ನಿರ್ಮಿತಿ ಕೇಂದ್ರ ಯೋಜನಾಧಿಕಾರಿ ಅಮಾನತು; ಜನಾಭಿಪ್ರಾಯಕ್ಕೆ ಸಂದ ಜಯ – ಬಜಗೋಳಿ ಕೃಷ್ಣ ಶೆಟ್ಟಿ
ನಿರ್ಮಿತಿ ಕೇಂದ್ರ ಯೋಜನಾಧಿಕಾರಿ ಅಮಾನತು; ಜನಾಭಿಪ್ರಾಯಕ್ಕೆ ಸಂದ ಜಯ – ಬಜಗೋಳಿ ಕೃಷ್ಣ ಶೆಟ್ಟಿ
ಕಾರ್ಕಳ: ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕಾರ್ಕಳ ತಾಲೂಕಿನ ಜನರ ಧಾರ್ಮಿಕ ಹಾಗೂ ಭಾವನಾತ್ಮಕ...
ಜ. 29 ರಂದು ಮುಕ್ತ ವಾಹಿನಿ ಅದ್ದೂರಿ ಲೋಕಾರ್ಪಣೆ ಹಾಗೂ ತುಳು ಫಿಲ್ಮ್ ಅವಾರ್ಡ್
ಜ. 29 ರಂದು ಮುಕ್ತ ವಾಹಿನಿ ಅದ್ದೂರಿ ಲೋಕಾರ್ಪಣೆ ಹಾಗೂ ತುಳು ಫಿಲ್ಮ್ ಅವಾರ್ಡ್
ಉಡುಪಿ: ಕರಾವಳಿಯ ಮಾಧ್ಯಮ ಲೋಕಕ್ಕೆ ನೂತನವಾಇಗ ಕಾಲಿಡುತ್ತಿರುವ ಮುಕ್ತ ವಾಹಿನಿ ಅದ್ದೂರಿ ಲೋಕಾರ್ಪಣೆ ಹಾಗೂ ತುಳು ಫಿಲ್ಮ್ ಅವಾರ್ಡ್...
ಕುಂದಾಪುರ: ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗದ ವಾಸ್ತವ್ಯದ ಮನೆಗಳಿಗೆ ಹಾನಿ
ಕುಂದಾಪುರ: ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗದ ವಾಸ್ತವ್ಯದ ಮನೆಗಳಿಗೆ ಹಾನಿ
ಕುಂದಾಪುರ: ತಾಲೂಕಿನಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗದ ಹಲವು ಕಡೆ ವಾಸ್ತವ್ಯದ ಮನೆಗಳಿಗೆ ಹಾನಿಯಾಗಿದೆ.
ತಾಲ್ಲೂಕಿನ ಕನ್ಯಾನ ಗ್ರಾಮದ...
ಭಾರತ ಮಹಿಳಾ ಕಬಡ್ಡಿ ತಂಡ ನಾಯಕಿ ಶ್ರೀಮತಿ ಮಮತಾ ಪೂಜಾರಿ ರುಡ್ಸೆಟ್ ಭೇಟಿ
ಉಜಿರೆ : ದೇಶದ ಬಡ ಜನರ ಬದುಕಿಗೆ ಭದ್ರ ಬುನಾದಿಯಾಗಿ ರುಡ್ಸೆಟ್ ಸಂಸ್ಥೆಯು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕನಸಾಗಿ ಹುಟ್ಟಿ ದೇಶದಾದ್ಯಂತ ಕಾರ್ಯಾಚರಿಸುತ್ತಿರುವುದರ ಜೊತೆಗೆ ಮಹಿಳೆಯರೂ ಕೂಡಾ ಸ್ವಾವಲಂಬಿ ಬದುಕಿಗೆ ದಿಟ್ಟ ಹೆಜ್ಜೆಯನ್ನಿಡುತ್ತಿರುವುದು...
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೋಗ್ಲಿಂಗ್ ಸಂಸ್ಮರಣೆ
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೋಗ್ಲಿಂಗ್ ಸಂಸ್ಮರಣೆ
ಮಂಗಳೂರು: "ಆರ್ಥಿಕ ಕುಸಿತ ಕೊರೋನದಿಂದಾಗಿ ಆದುದಲ್ಲ. ಎರಡು ಮೂರು ವರ್ಷಗಳ ಹಿಂದಿನಿಂದ ನೋಟು ಬ್ಯಾನ್ ಹಾಗೂ ಜಿ.ಎಸ್.ಟಿ. ಜಾರಿಯ...
