26.5 C
Mangalore
Sunday, December 14, 2025

ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ ಕ್ಯಾನ್ಸರ್ ಚಿಕಿತ್ಸೆಗೆ ನೆರವು

ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್  ಕ್ಯಾನ್ಸರ್ ಚಿಕಿತ್ಸೆಗೆ ನೆರವು ಕೊಟ್ಟಾರ :ನೀರ್‍ಮಾರ್ಗ ಅಡ್ಯಾರ್ ಪದವು ನಿವಾಸಿ ಕೃಷ್ಣ ಕುಮಾರ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗಾಗಿ ಫ್ರೆಂಡ್ಸ್ ಬಲ್ಲಾಳ್‍ಬಾಗ್ ಬಿರುವೆರ್ ಕುಡ್ಲವತಿಯಿಂದ ನಲ್ವತ್ತ ನಾಲ್ಕು ಸಾವಿರ...

ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯಲ್ಲಿ ಸರ್ಕಾರ ಸೂಜಿ ಮೊನೆಯಷ್ಟೂ ಮಧ್ಯಪ್ರವೇಶ ಮಾಡಲ್ಲ – ಸಿದ್ದರಾಮಯ್ಯ

ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯಲ್ಲಿ ಸರ್ಕಾರ ಸೂಜಿ ಮೊನೆಯಷ್ಟೂ ಮಧ್ಯಪ್ರವೇಶ ಮಾಡಲ್ಲ – ಸಿದ್ದರಾಮಯ್ಯ ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ವಿಶೇಷ...

ಬಡತನ ಮತ್ತು ವಾತಾವರಣ ಬದಲಾವಣೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯ : ಡಾ. ಹರೀಶ್ ಹಂದೆ

ಬಡತನ ಮತ್ತು ವಾತಾವರಣ ಬದಲಾವಣೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯ : ಡಾ. ಹರೀಶ್ ಹಂದೆ ಸೆಲ್ಕೋ ಸಂಸ್ಥೆಯ 2018-19 ನೇ ಸಾಲಿನ ರಾಷ್ಟ್ರೀಯ ಸೂರ್ಯ ಮಿತ್ರ ಪ್ರಶಸ್ತಿಗೆ ಕುಂದಾಪುರ ತಾಲೂಕು ಅಮಾಸೆಬೈಲಿನ ಎಜಿ...

ಮಾ 31 ರ ವರೆಗೆ ಬಾರ್ ಗಳಿಗೆ ಬೀಗ ಹಿನ್ನಲೆ – ಉಡುಪಿಯಲ್ಲಿ ಮದ್ಯ ಖರೀದಿಸಿಲು ಮುಗಿಬಿದ್ದ ಜನತೆ

ಮಾ 31 ರ ವರೆಗೆ ಬಾರ್ಗಳಿಗೆ ಬೀಗ ಹಿನ್ನಲೆ – ಉಡುಪಿಯಲ್ಲಿ ಮದ್ಯ ಖರೀದಿಸಿಲು ಮುಗಿಬಿದ್ದ ಜನತೆ ಉಡುಪಿ: ಈಗಾಗಲೇ ಮಾರ್ಚ್ 31 ರ ತನಕ ರಾಜ್ಯದಲ್ಲಿ ಯಾವುದೇ ಬಾರ್ ಹಾಗೂ ಪಬ್ಗಳನ್ನು ತೆರೆಯಬಾರದು...

ಏಪ್ರಿಲ್ 3 ರಂದು ಮಂಗಳೂರು ಹಬ್ಬ- ಎ.ಬಿ. ಇಬ್ರಾಹಿಂ

ಮ0ಗಳೂರು ;- ಮಂಗಳೂರಿನ ವೈವಿದ್ಯಮಯ ಜೀವನ ಪದ್ದತಿಗಳನ್ನು ನಾಡಿಗೆ ಪರಿಚಯಿಸುವ ದಿಕ್ಕಿನಲ್ಲಿ ಏಪ್ರಿಲ್ 2 ಮತ್ತು 3 ರಂದು ನಗರದ ಕರಾವಳಿ ಮೈದಾನ ಮತ್ತು ಮಹಾತ್ಮಾಗಾಂಧಿ ರಸ್ತೆಯಲ್ಲಿ ಮಂಗಳೂರು ಹಬ್ಬ ಆಚರಿಸಲು ಸೋಮವಾರ...

ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಉದ್ಘಾಟನೆಯ ಪ್ರಯುಕ್ತ ಆಕರ್ಷಕ ಹೊರೆ ಕಾಣಿಕೆ ಮೆರವಣಿಗೆ

ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಉದ್ಘಾಟನೆಯ ಪ್ರಯುಕ್ತ ಆಕರ್ಷಕ ಹೊರೆ ಕಾಣಿಕೆ ಮೆರವಣಿಗೆ ಉಡುಪಿ: ಜನವರಿ 6 ರಂದು ನೂತನವಾಗಿ ನಿರ್ಮಿಸಿರುವ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಪೂರ್ವಭಾವಿಯಾಗಿ ಬುಧವಾರ...

ಸಾಲ ಮನ್ನಾ ಬಿಜೆಪಿ ಹೋರಾಟದ ಫಲ: ಜಿತೇಂದ್ರ ಎಸ್ ಕೊಟ್ಟಾರಿ

ಸಾಲ ಮನ್ನಾ ಬಿಜೆಪಿ ಹೋರಾಟದ ಫಲ: ಜಿತೇಂದ್ರ ಎಸ್ ಕೊಟ್ಟಾರಿ ಮಂಗಳೂರು : ರಾಜ್ಯದಲ್ಲಿ ರೈತರ ಸಾಲದ ಸಮಸ್ಯೆಯನ್ನು ಚೆನ್ನಾಗಿ ಅರಿತಿರುವ ಬಾ.ಜ.ಪಾರ್ಟಿ ರೈತರ ಸಾಲ ಮನ್ನಾ ಮಾಡಿ ರಾಜ್ಯದಲ್ಲಿ ನಡೆಯುವ ರೈತರ ಆತ್ಮಹತ್ಯೆಗಳನ್ನು...

ಎಸ್‍ಕೆಪಿಎ ಕಾಪು ವಲಯದ ಮಹಾಸಭೆ ; ಬಾಲಕೃಷ್ಣ, ಸಚಿನ್ ಶೆಟ್ಟಿ, ಖುಷಬ್ ರಾಜ್ ಗೆ ಸನ್ಮಾನ

ಎಸ್‍ಕೆಪಿಎ ಕಾಪು ವಲಯದ ಮಹಾಸಭೆ ; ಬಾಲಕೃಷ್ಣ, ಸಚಿನ್ ಶೆಟ್ಟಿ, ಖುಷಬ್ ರಾಜ್ ಗೆ ಸನ್ಮಾನ ಕಾಪು: ಕಪ್ಪು ಬಿಳುಪು ಯುಗದಲ್ಲಿ ಒಮ್ಮೇಲೆ ಕಲರ್ ಲ್ಯಾಬ್‍ಗಳು ತಲೆಎತ್ತಿ ಛಾಯಾ ಗ್ರಾಹಕರಿಗೆ ತೊಂದರೆ ಕೊಡಲು ಪ್ರಾರಂಭಿಸಿದಾಗ...

ಉಡುಪಿ: ಶುಕ್ರವಾರ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮ

ಉಡುಪಿ: ಶುಕ್ರವಾರ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮ ಉಡುಪಿ: ಲೋಕಸಭಾ ಚುನಾವಣಾ ಕಾರಣಗಳಿಂದಾಗಿ ವಿರಾಮ ಪಡೆದುಕೊಂಡಿದ್ದ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು...

ಮನವಿಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ: ಸಂತೋಷ್ ನಗರಕ್ಕೆ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಕೆ

ಮನವಿಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ: ಸಂತೋಷ್ ನಗರಕ್ಕೆ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಕೆ ಕುಂದಾಪುರ: ಬೈಂದೂರು ತಾಲೂಕಿನ ಹೆಮ್ಮಾಡಿ ಗ್ರಾಮದ ಸಂತೋಷ್ ನಗರದಲ್ಲಿರುವ ಸುಮಾರು 120 ಮನೆಗಳಿಗೆ ಹಳೆಯ ವಿದ್ಯುತ್ ಟ್ರಾನ್ಸ್ ಫರ್ ನಿಂದಾಗಿ...

Members Login

Obituary

Congratulations