32.5 C
Mangalore
Sunday, May 31, 2026

ಮೂಡಬಿದರೆ: ಪ್ರೇಮ ಪ್ರಸ್ತಾಪ ತಿರಸ್ಕಾರ – ಯುವಕನಿಂದ ಕಾಲೇಜು ವಿದ್ಯಾರ್ಥಿನಿಗೆ ಇರಿತ

ಮೂಡಬಿದರೆ: ಪ್ರೇಮ ಪ್ರಸ್ತಾಪ ತಿರಸ್ಕಾರ – ಯುವಕನಿಂದ ಕಾಲೇಜು ವಿದ್ಯಾರ್ಥಿನಿಗೆ ಇರಿತ ಮಂಗಳೂರು: ತನ್ನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕೆ ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕತ್ತರಿಯಿಂದ ಇರಿದ ಆಘಾತಕಾರಿ ಘಟನೆ ಮೂಡುಬಿದಿರೆಯ ಕಾಲೇಜೊಂದರಲ್ಲಿ ಆಗಸ್ಟ್...

ವಿದ್ಯಾರ್ಥಿಗಳ ಪ್ರತಿಭೆಗೆ ಪ್ರತಿಭಾ ಕಾರಂಜಿ ಸ್ಪೂರ್ತಿ: ವೇದವ್ಯಾಸ್ ಕಾಮತ್

ವಿದ್ಯಾರ್ಥಿಗಳ ಪ್ರತಿಭೆಗೆ ಪ್ರತಿಭಾ ಕಾರಂಜಿ ಸ್ಪೂರ್ತಿ: ವೇದವ್ಯಾಸ್ ಕಾಮತ್ ಮಂಗಳೂರು: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು. ಅವರು ಶುಕ್ರವಾರ ನಗರದ...

ಪೆರ್ನೆ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ – ರಸ್ತೆ ಸಂಚಾರ ಸ್ಥಗಿತ

ಪೆರ್ನೆ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ - ರಸ್ತೆ ಸಂಚಾರ ಸ್ಥಗಿತ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸಮೀಪದ ಬಿಳಿಮಾರು ಎಂಬಲ್ಲಿ ಅನಿಲ ಟ್ಯಾಂಕರೊಂದು ಉರುಳಿ ಬಿದ್ದ ಪರಿಣಾಮ ಹಲವು ಗಂಟೆಗಳ...

ದಕ್ಷಿಣ ಕನ್ನಡ ಜಿ್ಲ್ಲೆಯಲ್ಲಿ ಭಾರಿ ಮಳೆ ; ಅಸ್ತವ್ಯಸ್ಥಗೊಂಡ ಜನಜೀವನ

ದಕ್ಷಿಣ ಕನ್ನಡ ಜಿ್ಲ್ಲೆಯಲ್ಲಿ ಭಾರಿ ಮಳೆ ; ಅಸ್ತವ್ಯಸ್ಥಗೊಂಡ ಜನಜೀವನ ಮಂಗಳೂರು: ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರುಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ...

ನ.11 : ಹಿರಿಯ ಸಹಕಾರಿ ಸಾಧಕರಾದ ರಾಜೇಂದ್ರ ಕುಮಾರ್ ಮತ್ತು ರವಿರಾಜ್ ಹೆಗ್ಡೆಯವರಿಗೆ ಸಾರ್ವಜನಿಕ ಸನ್ಮಾನ

ನ.11 : ಹಿರಿಯ ಸಹಕಾರಿ ಸಾಧಕರಾದ ರಾಜೇಂದ್ರ ಕುಮಾರ್ ಮತ್ತು ರವಿರಾಜ್ ಹೆಗ್ಡೆಯವರಿಗೆ ಸಾರ್ವಜನಿಕ ಸನ್ಮಾನ ಉಡುಪಿ : ಸಹಕಾರಿ ರಂಗಕ್ಕೆ ಹೊಸ ರೂಪ, ಆಯಾಮ, ಆಧುನಿಕತೆ, ಹೊಸತನದ ಹರಿಕಾರರಾದ ಸಹಕಾರ ರತ್ನ, ಮದರ್...

