ಅಧಿಕಾರಿಗಳು ಶೀಘ್ರ ಕಡತ ವಿಲೇವಾರಿ ನಡೆಸಿ ; ಸೊರಕೆ
ಕಾರ್ಕಳ : ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ಶೀಘ್ರ ಸ್ಪಂದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಸೂಚನೆ ನೀಡಿದ್ದಾರೆ.
ಅವರು ಕಾರ್ಕಳದ ಪ್ರವಾಸಿ ಮಂದಿರದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು...
ಗುಣಮಟ್ಟದ ಸೇವೆಗೆ ಕೆಎಸ್ಆರ್ಟಿಸಿ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಗುಣಮಟ್ಟದ ಸೇವೆಗೆ ಕೆಎಸ್ಆರ್ಟಿಸಿ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಉಡುಪಿ: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ಸೇವೆಯು ಕೆ ಎಸ್ ಆರ್ ಟಿ ಸಿ ಸಂಸ್ಥೆಯ ಧ್ಯೇಯವಾಗಿದ್ದು, ಒಂದೂವರೆ ವರ್ಷದೊಳಗಾಗಿ ಜಿಲ್ಲಾ ಕೇಂದ್ರವಾದ ಉಡುಪಿಯಲ್ಲಿ...
ಪಣಜಿ: ಮಡಗಾವ್ ಬಳಿ ಹಳಿ ತಪ್ಪಿದ ತುರಂತೋ ಎಕ್ಸ್ಪ್ರೆಸ್
ಪಣಜಿ: ಮುಂಬೈ ಎರ್ನಾಕುಲಂ ತುರಂತೋ ಎಕ್ಸ್ಪ್ರೆಸ್ (12223) ರೈಲಿನ 10 ಬೋಗಿಗಳು ಗೋವಾದ ಮಡಗಾವ್ ಬಳಿ ಭಾನುವಾರ ಬೆಳಗ್ಗೆ 6.15ರ ಸುಮಾರಿಗೆ ಹಳಿ ತಪ್ಪಿವೆ.
ಮಡಗಾವ್ ಸ್ಟೇಷನ್ನಿಂದ ಹೊರಟ 10 ನಿಮಿಷಗಳಲ್ಲಿ ಅಪಘಾತ ಸಂಭವಿಸಿದ್ದು,...
ಅಸಿಡ್ ದಾಳಿ ಆರೋಪಿಯನ್ನು ಬಂಧಿಸಿದ ಪೊಲೀಸರು
ಅಸಿಡ್ ದಾಳಿ ಆರೋಪಿಯನ್ನು ಬಂಧಿಸಿದ ಪೊಲೀಸರು
ಮಂಗಳೂರು: ಪತ್ನಿ ಹಾಗೂ ಆಕೆಯ ಸಂಬಂಧಿ ಮೇಲೆ ಆಸಿಡ್ ದಾಳಿ ನಡೆಸಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಿಜು ಥೋಮಸ್ ಎಂದು ಗುರುತಿಸಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನೆಲ್ಯಾಡಿ ಕೊಣಾಲು...
ಮಹಾನಗರ ಪಾಲಿಕೆಯ ಜನಸಮಾನ್ಯರ ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹ
ಮಹಾನಗರ ಪಾಲಿಕೆಯ ಜನಸಮಾನ್ಯರ ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ಕಳೆದ ಹಲವು ವರ್ಷಗಳಿಂದ ನೀರಿನ ಮಾಪನ ಬಿಲ್ ಮಾಡಲು ಹೊರಗುತ್ತಿಗೆದಾರರಿಗೆ ವಹಿಸಿದ್ದು ಸಮರ್ಪಕವಾಗಿ ಬಿಲ್ಲುಗಳನ್ನು ಕೊಡದೆ ಜನಸಮಾನ್ಯರು ತೊಂದರೆಯನ್ನು...
