25.9 C
Mangalore
Monday, July 27, 2026

ಇಂದಿನ ಯುವಕರೆದುರು ಆದರ್ಶ ಮಾದರಿಗಳೇ ಇಲ್ಲ – ದೇವರಾಜ್ ಶೆಟ್ಟಿಗಾರ್

ಇಂದಿನ ಯುವಕರೆದುರು ಆದರ್ಶ ಮಾದರಿಗಳೇ ಇಲ್ಲ - ದೇವರಾಜ್ ಶೆಟ್ಟಿಗಾರ್ ಉಡುಪಿ: ಇಂದಿನ ಯುವಕರಿಗೆ ಸಾಮಾಜಿಕವಾಗಿ ಬೆಳೆಯಲು ಅವರೆದುರು ಒಳ್ಳೆಯ ಮಾದರಿಗಳೇ ಇಲ್ಲ. ಹಾಗಾಗಿ ಯಾರ್ಯಾರನ್ನು ಮಾದರಿಗಳನ್ನಾಗಿ ಇಟ್ಟು ಕೊಂಡು ಸಾಮಾಜಿಕವಾಗಿ ಬೆಳೆಯಲು ಪ್ರಯತ್ನಿಸಿ...

ಸುನೀಲ್ ಕುಮಾರ್ ಅವರಿಂದ ದೇವರು, ರಾಮನ ಬಗ್ಗೆ ಪಾಠ ಅಗತ್ಯವಿಲ್ಲ; ರಮಾನಾಥ ರೈ

ಸುನೀಲ್ ಕುಮಾರ್ ಅವರಿಂದ ದೇವರು, ರಾಮನ ಬಗ್ಗೆ ಪಾಠ ಅಗತ್ಯವಿಲ್ಲ; ರಮಾನಾಥ ರೈ ಕಾರ್ಕಳ: ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಕೆಟ್ಟ ಮನೋಭಾವವನ್ನು ಬಿಟ್ಟು ಎಲ್ಲರನ್ನು ಗೌರವಿಸುವ...

ಪ್ರೇಕ್ಷಕರನ್ನು ಭಾವಲೋಕದಲ್ಲಿ ತೇಲಿಸಿದ “ಇನಿದನಿ” ಸಂಗೀತ ರಸಸಂಜೆ 

ಪ್ರೇಕ್ಷಕರನ್ನು ಭಾವಲೋಕದಲ್ಲಿ ತೇಲಿಸಿದ “ಇನಿದನಿ” ಸಂಗೀತ ರಸಸಂಜೆ  ಕುಂದಾಪುರ: ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ, ನಗುವ ನಯನ ಮಧುರ ಮೌನ. . . ಖ್ಯಾತ...

ತಾಕತ್ತಿದ್ದರೆ ಕಟೀಲು ದೇವಸ್ಥಾನಕ್ಕೆ ಬಂದು ಆಣೆ ಮಾಡಿ: ಮೇಯರ್ ಕವಿತಾ ಸವಾಲು

ತಾಕತ್ತಿದ್ದರೆ ಕಟೀಲು ದೇವಸ್ಥಾನಕ್ಕೆ ಬಂದು ಆಣೆ ಮಾಡಿ: ಮೇಯರ್ ಕವಿತಾ ಸವಾಲು ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್ ಕವಿತಾ ಅವರಿರುವ ಬಿಜೈಯ ಅಪಾರ್ಟ್‌ಮೆಂಟ್‌ನಲ್ಲಿ ದೀಪಾವಳಿ ಸಂದರ್ಭ ಪಟಾಕಿ ವಿಚಾರದಲ್ಲಿ ಮಕ್ಕಳ ನಡುವೆ ಉಂಟಾದ ಜಗಳಕ್ಕೆ ರಾಜಕೀಯ...

