ಮೊನ್ಸಿ. ಅಲೆಕ್ಸಾಂಡರ್ ಡಿಸೊಜಾ ಇವರಿಗೆ ಶೃದ್ಧಾಂಜಲಿ
ಮಂಗಳೂರು: ಆಗಸ್ಟ್ 20 ರಂದು ನಿಧನ ಹೊಂದಿದ ಕೊಂಕಣಿ ಅಕಾಡೆಮಿಯ ನಾಲ್ಕನೇ ಅಧ್ಯಕ್ಷರಾಗಿದ್ದ ಮೊನ್ಸಿ. ಅಲೆಕ್ಸಾಂಡರ್ ಡಿಸೊಜಾ ಇವರಿಗೆ ಕೊಂಕಣಿ ಅಕಾಡೆಮಿ ವತಿಯಿಂದ ನಗರದ ಕಲಾಂಗಣದಲ್ಲಿ ಆಗಸ್ಟ್ 21ರಂದು ನಡೆದ ಕೊಂಕಣಿ ಯುವ...
ದ.ಕ.ಜಿಲ್ಲಾ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣರವರ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ಹಸ್ತಾಂತರ
ದ.ಕ.ಜಿಲ್ಲಾ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣರವರ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ಹಸ್ತಾಂತರ
ಮಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ಕುಟುಂಬಗಳಿಗೆ ದ.ಕ.ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣರವರ ನೇತೃತ್ವದಲ್ಲಿ ಆಹಾರದ...
ಧರ್ಮಸ್ಥಳದ ಎಲ್ಲಾ ವ್ಯವಹಾರಗಳು ಕಾನೂನು ಬದ್ಧವಾಗಿವೆ : ಡಿ. ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಎಲ್ಲಾ ವ್ಯವಹಾರಗಳು ಕಾನೂನು ರೀತಿಯಲ್ಲಿ ಕ್ರಮ ಬದ್ಧವಾಗಿವೆ. ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು ಹಾಗೂ ಅಣ್ಣಪ್ಪ ಸ್ವಾಮಿಯ ಅನುಗ್ರಹದಿಂದ ಕ್ಷೇತ್ರದ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತಿವೆ. ಯಾವುದನ್ನೂ ನಾನು ಮಾಡುವುದಲ್ಲ. ದೇವರು...
ಸಾಮಾಜಿಕ ಶೈಕ್ಷಣಿಕ ಜನಗಣತಿ ವರದಿ ಚರ್ಚೆ ಮಾಡಲು ನಾನು ಸಿದ್ಧ – ಜೆಪಿ ಹೆಗ್ಡೆ
ಸಾಮಾಜಿಕ ಶೈಕ್ಷಣಿಕ ಜನಗಣತಿ ವರದಿ ಚರ್ಚೆ ಮಾಡಲು ನಾನು ಸಿದ್ಧ – ಜೆಪಿ ಹೆಗ್ಡೆ
ಉಡುಪಿ: ರಾಜ್ಯದ 5.98 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಿದ ಸಾಮಾಜಿಕ ಶೈಕ್ಷಣಿಕ ಜನಗಣತಿ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ....
ವಿ4 ನ್ಯೂಸ್ ರಿಯಲ್ ಮಿಕ್ಸ್ ಸಿಪಿಎಲ್ ಅ.31ರಿಂದ
ವಿ4 ನ್ಯೂಸ್ ರಿಯಲ್ ಮಿಕ್ಸ್ ಸಿಪಿಎಲ್ ಅ.31ರಿಂದ
ಮಂಗಳೂರು: ಕ್ರೀಕೆಟ್ ಅಥವಾ ಇನ್ಯಾವುದೇ ಆಟವನ್ನು ಪ್ರಿಮಿಯರ್ ಲೀಗ್ ರೂಪದಲ್ಲಿ ಆಡುವುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಸಾಂಸ್ಕøತಿಕ ಸ್ಪರ್ಧೆಯೊಂದನ್ನ ಪ್ರಿಮಿಯರ್ ಲೀಗ್ ರೂಪದಲ್ಲಿ ಇದೇ...
