ಮಿತ್ರಂಪಾಡಿ ಜಯರಾಮ್ ರೈ ಅಬುಧಾಬಿಯ ಪ್ರತಿಷ್ಠಿತ ಐ.ಎಸ್.ಸಿ. ಉಪಾಧ್ಯಕ್ಷರಾಗಿ ಆಯ್ಕೆ

ಮಿತ್ರಂಪಾಡಿ ಜಯರಾಮ್ ರೈ ಅಬುಧಾಬಿಯ ಪ್ರತಿಷ್ಠಿತ ಐ.ಎಸ್.ಸಿ. ಉಪಾಧ್ಯಕ್ಷರಾಗಿ ಆಯ್ಕೆ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿರುವ ಅನಿವಾಸಿ ಭಾರತೀಯರ ಭವ್ಯ ಸೌಧ ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ವಿಶ್ವದಲ್ಲೇ ಅನಿವಾಸಿ ಭಾರತೀಯರ ಅತ್ಯಂತ...

ಅಪಘಾತದಲ್ಲಿ ಡೆಲಿವರಿ ಬಾಯ್ ಸಾವು : 4ಲಕ್ಷ ರೂ ಪರಿಹಾರ ವಿತರಣೆ

ಅಪಘಾತದಲ್ಲಿ ಡೆಲಿವರಿ ಬಾಯ್ ಸಾವು : 4ಲಕ್ಷ ರೂ ಪರಿಹಾರ ವಿತರಣೆ ಮಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಂದ ಮಂಗಳೂರಿನಲ್ಲಿ ವಾಹನ ಅಪಘಾತದಿಂದ ಸಾವನ್ನಪ್ಪಿದ ಸ್ವಿಗ್ಗಿ ಡೆಲಿವರಿ ಬಾಯ್ ಗೆ...

ಮಾದಕ ಪದಾರ್ಥಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಅಗತ್ಯ; ಎನ್.ಎಸ್.ಯು.ಐ. ಕಾರ್ಯಕ್ರಮದಲ್ಲಿ ಡಾ|ಪಿ.ವಿ.ಭಂಡಾರಿ

ಮಾದಕ ಪದಾರ್ಥಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಅಗತ್ಯ; ಎನ್.ಎಸ್.ಯು.ಐ. ಕಾರ್ಯಕ್ರಮದಲ್ಲಿ ಡಾ|ಪಿ.ವಿ.ಭಂಡಾರಿ ಉಡುಪಿ: ಉಡುಪಿ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಮಾದಕ ವಸ್ತುಗಳ ಬಳಕೆ ವಿರೋಧಿ ಕುರಿತ ಜಾಗೃತಿ ಕಾರ್ಯಾಗಾರವನ್ನು ನಗರದ ಸೈಂಟ್ ಸಿಸಿಲಿಸ್...

ರೋಶನಿ ನಿಲಯದ ಸ್ಥಾಪಕ ಪ್ರಾಂಶುಪಾಲೆ ಡಾ. ಒಲಿಂಡಾ ಪಿರೇರ ನಿಧನ

ರೋಶನಿ ನಿಲಯದ ಸ್ಥಾಪಕ ಪ್ರಾಂಶುಪಾಲೆ ಡಾ. ಒಲಿಂಡಾ ಪಿರೇರ ನಿಧನ ಮಂಗಳೂರು : ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನ ಮಾಜಿ ಪ್ರಾಂಶುಪಾಲೆ, ಸಮಾಜ ಸೇವಕಿ ಡಾ. ಒಲಿಂಡಾ ಪಿರೇರ (95)...

ಅತ್ಯುತ್ತಮ ಪ್ರಾಜೆಕ್ಟ್ ಪುರಸ್ಕಾರ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಅತ್ಯುತ್ತಮ ಪ್ರಾಜೆಕ್ಟ್ ಪುರಸ್ಕಾರ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ ವಳಚ್ಚಿಲ್‍ನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ, ಮಾಹಿತಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಕು. ಕೃತಿಕ, ಕು. ನವ್ಯಶ್ರಿ, ಕು. ಅನೀಶ ಹಾಗೂ ಕು. ರೋಶನ್...

