ಕಸ್ತೂರಿ ರಂಗನ್ ವರದಿ ಜಾರಿಗೆ ಆಕ್ಷೇಪ: 3 ದಿನಗಳ ವಿಶೇಷ ಅಧಿವೇಶನ ಹಾಗೂ ದ.ಕ., ಉಡುಪಿಯಲ್ಲಿ ಶೀಘ್ರವೇ ಭಾಗಿದಾರರ...

ಕಸ್ತೂರಿ ರಂಗನ್ ವರದಿ ಜಾರಿಗೆ ಆಕ್ಷೇಪ: 3 ದಿನಗಳ ವಿಶೇಷ ಅಧಿವೇಶನ ಹಾಗೂ ದ.ಕ., ಉಡುಪಿಯಲ್ಲಿ ಶೀಘ್ರವೇ ಭಾಗಿದಾರರ ಸಭೆ – ಐವನ್ ಡಿಸೋಜ ಮಂಗಳೂರು: ಪಶ್ಚಿಮಘಟ್ಟ ಸಂರಕ್ಷಣೆ ನೆಪದಲ್ಲಿ ಕಸ್ತೂರಿರಂಗನ್ ವರದಿಯನ್ನು ಯಥಾವತ್ತಾಗಿ...

ಜೈಲು ಜಾಮರ್‌ನಿಂದ ನ್ಯಾಯಾಲಯಕ್ಕೆ ತೊಂದರೆ; ಸೆ.14ರ ಗಡುವು, ಪರಿಹಾರವಾಗದಿದ್ದರೆ ಸೆ.18ರಂದು ಸಚಿವ ಸಂಪುಟ ಸಭೆ ಎದುರು ಪ್ರತಿಭಟನೆ: ಜಗದೀಶ್...

ಜೈಲು ಜಾಮರ್‌ನಿಂದ ನ್ಯಾಯಾಲಯಕ್ಕೆ ತೊಂದರೆ; ಸೆ.14ರ ಗಡುವು, ಪರಿಹಾರವಾಗದಿದ್ದರೆ ಸೆ.18ರಂದು ಸಚಿವ ಸಂಪುಟ ಸಭೆ ಎದುರು ಪ್ರತಿಭಟನೆ: ಜಗದೀಶ್ ಕೆ. ಶೇನವ ಮಂಗಳೂರು:  ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ ವ್ಯವಸ್ಥೆಯಿಂದ ಕಳೆದ ಎರಡು...

ಮಣಿಪಾಲ| ಅಕ್ರಮವಾಗಿ ಸ್ಫೋಟಕ ಬಳಸಿ ಬಂಡೆ ಸ್ಫೋಟ: ಇಬ್ಬರ ಬಂಧನ

ಮಣಿಪಾಲ| ಅಕ್ರಮವಾಗಿ ಸ್ಫೋಟಕ ಬಳಸಿ ಬಂಡೆ ಸ್ಫೋಟ: ಇಬ್ಬರ ಬಂಧನ ಮಣಿಪಾಲ: ಸರ್ಕಾರಿ ಜಮೀನಿನಲ್ಲಿ ಯಾವುದೇ ಇಲಾಖೆಯ ಅನುಮತಿ ಅಥವಾ ಪರವಾನಗಿ ಪಡೆಯದೆ ಸ್ಫೋಟಕ ವಸ್ತುಗಳನ್ನು ಬಳಸಿ ಬಂಡೆ ಕಲ್ಲು ಸ್ಫೋಟಿಸಿದ ಆರೋಪದಡಿ ಇಬ್ಬರನ್ನು...

ಸಚಿವ ಸಂಪುಟ: ಮೂಲಸೌಲಭ್ಯ, ಕೈಗಾರಿಕೆ ಅಭಿವೃದ್ಧಿಗೆ ಒತ್ತು- ಸಚಿವ ಯು.ಟಿ ಖಾದರ್

ಸಚಿವ ಸಂಪುಟ: ಮೂಲಸೌಲಭ್ಯ, ಕೈಗಾರಿಕೆ ಅಭಿವೃದ್ಧಿಗೆ ಒತ್ತು- ಸಚಿವ ಯು.ಟಿ ಖಾದರ್ ಮಂಗಳೂರು: ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ರಸ್ತೆ ಸೇರಿದಂತೆ ಮೂಲ...

