ಟೀಮ್ ಮೋದಿ ಕಾಪು ವತಿಯಿಂದ ಯಶಪಾಲ್ ಸುವರ್ಣ ರಿಗೆ ಸನ್ಮಾನ

Spread the love

ಟೀಮ್ ಮೋದಿ ಕಾಪು ವತಿಯಿಂದ ಯಶಪಾಲ್ ಸುವರ್ಣ ರಿಗೆ ಸನ್ಮಾನ

ಕಾಪು: ಕಾಪು ಜನಾರ್ಧನ ದೇವಸ್ಥಾನದಲ್ಲಿ ಟೀಮ್ ಮೋದಿ ಕಾಪು ವತಿಯಿಂದ ಆಯೋಜಿಸಿದ್ದ ಹೂವಿನ ಪೂಜೆ ಸಂದರ್ಭದಲ್ಲಿ ಕಾಪು ಬಿಜೆಪಿ ಪ್ರಭಾರಿಗಳಾಗಿ ನಿಯುಕ್ತಿಗೊಂಡ  ಯಶ್ ಪಾಲ್ ಸುವರ್ಣ ರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ  ಲಾಲಾಜಿ ಮೆಂಡನ್, ಜ್ಯೋತಿಷ್ಯ ಶಾಸ್ತ್ರಜ್ಞ ಪ್ರಕಾಶ್ ಅಮ್ಮಣ್ಣಾಯ, ಜಿಲ್ಲಾ ಪಂಚಾಯತ್ ಸದಸ್ಯರಾದ  ಗೀತಾಂಜಲಿ ಸುವರ್ಣ, ಬಿಜೆಪಿ ಮಂಡಲ ಆಧ್ಯಕ್ಷರಾದ ಅಲೆವೂರು ಶ್ರೀಕಾಂತ ನಾಯಕ್ , ಸಂಘದ ಅಧ್ಯಕ್ಷರಾದ  ಯೋಗೀಶ್ ಪೂಜಾರಿ, ಕಾರ್ಯದರ್ಶಿ ಲಕ್ಷ್ಮೀಕಾಂತ್ ಕೆ. ಹಾಗೂ ಸದಸ್ಯರು ಉಪಸ್ಥಿತರಿದ್ದರು.


Spread the love