ಉಡುಪಿ :ಸೆಟ್‌ಟಾಪ್ ಅಳವಡಿಕೆ ದಿನಾಂಕ ವಿಸ್ತರಣೆಗೆ ಆಗ್ರಹ

ಉಡುಪಿ : ನಗರಪ್ರದೇಶಗಳಿಗೆ ಮೂರನೆ ಹಂತದ ಸೆಟ್‌ಟಾಪ್ ಬಾಕ್ಸ್ ಅಳವಡಿಸಲು ಡಿ.31 ಕೊನೆಯ ದಿನವಾಗಿದ್ದು, ಇದೀಗ ಸೆಟ್‌ಟಾಪ್ ಬಾಕ್ಸ್‌ಗಳ ಕೊರತೆಯ ಹಿನ್ನೆಲೆಯಲ್ಲಿ ಆ ಅವಧಿಯನ್ನು ಮಾ.31ರವರೆಗೆ ವಿಸ್ತರಿಸಬೇಕು ಎಂದು ಉಡುಪಿಯ ಡೆನ್ ಯುಸಿಎನ್...

ಸಚಿವ ಸೊರಕೆಯವರಿಂದ 3.26 ಕೋಟಿ ಮೊತ್ತದ ಪದವು-ಕಲ್ಲೋಟ್ಟು ರಸ್ತೆ ಉದ್ಘಾಟನೆ

ಉಡುಪಿ: ಶಿರ್ವ ಗ್ರಾಮ ಪಂಚಾಯತ್‍ನ ಶಿರ್ವ ಪದವಿನಿಂದ ಕಲ್ಲೋಟ್ಟು ವರೆಗಿನ 3.26 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಬುಧವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮ...

ಕುಡಿಯುವ ನೀರಿನ ಸಮಸ್ಯೆ: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚನೆ

ಕುಡಿಯುವ ನೀರಿನ ಸಮಸ್ಯೆ: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚನೆ ಮಂಗಳೂರು: ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ ಕುರಿತು ಮುಂಜಾಗ್ರತ ಕ್ರಮ ಕೈಗೊಳ್ಳಲು ಗುರುವಾರ...

ಅಕ್ರಮವಾಗಿ ದನ ಸಾಗಾಟ – ಒರ್ವನ ಬಂಧನ

ಅಕ್ರಮವಾಗಿ ದನ ಸಾಗಾಟ – ಒರ್ವನ ಬಂಧನ ಮಂಗಳೂರು: ಅಕ್ರಮವಾಗಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸುಳ್ಯ ಪೊಲೀಸರು ದಾಳಿ ನಡೆಸಿ ಒರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊಡಗು ನಿವಾಸಿ ಅಬ್ದುಲ್ ಫಾರೂಕ್...

ಉಜಿರೆಯಲ್ಲಿ ಮುಖ ಗಮ್ ಟೇಪಿನಿಂದ ಮುಚ್ಚಿದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ ; ಕೊಲೆ ಶಂಕೆ

ಉಜಿರೆಯಲ್ಲಿ ಮುಖ ಗಮ್ ಟೇಪಿನಿಂದ ಮುಚ್ಚಿದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ ; ಕೊಲೆ ಶಂಕೆ ಬೆಳ್ತಂಗಡಿ: ಮುಖಕ್ಕೆ ಗಮ್ ಟೇಪ್ ಸುತ್ತಿದ ಸ್ಥಿತಿಯಲ್ಲಿ ಸುಮಾರು 29 ವರ್ಷ ವಯಸ್ಸಿನ ಅಪರಿಚಿತ ಯುವಕನೋರ್ವನ ಶವ...

ಧರ್ಮಸ್ಥಳ: ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಪ್ರಕರಣ ದಾಖಲು

ಧರ್ಮಸ್ಥಳ: ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಪ್ರಕರಣ ದಾಖಲು ಬೆಳ್ತಂಗಡಿ; ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಿರುವುದರ ಬಗ್ಗೆ ಸಾಕ್ಷಿ ದೂರುದಾರ ನೀಡಿರು ದೂರಿನ ಬಗ್ಗೆ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು...

Members Login

Obituary

Congratulations