ಮಂಗಳೂರು: ಕಾರು ಢಿಕ್ಕಿ; ಪಾದಚಾರಿ ಯುವತಿ ಮೃತ್ಯು
ಮಂಗಳೂರು: ಕಾರು ಢಿಕ್ಕಿ; ಪಾದಚಾರಿ ಯುವತಿ ಮೃತ್ಯು
ಮಂಗಳೂರು: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಮಣ್ಣಗುಡ್ಡೆ ಬಳಿ ಬುಧವಾರ ಸಂಜೆ...
ದುಬೈ: ನ.13 ರಂದು ಕನ್ನಡಿಗರು ದುಬೈ ವತಿಯಿಂದ ರಾಜ್ಯೋತ್ಸವ-ದೇವೇಗೌಡರ ಉಪಸ್ಥಿತಿಯಲ್ಲಿ ದ್ವಾರಕೀಶ್ ರಿಗೆ ಕನ್ನಡರತ್ನ ಪ್ರದಾನ
ದುಬೈ: ಪ್ರತಿವರ್ಷವೂ ವಿಜೃಂಭಣೆಯಿಂದ ಮತ್ತು ವಿಭಿನ್ನವಾಗಿ ದುಬೈಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಾ ಬಂದಿರುವ ಕನ್ನಡಿಗರು ದುಬೈ ಸಂಘಟನೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಇನ್ನಷ್ಟು ವಿಜೃಂಭಣೆ ಮತ್ತು ಸಮಾಜದ ಹಲವು ಕ್ಷೇತ್ರಗಳಲ್ಲಿ ಉತ್ತಮ...
ಮಂಗಳೂರು: ಕ್ರೈಸ್ತರ ಎಲ್ಲಾ ಸಂತರ ಹಾಗೂ ಅಸುನೀಗಿದವರ ಸ್ಮರಣಾ ದಿನಾಚರಣೆ
ಮಂಗಳೂರು: ಕ್ರೈಸ್ತರ ಎಲ್ಲಾ ಸಂತರ ಹಾಗೂ ಅಸುನೀಗಿದವರ ಸ್ಮರಣಾ ದಿನಾಚರಣೆ
ಮಂಗಳೂರು: ನವೆಂಬರ್ 1 ಮತ್ತು 2 ರಂದು ಕ್ರೈಸ್ತ ಸಮುದಾಯವು ವಿಶ್ವದಾದ್ಯಂತ ಎಲ್ಲಾ ಸಂತರ ದಿನ ಹಾಗೂ ಎಲ್ಲಾ ಅಸುನೀಗಿದವರ ಸ್ಮರಣಾ ದಿನವನ್ನು...
ರಾಜ್ಯ ಒಲಿಂಪಿಕ್: ಕಾಮಗಾರಿ ಶೀಘ್ರ ಮುಗಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ
ರಾಜ್ಯ ಒಲಿಂಪಿಕ್: ಕಾಮಗಾರಿ ಶೀಘ್ರ ಮುಗಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ
ಮಂಗಳೂರು: ಇದೇ 17 ರಿಂದ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಮೂಲಸೌಲಭ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್...
ಡಿ.11 ರಿಂದ 13 ರವರೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಾತಿ ಅಭಿಯಾನ-2019
ಡಿ.11 ರಿಂದ 13 ರವರೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಾತಿ ಅಭಿಯಾನ-2019
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡುವ ಬಗ್ಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಾತಿ ಅಭಿಯಾನ-2019...
ಗುರುಪರ ಕೈಕಂಬ ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯಿಸಿ ಸಾಮೂಹಿಕ ಧರಣಿ
ಗುರುಪರ ಕೈಕಂಬ ಹೆದ್ದಾರಿ ಅಗಲೀಕರಣಕ್ಕೆ ಒತ್ತಾಯಿಸಿ ಸಾಮೂಹಿಕ ಧರಣಿ
ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲು ಅವರ ಬೇಜವಾಬ್ದಾರಿತನ, ಅಸಮರ್ಥ ಆಡಳಿತಕ್ಕೆ ಜಿಲ್ಲೆಯನ್ನು ಹಾದು ಹೋಗುವ ಹೆದ್ದಾರಿಗಳು ಬಲಿಯಾಗಿವೆ. ದಶಕ ಸಂದರೂ ಪೂರ್ತಿಯಾಗದ ಪಂಪ್...
