ಶ್ರೀರಾಮ ಮಂದಿರಕ್ಕೆ ಶಿಲನ್ಯಾಸದ ಸವಿನೆನಪಿಗೆ ಕೊಡವೂರಿನಲ್ಲಿ ರಸ್ತೆಗೆ ಅಯೋಧ್ಯೆ ಹೆಸರಿನಲ್ಲಿ ನಾಮಕರಣ

Spread the love

ಶ್ರೀರಾಮ ಮಂದಿರಕ್ಕೆ ಶಿಲನ್ಯಾಸದ ಸವಿನೆನಪಿಗೆ ಕೊಡವೂರಿನಲ್ಲಿ ರಸ್ತೆಗೆ ಅಯೋಧ್ಯೆ ಹೆಸರಿನಲ್ಲಿ ನಾಮಕರಣ

ಉಡುಪಿ: ಅಯೋಧ್ಯೇಯಲ್ಲಿಂದು ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣದ ಪ್ರಥಮ ಚರಣವಾದ ಭೂಮಿ ಪೂಜೆಯನ್ನು  ಪ್ರಧಾನಿ   ನರೇಂದ್ರ ಮೋದಿಜಿ ನೆರವೇರಿಸುವ ಪುಣ್ಯದಿನವಾದ ಇಂದು ಇದರ ಸವಿನೆನಪಿಗಾಗಿ ಕೊಡವೂರು ವಾರ್ಡಿನ ಒಂದು ರಸ್ತೆಗೆ ವಿಜಯ ಕೊಡವೂರು ನೇತ್ರತ್ವದಲ್ಲಿ ಅಯೋಧ್ಯ ಎಂದು ಹೆಸರಿಡಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯರು, ಕೊಡವೂರು ನಗರ ಸಭಾ ಸದಸ್ಯರು ಶ್ರೀ ವಿಜಯ ಕೊಡವೂರು ಹಾಗು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಶ್ರೀ ಪ್ರಭಾತ್ ಕೊಡವೂರು ಉಪಸ್ಥಿತರಿದ್ದರು


Spread the love