27.1 C
Mangalore
Tuesday, March 3, 2026

ನಿತ್ಯ ಜೀವನದಲ್ಲಿ ದಾರ್ಶನಿಕರ ತತ್ವೋಪದೇಶ ಅಳವಡಿಸಿಕೊಳ್ಳಬೇಕು : ಕೊಲ್ಲಾಡಿ ಬಾಲಕೃಷ್ಣ ರೈ

ನಿತ್ಯ ಜೀವನದಲ್ಲಿ ದಾರ್ಶನಿಕರ ತತ್ವೋಪದೇಶ ಅಳವಡಿಸಿಕೊಳ್ಳಬೇಕು : ಕೊಲ್ಲಾಡಿ ಬಾಲಕೃಷ್ಣ ರೈ ಮಂಗಳೂರು: ಬೆಳಗ್ಗೆ ಎದ್ದಾಗ ನಾವು ಮೊದಲು ಪ್ರಾರ್ಥನೆ ಮಾಡುವುದು ದೇವರಿಗೆ. ಅದೇ ರೀತಿ ದೇಶಕ್ಕೆ, ನಾಡಿಗೆ, ಮಣ್ಣಿಗೆ ಕೊಡುಗೆ ನೀಡಿದ ಮಹನೀಯರನ್ನೂ...

ನನಗೆ ಬಡವರಿಂದ ಹಣ ಪಡೆಯುವ ದಾರಿದ್ರ್ಯ ಬಂದಿಲ್ಲ: ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಝಮೀರ್ ಅಹ್ಮದ್  

ನನಗೆ ಬಡವರಿಂದ ಹಣ ಪಡೆಯುವ ದಾರಿದ್ರ್ಯ ಬಂದಿಲ್ಲ: ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಝಮೀರ್ ಅಹ್ಮದ್   ಬೆಂಗಳೂರು: ಬಡವರಿಂದ ದುಡ್ಡು ಪಡೆದವರು ಹುಳ ಬಿದ್ದು ಸಾಯ್ತಾರೆ. ನನಗೇನೂ ಬಡವರಿಂದ ಹಣ ಪಡೆಯುವಷ್ಟು ದರಿದ್ರತೆ...

ಕಾಪು ಬ್ಲಾಕ್ (ದಕ್ಷಿಣ) ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ

ಕಾಪು ಬ್ಲಾಕ್ (ದಕ್ಷಿಣ) ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ  ಉಡುಪಿ:ಕಾಪು ಬ್ಲಾಕ್ (ದಕ್ಷಿಣ) ಇದರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ ಶಿರ್ವ ಇವರನ್ನು ನೇಮಕ ಮಾಡಲಾಗಿದೆ. ಕಾಪು ಕ್ಷೇತ್ರದ ಶಾಸಕರಾದ...

ಆಸರೆ ಎಂಬ ವಿಶೇಷ ಆಪ್ತ ಸಮಾಲೋಚನಾ ಕೇಂದ್ರದ ಉದ್ಘಾಟನೆ

ಆಸರೆ ಎಂಬ ವಿಶೇಷ ಆಪ್ತ ಸಮಾಲೋಚನಾ ಕೇಂದ್ರದ ಉದ್ಘಾಟನೆ ಪುತ್ತೂರು : ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆ ಪುತ್ತೂರಿನಲ್ಲಿ ನೊಂದ ಮಹಿಳೆ ಮತ್ತು ಮಕ್ಕಳಿಗೆ ಆಪ್ತ ಸಮಾಚಲೋಚನೆ ನಡೆಸುವ ನಿಟ್ಟಿನಲ್ಲಿ ತೆರೆಯಲಾಗಿರುವ...

