ಹೆಮ್ಮಾಡಿ ಎ-ಅಬ್ದುರ್ ರೆಹಮಾನ್ ಮಸೀದಿಗೆ ಸತತ 8 ನೇ ಬಾರಿ ಅಧ್ಯಕ್ಷರಾಗಿ ಸೈಯದ್ ಯಾಸೀನ್ ಆಯ್ಕೆ
ಹೆಮ್ಮಾಡಿ ಎ-ಅಬ್ದುರ್ ರೆಹಮಾನ್ ಮಸೀದಿಗೆ ಸತತ 8 ನೇ ಬಾರಿ ಅಧ್ಯಕ್ಷರಾಗಿ ಸೈಯದ್ ಯಾಸೀನ್ ಆಯ್ಕೆ
ಕುಂದಾಪುರ: ಹೆಮ್ಮಾಡಿಯ ಎ-ಅಬ್ದುರ್ ರೆಹಮಾನ್ ಮಸೀದಿಯ ಅಧ್ಯಕ್ಷರಾಗಿ ಸತತ 8 ನೇ ಬಾರಿ ಸೈಯದ್ ಯಾಸೀನ್ ಅವರು...
‘ಕಲಾವಿದರನ್ನು ಬೆಳೆಸಿದರೆ ಮಾತ್ರ ರಂಗಭೂಮಿ ಉಳಿಯಲು ಸಾಧ್ಯ’ – ರಂಗ ನಿರ್ದೇಶಕ ಎಸ್.ಎನ್.ಸೇತುರಾಂ
‘ಕಲಾವಿದರನ್ನು ಬೆಳೆಸಿದರೆ ಮಾತ್ರ ರಂಗಭೂಮಿ ಉಳಿಯಲು ಸಾಧ್ಯ’ - ರಂಗ ನಿರ್ದೇಶಕ ಎಸ್.ಎನ್.ಸೇತುರಾಂ
ಉಡುಪಿ: ಇತರ ಕಲಾವಿದರಿಗಿಂತ ರಂಗಭೂಮಿ ಕಲಾವಿದರನ್ನು ತುಂಬಾ ಕೀಳಾಗಿ ಕಾಣಲಾಗುತ್ತಿದೆ. ಇಂದರಿಂದ ರಂಗಭೂಮಿ ಉಳಿಯಲು ಸಾಧ್ಯವಿಲ್ಲ. ಇದರ ಪರಿಣಾಮ ಇಂದು...
ಗಂಭೀರ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡುವಾಗ ಇರಲಿ ಎಚ್ಚರ: ಸುಧೀರ್ ಕುಮಾರ್ ರೆಡ್ಡಿ
ಗಂಭೀರ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡುವಾಗ ಇರಲಿ ಎಚ್ಚರ: ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಜಾಮೀನು ಸಂದರ್ಭ ಭದ್ರತೆ (ಶ್ಯೂರಿಟಿ)ಯನ್ನು ಒದಗಿಸುವವರು ಎಚ್ಚರಿಕೆ ವಹಿಸದಿದ್ದರೆ ಗಂಭೀರವಾದ ಪರಿಣಾಮವನ್ನು...
ದಂಡುಪಾಳ್ಯ ಗ್ಯಾಂಗ್ನಿಂದ ಜೋಡಿ ಕೊಲೆ ಪ್ರಕರಣ| ಲೇಡಿ ಕಾನ್ಸ್ಟೆಬಲ್ ಲಲಿತಾ ಶ್ರಮ ಮಹತ್ತರವಾದುದು: ಕಮಿಷನರ್ ಸುಧೀರ್ ರೆಡ್ಡಿ
ದಂಡುಪಾಳ್ಯ ಗ್ಯಾಂಗ್ನಿಂದ ಜೋಡಿ ಕೊಲೆ ಪ್ರಕರಣ| ಲೇಡಿ ಕಾನ್ಸ್ಟೆಬಲ್ ಲಲಿತಾ ಶ್ರಮ ಮಹತ್ತರವಾದುದು: ಕಮಿಷನರ್ ಸುಧೀರ್ ರೆಡ್ಡಿ
ಮಂಗಳೂರು: ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 27 ವರ್ಷ...
