ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ
ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ
ಮಂಗಳೂರು: ವ್ಯಕ್ತಿಯೊಬ್ಬರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಫಿರ್ಯಾದಿದಾರರಿಂದ ರೂ.1,65,000/- ಹಣವನ್ನು ಪಡೆದು ಅಲ್ಲದೇ ಸಾಕಷ್ಟು ಯುವಕರಿಗೆ ವಿದೇಶದಲ್ಲಿ...
‘ಇಮ್ ಪ್ರಿಂಟ್-2020’ ಆಳ್ವಾಸ್ ವಿದ್ಯಾರ್ಥಿಗಳು ಚಾಂಪಿಯನ್ಸ್
‘ಇಮ್ ಪ್ರಿಂಟ್-2020’ ಆಳ್ವಾಸ್ ವಿದ್ಯಾರ್ಥಿಗಳು ಚಾಂಪಿಯನ್ಸ್
ವಿದ್ಯಾಗಿರಿ: ಮಂಗಳೂರಿನ ಅಲೋóಷಿಯಸ್ ಕಾಲೇಜಿನಲ್ಲಿ ನಡೆದ ‘ಇಮ್ಪ್ರಿಂಟ್-2020’ ರಾಷ್ಟ್ರಮಟ್ಟದ ವಿಜ್ಞಾನ ಉತ್ಸವ ಮತ್ತು ಪ್ರದರ್ಶನದಲ್ಲಿ ಆಳ್ವಾಸ್ ಪದವಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ತಂಡ ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು...
ಉಡುಪಿ : ಎ.27ರಿಂದ “ಉಡುಪಿ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟ
ಉಡುಪಿ: ಉಡುಪಿ ಕ್ರಿಕೆಟ್ ಕ್ಲಬ್ ವತಿಯಿಂದ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟ "ಉಡುಪಿ ಪ್ರೀಮಿಯರ್ ಲೀಗ್' ಟ್ರೋಫಿಯನ್ನು ಎ.27ರಿಂದ ಮೇ 1ರವರೆಗೆ ಉಡುಪಿ ಎಂಜಿಎಂ ಕಾಲೇಜು...
ಶರತ್ ಸಾವಿಗೆ ಡಿವೈಎಫ್ಐ ಸಂತಾಪ, ಹಂತಕರ ಬಂಧನಕ್ಕೆ ಒತ್ತಾಯ
ಶರತ್ ಸಾವಿಗೆ ಡಿವೈಎಫ್ಐ ಸಂತಾಪ, ಹಂತಕರ ಬಂಧನಕ್ಕೆ ಒತ್ತಾಯ
ಮಂಗಳೂರು: ಬಿ ಸಿ ರೋಡಿನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಇರಿತಕ್ಕೊಳಗಾದ ಶರತ್ ಮಡಿವಾಳ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿರುವುದು ವಿಷಾದನೀಯ. ಶರತ್ ಸಾವಿಗೆ ಡಿವೈಎಫ್ಐ ತೀವ್ರ...
ಉಡುಪಿ: ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಚಿತ್ರಕಲಾ ಶಿಬಿರ ವರ್ಣೋದಯ
ಉಡುಪಿ: ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಿದಿಯೂರು ಸ್ಕೂಲ್ ಆಫ್ ಆರ್ಟ್ಸ್ ಉಡುಪಿ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ವರ್ಣೋದಯ ಉಡುಪಿಯ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ...
ವಿದ್ಯಾರ್ಜನೆಗೆ ಸಮಯ ನಿರ್ವಹಣೆಯೇ ಅತ್ಯಂತ ದೊಡ್ಡ ಸಂಪನ್ಮೂಲ – ಲಲಿತಾ ಮಲ್ಯ
ವಿದ್ಯಾರ್ಜನೆಗೆ ಸಮಯ ನಿರ್ವಹಣೆಯೇ ಅತ್ಯಂತ ದೊಡ್ಡ ಸಂಪನ್ಮೂಲ - ಲಲಿತಾ ಮಲ್ಯ
ಮಂಗಳೂರು :ವಿದ್ಯಾರ್ಥಿಗಳು ಅಧ್ಯಾಯನಶೀಲತೆಯಲ್ಲಿ ಸಮಯ ನಿರ್ವಹಣೆ ಮತ್ತು ಪರಿಣಾಮಕಾರಿಯಾದ ಅಧ್ಯಾಯನದ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಯಶಸ್ಸನ್ನು ಗಳಿಸಬಹುದು ಎಂದು ಇಂಡಿಯನ್ ಸ್ಕೂಲ್ ಮಸ್ಕತ್,...