ಬರ್ಕೆಯಲ್ಲಿ ಯುವಕನ ಮೇಲೆ ಹಲ್ಲೆ – ಆಸ್ಪತ್ರೆಗೆ ದಾಖಲು

ಬರ್ಕೆಯಲ್ಲಿ ಯುವಕನ ಮೇಲೆ ಹಲ್ಲೆ – ಆಸ್ಪತ್ರೆಗೆ ದಾಖಲು ಮಂಗಳೂರು:,ಬಳ್ಳಾಲ್ ಬಾಗ್ ಫ್ರೆಂಡ್ಸ್ ಇದರ ಪದಾಧಿಕಾರಿ ರಕ್ಷಿತ್ ಕೊಟ್ಟಾರಿ ಅವರ ಹಲ್ಲೆ ,ಕೊಲೆ ಬೆದರಿಕೆ ಪ್ರಕರಣ ಬರ್ಕೆ ಪೊಲೀಸ್ ಠಾಣೆಯಲ್ಲಿ ಇರುವಾಗಲೇ ಇದೀಗ ರಿತೇಶ್...

ಪ್ರವಾಹ ಸಮೀಕ್ಷೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ರಾಜ್ಯದಲ್ಲಿ ಹತ್ತು ಸಾವಿರ ಕೋಟಿ ಹಾನಿ

ಪ್ರವಾಹ ಸಮೀಕ್ಷೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ರಾಜ್ಯದಲ್ಲಿ ಹತ್ತು ಸಾವಿರ ಕೋಟಿ ಹಾನಿ   ಬೆಳಗಾವಿ: ಪ್ರವಾಹದಿಂದಾಗಿ ರಾಜ್ಯದಲ್ಲಿ 10 ಸಾವಿರ ಕೋಟಿ ರೂಪಾಯಿ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ಮುಖ್ಯ...

ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ

ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ ಮಂಗಳೂರು: ಶಾಸಕರಾದ ಜೆ.ಆರ್.ಲೋಬೊ ಅವರು ಶನಿವಾರ ಸಂಜೆ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಅವರೊಂದಿಗೆ ಪoಪು ವೆಲ್ ಬಳಿ ನೂತನ ಬಸ್...

ಪ್ರಜ್ಞಾವಂತ ಸಮಾಜದಲ್ಲಿ ಪ್ರಜ್ಞತೆ ತಪ್ಪುತ್ತಿರುವ ರಾಜಕಾರಣಿ

ಪ್ರಜ್ಞಾವಂತ ಸಮಾಜದಲ್ಲಿ ಪ್ರಜ್ಞತೆ ತಪ್ಪುತ್ತಿರುವ ರಾಜಕಾರಣಿ ಮಾನವ ಓರ್ವ ಸಮಾಜ ಜೀವಿ.ದೈಹಿಕ ಮತ್ತು ಮಾನಸಿಕವಾಗಿ ಮಾನವನಲ್ಲಿ ಪ್ರಜ್ಞಾವಂತಿಕೆ ಬೆಳೆಯುತ್ತಿದ್ದಂತೆಯೇ ಆತ ಎಲ್ಲ ರಂಗದಲ್ಲಿಯೂ ಪರಿಪಕ್ವತೆಯನ್ನು ಗಳಿಸಿರುತ್ತಾನೆ. ಮಾನವನನ್ನು ಯಾಕಾಗಿ ರಾಜಕೀಯ ಜೀವಿ ಕರೆಯುತ್ತಾರೆ ಎಂದು...

 ಮಾ. 11-12 ರಂದು ಕರಾವಳಿಯಲ್ಲಿ ಬಿಸಿಲ ತಾಪಮಾನ ಹೆಚ್ಚಳ: ಐ.ಎಂ.ಡಿ ಎಚ್ಚರಿಕೆ

ಮಾ. 11-12 ರಂದು ಕರಾವಳಿಯಲ್ಲಿ ಬಿಸಿಲ ತಾಪಮಾನ ಹೆಚ್ಚಳ: ಐ.ಎಂ.ಡಿ ಎಚ್ಚರಿಕೆ ಮಂಗಳೂರು: ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಇದೀಗ ಬುಧವಾರ ಮತ್ತು ಗುರುವಾರ (ಮಾ.12) ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಮತ್ತು...

Members Login

Obituary

Congratulations