ಲಕ್ಷದೀಪೋತ್ಸವದಲ್ಲಿ ಕಾಡುಸಂರಕ್ಷಣೆಯ ವಿನೂತನ ಮಾದರಿ

ಲಕ್ಷದೀಪೋತ್ಸವದಲ್ಲಿ ಕಾಡುಸಂರಕ್ಷಣೆಯ ವಿನೂತನ ಮಾದರಿ ಕಾಡಿನ ಕುರಿತು ನಿಮಗೆಷ್ಟು ಗೊತ್ತು? ಕಾಡು ಸಂರಕ್ಷಿಸಿ, ಉಳಿಸಲು ಅರಣ್ಯ ಇಲಾಖೆ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ನೀವು ತಿಳಿದಿರುವುದೆಷ್ಟು? ಮುಂದಿನ ಪೀಳಿಗೆಗೆ ಕಾಡು ಸಂರಕ್ಷಣೆಯ ಅರಿವು ಮೂಡಿಸುವ ವಿಧಾನಗಳು...

ಜನತಾ ಕರ್ಪ್ಯೂ : ಚಂಡೆ ಬಾರಿಸುವುದರ ಮೂಲಕ ಕೃತಜ್ಞನೆ ಸಲ್ಲಿಸಿದ ಮಡುಂಬು ಯುವತಿಯರು

ಕೋವಿಡ್ -19 : ಚಂಡೆ ಬಾರಿಸುವುದರ ಮೂಲಕ ಕೃತಜ್ಞನೆ ಸಲ್ಲಿಸಿದ ಮಡುಂಬು ಯುವತಿಯರು ಉಡುಪಿ: ದೇಶಾದ್ಯಂತ ವ್ಯಾಪಿಸಿರುವ ಕೊರೋನಾ ಸೋಂಕು ತಡೆಯುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದ್ದ ಜನತಾ ಕರ್ಪ್ಯೂಗೆ...

ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬಂದ್: ಮಂಗಳೂರಿನಲ್ಲಿ ಬಸ್ಸುಗಳಿಗೆ ಕಲ್ಲು ತೂರಾಟ

ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬಂದ್: ಮಂಗಳೂರಿನಲ್ಲಿ ಬಸ್ಸುಗಳಿಗೆ ಕಲ್ಲು ತೂರಾಟ ಮಂಗಳೂರು: ರೌಡಿಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ದಕ...

ಮಂಗಳೂರು| ವಿದೇಶದಲ್ಲಿ ಉದ್ಯೋಗ ಆಮಿಷವೊಡ್ಡಿ ವಂಚನೆ ಪ್ರಕರಣ: ಮಹಿಳೆ ಸಹಿತ ಇಬ್ಬರ ಬಂಧನ

ಮಂಗಳೂರು| ವಿದೇಶದಲ್ಲಿ ಉದ್ಯೋಗ ಆಮಿಷವೊಡ್ಡಿ ವಂಚನೆ ಪ್ರಕರಣ: ಮಹಿಳೆ ಸಹಿತ ಇಬ್ಬರ ಬಂಧನ ಮಂಗಳೂರು : ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ ಹಲವಾರು ಮಂದಿ ಯನ್ನು ನಂಬಿಸಿ ಅವರಿಂದ ಹಣವನ್ನು ಪಡೆದುಕೊಂಡು...

ಹಿರಿಯಡ್ಕ ಅಕ್ರಮ ಮರಳುಗಾರಿಕೆಗೆ ದಾಳಿ ರೂ. 16 ಲಕ್ಷದ ಸೊತ್ತು ವಶ

ಹಿರಿಯಡ್ಕ ಅಕ್ರಮ ಮರಳುಗಾರಿಕೆಗೆ ದಾಳಿ ರೂ. 16 ಲಕ್ಷದ ಸೊತ್ತು ವಶ ಉಡುಪಿ: ಹಿರಿಯಡ್ಕ ಬಳಿಯ ಕುಕ್ಕೆಹಳ್ಳಿ ಗ್ರಾಮದ ಮಡಿಸಾಲು ಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಲಕ್ಷಾಂತರ ರೂಪಾಯಿ...

Members Login

Obituary

Congratulations