ಬಂಟ್ವಾಳ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರಾಯಿ ನಿವಾಸಿಯ ಮೃತದೇಹ ಪತ್ತೆ
ಬಂಟ್ವಾಳ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರಾಯಿ ನಿವಾಸಿಯ ಮೃತದೇಹ ಪತ್ತೆ
ಬಂಟ್ವಾಳ : ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೀವನ್ ಪಿಂಟೊ (48) ಅವರ...
7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ
7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ
ಮಂಗಳೂರು: ಕಳೆದ ಸುಮಾರು ಏಳು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ನನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ...
ಅಮಾಸೆಬೈಲು ವಿದ್ಯುತ್ ಸಮಸ್ಯೆಗೆ ಮುಕ್ತಿ: ನಾಯಕರಿಗೆ ಕೆ ವಿಕಾಸ್ ಹೆಗ್ಡೆ ಧನ್ಯವಾದ
ಅಮಾಸೆಬೈಲು ವಿದ್ಯುತ್ ಸಮಸ್ಯೆಗೆ ಮುಕ್ತಿ: ನಾಯಕರಿಗೆ ಕೆ ವಿಕಾಸ್ ಹೆಗ್ಡೆ ಧನ್ಯವಾದ
ಕುಂದಾಪುರ: ಶಾಸಕರ ಸ್ವಗ್ರಾಮ ಅಮಾಸೆಬೈಲು ಗ್ರಾಮದಲ್ಲಿ ಇಲ್ಲಿಯ ತನಕ ಉಪ ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣಕ್ಕೆ ಜಾಗ ಮಂಜೂರು ಆಗದ ಕಾರಣ...
ಭಾರೀ ಮಳೆ: ನಾಳೆ (ಆ. 3) ದಕ ಜಿಲ್ಲೆಯ ಶಾಲೆ, ಪಿಯು, ಐಟಿಐ ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ರಜೆ...
ಭಾರೀ ಮಳೆ: ನಾಳೆ (ಆ. 3) ದಕ ಜಿಲ್ಲೆಯ ಶಾಲೆ, ಪಿಯು, ಐಟಿಐ ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಣೆ
ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ...
ಭಾರೀ ಮಳೆ: ರಾಯಿ ನಿವಾಸಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ : ಎನ್ ಡಿ ಆರ್ ಆಫ್ ತಂಡದಿಂದ...
ಭಾರೀ ಮಳೆ: ರಾಯಿ ನಿವಾಸಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ : ಎನ್ ಡಿ ಆರ್ ಆಫ್ ತಂಡದಿಂದ ಶೋಧ ಕಾರ್ಯ
ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ನಿವಾಸಿಯ ವ್ಯಕ್ತಿಯೊಬ್ಬರು ತೋಡು ದಾಟುವಾಗ...
ಅಪ್ರಾಪ್ತರಿಗೆ ಮದ್ಯ-ಹುಕ್ಕಾ ಸೇವನೆಗೆ ಅವಕಾಶ; ಮಣಿಪಾಲದ ಬಾರ್-ಪಬ್ ಗಳ ಮೇಲೆ ಪೋಲಿಸರ ದಾಳಿ: 6 ಪ್ರಕರಣ ದಾಖಲು
ಅಪ್ರಾಪ್ತರಿಗೆ ಮದ್ಯ-ಹುಕ್ಕಾ ಸೇವನೆಗೆ ಅವಕಾಶ; ಮಣಿಪಾಲದ ಬಾರ್-ಪಬ್ ಗಳ ಮೇಲೆ ಪೋಲಿಸರ ದಾಳಿ: 6 ಪ್ರಕರಣ ದಾಖಲು
ಉಡುಪಿ: ಅಪ್ರಾಪ್ತರು ಹಾಗೂ 21 ವರ್ಷದೊಳಗಿನ ಯುವಕ-ಯುವತಿಯರಿಗೆ ಬಾರ್ ಮತ್ತು ಪಬ್ಗಳಲ್ಲಿ ಮದ್ಯಪಾನ ಹಾಗೂ ಹುಕ್ಕಾ...
ಕರಾವಳಿಯಾದ್ಯಂತ ವರುಣನ ಆರ್ಭಟ: ಪ್ರವಾಹದ ಭೀತಿ, ರಕ್ಷಣಾ ಕಾರ್ಯಕ್ಕೆ ಎನ್ಡಿಆರ್ಎಫ್ ತಂಡ
ಕರಾವಳಿಯಾದ್ಯಂತ ವರುಣನ ಆರ್ಭಟ: ಪ್ರವಾಹದ ಭೀತಿ, ರಕ್ಷಣಾ ಕಾರ್ಯಕ್ಕೆ ಎನ್ಡಿಆರ್ಎಫ್ ತಂಡ
ಮಂಗಳೂರು: ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳಲ್ಲಿ ಭಾರೀ ಮಳೆ...
ದುಶ್ಚಟಗಳ ನಿರ್ಮೂಲನೆಗೆ ಮಹಾಂತ ಶಿವಯೋಗಿಗಳ ಸೇವೆ ಅವಿಸ್ಮರಣೀಯ- ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ
ದುಶ್ಚಟಗಳ ನಿರ್ಮೂಲನೆಗೆ ಮಹಾಂತ ಶಿವಯೋಗಿಗಳ ಸೇವೆ ಅವಿಸ್ಮರಣೀಯ- ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ
ಮಂಗಳೂರು: ಜನರನ್ನು ದುಶ್ಚಟಗಳಿಂದ ಮುಕ್ತಿಗೊಳಿಸಲು ತಮ್ಮ ಜೋಳಿಗೆಯಲ್ಲಿ ದುಶ್ಚಟಗಳನ್ನು ಭಿಕ್ಷೆಯಾಗಿ ಪಡೆದು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ...
ಪಿಲಿಕುಳ ಆಯುಕ್ತರಾಗಿ ಡಾ ಅರುಣ್ ಕುಮಾರ್ ಶೆಟ್ಟಿ ನೇಮಕ
ಪಿಲಿಕುಳ ಆಯುಕ್ತರಾಗಿ ಡಾ ಅರುಣ್ ಕುಮಾರ್ ಶೆಟ್ಟಿ ನೇಮಕ
ಪಿಲಿಕುಳ ಅಭಿವೃಧ್ಧಿ ಪ್ರಾಧಿಕಾರದಲ್ಲಿ ಕಳೆದ ಒಂದೂವರೆ ವಷ೯ದಿಂದ ಹೆಚ್ಚುವರಿ ಪ್ರಭಾರದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ ದ.ಕ ಜಿಲ್ಲೆಯ ಪಶುಪಾಲನಾ ಮತ್ತು ಪಶುವ್ಶೆದ್ಯಕೀಯ ಸೇವಾ ಇಲಾಖೆಯ...
ಭಾರೀ ಮಳೆ: ಸನ್ನದ್ಧವಾಗಿರಲು ಡಿಸಿ ದರ್ಶನ್ ಎಚ್.ವಿ. ಸೂಚನೆ
ಭಾರೀ ಮಳೆ: ಸನ್ನದ್ಧವಾಗಿರಲು ಡಿಸಿ ದರ್ಶನ್ ಎಚ್.ವಿ. ಸೂಚನೆ
ಮಂಗಳೂರು: ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ.
ಅವರು ಶನಿವಾರ ಈ ಸಂಬಂಧ ಅಧಿಕಾರಿಗಳೊಂದಿಗೆ...



























