27.6 C
Mangalore
Sunday, March 15, 2026

ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ  ಉಚಿತವಾಗಿ ಪ್ರಯಾಣಿಸಿ -ಪೊಲೀಸ್‌ ಆಯುಕ್ತ ಡಾ| ಹರ್ಷ

ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ  ಉಚಿತವಾಗಿ ಪ್ರಯಾಣಿಸಿ -ಪೊಲೀಸ್‌ ಆಯುಕ್ತ ಡಾ| ಹರ್ಷ ಮಂಗಳೂರು: ಖಾಸಗಿ ಬಸ್‌ಗಳಲ್ಲಿ ಕಂಡಕ್ಟರ್‌ ಟಿಕೆಟ್‌ ನೀಡದಿದ್ದರೆ ಪ್ರಯಾಣ ದರವನ್ನು ನೀಡದೆ ಉಚಿತವಾಗಿ ಪ್ರಯಾಣಿಸಿ. ನಿರ್ವಾಹಕರು ಕಿರುಕುಳ ನೀಡಿದಲ್ಲಿ ಬಸ್‌ ಮಾಲಕರ...

ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿ ‘ನಿಯಾ’ ಬಂಧನ

ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿ ‘ನಿಯಾ’ ಬಂಧನ ಮಂಗಳೂರು: ಉರ್ವಾ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದಾಖಲಾಗಿದ್ದ ಪೊಲೀಸ್ ಅಧಿಕಾರಿಯ ಮೇಲಿನ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ನಿಯಾಜ್ ಅಲಿಯಾಸ್ ನಿಯಾ (ನಿಯಾ)...

ಪೊಲೀಸ್ ಸಿಬ್ಬಂದಿಗಳಿಗೆ ತುಳು ಭಾಷಾ ತರಬೇತಿ ಕಾರ್ಯಾಗಾರ

ಪೊಲೀಸ್ ಸಿಬ್ಬಂದಿಗಳಿಗೆ ತುಳು ಭಾಷಾ ತರಬೇತಿ ಕಾರ್ಯಾಗಾರ ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ಗೆ ಹೊರ ಜಿಲ್ಲೆಗಳಿಂದ ನೇಮಕವಾದ ಪೊಲೀಸ್ ಸಿಬ್ಬಂದಿಗಳಿಗೆ 10 ದಿವಸಗಳ ಕಾಲ ತುಳು ಭಾಷೆಯ ತರಭೇತಿ ಕಾರ್ಯಾಗಾರ ನಡೆಯಿತು. ಸುಮಾರು...

ಕಾಲೇಜು ಪ್ರಾದ್ಯಾಪಕರಿಗೆ ಪರಿಷ್ಕೃತ ಯುಜಿಸಿ ವೇತನ: ಕಾರ್ಣಿಕ್ ಅಭಿನಂದನೆ

ಕಾಲೇಜು ಪ್ರಾದ್ಯಾಪಕರಿಗೆ ಪರಿಷ್ಕೃತ ಯುಜಿಸಿ ವೇತನ: ಕಾರ್ಣಿಕ್ ಅಭಿನಂದನೆ ಮಂಗಳೂರು: ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಮಾದರಿಯಲ್ಲೇ ಕೇಂದ್ರೀಯ ವಿಶ್ವವಿದ್ಯಾನಿಲಯಗಳ, ರಾಜ್ಯದ ವಿಶ್ವವಿದ್ಯಾನಿಲಯಗಳ, ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ,...

ಫೆಬ್ರವರಿ 25 ರಂದು ಅಮ್ಮ ಉಡುಪಿಯಲ್ಲಿ ಊಟೋಪಚಾರಕ್ಕಾಗಿ “ಉಗ್ರಾಣ ಮುಹೂರ್ತ”

ಫೆಬ್ರವರಿ 25 ರಂದು ಅಮ್ಮ ಉಡುಪಿಯಲ್ಲಿ ಊಟೋಪಚಾರಕ್ಕಾಗಿ “ಉಗ್ರಾಣ ಮುಹೂರ್ತ” ಉಡುಪಿ: ಕೋಟ್ಯಾಂತರ ಭಕ್ತರ ಆರಾಧ್ಯಮಾತೆಯಾಗಿರುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿದೇವಿಯವರು ಫೆಬ್ರವರಿ 25 ರಂದು ಉಡುಪಿಗೆ ಆಗಮಿಸುವ ಪ್ರಯುಕ್ತ ಉಡುಪಿಯ ಎಂ.ಜಿ.ಎಂ ಮೈದಾನದಲ್ಲಿ...