ಗೋಪಾಲ ಪೂಜಾರಿ ಸಜ್ಜನ ಮತ್ತು ಪ್ರಾಮಾಣಿಕ ಎಂದಿದ್ದೆ, ಸುಳ್ಳಾದರೆ ಕ್ಷಮಿಸಿ : ಕೋಟ ತಿರುಗೇಟು
ಗೋಪಾಲ ಪೂಜಾರಿ ಸಜ್ಜನ ಮತ್ತು ಪ್ರಾಮಾಣಿಕ ಎಂದಿದ್ದೆ, ಸುಳ್ಳಾದರೆ ಕ್ಷಮಿಸಿ : ಕೋಟ ತಿರುಗೇಟು
ಮಾಜಿ ಶಾಸಕ ಗೋಪಾಲ ಪೂಜಾರಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದು ನನ್ನ...
ಮೋದಿಯವರು ಕರ್ನಾಟಕಕ್ಕೆ ನೆರೆ, ಬರ ಬಂದಾಗ ಬರಲ್ಲ ಚುನಾವಣಾ ಪ್ರಚಾರಕ್ಕೆ ಬರೋದನ್ನ ತಪ್ಪಿಸಲ್ಲ – ಸಿದ್ದರಾಮಯ್ಯ
ಮೋದಿಯವರು ಕರ್ನಾಟಕಕ್ಕೆ ನೆರೆ, ಬರ ಬಂದಾಗ ಬರಲ್ಲ ಚುನಾವಣಾ ಪ್ರಚಾರಕ್ಕೆ ಬರೋದನ್ನ ತಪ್ಪಿಸಲ್ಲ - ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕಕ್ಕೆ ಸ್ವಾಗತ. ನೆರೆ ಬಂದಾಗ ಬರುವುದಿಲ್ಲ, ಬರ ಬಂದಾಗಲೂ ಬರುವುದಿಲ್ಲ, ಚುನಾವಣಾ...
ಚುನಾವಣೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ
ಚುನಾವಣೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ
ಉಡುಪಿ: ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ಗುರುವಾರ ನಗರದ ಜೋಡುಕಟ್ಟೆಯಿಂದ ಪಾದೆಯಾತ್ರೆ...
ದಕ ಜಿಲ್ಲಾ ಬಂದ್ ನಡುವೆಯೂ ನಡೆಯುಲಿರುವ ಪ್ರಥಮ ಪಿಯುಸಿ ಪರೀಕ್ಷೆ
ದಕ ಜಿಲ್ಲಾ ಬಂದ್ ನಡುವೆಯೂ ನಡೆಯುಲಿರುವ ಪ್ರಥಮ ಪಿಯುಸಿ ಪರೀಕ್ಷೆ
ಮಂಗಳೂರು: ದಕ ಜಿಲ್ಲಾ ಬಂದ್ ಕರೆಯ ನಡುವೆ ಪ್ರಥಮ ಪಿಯುಸಿ ಪರೀಕ್ಷೆಗಳು ಯಥಾ ಪ್ರಕಾರ ಶನಿವಾರ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಹಾಗೂ...
ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ಸುರಕ್ಷತೆಯು ನಿರ್ಮಿತಿ ಕೇಂದ್ರದ ಜವಾಬ್ದಾರಿ : ಜಿಲ್ಲಾಧಿಕಾರಿ ಸೂಚನೆ
ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ಸುರಕ್ಷತೆಯು ನಿರ್ಮಿತಿ ಕೇಂದ್ರದ ಜವಾಬ್ದಾರಿ : ಜಿಲ್ಲಾಧಿಕಾರಿ ಸೂಚನೆ
ಉಡುಪಿ: ಕಾರ್ಕಳ ತಾಲೂಕು ಬೈಲೂರು ಗ್ರಾಮದ ಯರ್ಲಪಾಡಿ ಉಮಿಕಲ್ಬೆಟ್ಟದ ಮೇಲೆ ನಿರ್ಮಾಣ ಗೊಂಡು ಈಗ ವಿವಾದದ ಕೇಂದ್ರ ಬಿಂದುವಾಗಿರುವ...




























