ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಭ್ರಾತೃತ್ವದ ಭಾನುವಾರ ಆಚರಣೆ
ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಭ್ರಾತೃತ್ವದ ಭಾನುವಾರ ಆಚರಣೆ
ಮಲ್ಪೆ: ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಚರ್ಚಿನಲ್ಲಿ ವಾರ್ಷಿಕ ಮಹೋತ್ಸವದ ಪ್ರಯುಕ್ತ ಭ್ರಾತೃತ್ವದ ಭಾನುವಾರವನ್ನು ಆಚರಿಸಲಾಯಿತು.
...
ಫೆಬ್ರವರಿ 7 ರಿಂದ 28 ರವರೆಗೆ ದಡಾರ, ರುಬೆಲ್ಲಾ ಚುಚ್ಚುಮದ್ದು ಅಭಿಯಾನ
ಫೆಬ್ರವರಿ 7 ರಿಂದ 28 ರವರೆಗೆ ದಡಾರ, ರುಬೆಲ್ಲಾ ಚುಚ್ಚುಮದ್ದು ಅಭಿಯಾನ
ಉಡುಪಿ : ಜಿಲ್ಲೆಯಾದ್ಯಂತ ಫೆಬ್ರವರಿ 7 ರಿಂದ 28 ರವರೆಗೆ 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ರೋಗ ನಿರೋಧಕ...
ಮಂಗಳೂರು: ಕೋಟಿಮುರದಲ್ಲಿ ಸಮುದಾಯ ಭವನ ಉದ್ಫಾಟನೆ
ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಜೆ.ಆರ್. ಲೋಬೊರವರ ವಿಶೇಷ ಶಿಫಾರಸ್ಸಿನ ಮೇರೆಗೆ 2012-13ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ಕ್ರೋಡೀಕೃತ ಅನುದಾನದಿಂದ ಕುಲಶೇಖರದ ಕೋಟಿಮುರದಲ್ಲಿ ಸುಮಾರು 25.00 ಲಕ್ಷ ವೆಚ್ಚದಲ್ಲಿ...
ರಾ.ಹೆ ಅವ್ಯವಸ್ಥೆ ; ಐ.ಆರ್.ಬಿ. ಕಂಪೆನಿ ಜೊತೆ ಬಿಜೆಪಿ ಶಾಮೀಲಾಗಿದೆ; ಮಾಜಿ ಶಾಸಕ ಗೋಪಾಲ ಪೂಜಾರಿ
ರಾ.ಹೆ ಅವ್ಯವಸ್ಥೆ ; ಐ.ಆರ್.ಬಿ. ಕಂಪೆನಿ ಜೊತೆ ಬಿಜೆಪಿ ಶಾಮೀಲಾಗಿದೆ; ಮಾಜಿ ಶಾಸಕ ಗೋಪಾಲ ಪೂಜಾರಿ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಸಂಪೂರ್ಣಗೊಳಿಸದೆ ಐ.ಆರ್.ಬಿ ಕಂಪೆನಿ ಟೋಲ್ ವಸೂಲಾತಿಗೆ ಹೊರಟಿದ್ದು ಜನರು ಇಷ್ಟೆಲ್ಲಾ...
ಪಿಕಪ್ ವಾಹನ ಹಾಗೂ ಕಾರಿನ ನಡುವೆ ನಡೆದ ಅಪಘಾತ; ಪಾದಾಚಾರಿ ಮೃತ್ಯು
ಪಿಕಪ್ ವಾಹನ ಹಾಗೂ ಕಾರಿನ ನಡುವೆ ನಡೆದ ಅಪಘಾತ; ಪಾದಾಚಾರಿ ಮೃತ್ಯು
ಮಂಗಳೂರು: ಪಿಕಪ್ ವಾಹನ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಪಾದಾಚಾರಿಯೋರ್ವರು ಮೃತಪಟ್ಠ ಘಟನೆ ಕುಳಾಯಿ ಶಂಕರ ಭವನ ಬಳಿ ನಡೆದಿದೆ.
ಮೃತ...
ಭಾರೀ ಮಳೆ: ಕೊಂಕಣ ರೈಲು ಮಾರ್ಗದ ಮೇಲೆ ಮಣ್ಣು ಬಿದ್ದು ಹಲವು ರೈಲು ರದ್ದು
ಭಾರೀ ಮಳೆ: ಕೊಂಕಣ ರೈಲು ಮಾರ್ಗದ ಮೇಲೆ ಮಣ್ಣು ಬಿದ್ದು ಹಲವು ರೈಲು ರದ್ದು
ಉಡುಪಿ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಂಕಣರೈಲು ಮಾರ್ಗದ ಮೇಲೆ ಮಣ್ಣು ಜರಿದು ಬಿದ್ದಿದ್ದು ಹಲವು ರೈಲುಗಳನ್ನು...