SIR: ನೈಜ ಮತದಾರರಿಗೆ ವಾಸ್ತವ್ಯ ದೃಢೀಕರಣ ಪತ್ರ ನೀಡಲು ಉಡುಪಿ ಬ್ಲಾಕ್ ಕಾಂಗ್ರೆಸ್ ಡಿಸಿಗೆ ಮನವಿ

SIR: ನೈಜ ಮತದಾರರಿಗೆ ವಾಸ್ತವ್ಯ ದೃಢೀಕರಣ ಪತ್ರ ನೀಡಲು ಉಡುಪಿ ಬ್ಲಾಕ್ ಕಾಂಗ್ರೆಸ್ ಡಿಸಿಗೆ ಮನವಿ ಉಡುಪಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೈಜ ಮತದಾರರಿಗೆ ವಾಸ್ತವ್ಯ ದೃಢೀಕರಣ ಪತ್ರ...

ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ದ.ಕ.ದಲ್ಲಿ 10 ಲಕ್ಷ ಸಹಿ ಅಭಿಯಾನ

ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ದ.ಕ.ದಲ್ಲಿ 10 ಲಕ್ಷ ಸಹಿ ಅಭಿಯಾನ ಮಂಗಳೂರು: ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಲು ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರಬೇಕು ಹಾಗೂ ಗೋವನ್ನು ರಾಷ್ಟ್ರಮಾತೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ ದಕ್ಷಿಣ...

ಹೆಸರಿನಲ್ಲಿ ತಪ್ಪಿದೆ ಎಂದು ದಕ್ಷಿಣ ಕನ್ನಡ ಮಾಜಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂಗೆ ಎಸ್‌ ಐ ಆ‌ರ್ ನೋಟಿಸ್‌

ಹೆಸರಿನಲ್ಲಿ ತಪ್ಪಿದೆ ಎಂದು ದಕ್ಷಿಣ ಕನ್ನಡ ಮಾಜಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂಗೆ ಎಸ್‌ ಐ ಆ‌ರ್ ನೋಟಿಸ್‌ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ...

ಮಂಗಳೂರಿನಲ್ಲಿ ಸರ್ಕಾರಿ ನೌಕರ ನಾಪತ್ತೆ: ಪತ್ತೆಗೆ ಪೊಲೀಸರ ಮನವಿ

ಮಂಗಳೂರಿನಲ್ಲಿ ಸರ್ಕಾರಿ ನೌಕರ ನಾಪತ್ತೆ: ಪತ್ತೆಗೆ ಪೊಲೀಸರ ಮನವಿ ಮಂಗಳೂರು: ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರೊಬ್ಬರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅವರ ಪತ್ತೆಗೆ ಮಂಗಳೂರು ನಗರ ಪೊಲೀಸರು ಲುಕ್‌ಔಟ್ ನೋಟಿಸ್ ಪ್ರಕಟಿಸಿದ್ದಾರೆ. ನಾಪತ್ತೆಯಾಗಿರುವ...

ನರ್ಸಿಂಗ್, ಐಟಿಐ, ಡಿಪ್ಲೋಮಾ ಕಲಿಕೆಯ ಕ್ರೈಸ್ತ ವಿದ್ಯಾರ್ಥಿಗಳಿಗೂ ‘ಅರಿವು’ ಬಡ್ಡಿರಹಿತ ಸಾಲ ಸೌಲಭ್ಯ

ನರ್ಸಿಂಗ್, ಐಟಿಐ, ಡಿಪ್ಲೋಮಾ ಕಲಿಕೆಯ ಕ್ರೈಸ್ತ ವಿದ್ಯಾರ್ಥಿಗಳಿಗೂ 'ಅರಿವು' ಬಡ್ಡಿರಹಿತ ಸಾಲ ಸೌಲಭ್ಯ ಉಡುಪಿ: ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಮಹತ್ವದ ಉಪಕ್ರಮದಲ್ಲಿ, ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಡಿಯಲ್ಲಿ...

ಪುತ್ತೂರು ಪೇಟೆಗೆ ಕಾಲಿಟ್ಟ ಕಾಡುಕೋಣ! ಬೈಪಾಸ್ ರಸ್ತೆಯಲ್ಲಿ ನಸುಕಿನಲ್ಲಿ ಎರಡು ಕಾಡುಕೋಣಗಳ ಪ್ರತ್ಯಕ್ಷ

ಪುತ್ತೂರು ಪೇಟೆಗೆ ಕಾಲಿಟ್ಟ ಕಾಡುಕೋಣ! ಬೈಪಾಸ್ ರಸ್ತೆಯಲ್ಲಿ ನಸುಕಿನಲ್ಲಿ ಎರಡು ಕಾಡುಕೋಣಗಳ ಪ್ರತ್ಯಕ್ಷ ಪುತ್ತೂರು: ಇದುವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣಗಳು ಇದೀಗ ಪುತ್ತೂರು ಪೇಟೆಯತ್ತಲೂ ಲಗ್ಗೆ ಇಡತೊಡಗಿವೆ. ಪುತ್ತೂರು ಬೈಪಾಸ್ ರಸ್ತೆಯ...

Members Login

Obituary

Congratulations