ರಾಜ್ಯದಲ್ಲಿ ʼಅನಲಾಗ್ ಪನೀರ್ʼ ತಯಾರಿಕೆ, ಮಾರಾಟ ನಿಷೇಧ; ಆದೇಶ
ರಾಜ್ಯದಲ್ಲಿ ʼಅನಲಾಗ್ ಪನೀರ್ʼ ತಯಾರಿಕೆ, ಮಾರಾಟ ನಿಷೇಧ; ಆದೇಶ
ಬೆಂಗಳೂರು: ಅನಲಾಗ್ ಪನೀರ್(ಕೃತಕ ಪನೀರ್) ಉತ್ಪಾದನೆ, ಸಂಗ್ರಹಣೆ, ಸಾಗಣೆ ಹಾಗೂ ಮಾರಾಟ ಮಾಡುವುದನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ರಾಜ್ಯ ಸರಕಾರ ಶನಿವಾರ ಆದೇಶ...
BWF ಅಧ್ಯಕ್ಷೆ ಖುಯಿಂಗ್ ಪಠಮಾ ಅವರನ್ನು ಭೇಟಿಯಾದ DKBA ನಿಯೋಗ
BWF ಅಧ್ಯಕ್ಷೆ ಖುಯಿಂಗ್ ಪಠಮಾ ಅವರನ್ನು ಭೇಟಿಯಾದ DKBA ನಿಯೋಗ
ಮಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ (DKBA) ನಿಯೋಗವು ವರ್ಲ್ಡ್ ಬ್ಯಾಡ್ಮಿಂಟನ್ ಫೆಡರೇಷನ್ (BWF)...
ಬೆಳ್ತಂಗಡಿ: ಜಮೀನು ಖರೀದಿ ಹೆಸರಿನಲ್ಲಿ ₹1.06 ಕೋಟಿ ವಂಚನೆ: ಪ್ರಕರಣ ದಾಖಲು
ಬೆಳ್ತಂಗಡಿ: ಜಮೀನು ಖರೀದಿ ಹೆಸರಿನಲ್ಲಿ ₹1.06 ಕೋಟಿ ವಂಚನೆ: ಪ್ರಕರಣ ದಾಖಲು
ಬೆಳ್ತಂಗಡಿ: ಜಮೀನು ಖರೀದಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ ₹1,00,61,250 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು, ಕರಾರಿನಲ್ಲಿ ತಿಳಿಸಿರುವಷ್ಟು ಜಮೀನನ್ನು ಅವರ ಹೆಸರಿಗೆ...
ಪ್ರೇರಣಾ – ವಿಜ್ಞಾನೋತ್ಸವ 2026 ಅಧಿಕೃತ ಪೋಸ್ಟರ್ ಬಿಡುಗಡೆ
ಪ್ರೇರಣಾ – ವಿಜ್ಞಾನೋತ್ಸವ 2026 ಅಧಿಕೃತ ಪೋಸ್ಟರ್ ಬಿಡುಗಡೆ
ಮಂಗಳೂರಿನ ದೇರೆಳಕಟ್ಟೆಯ ಫಾದರ್ ಮುಲ್ಲರ್ ಕ್ಯಾಂಪಸ್ನಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಹಾಗೂ ಫಾದರ್...
ವಿಧಾನಸಭೆ ಅಧಿವೇಶನ ರಾಜಕೀಯ ಮಾಡುವ ಸಭಾಂಗಣ ಆಗಬಾರದು: ಯು.ಟಿ.ಖಾದರ್
ವಿಧಾನಸಭೆ ಅಧಿವೇಶನ ರಾಜಕೀಯ ಮಾಡುವ ಸಭಾಂಗಣ ಆಗಬಾರದು: ಯು.ಟಿ.ಖಾದರ್
ಮಂಗಳೂರು: ವಿಧಾನಸಭೆ ಅಧಿವೇಶನವು ರಾಜಕೀಯ ಮಾಡುವ ಸಭಾಂಗಣವಾಗಬಾರದು. ಇದು ಅತ್ಯಂತ ಮಹತ್ವದ ಅಧಿವೇಶನವಾಗಿದ್ದು, ರಾಜ್ಯದಲ್ಲಿ ಎದುರಾಗಿರುವ ಬರ, ಅತಿವೃಷ್ಟಿ ಸೇರಿದಂತೆ ಜನರ ಸಮಸ್ಯೆಗಳ ಕುರಿತು...
