ಅಶೋಕನಗರದ ಮಲರಾಯ ದೈವಸ್ಥಾನದಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಅಭಿಯಾನ

Spread the love

ಅಶೋಕನಗರದ ಮಲರಾಯ ದೈವಸ್ಥಾನದಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಅಭಿಯಾನ

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜೆ. ಆರ್. ಲೋಬೊ ರವರ ನೇತೃತ್ವದಲ್ಲಿ ಆಧಾರ್ ಕಾರ್ಡ್ ನೋಂದಣಿ ಅಭಿಯಾನ ಸೋಮವಾರ  24.04.2017 ಹಾಗೂ ಮಂಗಳವಾರ 25.04.2017 ರಂದು ಅಶೋಕನಗರದಲ್ಲಿರುವ ಮಲರಾಯ ದೈವಸ್ಥಾನದ ಹಾಲ್ ನಲ್ಲಿ ಬೆಳಿಗ್ಗೆ 9.30 ರಿಂದ 4.30 ರ ತನಕ ನಡೆಯಲಿದೆ.
ಆಧಾರ್ ಕಾರ್ಡ್ ನೋಂದಾವಣೆಯಾಗದವರು ಈ ಅಭಿಯಾನದ ಸದುಪಯೋಗವನ್ನು ಪಡೆಯಬೇಕೆಂದು ಸಾರ್ವಜನಿಕರಲ್ಲಿ ಕೋರಲಾಗಿದೆ.


Spread the love