ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 30 ಲಕ್ಷಗಳ ದೇಣಿಗೆ
ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 30 ಲಕ್ಷಗಳ ದೇಣಿಗೆ
ಮಂಗಳೂರು : ಕರ್ನಾಟಕ ರಾಜ್ಯಾದ್ಯಾಂತ ಅತಿವೃಷ್ಟಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಕನ್ನಡ...
ನಿಯಂತ್ರಣ ತಪ್ಪಿದ ಕಾರು ಆವರಣ ಗೋಡೆಯನ್ನೇರಿದಾಗ!
ನಿಯಂತ್ರಣ ತಪ್ಪಿದ ಕಾರು ಆವರಣ ಗೋಡೆಯನ್ನೇರಿದಾಗ!
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೋಂದು ಆವರಣ ಗೋಡೆಯನ್ನೀರಿ ನಿಂತ ಘಟನೆ ತೊಕ್ಕೊಟ್ಟುವಿನಲ್ಲಿ ಸೋಮವಾರ ಬೆಳಿಗ್ಗೆ ವರದಿಯಾಗಿದೆ.
ಕಾಸರಗೋಡಿನಿಂದ ಮಂಗಳೂರಿನತ್ತ ಬರುತ್ತಿದ್ದ ಸ್ವಿಫ್ಟ್ ಕಾರು ತೊಕ್ಕೊಟ್ಟಿನ ಮಾಯಾ...
ಕೊರೋನಾ ವೈರಸ್: ಮಂಗಳೂರು ಸೇರಿದಂತೆ ಕರ್ನಾಟಕದ 5 ಜಿಲ್ಲೆಗಳು ‘ಕೋವಿಡ್-19 ರೆಡ್ ಝೋನ್’ ಪಟ್ಟಿಗೆ!
ಕೊರೋನಾ ವೈರಸ್: ಮಂಗಳೂರು ಸೇರಿದಂತೆ ಕರ್ನಾಟಕದ 5 ಜಿಲ್ಲೆಗಳು 'ಕೋವಿಡ್-19 ರೆಡ್ ಝೋನ್' ಪಟ್ಟಿಗೆ!
ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಂತೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ...
ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ – ಉಡುಪಿ ಜಿಲ್ಲಾ ಖಾಝಿ ಬೇಕಲ ಉಸ್ತಾದ್ ಈದ್ ಸಂದೇಶ
ಈದುಲ್ ಫಿತ್ರ್ ಎಲ್ಲರಿಗೂ ಸಂತೋಷ ತರಲಿ - ಉಡುಪಿ ಜಿಲ್ಲಾ ಖಾಝಿ ಬೇಕಲ ಉಸ್ತಾದ್ ಈದ್ ಸಂದೇಶ
ಉಡುಪಿ: ಈದುಲ್ ಫಿತ್ರ್ ದಿನದಂದು ನೀಡಬೇಕಾದ ಕಡ್ಡಾಯ ದಾನಕ್ಕೆ ಫಿತ್ರ್ ಝಕಾತ್ ಎನ್ನುತ್ತಾರೆ. ಉಪವಾಸ ಆಚರಣೆಯ...
ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಅಭಿಷೇಕ್ ಎಂ ಬಿ ಆಯ್ಕೆ
ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಅಭಿಷೇಕ್ ಎಂ ಬಿ ಆಯ್ಕೆ
ಮಂಗಳೂರು : ಸಂಗೀತ ಮತ್ತು ನೃತ್ಯ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ 2019-20 ನೇ ಸಾಲಿನ...
ದೀಪಾವಳಿ: ಪಟಾಕಿ, ಸಿಡಿಮದ್ದಗಳನ್ನು ಸಿಡಿಸುವುದು, ಮಾರಾಟ ಮಾಡುವ ಬಗ್ಗೆ ಮಾರ್ಗಸೂಚಿ ಪ್ರಕಟ
ದೀಪಾವಳಿ: ಪಟಾಕಿ, ಸಿಡಿಮದ್ದಗಳನ್ನು ಸಿಡಿಸುವುದು, ಮಾರಾಟ ಮಾಡುವ ಬಗ್ಗೆ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ದೀಪಾವಳಿ ಹಬ್ಬದ ಆಚರಣೆ, ಪಟಾಕಿ, ಸಿಡಿಮದ್ದಗಳನ್ನು ಮಾರಾಟ ಮಾಡುವುದು ಮತ್ತು ಸಿಡಿಸುವ ಸಂಬಂಧವಾಗಿ ರಾಜ್ಯ...
