25.8 C
Mangalore
Wednesday, August 5, 2026

ಶನಿವಾರ ಸಂಜೆ 4ಕ್ಕೆ ಬಹುಮತ ಸಾಬೀತಿಗೆ ಸಮಯ ನಿಗದಿ ಮಾಡಿ ಸುಪ್ರೀಂ ಕೋರ್ಟ್‌ ಆದೇಶ

ಶನಿವಾರ ಸಂಜೆ 4ಕ್ಕೆ ಬಹುಮತ ಸಾಬೀತಿಗೆ ಸಮಯ ನಿಗದಿ ಮಾಡಿ ಸುಪ್ರೀಂ ಕೋರ್ಟ್‌ ಆದೇಶ ನವದೆಹಲಿ(ಪ್ರಜಾವಾಣಿ): ‘ನಾಳೆಯೇ ವಿಶ್ವಾಸಮತ ಸಾಬೀತುಪಡಿಸಲು ಸಿದ್ಧ’ ಎಂದು ಜೆಡಿಎಸ್– ಕಾಂಗ್ರೆಸ್ ಪರ ವಕೀಲರು ಸುಪ್ರಿಂ ಕೋರ್ಟ್‌ಗೆ ತಿಳಿಸಿದರು. ಇದಾದ...

ಎಸ್‌ಐಆರ್ ಪ್ರಕ್ರಿಯೆ; ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟುಹೋಗದಿರಲಿ: ರಮಾನಾಥ ರೈ

ಎಸ್‌ಐಆರ್ ಪ್ರಕ್ರಿಯೆ; ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟುಹೋಗದಿರಲಿ: ರಮಾನಾಥ ರೈ "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪ್ರಾಮಾಣಿಕವಾಗಿ ಹಾಗೂ ಪಕ್ಷಾತೀತವಾಗಿ ನಡೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು...

ಇಲ್ಲೊಕ್ಕೆಲ್ ತುಳುಚಿತ್ರಕ್ಕೆ ಮುಹೂರ್ತ

ಇಲ್ಲೊಕ್ಕೆಲ್ ತುಳುಚಿತ್ರಕ್ಕೆ ಮುಹೂರ್ತ ಶ್ರೀ ಗಜನಿ ಪ್ರೊಡಕ್ಷನ್ ಲಾಂಛನದಲ್ಲಿ ಹೊಸ ತುಳುಚಿತ್ರವೊಂದು ತಯಾರಾಗುತ್ತಿದೆ. ಸಿನಿಮಾಕ್ಕೆ ಇಲ್ಲೊಕ್ಕೆಲ್ ಎಂದು ಹೆಸರಿಡಲಾಗಿದೆ. ಸಿನಿಮಾಕ್ಕೆ ಈಗಾಗಲೇ ಬೆಂಗಳೂರಿನ ಪ್ರಶಾಂತ್ ನಗರದ ಮಾರಮ್ಮ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ಬೆಂಗಳೂರಿನ ಪುಟ್ಟಣ್ಣ...

ಮರಳುಗಾರಿಕೆ ಕಥಾಹಂದರದ ಕಿರುಚಿತ್ರ ‘ಸಂಚಲನ’ ಬಿಡುಗಡೆ

ಮರಳುಗಾರಿಕೆ ಕಥಾಹಂದರದ ಕಿರುಚಿತ್ರ ‘ಸಂಚಲನ’ ಬಿಡುಗಡೆ ಕುಂದಾಪುರ: ಮರಳುಗಾರಿಕೆ ಕಥಾ ಹಂದರವನ್ನು ಒಳಗೊಂಡ ಕಿರುಚಿತ್ರ ಸಂಚಲನ ಸಪ್ಟೆಂಬರ್ 2 ರಂದು ಕುಂದಾಪುರದ ಭಂಡಾಕಾರ್ಸ್ ಕಾಲೇಜಿನಲ್ಲಿ ಬಿಡುಗಡೆಗೊಂಡಿತು. ಮಣಿಪಾಲ ಎಜ್ಯುಕೇಶನ್ ಇದರ...

ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ವತಿಯಿಂದ ಕಾರ್ಗಿಲ್ ವಿಜಯ ದಿವಸ

ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ವತಿಯಿಂದ ಕಾರ್ಗಿಲ್ ವಿಜಯ ದಿವಸ ಮಂಗಳೂರು: ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಗರದ ಜ್ಯೋತಿ ವೃತ್ತದಿಂದ ಎ.ಬಿ.ವಿ.ಪಿ ಕಾರ್ಯಾಲಯದ...

ಹಳ್ಳಿ ಜನರ ನಡುವೆ ಗದ್ದೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ನಡೆಸಿದ ಸಚಿವೆ ಡಾ.ಜಯಮಾಲ!

ಹಳ್ಳಿ ಜನರ ನಡುವೆ ಗದ್ದೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ನಡೆಸಿದ ಸಚಿವೆ ಡಾ.ಜಯಮಾಲ! ಉಡುಪಿ: ರಾತ್ರಿ ವೇಳೆ ಸಚಿವರು ಹಳ್ಳಿ ಜನರ ಜೊತೆ ಗದ್ದೆಯಲ್ಲಿ ಕುಳಿತು ಕರಾವಳಿಯ ಹೆಸರಾಂತ ಕಲೆಯಾದ ಯಕ್ಷಗಾನವನ್ನು ವೀಕ್ಷಿಸಿದ ಘಟನೆ...

ಹೆಬ್ರಿ: ಬೈಕಿಗೆ ಜೆಸಿಬಿ ಡಿಕ್ಕಿ – ಯುವಕ ಮೃತ್ಯು

ಹೆಬ್ರಿ: ಬೈಕಿಗೆ ಜೆಸಿಬಿ ಡಿಕ್ಕಿ - ಯುವಕ ಮೃತ್ಯು ಹೆಬ್ರಿ: ಬೈಕಿಗೆ ಜೆಸಿಬಿಯೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಹೆಬ್ರಿ ತಾಲೂಕು ಶಿವಪುರ ಸಮೀಪದ ನಾಯರ್ ಕೋಡು ಎಂಬಲ್ಲಿ ಶುಕ್ರವಾರ...

ಎಲ್ಲಾ  ಅತೃಪ್ತ ಶಾಸಕರನ್ನೂ ಅನರ್ಹಗೊಳಿಸಿದ ಸ್ಪೀಕರ್  ರಮೇಶ್ ಕುಮಾರ್!

ಎಲ್ಲಾ  ಅತೃಪ್ತ ಶಾಸಕರನ್ನೂ ಅನರ್ಹಗೊಳಿಸಿದ ಸ್ಪೀಕರ್  ರಮೇಶ್ ಕುಮಾರ್! ಬೆಂಗಳೂರು: ನಿರೀಕ್ಷೆಯಂತೆಯೇ ಮುಂಬೈಗೆ ಹಾರಿರುವ ಎಲ್ಲ ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಕ್ ನೀಡಿದ್ದು, ಅವರ ಶಾಸಕತ್ವ ಅನರ್ಹಗೊಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ...

ವಿದ್ಯಾರ್ಥಿಗಳು ಸಮಾಜವನ್ನು ಅರಿಯುವ ಪ್ರಯತ್ನ ಮಾಡಬೇಕು: ನಿತೀಶ್ ನಾರಾಯಣನ್

ವಿದ್ಯಾರ್ಥಿಗಳು ಸಮಾಜವನ್ನು ಅರಿಯುವ ಪ್ರಯತ್ನ ಮಾಡಬೇಕು: ನಿತೀಶ್ ನಾರಾಯಣನ್ ಮಂಗಳೂರು: ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಜನರನ್ನು ಅರಿಯುವ ಅಭ್ಯಾಸ ನಮ್ಮದಾಗಬೇಕು. ಸಮಾಜವನ್ನು ಅರಿಯುವ ಅಭ್ಯಾಸವಾಗಬೇಕು ಮತ್ತು ವಿದ್ಯಾರ್ಥಿಗಳು ಸಮಾಜವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು...

ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ‘ಉನ್ನತಿ -2024’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ 'ಉನ್ನತಿ -2024' ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ್ ಗೌಡ್ ಬ್ರಾಹ್ಮಣ ಸಂಘ...

Members Login

Obituary

Congratulations