ಬಾಯಿಯ ಕ್ಯಾನ್ಸರ್ ತಡೆಗಟ್ಟುವುದು ಮತ್ತು ಶೀಘ್ರ ಪತ್ತೆಹಚ್ಚುವುದು: ಪ್ರಾಣರಕ್ಷಕ ದೃಷ್ಟಿಕೋಣ
ಬಾಯಿಯ ಕ್ಯಾನ್ಸರ್ ತಡೆಗಟ್ಟುವುದು ಮತ್ತು ಶೀಘ್ರ ಪತ್ತೆಹಚ್ಚುವುದು: ಪ್ರಾಣರಕ್ಷಕ ದೃಷ್ಟಿಕೋಣ.
ಲೇಖಕಿ: ಡಾ. ಅಕ್ಷತ ಕ ಣಿಯೂರು, ಸಹ ಪ್ರಾಧ್ಯಾಪಕಿ, ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಶಸ್ತ್ರಚಿಕಿತ್ಸಾ ವಿಭಾಗ,
ಯೆನಪೊಯ ಡೆಂಟಲ್ ಕಾಲೇಜು
akshathak@yenepoya.edu.in
ಬಾಯಿಯ ಕ್ಯಾನ್ಸರ್ ಪ್ರಪಂಚದಾದ್ಯಂತ ಹೆಚ್ಚುತ್ತಿರುವ...
ಮಹಿಳೆಯ ಸರಗಳ್ಳತನ: ಬಟ್ಟೆ ಬದಲಿಸಿ ಎಸ್ಕೇಪ್ ಆದ ಕಳ್ಳ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮಹಿಳೆಯ ಸರಗಳ್ಳತನ: ಬಟ್ಟೆ ಬದಲಿಸಿ ಎಸ್ಕೇಪ್ ಆದ ಕಳ್ಳ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮಂಗಳೂರು: ನಗರದ ಕೊಂಚಾಡಿ ಸಮೀಪದ ಕೊಪ್ಪಲಕಾಡು ಪ್ರದೇಶದಲ್ಲಿ ಮಹಿಳೆಯೊಬ್ಬರ ಸರಗಳ್ಳತನ ನಡೆಸಿ, ಬಟ್ಟೆ ಬದಲಿಸಿ ಪರಾರಿಯಾದ ಘಟನೆ ಮಂಗಳವಾರ ಸಂಜೆ...
ಮೇ 19ರ ಬಂದ್ಗೆ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ಬೆಂಬಲ
ಮಂಗಳೂರು: ಜೀವನದಿ ನೇತ್ರಾವತಿ ಉಳಿವಿಗಾಗಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವ ಸಲುವಾಗಿ ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದರೂ ರಾಜ್ಯ ಸರಕಾರವು ಜಿಲ್ಲೆಯ ಜನರ ಅಳಲಿಗೆ ಸ್ಪಂದಿಸದೇ, ಜಿಲ್ಲೆಯ ಹೋರಾಟಗಾರರೊಂದಿಗೆ ಯಾವುದೇ ಸಭೆ,...
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಒತ್ತಾಯ
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಒತ್ತಾಯ
ಮೈಸೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಶೀಘ್ರವೇ ನಡೆಸುವಂತೆ ಸರ್ಕಾರವನ್ನು ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
ಜನರಿಂದ ಜನರಿಗಾಗಿ ಇರುವುದು ಜನರ ಸರಕಾರ. ಇದುವೇ ಪ್ರಜಾಪ್ರಭುತ್ವದ ಮೂಲ. ಅಧಿಕಾರಿಶಾಹಿಯನ್ನು...


