ಸೋನಂ ವಾಂಗ್ಚು ಉಪವಾಸ: ಕೆಲ ಅತಿರೇಕ ಬುದ್ಧಿಜೀವಿಗಳು ಯಾರನ್ನಾದರೂ ಟೀಕಿಸುವ ಮೂಲಕ ತಾವು ದೊಡ್ಡವರಾಗಲು ಪ್ರಯತ್ನಿಸುತ್ತಾರೆ – ಸಂಸದ...
ಸೋನಂ ವಾಂಗ್ಚು ಉಪವಾಸ: ಕೆಲ ಅತಿರೇಕ ಬುದ್ಧಿಜೀವಿಗಳು ಯಾರನ್ನಾದರೂ ಟೀಕಿಸುವ ಮೂಲಕ ತಾವು ದೊಡ್ಡವರಾಗಲು ಪ್ರಯತ್ನಿಸುತ್ತಾರೆ – ಸಂಸದ ಕೋಟ
ಉಡುಪಿ: ಕೆಲ ಅತಿರೇಕ ಬುದ್ಧಿಜೀವಿಗಳು ಯಾರನ್ನಾದರೂ ಟೀಕಿಸುವ ಮೂಲಕ ತಾವು ದೊಡ್ಡವರಾಗಲು ಪ್ರಯತ್ನಿಸುತ್ತಾರೆ...
ಇನ್ಫೋಬ್ಲಾಕ್ಸ್ ಒಎಸ್ಎಸ್ ತಂಡದಿಂದ ಹೆಮ್ಮಾಡಿ ಸರಕಾರಿ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಕೊಡುಗೆ
ಇನ್ಫೋಬ್ಲಾಕ್ಸ್ ಒಎಸ್ಎಸ್ ತಂಡದಿಂದ ಹೆಮ್ಮಾಡಿ ಸರಕಾರಿ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಕೊಡುಗೆ
ಕುಂದಾಪುರ: ಬೆಂಗಳೂರಿನ ಇನ್ಫೋಬ್ಲಾಕ್ಸ್ ಒಎಸ್ಎಸ್ ತಂಡದ ಸಿಎಸ್ಆರ್ ಕಾರ್ಯಕ್ರಮದಡಿಯಲ್ಲಿ ಹೆಮ್ಮಾಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಅನ್ನು ಬುಧವಾರ ಹಸ್ತಾಂತರಿಸಲಾಯಿತು.
ಇನ್ಫೋಬ್ಲಾಕ್ಸ್ ಇಂಡಿಯಾದ...
ಪುಣ್ಯಭೂಮಿ ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಯತ್ನವೇಕೇ? – ಶ್ರೀನಿಧಿ ಹೆಗ್ಡೆ
ಪುಣ್ಯಭೂಮಿ ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಯತ್ನವೇಕೇ? - ಶ್ರೀನಿಧಿ ಹೆಗ್ಡೆ
ಶ್ರೀ ಕ್ಷೇತ್ರ ಧರ್ಮಸ್ಥಳ -ಇದು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ. ಇದು ನಮ್ಮ ನಾಡಿನ ನಂಬಿಕೆಯ ಮಡಿಲು, ಭಕ್ತಿಯ ಶುದ್ಧ ರೂಪ, ಸಹಸ್ರಾರು ಕುಟುಂಬಗಳಿಗೆ...
ನಿಯಮಾವಳಿ ರೂಪಿಸುವಾಗ ಮರಳಿಗಾಗಿ ಹೋರಾಟ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗ್ರಹ
ನಿಯಮಾವಳಿ ರೂಪಿಸುವಾಗ ಮರಳಿಗಾಗಿ ಹೋರಾಟ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗ್ರಹ
ಉಡುಪಿ: ಮರಳು ಸಾಗಾಟ ಸಂಬಧಿತ ನಿಯಮಾವಳಿ ರೂಪಿಸುವಾಗ ಉಡುಪಿ ಜಿಲ್ಲೆಯ ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿಯನ್ನು ಜಿಲ್ಲಾಡಳಿತ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಂಚಾಲಕ...



