ಕಡಬ : ಕೆಲಸಕ್ಕೆಂದು ಹೋದ ಯುವಕ ನಾಪತ್ತೆ
ಕಡಬ : ಕೆಲಸಕ್ಕೆಂದು ಹೋದ ಯುವಕ ನಾಪತ್ತೆ
ಮಂಗಳೂರು : ಯುವಕ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಲ್ಯ ಗ್ರಾಮದ ಚಂದ್ರಶೇಖರ ಜಿ.ಡಿ. (23) ಎಂಬ ವ್ಯಕ್ತಿ, ಸೆಪ್ಟಂಬರ್ 4...
ಅವೈಜ್ಞಾನಿಕವಾಗಿ ಕಾಲೇಜುಗಳ ಶುಲ್ಕಗಳ ಹೆಚ್ಚಳ – ಮಂಗಳೂರು ವಿವಿ ವಿರುದ್ದಎಬಿವಿಪಿ ಪ್ರತಿಭಟನೆ
ಅವೈಜ್ಞಾನಿಕವಾಗಿ ಕಾಲೇಜುಗಳ ಶುಲ್ಕಗಳ ಹೆಚ್ಚಳ – ಮಂಗಳೂರು ವಿವಿ ವಿರುದ್ದಎಬಿವಿಪಿ ಪ್ರತಿಭಟನೆ
ಕೊಣಾಜೆ: ಮಂಗಳೂರು ವಿವಿ ವಿರುದ್ದ ವಿದ್ಯಾರ್ಥಿ ಸಮೂಹ ಸಿಡಿದೆದ್ದಿದೆ. ಅಂಕಪಟ್ಟಿಯ ಸಮಸ್ಯೆ, ಅವೈಜ್ಞಾನಿಕ ಕಾಲೇಜುಗಳ ಶುಲ್ಕಗಳ ಹೆಚ್ಚಳ, ಪರೀಕ್ಷಾ ಶುಲಕ್ ಹೆಚ್ಚಳ ಯುಯುಸಿಎಂಎಸ್...
ಮೇ 24 ರವಿವಾರ ಈದುಲ್ ಫಿತ್ರ್ ಆಚರಣೆ – ದಕ, ಉಡುಪಿ ಖಾಝಿಗಳಿಂದ ಅಧಿಕೃತ ಘೋಷಣೆ
ಮೇ 24 ರವಿವಾರ ಈದುಲ್ ಫಿತ್ರ್ ಆಚರಣೆ – ದಕ, ಉಡುಪಿ ಖಾಝಿಗಳಿಂದ ಅಧಿಕೃತ ಘೋಷಣೆ
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮೇ 24 ರಂದು ರವಿವಾರ ಈದುಲ್ ಫಿತ್ರ್ ಆಚರಿಸಲು ದಕ್ಷಿಣ ಕನ್ನಡ ಮತ್ತು...
ಯಡ್ಯೂರಪ್ಪ ಮಂಡಿಸಿದ್ದು ಸ್ಪಷ್ಟತೆಯಿಲ್ಲದ ಬಜೆಟ್ – ಅಶೋಕ್ ಕುಮಾರ್ ಕೊಡವೂರು
ಯಡ್ಯೂರಪ್ಪ ಮಂಡಿಸಿದ್ದು ಸ್ಪಷ್ಟತೆಯಿಲ್ಲದ ಬಜೆಟ್ – ಅಶೋಕ್ ಕುಮಾರ್ ಕೊಡವೂರು
ಉಡುಪಿ: ಮುಖ್ಯಮಂತ್ರಿ ಯಡ್ಯೂರಪ್ಪನವರು ಗುರುವಾರ ಮಂಡಿಸಿದ ಬಜೆಟ್ ಯಾವುದೇ ರೀತಿಯ ಆಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳು ಮಂಡಿಸಿದ...
ಆಕಾಶವಾಣಿ ಕಲ್ಯಾಣವಾಣಿ ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್
ಆಕಾಶವಾಣಿ ಕಲ್ಯಾಣವಾಣಿ ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ರಾಜ್ಯ ಮೀನುಗಾರಿಕಾ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು...



























