ಅಬುಧಾಬಿ ಕನರ್ಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿ ಕನರ್ಾಟಕ ರಾಜ್ಯೋತ್ಸವ ಮತ್ತು ದ ರಾ ಬೇಂದ್ರೆ ಪ್ರಶಸ್ತಿ ಸಮಾರಂಭ

Spread the love

ಅಬುಧಾಬಿ ಕನರ್ಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿ ಕನರ್ಾಟಕ ರಾಜ್ಯೋತ್ಸವ ಮತ್ತು ದ ರಾ ಬೇಂದ್ರೆ ಪ್ರಶಸ್ತಿ ಸಮಾರಂಭ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ 1981 ರಲ್ಲಿ ಸ್ಥಾಪನೆಯಾಗಿ ವೈವಿಧ್ಯಮಯ ಕನ್ನಡ ಭಾಷೆ, ಕಲೆ ಸಂಸ್ಕೃತಿಯನ್ನು ವೈಭವೀಕರಿಸಿಕೊಂಡು ಬರುತಿರುವ ಅಬುಧಾಬಿ ಕನರ್ಾಟಕ ಸಂಘ ಪ್ರತಿವರ್ಷದಂತೆ ಈ ಬಾರಿಯೂ 61ನೇ ಕನರ್ಾಟಕ ರಾಜ್ಯೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ತೀಮರ್ಾನಿಸಿದೆ. 2016 ನವೆಂಬರ್ 4ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.00 ರಿಂದ ಸಂಜೆಯವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅಬುಧಾಬಿಯಲ್ಲಿರುವ ಇಂಡಿಯಾ ಸೊಶಿಯಲ್ ಸೆಂಟರ್ ಸಭಾಂಗಣದಲ್ಲಿ ನಡೆಯಲಿದೆ.

aks-karnataka-rajyotsava-2016-invitation

ಡಾ. ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ

ಯು.ಎ.ಇ. ಕನ್ನಡಿಗರ ಮಹಾಪೋಷಕರಾದ ಡಾ| ಬಿ. ಆರ್. ಶೆಟ್ಟಿಯವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅಬುಧಾಬಿ ಕನರ್ಾಟಕ ಸಂಘದ ಬಳಗದಲ್ಲಿರುವ ವಿವಿಧ ವಯೋಮಿತಿಯ ಪ್ರತಿಭೆಗಳ ಸಮೂಹ ಗಾಯನ, ಸಮೂಹ ಜಾನಪದ ನೃತ್ಯ, ಹಾಸ್ಯ ಪ್ರಹಸನಗಳ ಆಕರ್ಷಕ ಪ್ರದರ್ಶನ ಸರ್ವರ ಮನಸೆಳೆಯಲಿದೆ.

ಪ್ರತಿಷ್ಠಿತ ದ. ರಾ. ಬೇಂದ್ರೆ ಪ್ರಶಸ್ತಿ ಶ್ರೀ ಬಿ. ಕೆ. ಗಣೇಶ್ ರೈಯವರ ಮಡಿಲಿಗೆ

da-ra-bendre-award-panel

ಅಬುಧಾಬಿ ಕನರ್ಾಟಕ ಸಂಘದ ಕನರ್ಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ನೀಡಲಾಗುವ ಪ್ರತಿಷ್ಠಿತ ದ. ರಾ. ಬೇಂದ್ರೆ ಪ್ರಶಸ್ತಿಯನ್ನು ಈ ಬಾರಿ ಯು.ಎ.ಇ. ಯಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಚಿತ್ರಶಿಲ್ಪ ಕಲಾವಿದ, ಸಾಹಿತಿ, ಸಮಾಜ ಸೇವಕರಾದ, ಕ್ರಿಯಾತ್ಮಕ ಕಲಾನಿದರ್ೆಶಕ ಶ್ರೀ ಬಿ. ಕೆ. ಗಣೇಶ್ ರೈ ಯವರಿಗೆ ನೀಡಿ ಗೌರವಿಸಲಾಗುವುದು.

ಯು.ಎ.ಇ. ಮಟ್ಟದ ಸಮೂಹ ಗಾಯನ ಸ್ಪಧರ್ೆ

ಕನರ್ಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿ ವರ್ಷ ವಿವಿಧ ಸ್ಪಧರ್ೆಗಳನ್ನು ಏರ್ಪಡಿಸಿಕೊಂಡು ಬರುತ್ತಿದ್ದು ಈ ಬಾರಿ ಯು.ಎ.ಇ. ಮಟ್ಟದಲ್ಲಿ ಸಮೂಹ ಗಾಯನ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ. ಯು.ಎ.ಇ. ಯ ವಿವಿಧ ಭಾಗಗಳಿಂದ ಆಗಮಿಸಲಿರುವ ಗಾಯನ ಪ್ರತಿಭೆಗಳ ಕಂಠಸಿರಿಯು ಅಬುಧಾಭಿ ಕನರ್ಾಟಕ ಸಂಘದ ಸಾಂಸ್ಕೃತಿಕ
ವೇದಿಕೆಯಲ್ಲಿ ಮೊಳಗಲಿದೆ. ಅತ್ಯಂತ ಪೈಪೋಟಿಯಲ್ಲಿ ನಡೆಯಲಿರುವ ಸ್ಪಧರ್ೆ ಕನ್ನಡಿಗರ ಅಭಿಮಾನವನ್ನು ಜಾಗೃತಿಗೊಳಿಸಲಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಯು.ಎ.ಇ. ಯಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿ, ಹಾಗೂ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಕಳೆದ ಮೂರುವರೆ ದಶಕಗಳಿಂದ ಕನ್ನಡಪರ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತಿರುವ ಅಬುಧಾಬಿ ಕನರ್ಾಟಕ ಸಂಘದ ಈ ಬಾರಿಯ ಸಮಾರಂಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ಕನ್ನಡಿಗರು ಆಗಮಿಸಿ ಯಶಸ್ವಿಗೊಳಿಸಲು ಅಧ್ಯಕ್ಷರಾದ ಶ್ರೀ ಸವರ್ೋತ್ತಮ ಶೆಟ್ಟಿಯವರು ವಿನಂತಿಸಿಕೊಂಡು ಕಾರ್ಯಕಾರಿ ಸಮಿತಿಯ ಪರವಾಗಿ ಮಾಧ್ಯಗಳ ಮೂಲಕ ಆಹ್ವಾನಿಸಿದ್ದಾರೆ.

ಮಾಧ್ಯಮ ಪ್ರಕಟಣೆ:

ಹೆಚ್ಚಿನ ವಿವರಗಳಿಗೆ ಮತ್ತು ಪ್ರವೇಶ ಪತ್ರಗಳಿಗಾಗಿ ಸಂಪಕರ್ಿಸಿ

Sarvotham Shetty      : 050-6125
Manohar Thonse        : 050-5212 079
Yogish Prabhu           : 050-6613 735
Sudhir Shetty            : 050-6427 903
Ravindra Rai              : 050-6176 149
Syed Siraj Ahmed      : 050-6221 809
Pradip Kirodian          : 050-4953 432
Bennet D’Mello          : 050-6429 616
Loyolla Pinto             : 050-8189 788
Umesh Rao                : 055-7566 385
Melwyn Fernandes     : 055-4057 569
Vijay Rao                   : 055-5528 307
Altaf M S                    : 050-5683 776
Abdulla Madhumoole : 050-4451092


Spread the love