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿಗೆ ಸತತ 10ನೇ ಬಾರಿಗೆ ಸಾಧನಾ ಪ್ರಶಸ್ತಿ
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿಗೆ ಸತತ 10ನೇ ಬಾರಿಗೆ ಸಾಧನಾ ಪ್ರಶಸ್ತಿ
ಉಡುಪಿ: ಕರಾವಳಿಯ ಪ್ರತಿಷ್ಠಿತ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ 2025-26 ನೇ ಸಾಲಿನ ಸರ್ವತೋಮುಖ ಸಾಧನೆಗಾಗಿ ದ.ಕ. ಜಿಲ್ಲಾ...
ಪುತ್ತೂರು ದರ್ಬೆ ಗಲಾಟೆ ಪ್ರಕರಣ: ಮೂವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲು, ಓರ್ವನ ಬಂಧನ
ಪುತ್ತೂರು ದರ್ಬೆ ಗಲಾಟೆ ಪ್ರಕರಣ: ಮೂವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲು, ಓರ್ವನ ಬಂಧನ
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದರ್ಬೆಯಲ್ಲಿ ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದಲ್ಲಿ ದಾಖಲೆ ಲ್ಯಾಮಿನೇಷನ್ ವಿಚಾರವಾಗಿ...
ಪುತ್ತೂರಿನಲ್ಲಿ ದಾಖಲೆ ಝೆರಾಕ್ಸ್ ವೇಳೆ ಗಲಾಟೆ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ – ಎರಡೂ ಕಡೆಯಿಂದ ದೂರು
ಪುತ್ತೂರಿನಲ್ಲಿ ದಾಖಲೆ ಝೆರಾಕ್ಸ್ ವೇಳೆ ಗಲಾಟೆ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ - ಎರಡೂ ಕಡೆಯಿಂದ ದೂರು
ಪುತ್ತೂರು: ದಾಖಲೆಗಳ Xerox ಹಾಗೂ Lamination ಮಾಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಾಗ್ವಾದ...
ಎಚ್.ಐ.ವಿ ಮುಕ್ತ ಭಾರತ 2030 ರ ಗುರಿ ತಲುಪಲು ಎಲ್ಲರ ಸಹಕಾರ ಅತ್ಯಗತ್ಯ – ಡಾ. ಗಿರಿಜಾ ತಾಯಿ
ಎಚ್.ಐ.ವಿ ಮುಕ್ತ ಭಾರತ 2030 ರ ಗುರಿ ತಲುಪಲು ಎಲ್ಲರ ಸಹಕಾರ ಅತ್ಯಗತ್ಯ - ಡಾ. ಗಿರಿಜಾ ತಾಯಿ
ಮಂಗಳೂರು: 2030ರ ಅಂತ್ಯದೊಳಗೆ ಎಚ್.ಐ.ವಿ ಮುಕ್ತ ಭಾರತ ನಿರ್ಮಾಣ ರೂಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲು...
ಕುಂದಾಪುರ| ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಲ್ಲೆ ಪ್ರಕರಣ: ಸರಕಾರಿ ವೈದ್ಯ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅಮಾನತು
ಕುಂದಾಪುರ| ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಲ್ಲೆ ಪ್ರಕರಣ: ಸರಕಾರಿ ವೈದ್ಯ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅಮಾನತು
ಉಡುಪಿ: ಉಡುಪಿ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಹಲ್ಲೆ ನಡೆಸಿರುವ ಕುಂದಾಪುರ ತಾಲೂಕು ಸಾರ್ವಜನಿಕ...




