ಮಂಗಳೂರಿನಲ್ಲಿ ‘ಮಾ ತುಜೆ ಪ್ರಣಾಮ್…’

ಮಂಗಳೂರಿನಲ್ಲಿ ‘ಮಾ ತುಜೆ ಪ್ರಣಾಮ್...’ ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಮತ್ತು ಸಾಮಾಜಿಕ ಸೇವೆಗಳಿಗೆ ಸಹಾಯರ್ಥವಾಗಿ ಇದೇ ಮಾರ್ಚ್ 17 ರಂದು ರವಿವಾರ ಸಂಜೆ 6:30 ಗಂಟೆಗೆ ಮಂಗಳೂರು, ಕುಲಶೇಖರ ಕೊರ್ಡೆಲ ಹೋಲಿ ಕ್ರಾಸ್ ದೇವಾಲಯದ ವಠಾರದಲ್ಲಿ...

ಹೆಸರಾಂತ ಫುಟ್‍ಬಾಲ್‍ಪಟು ಹೆಜ್ಮಾಡಿ ನಾರಾಯಣ ಟಿ.ಕುಕ್ಯಾನ್ ನಿಧನ

ಹೆಸರಾಂತ ಫುಟ್‍ಬಾಲ್‍ಪಟು ಹೆಜ್ಮಾಡಿ ನಾರಾಯಣ ಟಿ.ಕುಕ್ಯಾನ್ ನಿಧನ ಮುಂಬಯಿ: ಮುಂಬಯಿ ಉಪನಗರದ ಮಲಾಡ್ ಪೂರ್ವದಲ್ಲಿನ ಚಿಂಚೋಲಿ ಪಾಟಕ್ ಗೋವಿಂದನಗರದಲ್ಲಿನ ಶ್ರೀ ಅಂಬಿಕಾ ಮಂದಿರ ಸೇವಾ ಸಮಿತಿ ಸ್ಥಾಪಕ, ಮ್ಯಾಗ್ಳೂರ್‍ಬ್ಲೂಫುಟ್‍ಬಾಲ್ ಟೀಮ್ ಮುಂಬಯಿ ಇದರ...

ಮಂಗಳೂರು: ನಕಲಿ ಕ್ರೀಡಾ ಸಾಮಾಗ್ರಿಗಳ ಮಾರಾಟ: ಪ್ರಕರಣ ದಾಖಲು

ಮಂಗಳೂರು: ನಕಲಿ ಕ್ರೀಡಾ ಸಾಮಾಗ್ರಿಗಳ ಮಾರಾಟ: ಪ್ರಕರಣ ದಾಖಲು ಮಂಗಳೂರು: ನಗರದಲ್ಲಿ ಬ್ರಾಂಡೆಡ್ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಕ್ರೀಡಾ ಸಾಮಗ್ರಿಗಳನ್ನು ಮಾರಾಟ ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೇಧಿಸಿರುವ ಮಂಗಳೂರು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ವಿವಿಧ...

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ಮಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ : ಮಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಂಗಳೂರು:  ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ...

ಪುತ್ತೂರು ಗ್ರಾಮಾಂತರ ಪ್ರದೇಶದಲ್ಲಿ ಜಾನುವಾರು ಸಾವು ಪ್ರಕರಣ: ತಪ್ಪು ಪ್ರಚಾರಕ್ಕೆ ಸ್ಪಷ್ಟನೆ ನೀಡಿದ ಪೊಲೀಸರು

ಪುತ್ತೂರು ಗ್ರಾಮಾಂತರ ಪ್ರದೇಶದಲ್ಲಿ ಜಾನುವಾರು ಸಾವು ಪ್ರಕರಣ: ತಪ್ಪು ಪ್ರಚಾರಕ್ಕೆ ಸ್ಪಷ್ಟನೆ ನೀಡಿದ ಪೊಲೀಸರು ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದ ಜಾನುವಾರುಗಳ ಸಾಗಣೆ ವೇಳೆ ಒಂದು ಜಾನುವಾರು ಸತ್ತುಹೋದ...

ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ ನಿಧನ

ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ ನಿಧನ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ (56) ನಿಧನರಾಗಿದ್ದಾರೆ. ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಸೋಮವಾರ ಮುಂಜಾನೆ ಮಂಗಳೂರು ವೆನ್ ಲಾಕ್...

Members Login

Obituary

Congratulations