ಕಡಬ | ಕೋವಿಯಿಂದ ಗುಂಡು ಹಾರಿಸಿಕೊಂಡು ಬಾಲಕ ಮೃತ್ಯು; ತಂದೆ ಗಂಭೀರ ಸ್ಥಿತಿ
ಕಡಬ | ಕೋವಿಯಿಂದ ಗುಂಡು ಹಾರಿಸಿಕೊಂಡು ಬಾಲಕ ಮೃತ್ಯು; ತಂದೆ ಗಂಭೀರ ಸ್ಥಿತಿ
ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಕೋವಿಯಿಂದ ಗುಂಡು ತಗುಲಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹಲವು...
ಮೀನು ಮಾರಾಟ ಫೆಡರೇಶನ್ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಅತ್ಯಂತ ಶ್ರೇಷ್ಠ : ಡಾ....
ಮೀನು ಮಾರಾಟ ಫೆಡರೇಶನ್ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಅತ್ಯಂತ ಶ್ರೇಷ್ಠ : ಡಾ. ಎಂ.ಎನ್. ರಾಜೇಂದ್ರ ಕುಮಾರ್
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು...
ಗ್ರಾಹಕರ ಅನುಕೂಲಕ್ಕಾಗಿ ಸಣ್ಣ ಪ್ಯಾಕ್ಗಳ ಬಿಡುಗಡೆ, ರೂ.10ಕ್ಕೆ ನಂದಿನಿ ಹಾಲು, ಮೊಸರು
ಗ್ರಾಹಕರ ಅನುಕೂಲಕ್ಕಾಗಿ ಸಣ್ಣ ಪ್ಯಾಕ್ಗಳ ಬಿಡುಗಡೆ, ರೂ.10ಕ್ಕೆ ನಂದಿನಿ ಹಾಲು, ಮೊಸರು
ಮಂಗಳೂರು: ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10 ದರದಲ್ಲಿ ಸಣ್ಣ ಪ್ಯಾಕ್ಗಳಲ್ಲೂ ಲಭ್ಯವಾಗಲಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ...
ಓವರ್ ಟೇಕ್ ಭರದಲ್ಲಿ ಬಸ್ ಗೆ ಬೈಕ್ ಢಿಕ್ಕಿ: ಸವಾರ ದಾರುಣ ಸಾವು
ಓವರ್ ಟೇಕ್ ಭರದಲ್ಲಿ ಬಸ್ ಗೆ ಬೈಕ್ ಢಿಕ್ಕಿ: ಸವಾರ ದಾರುಣ ಸಾವು
ಕುಂದಾಪುರ: ಓವರ್ ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕನೋರ್ವ...
ಬೆಳ್ತಂಗಡಿ | ಬೈಕ್ ಕಳವು ಯತ್ನ, ಹಲ್ಲೆ ಹಾಗೂ ಗುಂಪು ದೌರ್ಜನ್ಯ: ವೇಣೂರು ಠಾಣೆಯಲ್ಲಿ ಎರಡು ಪ್ರಕರಣ ದಾಖಲು
ಬೆಳ್ತಂಗಡಿ | ಬೈಕ್ ಕಳವು ಯತ್ನ, ಹಲ್ಲೆ ಹಾಗೂ ಗುಂಪು ದೌರ್ಜನ್ಯ: ವೇಣೂರು ಠಾಣೆಯಲ್ಲಿ ಎರಡು ಪ್ರಕರಣ ದಾಖಲು
ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಪ್ರದೇಶದಲ್ಲಿ ಬೈಕ್ ಕಳವು ಯತ್ನ, ಹಲ್ಲೆ ಹಾಗೂ...
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಕುಂದಾಪುರ ಲಯನ್ಸ್ ಕ್ಲಬ್ನಿಂದ ಕಸದ ಬಿನ್ ಕೊಡುಗೆ
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಕುಂದಾಪುರ ಲಯನ್ಸ್ ಕ್ಲಬ್ನಿಂದ ಕಸದ ಬಿನ್ ಕೊಡುಗೆ
ಮಂಗಳೂರು: ಸಾರ್ವಜನಿಕ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತು ಕುಂದಾಪುರ ಲಯನ್ಸ್ ಕ್ಲಬ್ ವತಿಯಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಸದ...




