ಕುಂದಾಪುರಲ್ಲೊಂದು ಸಿಂಪಲ್ಲಾದ ದಲಿತ ಯುವಕ, ಮುಸ್ಲಿಂ ಯುವತಿಯ ಮದುವೆ ಸ್ಟೋರಿ!
ಕುಂದಾಪುರಲ್ಲೊಂದು ಸಿಂಪಲ್ಲಾದ ದಲಿತ ಯುವಕ, ಮುಸ್ಲಿಂ ಯುವತಿಯ ಮದುವೆ ಸ್ಟೋರಿ!
ಕುಂದಾಪುರ: ಒಂದೇ ಕೇರಿಯ ದಲಿತ ಸಮುದಾಯದ ಯುವಕ ಮತ್ತು ಮುಸ್ಲಿಂ ಸಮುದಾಯದ ಯುವತಿ ಪರಸ್ಪರ ಧರ್ಮಗಳ ಎಲ್ಲೆ ಮೀರಿ ದಾಂಪತ್ಯ ಜೀವನಕ್ಕೆ ಕಾಲಿಡುವ...
ಯು.ಎ.ಇ : ವಿಜ್ರ೦ಭಣೆಯಿ೦ದ ಉದ್ಘಾಟನೆ ಗೊ೦ಡ ಕರ್ನಾಟಕ ಸ್ಪೋಟ್ಸ್ ಆ೦ಡ್ ಕಲ್ಚರಲ್ ಕ್ಲಬ್
ಯು.ಎ.ಇ : ಕರ್ನಾಟಕ ಸ್ಪೋಟ್ಸ್ ಆ೦ಡ್ ಕಲ್ಚರಲ್ ಕ್ಲಬ್ ಯು.ಎ.ಇ ಇದರ ಉದ್ಘಾಟನಾ ಕಾರ್ಯಕ್ರಮವು ದುಬಾಯಿಯ ಪ್ರತಿಷ್ಠಿತ ಪ೦ಚತಾರಾ ಹೋಟೇಲ್ " ಕೋರಲ್ ದೇರಾ " ದಲ್ಲಿ ಮಾರ್ಚ್ 10 ರ ಗುರುವಾರದ೦ದು...
ರಾಷ್ಟ್ರೀಯ ಕ್ರೀಡಾಕೂಟ ಈಜು ಸ್ಪರ್ಧೆ: ಚಿನ್ನ ಗೆದ್ದ ಚಿಂತನ್ ಶೆಟ್ಟಿ ಸಾಧನೆಯನ್ನು ಅಭಿನಂದಿಸಿದ ಸಂಸದ. ಕ್ಯಾ. ಚೌಟ
ರಾಷ್ಟ್ರೀಯ ಕ್ರೀಡಾಕೂಟ ಈಜು ಸ್ಪರ್ಧೆ: ಚಿನ್ನ ಗೆದ್ದ ಚಿಂತನ್ ಶೆಟ್ಟಿ ಸಾಧನೆಯನ್ನು ಅಭಿನಂದಿಸಿದ ಸಂಸದ. ಕ್ಯಾ. ಚೌಟ
ಮಂಗಳೂರು: ಉತ್ತರಾಖಂಡದಲ್ಲಿ ನಡೆದ 38 ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟದ ಸ್ವಿಮಿಂಗ್ ಪುರುಷರ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ...
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಯೊಗೀಶ್ ಶೆಟ್ಟಿ ಜೆಪ್ಪು ರವರ ಹುಟ್ಟು ಹಬ್ಬ
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಯೊಗೀಶ್ ಶೆಟ್ಟಿ ಜೆಪ್ಪು ರವರ ಹುಟ್ಟು ಹಬ್ಬವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಲಾಯಿತು
ಯೊಗೀಶ್ ಶೆಟ್ಟಿ ಜಪ್ಪು ಅಭಿಮಾನಿಗಳ ಬಳಗದ...



