ಅಕ್ರಮ ದನ ಸಾಗಾಟ ಪತ್ತೆ: ಪೊಲೀಸರು ತಡೆದ ಕಾರಿನಿಂದ 4 ದನಗಳು ರಕ್ಷಣೆ, ಆರೋಪಿಗಳು ಪರಾರಿ
ಅಕ್ರಮ ದನ ಸಾಗಾಟ ಪತ್ತೆ: ಪೊಲೀಸರು ತಡೆದ ಕಾರಿನಿಂದ 4 ದನಗಳು ರಕ್ಷಣೆ, ಆರೋಪಿಗಳು ಪರಾರಿ
ಮಂಗಳೂರು: ಅಕ್ರಮವಾಗಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಕಾರನ್ನು ಪೊಲೀಸರು ತಡೆದು ಪರಿಶೀಲಿಸಿದ ವೇಳೆ ಆರೋಪಿಗಳು ಸ್ಥಳದಿಂದ...
ರೋಹಿ ಕೊಲೆ ಆರೋಪಿ ಚರಣ್ ದುಷ್ಕರ್ಮಿಗಳಿಂದ ಕೊಲೆ
ರೋಹಿ ಕೊಲೆ ಆರೋಪಿ ಚರಣ್ ದುಷ್ಕರ್ಮಿಗಳಿಂದ ಕೊಲೆ
ಮಂಗಳೂರು: ಹಾಡುಹಗಲೇ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿ ಗಂಭಿರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತನನ್ನು ಮೂಡುಶೆಡ್ಡೆ ನಿವಾಸಿ ಚರಣ್ ಎಂದು ಗುರುತಿಸಲಾಗಿದೆ....
ಬಿಜೈ ವಾರ್ಡಿನಲ್ಲಿ ಮಿಥುನ್ ಎಂ ರೈ ಪರ ಲೋಬೊ ಪ್ರಚಾರ
ಬಿಜೈ ವಾರ್ಡಿನಲ್ಲಿ ಮಿಥುನ್ ಎಂ ರೈ ಪರ ಲೋಬೊ ಪ್ರಚಾರ
ನಗರದ ಬಿಜೈ ವಾರ್ಡಿನ ವ್ಯಾಪ್ತಿಯಲ್ಲಿರುವ ಬಿಜೈ ನ್ಯೂರೋಡ್, ಭಜನಾ ಮಂದಿರರಸ್ತೆ ಪರಿಸರದಲ್ಲಿಇಂದುತಾರೀಕು11-04-2019ರಂದು ಬೆಳಿಗ್ಗೆ ದ.ಕ.ಲೋಕಸಭಾಕ್ಷೇತ್ರದಕಾಂಗ್ರೆಸ್ಜೆಡಿಎಸ್ ಮೈತ್ರಿಅಭ್ಯರ್ಥಿ ಶ್ರೀ ಮಿಥುನ್ರೈ ಪರವಾಗಿ ಮಾಜಿಶಾಸಕರಾದ ಶ್ರೀ...
19ನೇ ಫೆಡರೇಶನ್ ಕಪ್ : ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿ ಆರ್ಮಿ ಪಾಲು
ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟವು ಸೋಮವಾರ ಕೊನೆಗೊಂಡಿದ್ದು ಕ್ರೀಡಾ ಕೂಟದ ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಆರ್ಮಿ ತಂಡವು ಪಡೆದುಕೊಂಡಿದೆ.
ತಮಿಳುನಾಡು ಕ್ರೀಡಾ ಕೂಟದ ಸಮಗ್ರ...



