ಪ್ರಕೃತಿ ವಿಕೋಪದ ಸಂತ್ರಸ್ತರ ಪರಿಹಾರ ಚೆಕ್ ಹಸ್ತಾಂತರ ಪ್ರಕ್ರಿಯೆಗೆ ಪಾಲಿಕೆ ವೇಗ ನೀಡಬೇಕು; ವೇದವ್ಯಾಸ ಕಾಮತ್

ಪ್ರಕೃತಿ ವಿಕೋಪದ ಸಂತ್ರಸ್ತರ ಪರಿಹಾರ ಚೆಕ್ ಹಸ್ತಾಂತರ ಪ್ರಕ್ರಿಯೆಗೆ ಪಾಲಿಕೆ ವೇಗ ನೀಡಬೇಕು; ವೇದವ್ಯಾಸ ಕಾಮತ್ ಮಂಗಳೂರು: ಮಳೆ, ನೆರೆ ಮತ್ತು ಪ್ರಕೃತಿ ವಿಕೋಪದಲ್ಲಿ ಆದ ನಷ್ಟಕ್ಕೆ ಪರಿಹಾರದ ಚೆಕ್ ಸಂತ್ರಸ್ತರಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ...

ಕೋವಿಡ್ ವಿರುದ್ಧ ಹೋರಾಟ: ರಾಜ್ಯಗಳ ಪ್ರಯತ್ನಕ್ಕೆ ಪ್ರಧಾನಿ ಮೆಚ್ಚುಗೆ; 5 ಟಿ ತತ್ವ ವಿವರಿಸಿದ ಯಡಿಯೂರಪ್ಪ

ಕೋವಿಡ್ ವಿರುದ್ಧ ಹೋರಾಟ: ರಾಜ್ಯಗಳ ಪ್ರಯತ್ನಕ್ಕೆ ಪ್ರಧಾನಿ ಮೆಚ್ಚುಗೆ; 5 ಟಿ ತತ್ವ ವಿವರಿಸಿದ ಯಡಿಯೂರಪ್ಪ ಬೆಂಗಳೂರು: ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಜತೆಗೆ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಒತ್ತು...

ಮಂಗಳೂರು: ದೇರಳಕಟ್ಟೆಯಲ್ಲಿ ಮೇಲ್ತೆನೆ ಬ್ಯಾರಿ ಭಾಷಾ ದಿನಾಚರಣೆ

ಮಂಗಳೂರು : ಬ್ಯಾರಿ ಲೇಖಕರು-ಕಲಾವಿದರನ್ನು ಒಳಗೊಂಡ "ಮೇಲ್ತನೆ" ಸಂಘಟನೆ ವತಿಯಿಂದ ಶನಿವಾರ ದೇರಳಕಟ್ಟೆಯಲ್ಲಿ "ಬ್ಯಾರಿ ಭಾಷಾ ದಿನ" ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಂಗ್ಲಭಾಷೆಯ ಪ್ರಭಾವದಿಂದ ಬ್ಯಾರಿ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗಿದ್ದರೂ, ಇದೀಗ ಅಲ್ಲಲ್ಲಿ...

ಟಿಪ್ಪು ಜಯಂತಿ ಆಚರಣೆ ಕೈ ಬಿಡದಿದ್ದರೆ ಬಿಜೆಪಿ ಯುವ ಮೋರ್ಚಾದಿಂದ ತಡೆ – ಶ್ರೀಶ ನಾಯಕ್

ಟಿಪ್ಪು ಜಯಂತಿ ಆಚರಣೆ ಕೈ ಬಿಡದಿದ್ದರೆ ಬಿಜೆಪಿ ಯುವ ಮೋರ್ಚಾದಿಂದ ತಡೆ – ಶ್ರೀಶ ನಾಯಕ್ ಉಡುಪಿ: ಟಿಪ್ಪು ಜಯಂತಿಯನ್ನು ಆಚರಿಸುವ ರಾಜ್ಯಸರಕಾರದ ನಿರ್ಧಾರವನ್ನು ಕೂಡಲೆ ಹಿಂಪಡೆಯಬೇಕು.ಇಲ್ಲವಾದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು...

ಅ.5ರಂದು ಬಣ್ಣ ಬಣ್ಣದ ಬದುಕು ಧ್ವನಿ ಸುರುಳಿ ಬಿಡುಗಡೆ

ಅ.5ರಂದು ಬಣ್ಣ ಬಣ್ಣದ ಬದುಕು ಧ್ವನಿ ಸುರುಳಿ ಬಿಡುಗಡೆ ಮಂಗಳೂರು : ಶ್ರೀ ಮುತ್ತುರಾಮ್ ಕ್ರಿಯೇಷನ್ಸ್ ಕಾರ್ಕಳ ಲಾಂಛನದಲ್ಲಿ ತಯಾರಾದ ಬಣ್ಣ ಬಣ್ಣದ ಬದುಕು , ಕನ್ನಡ ಚಲನ ಚಿತ್ರದ ಧ್ವನಿ ಸುರುಳಿ ಬಿಡುಗಡೆ...

Members Login

Obituary

Congratulations