೆಗೆ ತೊಂದರೆಯಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ....
ಏಳದೆ ಮಂದಾರ ರಾಮಾಯಣ : ಸುಗಿಪು – ದುನಿಪು ಸಪ್ತಾಹಕ್ಕೆ ಚಾಲನೆ
ಏಳದೆ ಮಂದಾರ ರಾಮಾಯಣ : ಸುಗಿಪು – ದುನಿಪು ಸಪ್ತಾಹಕ್ಕೆ ಚಾಲನೆ
ಮಂಗಳೂರು: ‘ತುಳುವರ ಮನಸ್ಸು ವಿಶಾಲ’ ಎಲ್ಲರನ್ನೂ ತನ್ನವರನ್ನಾಗಿ ಮಾಡಿಕೊಳ್ಳುವುದು ನಮ್ಮ ಸ್ವಭಾವ. ಆದ್ದರಿಂದಲ್ಲೇ ರಾಮಾಯಣದ ಘಟನಾವಳಿಗಳು ತುಳು ನೆಲದಲ್ಲಿ ನಡೆದಂತೆ ಮಂದಾರ...
6.5 ಕೆ.ಜಿ ಗಾಂಜಾ ವಶ: ಮಾರಾಟಗಾರನ ಬಂಧನ
6.5 ಕೆ.ಜಿ ಗಾಂಜಾ ವಶ: ಮಾರಾಟಗಾರನ ಬಂಧನ
ಮಂಗಳೂರು: ಬಂಟ್ವಾಳ ವಲಯ ವ್ಯಾಪ್ತಿಯ ಬಿ.ಸಿರೋಡ್ ಸೋಮಯಾಜಿ ಹಾಸ್ಪಿಟಲ್ ಬಳಿ ಇರುವ ರೈಲ್ವೆ ಹಳಿ ಹತ್ತಿರ ಸಂತೋμï ಸೋಂಕರ್(28) ಎಂಬಾತನು 1173 ಪ್ಲಾಸ್ಟಿಕ್ ಸಾಚೆಟ್ಗಳಲ್ಲಿ ಗಾಂಜಾ...
ಎಂಪಿಇಡಿಎ ವತಿಯಿಂದ ಮೇ 14- 16ರವರೆಗೆ ಅಕ್ವಾ ಅಕ್ವೇರಿಯಾ ಇಂಡಿಯಾ 2017
ಎಂಪಿಇಡಿಎ ವತಿಯಿಂದ ಮೇ 14- 16ರವರೆಗೆ ಅಕ್ವಾ ಅಕ್ವೇರಿಯಾ ಇಂಡಿಯಾ 2017
ಮಂಗಳೂರು: ಏಷ್ಯಾದ ಅತಿ ದೊಡ್ಡ ಪ್ರದರ್ಶನ ಎನಿಸಿಕೊಂಡಿರುವ ಅಕ್ವಾ ಅಕ್ವೇರಿಯಾ ಇಂಡಿಯಾ (ಎಎಐ)ದ 4ನೇ ಆವೃತ್ತಿ ಮೇ 14ರಿಂದ 16ರವರೆಗೆ ನಗರದಲ್ಲಿ...
ದರೋಡೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ
ದರೋಡೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ನಗರದ ಕದ್ರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ವಾರದ ಹಿಂದೆ ವ್ಯಕ್ತಿಯೊಬ್ಬರನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಮತ್ತು ಕದ್ರಿ...



