ಮತದಾನ ಜಾಗೃತಿ: ಪಾಲಿಕೆಯೊಂದಿಗೆ ಕೈ ಜೋಡಿಸಿದ ಎಪಿಡಿ
ಮತದಾನ ಜಾಗೃತಿ: ಪಾಲಿಕೆಯೊಂದಿಗೆ ಕೈ ಜೋಡಿಸಿದ ಎಪಿಡಿ
ಮಂಗಳೂರು: ಮತದಾರ ಶಿಕ್ಷಣ ಮತ್ತು ಮತದಾರರ ಸಹಭಾಗಿತ್ವಕ್ಕೆ ಸಂಬಂಧಿಸಿದ ಚುನಾವಣಾ ಪೂರ್ವ ಕಾರ್ಯಕ್ರಮಗಳನ್ನು ಉತ್ತೇಜಿಸಲು ಎ.ಪಿ.ಡಿ. ಪ್ರತಿಷ್ಟಾನವು ಮಂಗಳೂರು ಮಹಾನಗರ ಪಾಲಿಕೆಯ ಜತೆ ಕೈ ಜೋಡಿಸಿದೆ.
...
ನಕಲಿ ನಂಬರ್ ಪ್ಲೇಟ್ ಬಳಸಿ ದರೋಡೆ ಯತ್ನ; 5 ಅಂತರಾಜ್ಯ ಕಳ್ಳರ ಬಂಧನ
ನಕಲಿ ನಂಬರ್ ಪ್ಲೇಟ್ ಬಳಸಿ ದರೋಡೆ ಯತ್ನ; 5 ಅಂತರಾಜ್ಯ ಕಳ್ಳರ ಬಂಧನ
ಮಂಗಳೂರು: ನಕಲಿ ನಂಬರ್ ಪ್ಲೇಟ್ ಅಳವಡಿಸಿ ದರೋಡೆ ನಡೆಸಲು ತಯಾರಿ ನಡೆಸಿದ್ದ 5 ಜನ ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸಿ...
ಅವನಿಗಿಂತ ಹೆಚ್ಚು ಶಿಕ್ಷೆ ಅನುಭವಿಸುತ್ತಿದ್ದೇನೆ: ಆಟೋ ಚಾಲಕ ಪುರು ಷೋತ್ತಮ ಪೂಜಾರಿ
ಅವನಿಗಿಂತ ಹೆಚ್ಚು ಶಿಕ್ಷೆ ಅನುಭವಿಸುತ್ತಿದ್ದೇನೆ: ಆಟೋ ಚಾಲಕ ಪುರು ಷೋತ್ತಮ ಪೂಜಾರಿ
ಮಂಗಳೂರು "ದುಡಿದು ತಿನ್ನುತ್ತಿದ್ದ ನನ್ನಂತಹ ವ್ಯಕ್ತಿಯನ್ನು ಈ ಸ್ಥಿತಿಗೆ ತಂದಿರುವ ಶಾರೀಕ್ಗೆ 10' ವರ್ಷ ಜೈಲು ಶಿಕ್ಷೆ ಅಲ್ಲ, ಜೀವಾವಧಿ ಶಿಕ್ಷೆ...
ತುಮಕೂರು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು
ತುಮಕೂರು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು
ತುಮಕೂರು: ಸ್ನೇಹಿತರ ಜೊತೆ ಈಜಲು ತೆರಳಿದ್ದ ಮೂವರು ಪ್ರೌಢಶಾಲಾ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.
ಪರಿಶಿಷ್ಟ ಜಾತಿ-ಪಂಗಡದ ಹಾಸ್ಟೆಲ್ ನಲ್ಲಿ ಓದುತ್ತಿದ್ದ...
ಮೂಳೂರು ಪಿಕ್ ಆಪ್ ವಾಹನ ಪಲ್ಟಿ -ಸರಣಿ ಅಪಘಾತ
ಮೂಳೂರು ಪಿಕ್ ಆಪ್ ವಾಹನ ಪಲ್ಟಿ -ಸರಣಿ ಅಪಘಾತ
ಉಡುಪಿ: ಬಾಳೆ ಹಣ್ಣು ತುಂಬಿಸಿಕೊಂಡು ಹೋಗುತ್ತಿದ್ದ ಪಿಕ್ ಅಪ್ ವಾಹನವೊಂದು ನಿಯಂತ್ರಣ ತಪ್ಪಿ ರಾಹೆ 66ರಲ್ಲಿ ಪಲ್ಟಿಯಾದ ಪರಿಣಾಮ ಸರಣಿ ಅಫಘಾತಗಳು ನಡೆದ...




























